text
stringlengths
0
61.5k
ಹಿರಿಯ ಪತ್ರಕರ್ತ ಎಲ್.ಎಸ್. ಶಾಸ್ತಿ ಪ್ರಾಸ್ತಾವಿಕ ನುಡಿದರು. ಸಿ.ಕೆ ಜೋರಾಪುರ ಸ್ವಾಗತಿಸಿದರು. ಪುಷ್ಪಾ ಹುಬ್ಬಳ್ಳಿ ವೇದಿಕೆಯಲ್ಲಿದ್ದರು.
ನಮ್ಮ ಈ ಹಣುಮನ ನೋಡಿದಿರಾ.....! | The Legend of Namakkal Anjaneyar - Kannada Nativeplanet
»ನಮ್ಮ ಈ ಹಣುಮನ ನೋಡಿದಿರಾ.....!
Updated: Thursday, June 7, 2018, 15:22 [IST]
2 days ago ಕರ್ನಾಟಕದ ಸುಂದರವಾದ ಸ್ಥಳ ಸುಬ್ರಹ್ಮಣ್ಯ ಮತ್ತು ಅಲ್ಲಿಯ ಆಕರ್ಷಣೆಗಳು
5 days ago 2020 ರಲ್ಲಿ ಕೇರಳದಲ್ಲಿ ಭೇಟಿ ನೀಡಬಹುದಾದ ಅತ್ಯುತ್ತಮ ತಾಣಗಳು
5 days ago ಎಳ್ಳು-ಬೆಲ್ಲದ ಹಬ್ಬ ಮಕರ ಸಂಕ್ರಾತಿ ಹಬ್ಬವನ್ನು ಕರ್ನಾಟಕದಲ್ಲಿ ಹೇಗೆ ಆಚರಿಸಲಾಗುತ್ತದೆ?
8 days ago ಜನವರಿಯಲ್ಲಿ ಹನಿಮೂನ್ ಗೆ ಪ್ಲಾನ್ ಮಾಡ್ತಿದೀರಾ? ಹಾಗಾದ್ರೆ ಇಲ್ಲಿವೆ ನೋಡಿ ಬೆಸ್ಟ್ ತಾಣಗಳು
"ಹಣುಮನ ನೋಡಿದಿರಾ.....ನಮ್ಮ ಹಣುಮನ ನೋಡಿದಿರಾ" ಎಂಬ ಡಾ. ರಾಜ್ ಅವರ ಮಧುರ ಕಂಠದಲ್ಲಿ ಹಣುಮನ ಈ ಭಕ್ತಿಗೀತೆಯನ್ನು ನಿಮ್ಮಲ್ಲಿ ಬಹುತೇಕರು ಕೇಳಿರಲೇಬೇಕು. ರಾಮಚಂದ್ರನ ಪರಮ ಭಕ್ತನಾದ, ಅಂಜನಿಪುತ್ರನಾದ, ಕೇವಲ ನಾಮ ಜಪದಿಂದಲೆ ದುಷ್ಟ ಶಕ್ತಿಗಳು ದೂರವಾಗುವ ಹಣುಮನ ಕುರಿತು ಯಾರಿಗೆ ತಾನೆ ಗೊತ್ತಿಲ್ಲ.
ಹಿಂದು ಪೌರಾಣಿಕತೆಯ ಅಪ್ರತಿಮ ವೀರ ಅಥವಾ "ಸೂಪರ್ ಮ್ಯಾನ್" ನಮ್ಮ ಅಂಜನಾಸುತ ಹಣುಮಂತ. ಆಂಜನೇಯನಿಗೆ ಮುಡಿಪಾದ ಹಲವಾರು ದೇವಾಲಯಗಳು, ಕ್ಷಮಿಸಿ ಸಹಸ್ರಾರು ದೇವಾಲಯಗಳು ಭಾರತದಾದ್ಯಂತ ಕಾಣಬಹುದಾಗಿದೆ. ಅದೆಷ್ಟೊ ದೇವಾಲಯಗಳು ಶಕ್ತಿಶಾಲಿ ಹಣುಮಂತನ ಜಾಗೃತ ಹಾಗೂ ಪ್ರಭಾವಿ ದೇವಾಲಯಗಳಾಗಿಯೂ ಗಮನಸೆಳೆಯುತ್ತವೆ.
ಚಿತ್ರಕೃಪೆ: namakkalnarasimhaswamyanjaneyartemple.org
ಅಂತೆಯೆ ಪ್ರತಿನಿತ್ಯ ಇಂತಹ ದೇವಾಲಯಗಳಿಗೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಭೇಟಿ ನೀಡುತ್ತಲೆ ಇರುತ್ತಾರೆ. ಪ್ರಸ್ತುತ ಲೇಖನದಲ್ಲಿ ಹಣುಮನ ವಿಶಾಲ ಗಾತ್ರದ ಪ್ರತಿಮೆಯಿರುವ ಹಾಗೂ ಆ ಪ್ರದೇಶದ ಅತ್ಯಂತ ಜನಪ್ರೀಯವಾಗಿರುವ ದೇವಾಲಯವೊಂದರ ಕುರಿತು ತಿಳಿಸಲಾಗಿದೆ. ಇವನೆ ನಾಮಕ್ಕಲ್ ಹಣುಮಂತ ಅಥವಾ ನಾಮಕ್ಕಲ್ ಆಂಜನೇಯನ ದೇವಾಲಯ.
ತಮಿಳುನಾಡು ರಾಜ್ಯದಲ್ಲಿರುವ ನಾಮಕ್ಕಲ್ ಒಂದು ಜಿಲ್ಲೆಯಾಗಿದ್ದು ಈ ಜಿಲ್ಲೆಯ ನಾಮಕ್ಕಲ್ ತಾಲೂಕು ಪಟ್ಟಣದಲ್ಲಿರುವ ಸುಪ್ರಸಿದ್ಧ ಆಂಜನೇಯನ ದೇವಾಲಯವೆ ನಾಮಕ್ಕಲ್ ಆಂಜನೇಯರ್ ಅಥವಾ ನಾಮಕ್ಕಲ್ ಆಂಜನೇಯ ದೇವಾಲಯ. ಈ ದೇವಾಲಯದಲ್ಲಿ ಆಮ್ಜನೇಯನು ಹದಿನೆಂಟು ಅಡಿಗಳಷ್ಟು ಎತ್ತರವಾಗಿದ್ದು ವೀರಬಾಹುವಾಗಿ, ಅಪ್ರತಿಮ ವೀರನಾಗಿ ಹಾಗೂ ರಾಮನ ಅವತಾರ ನರಸಿಂಹನನ್ನು ಪೂಜಿಸುತ್ತಿರುವ ಭಂಗಿಯಲ್ಲಿದ್ದಾನೆ.
ಚಿತ್ರಕೃಪೆ: Booradleyp
ವಿಶೇಷವೆಂದರೆ ಇಲ್ಲಿ ಆಂಜನೇಯನು ಕೈಗಳಲ್ಲಿ ಜಪಮಾಲೆ ಹಿಡಿದು ನಮಸ್ಕರಿಸುತ್ತ ಟೊಂಕದಲ್ಲಿ ಕತ್ತಿಯನ್ನು ಹೊಂದಿರುವ ಭಂಗಿಯಲ್ಲಿ ನಿಂತಿರುವುದು. ಆತ್ಮವಿಶ್ವಾಸ ಮತ್ತು ಧೈರ್ಯಗಳ ಕೊರತೆಯಿರುವವರು ಹಾಗೂ ಶೈಕ್ಷಣಿಕವಾಗಿ ಉನ್ನತಿಯನ್ನು ಸಾಧಿಸಬಯಸುವವರು ವಿಶೇಷವಾಗಿ ನಾಮಕ್ಕಲ್ ಹಣುಮಂತನ ದರ್ಶನ ಪಡೆಯುತ್ತಾರೆ ಹಾಗೂ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಇದರಿಂದ ಅಪೇಕ್ಷಿತ ಫಲ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿದೆ.
ಈ ದೇವಾಲಯಕ್ಕೆ ಸಂಬಂಧಿಸಿದಂತೆ ರೋಚಕವಾದ ಪ್ರಸಂಗವೊಂದು ಪುರಾಣಗಳಲ್ಲಿ ಕೇಳಿಬರುತ್ತದೆ. ಆ ಪ್ರಕಾರವಾಗಿ, ಒಂದೊಮ್ಮೆ ಆಂಜನೇಯನು ಇಂದಿನ ನೇಪಾಳದಲ್ಲಿರುವ ಗಂಡಕಿ ನದಿಯಲ್ಲಿ ಸ್ನಾನ ಮಾಡುವಾಗ ಅದ್ಭುತವಾದ ನಾರಾಯಣನ ರುಪವಿರುವ ಸಾಲಿಗ್ರಾಮವೊಂದು ದೊರಕುತ್ತದೆ. ಅದನ್ನು ತೆಗೆದುಕೊಂಡು ಹೊರಟ ಹನುಮನು ಈ ಸ್ಥಳದ ಮೂಲಕ ಹಾದು ಹೋಗುತ್ತಾನೆ.
ಈ ಸ್ಥಳಕ್ಕಾಗಮಿಸಿದ್ದಾಗ ಆಗಲೆ ಸಾಯಂಕಾಲದ ಸಮಯವಾಗಿದ್ದರಿಂದ ನಿತ್ಯಕರ್ಮ ಮಾಡಬೇಕಾದ ಸಂದರ್ಭ ಒದಗಿ ಬಂದು, ಆದರೆ ಸಾಲಿಗ್ರಾಮವನ್ನು ಭೂಮಿಯ ಮೇಲಿಡಬಾರದ ಕಾರಣ ಅತ್ತ ಇತ್ತ ನೋಡುತ್ತಿರುವಾಗ. ಜಗನ್ಮಾತೆ ಲಕ್ಷ್ಮಿ ದೇವಿಯು ತಪಸ್ಸು ಮಾಡುತ್ತಿರುವುದನ್ನು ಕಂದು ಅವಳ ಬಳಿ ತೆರಳಿ ವಿಅಚಾರಿಸುತ್ತಾನೆ. ಆಗ ಲಕ್ಷ್ಮಿಯು ನಾರಾಯಣನ ನರಸಿಂಹ ಅವತಾರವನ್ನು ನೋಡುವ ತವಕದಿಂದ ಧ್ಯಾನಿಸುತ್ತಿರುವ ವಿಷಯ ತಿಳಿಸುತ್ತಾಳೆ.
ಹನುಮನು ತನ್ನ ಸಾಲಿಗ್ರಾಮವನ್ನು ಅವಳ ಕೈಗೆ ಕೊಟ್ಟು ತಾನು ಬರುವವರೆಗೆ ಭೂಮಿಯ ಮೆಲಿಡದಿರಲು ಪ್ರಾರ್ಥಿಸುತ್ತಾನೆ ಹಾಗೂ ಇಂತಿಷ್ಟ ಸಮಯದಲ್ಲೆ ಬರುವೆನೆಂದು ಹೇಳಿ ಹೊರಡುತ್ತಾನೆ. ನಂತರ ಅವನು ತಾನು ಹೇಳಿದ ಸಮಯಕ್ಕೆ ಮರಳದಾದಾಗ ಲಕ್ಷ್ಮಿಯು ಧ್ಯಾನ ಮುಂದುವರೆಸುವ ಉದ್ದೇಶದಿಂದ ಆ ಸಾಲಿಗ್ರಾಮವನ್ನು ಅಲ್ಲಿಯೆ ಭೂಮಿಯ ಮೇಲಿಡುತ್ತಾಳೆ. ಹಾಗೆ ಇಟ್ಟ ತಕ್ಷಣ ಸಾಲಿಗ್ರಾಮ ಬೆಳೆಯಲಾರಂಭಿಸುತ್ತದೆ.
ಆಂಜನೆಯ ದೇಗುಲದ ಎದುರಿಗಿರುವ ನರಸಿಂಹನ ದೇವಾಲಯ, ಚಿತ್ರಕೃಪೆ: Ilasun
ಹೀಗೆ ಬೆಳೆದು ಬೆಟ್ಟದ ರೂಪ ತಾಳುತ್ತದೆ ಆ ಸಾಲಿಗ್ರಾಮ. ತದನಂತರ ಅದರ ಮುಂದೆ ನರಸಿಂಹನು ಪ್ರತ್ಯಕ್ಷನಾಗಿ ಲಕ್ಷ್ಮಿ ಹಾಗೂ ಹಣುಮರಿಬ್ಬರಿಗೂ ದರ್ಶನ ನೀಡುತ್ತಾನೆ. ತದ ನಂತರ ಅಲ್ಲಿಯೆ ಲಕ್ಷ್ಮಿ-ನರಸಿಂಹನಾಗಿ ನೆಲೆಸುತ್ತಾನೆ. ತನ್ನ ಸ್ವಾಮಿಯ ಅಗಾಧ ರೂಪ ಕಂಡು ತನ್ಮಯನಾದ ಹನುಮನೂ ಸಹ ಅವನನ್ನು ಸ್ತುತಿಸುತ್ತ ಅಲ್ಲಿಯೆ ನೆಲೆಸುತ್ತಾನೆ. ಹಾಗಾಗಿ ಇಂದಿಗೂ ಆಂಜನೇಯನ ದೇವಾಲಯದ ಎದುರಿಗೆ ನರಸಿಂಹನ ದೇಗುಲವಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಭೂಗತ ಪಾತಕಿ ಛೋಟಾ ರಾಜನ್‌ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು | Gangster Chhota Rajan Admitted To AIIMS With Stomachache - Kannada Oneindia
| Published: Thursday, July 29, 2021, 15:39 [IST]
ನವದೆಹಲಿ, ಜುಲೈ 29: ಜೈಲು ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ(ಏಮ್ಸ್) ದಾಖಲಾಗಿದ್ದಾರೆ.
ತಿಹಾರ್ ಜೈಲಿನಲ್ಲಿರುವ 61 ವರ್ಷದ ರಾಜನ್ ಗೆ ಎರಡು ತಿಂಗಳ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಏಪ್ರಿಲ್ 24 ರಂದು ಏಮ್ಸ್ ದಾಖಲಾಗಿದ್ದರು. ಚೇತರಿಸಿಕೊಂಡ ನಂತರ ಮತ್ತೆ ಜೈಲಿಗೆ ಕರೆತರಲಾಗಿತ್ತು. ಈಗ ಹೊಟ್ಟೆ ನೋವಿನಿಂದ ಮತ್ತೆ ಆಸ್ಪತ್ರೆದೆ ದಾಖಲಾಗಿದ್ದಾರೆ.
ಬಿಲ್ಡರ್ ಹತ್ಯೆ ಪ್ರಯತ್ನ: ಛೋಟಾ ರಾಜನ್‌ಗೆ ಹತ್ತು ವರ್ಷ ಜೈಲು ಶಿಕ್ಷೆ
ಛೋಟಾ ರಾಜನ್ ನನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಗಡೀಪಾರು ಮಾಡಿದ ನಂತರ ಬಂಧನಕ್ಕೊಳಪಡಿಸಿ ದೆಹಲಿಯ ಹೈ ಸೆಕ್ಯುರಿಟಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. "ರಾಜನ್‌ಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅವರನ್ನು ಮಂಗಳವಾರ ಏಮ್ಸ್ ಗೆ ದಾಖಲಿಸಲಾಗಿದೆ. ಇಂದು ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ. ಆದಾಗ್ಯೂ, ಭೂಗತ ಪಾತಕಿಯ ಡಿಸ್ಚಾರ್ಜ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಭೂಗತ ಪಾತಕಿ ಛೋಟಾ ರಾಜನ್ ಇಂಡೋನೇಷಿಯಾದ ಬಾಲಿಯಲ್ಲಿ 2015ರಲ್ಲಿ ಬಂಧಿಸಲಾಗಿತ್ತು. ಅದಾದ ಬಳಿಕ ಭಾರತಕ್ಕೆ ವಾಪಸ್ ಕರೆತಂದು ತಿಹಾರ್ ಜೈಲಿನಲ್ಲಿ ಇಡಲಾಗಿತ್ತು. 2011ರಲ್ಲಿ ನಡೆದಿದ್ದ ಪತ್ರಕರ್ತ ಜೆ.ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2018ರಲ್ಲಿ ಛೋಟಾ ರಾಜನ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇನ್ನು ಛೋಟಾ ರಾಜನ್ ಸಾಮಾನ್ಯ ಕ್ರಿಮಿನಲ್​ ಅಲ್ಲ. ಅವನ ಕೇಸ್​ಗಳನ್ನು ಉಳಿದವರ ಕೇಸ್​ಗಳಂತೆ ಪರಿಗಣಿಸಬಾರದು ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿಬಿಐ (CBI) ಬಾಂಬೆ ಹೈಕೋರ್ಟ್​ಗೆ ಬುಧವಾರ ಅರ್ಜಿ ಸಲ್ಲಿಸಿದೆ. ಛೋಟಾ ರಾಜನ್​ ವಿರುದ್ಧ ವಿಚಾರಣೆ ಮಾಡಬೇಕಾದ ಹಲವು ಪ್ರಕರಣಗಳು ಬಾಕಿ ಇವೆ.
ಸುಖ ದಾಂಪತ್ಯಕ್ಕೆ ಐದು ಸೂತ್ರಗಳು | ಸದ್ಗುರು ಕನ್ನಡ
Also in :ArabicBengali
ಸುಖ ದಾಂಪತ್ಯ ಜೀವನಕ್ಕೆ ಸೂತ್ರಗಳೇನು? ಯೋಗಿ ಮತ್ತು ಅನುಭಾವಿಯಾದ ಸದ್ಗುರುರವರು, ನೀವು ನಿಮ್ಮ ಸಂಗಾತಿಯೊಡನೆ ಒಂದು ಮಧುರವಾದ ಮತ್ತು ಆನಂದಭರಿತ ಬಾಂಧ್ಯವ್ಯದ ನಿರಂತರ ಪೋಷಣೆಗಾಗಿ ನೀಡಿರುವ ಪ್ರಮುಖವಾದ ಐದು ಸೂತ್ರಗಳು ಇಲ್ಲಿವೆ.
#1 ಮೊದಲಿಗೆ ಎರಡು "ಹೃದಯ ಪೂರ್ತಿ" ಪ್ರೀತಿಯನ್ನು ತೆಗೆದುಕೊಳ್ಳಿ
ಇಂಗ್ಲೀಷ್‌ನಲ್ಲಿ ಹೇಳುವ, "Fall in love", ಅಂದರೆ "ಪ್ರೀತಿಯಲ್ಲಿ ಬೀಳುವುದು" ಎಂಬ ಮಾತು ಮಹತ್ವವುಳ್ಳದ್ದು. ಏಕೆಂದರೆ, ನೀವು ಪ್ರೀತಿಯಲ್ಲಿ ಏಳುವುದಿಲ್ಲ, ನೀವು ಪ್ರೀತಿಯಲ್ಲಿ ಹಾರುವುದಿಲ್ಲ, ನೀವು ಪ್ರೀತಿಯಲ್ಲಿ ನಡೆಯುವುದಿಲ್ಲ. ನೀವು ಪ್ರೀತಿಯಲ್ಲಿ ನಿಲ್ಲುವುದೂ ಇಲ್ಲ. ನೀವು ಪ್ರೀತಿಯಲ್ಲಿ ಬೀಳುವಿರಿ. ಏಕೆಂದರೆ, ನೀವೇನಾಗಿದ್ದೀರೋ ಅದು ಒಂದು ಮಟ್ಟಿಗೆ ನಿರ್ಗಮಿಸಬೇಕು. ಅದರ ಅರ್ಥವೆಂದರೆ, ನಿಮಗೆ ನಿಮ್ಮ ಜೀವನದಲ್ಲಿ ನಿಮಗಿಂತಲೂ ಬೇರೆ ಇನ್ಯಾರೋ ತುಂಬಾ ಪ್ರಮುಖರಾಗಿದ್ದಾರೆ. ನೀವು ನಿಮ್ಮನ್ನು ಕುರಿತೇ ಅತಿಯಾಗಿ ಚಿಂತಿಸದಿದ್ದರೆ ಮಾತ್ರ ನೀವು ಪ್ರೀತಿಯಲ್ಲಿರಬಹುದು. ನೀವು 'ನಾನು' ಅಂದುಕೊಂಡಿರುವುದು ಕಳಚಿಬಿದ್ದಾಗ, ನಿಮ್ಮ ಆಂತರ್ಯದಲ್ಲಿ ಪ್ರೀತಿಯ ಒಂದು ಗಾಢವಾದ ಅನುಭವ ಉಂಟಾಗುತ್ತದೆ.
#2 ಅದಕ್ಕೆ 'ಅರ್ಥಮಾಡಿಕೊಳ್ಳುವಿಕೆ'ಯನ್ನು ಧಾರಾಳವಾಗಿ ಸೇರಿಸಿ
ಯಾರೊಡನೆಯಾದರೂ ಗಾಢವಾದ ಸಂಬಂಧ ಹೊಂದಿದಷ್ಟೂ ಅವರನ್ನು ಅರಿತುಕೊಳ್ಳಲು ಮತ್ತಷ್ಟು ಹೆಚ್ಚು ಶ್ರಮ ಪಡಬೇಕಾಗುತ್ತದೆ. ವ್ಯಕ್ತಿಯು ನಿಮಗೆ ಬಹಳ ಹತ್ತಿರ ಹಾಗೂ ಪ್ರಿಯವಾಗುವುದು ನೀವು ಅವರನ್ನು ಚೆನ್ನಾಗಿ ಅರ್ಥೈಸಿಕೊಂಡಾಗ ಮಾತ್ರ. ಅವರೂ ಸಹ ನಿಮ್ಮನ್ನು ಅರ್ಥಮಾಡಿಕೊಂಡರೆ, ಅವರು ಸಂಬಂಧದ ನಿಕಟತೆಯನ್ನು ಹೆಚ್ಚು ಆನಂದಿಸುತ್ತಾರೆ. ಅವರನ್ನು ಉತ್ತಮವಾಗಿ ಅರ್ಥಮಾಡಿಕೊಂಡರೆ, ನೀವು ಅವರ ಸಾಮೀಪ್ಯವನ್ನು ಆನಂದಿಸುವಿರಿ. ಇನ್ನೊಬ್ಬರು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡು ಸದಾ ನಿಮ್ಮನ್ನು ಅನುಸರಿಸಬೇಕು ಎಂಬುದನ್ನು ಅವರಿಂದ ನಿರೀಕ್ಷಿಸುತ್ತಾ, ನೀವು ಆ ವ್ಯಕ್ತಿಯ ಮಿತಿಗಳನ್ನು, ಸಾಧ್ಯತೆಗಳನ್ನು, ಅಗತ್ಯಗಳನ್ನು ಹಾಗೂ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳದೇ ಹೋದಲ್ಲಿ ಕೇವಲ ಘರ್ಷಣೆಗಳಷ್ಟೇ ಉಂಟಾಗುತ್ತದೆ.
ಪ್ರತಿಯೊಬ್ಬರಲ್ಲಿಯೂ ಕೆಲವು ಧನಾತ್ಮಕ ಹಾಗೂ ಕೆಲವು ಋಣಾತ್ಮಕ ಅಂಶಗಳಿರುತ್ತವೆ; ನೀವು ಇವೆಲ್ಲವನ್ನೂ ಅರ್ಥಮಾಡಿಕೊಂಡು ಸ್ವೀಕರಿಸಿದರೆ, ಸಂಬಂಧವನ್ನು ನೀವು ಅಪೇಕ್ಷಿಸಿದ ರೀತಿಯಲ್ಲಿ ರೂಪಿಸಿಕೊಳ್ಳಬಹುದು. ಆದರೆ ನೀವು ಅದನ್ನು ಅವರ ತಿಳುವಳಿಕೆಗೆ ಬಿಟ್ಟರೆ ಸಂಬಂಧದ ಏಳುಬೀಳುಗಳು ಆಕಸ್ಮಿಕವಾಗುತ್ತದೆ. ಅವರು ತುಂಬಾ ಉದಾರ ಹೃದಯಿಗಳಾಗಿದ್ದರೆ ಸಂಬಂಧವು ಒಳ್ಳೆಯ ರೀತಿಯಲ್ಲಿ ನಡೆಯಬಹುದೇನೋ. ಇಲ್ಲದೆ ಹೋದರೆ, ಸಂಬಂಧವು ಕಡಿದು ಬೀಳುತ್ತದೆ. ಆ ಇನ್ನೊಬ್ಬ ವ್ಯಕ್ತಿಯು ತಾವಾಗಿಯೇ ನಿಮ್ಮನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ ಎಂದಲ್ಲ. ಆದರೆ ನೀವು ಅವರನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ಅವರೂ ಕೂಡ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತಹ ಸನ್ನಿವೇಶಗಳನ್ನು ನೀವು ಸ್ವತಃ ನಿರ್ಮಿಸಬಲ್ಲಿರಿ.
#3 ಅದನ್ನು ಆವಾಗಾವಾಗ ಮಗುಚುತ್ತಿರಿ
ವಿವಾಹವು ಒಮ್ಮೆ ಕೈಗೊಂಡು ನಂತರ ಮರೆತುಬಿಡಬಹುದಾದಂತಹ ವಿಷಯವಲ್ಲ. ಅದು ಒಂದು ಸಕ್ರಿಯವಾದ ಪಾರ್ಟ್‌ನರ್‌ಶಿಪ್. ಎರಡು ಪ್ರತ್ಯೇಕ ಜೀವಗಳು, ಒಂದು ಸಾಮಾನ್ಯ ಉದ್ದೇಶದಿಂದ ಜೊತೆಯಾಗಿರುವ ಆಯ್ಕೆಯನ್ನು ಮಾಡಿಕೊಂಡು, ತಮ್ಮ ಸುಖ-ಸಂತೋಷವನ್ನು ವೃದ್ಧಿಸುವುದಕ್ಕಾಗಿ ಒಟ್ಟಾಗಿ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಈರ್ವರು ವ್ಯಕ್ತಿಗಳು ತಮ್ಮ ಜೀವನವನ್ನು ಒಂದಾಗಿ ಹೊಸೆದುಕೊಳ್ಳುವುದು ಒಂದು ವಿಶಿಷ್ಟ ಸೌಂದರ್ಯವನ್ನು ಹೊಂದಿರುತ್ತದೆ.
ನೀವು ಯಾಕೆ ಜೊತೆಯಾದಿರಿ ಎಂದು ನೆನಪಿಸಲು ಭಾರತೀಯ ಸಂಪ್ರದಾಯದಲ್ಲಿ, ಮದುವೆಯಾದ ನಂತರ ವರುಷಕ್ಕೊಮ್ಮೆ ಒಂದು ವಿಶೇಷ ಆಚರಣೆಯನ್ನು ಮಾಡಲಾಗುತ್ತಿತ್ತು. ಆ ದಿನ ಮತ್ತೆ ನೂತನ ವಿವಾಹವಾಗುತ್ತದೆ. ಇಲ್ಲದೆ ಹೋದಲ್ಲಿ, ನೀವು ಎಂದೆಂದಿಗೂ ಅದರಲ್ಲಿಯೇ ಸಿಲುಕಿಗೊಂಡ ಭಾವನೆಯಲ್ಲಿರುತ್ತೀರಿ. ಇಲ್ಲ. ನೀವು ಪ್ರಜ್ಞಾಯುತರಾಗಿ ಒಂದಾಗಿರುವಿರಿ ಮತ್ತು ಅದನ್ನು ಪ್ರಜ್ಞಾಪೂರ್ವಕವಾಗಿಯೇ ನಿರ್ವಹಿಸಬೇಕು.
#4 ಸಂತೋಷದಿಂದ ಅದನ್ನು ಹದವಾಗಿ ಬೆಚ್ಚಗಾಗಿಸಿ
ಸಂಬಂಧಗಳು ನಿಜವಾಗಲೂ ಸುಂದರವಾಗಿರಬೇಕೆಂದರೆ ಬೇರೆಯವರನ್ನು ಕಂಡುಕೊಳ್ಳುವ ಮುನ್ನ, ವ್ಯಕ್ತಿಯು ಅಂತರ್ಮುಖಿಯಾಗಿ ತನ್ನನ್ನೇ ತಾನು ಅತ್ಯಂತ ಗಾಢವಾಗಿ ಅವಲೋಕಿಸಿಕೊಳ್ಳಬೇಕು. ನೀವೇ ಒಂದು ಆನಂದದ ಮೂಲವಾಗಿದ್ದರೆ ಮತ್ತು ನಿಮ್ಮ ಸಂಬಂಧವು ಆನಂದವನ್ನು ಹಂಚಿಕೊಳ್ಳುವುದಾಗಿದ್ದರೆ, ನೀವು ಯಾರೊಡನೆ ಬೇಕಾದರೂ ಅದ್ಭುತವಾದ ಸಂಬಂಧವನ್ನು ಹೊಂದಬಹುದು. ನಿಮ್ಮ ಸಂತೋಷವನ್ನು ಇತರರೊಡನೆ ಹಂಚಿಕೊಳ್ಳುವುದಾದರೆ, ಈ ಪ್ರಪಂಚದಲ್ಲಿ ನಿಮ್ಮೊಡನೆ ಇರಲು ಇಷ್ಟಪಡದ ಯಾರಾದರೂ ಓರ್ವ ವ್ಯಕ್ತಿ ಇರುವನೇ? ಇಲ್ಲ. ಇನ್ನೋರ್ವ ವ್ಯಕ್ತಿಯೊಡನೆ ಬಾಳುವ ಸಮೃದ್ಧತೆಯ ಅನುಭವನ್ನು ಪಡೆಯಲು ನೀವು ಅಪೇಕ್ಷಿಸುವಿರಾದರೆ, ನಿಮ್ಮ ಮದುವೆಯು ನಿಮ್ಮ ಬಗ್ಗೆಯಾಗಿರಬಾರದು - ಅದು ಯಾವಾಗಲೂ ಇನ್ನೊಂದು ವ್ಯಕ್ತಿಯ ಕುರಿತಾಗಿದ್ದಿರಬೇಕು. ನೀವೀರ್ವರೂ ಇದೇ ರೀತಿಯಲ್ಲಿ ಯೋಚಿಸಿದರೆ, ವಿವಾಹವೆನ್ನುವುದು ಬರೀ ಒಂದು ಏರ್ಪಾಡಾಗಿ ಉಳಿಯುವುದಿಲ್ಲ, ಅದು ಒಂದು ಐಕ್ಯತೆಯಾಗಿರುತ್ತದೆ.
#5 ಅದನ್ನು ಒಬ್ಬರಿಗೊಬ್ಬರು ಅರ್ಪಿಸಿ
ನಿಮಗೆ ವಿವಾಹವು ಮತ್ತೊಬ್ಬ ವ್ಯಕ್ತಿಯಿಂದ ಸಂತೋಷವನ್ನು ಹೇಗೆ ಪಡೆದುಕೊಳ್ಳುವುದು, ಅವರು ನಿಮ್ಮ ಬಾಳನ್ನು ಹೇಗೆ ಸ್ವರ್ಗವಾಗಿಸಬಲ್ಲರು ಎಂಬಿತ್ಯಾದಿ ನಿರೀಕ್ಷಣೆಗಳ ಮೂಟೆಯಷ್ಟೇ ಆದರೆ, ನೀವು ಖಂಡಿತವಾಗಿ ನಿರಾಶೆಗೊಳಗಾಗುತ್ತೀರಿ. ಮದುವೆಗಳು ಸ್ವರ್ಗದಲ್ಲಿ ನಿರ್ಧರಿಸಲ್ಪಡುತ್ತವೆ ಎಂದು ಹೇಳುತ್ತಾರೆ. ಹಾಗೇಕೆ ಹೇಳುವುದೆಂದರೆ ಅಧಿಕಾಂಶ ಜನರು ಅವರ ಮದುವೆಯನ್ನು ನರಕಸದೃಶವಾಗಿಸಿಬಿಟ್ಟಿದ್ದಾರೆ! ಮತ್ತೋರ್ವ ವ್ಯಕ್ತಿಯಿಂದ ಏನನ್ನಾದರೂ ಪಡೆಯುವುದಕ್ಕಾಗಿಯೇ ಸಂಬಂಧಗಳು ಉಂಟಾಗಿದ್ದಲ್ಲಿ, ನೀವು ಶ್ರಮವಹಿಸಿ ನಿರ್ವಹಿಸಿದರೂ, ಅಲ್ಲಿ ನಿರಂತರವಾಗಿ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ನಿಮ್ಮ ಸಂಬಂಧವು ಮತ್ತೋರ್ವ ವ್ಯಕ್ತಿಗೆ ಒಂದು ನಿವೇದನೆಯಂತಾದರೆ ಆಗ ಎಲ್ಲವೂ ಅದ್ಭುತವಾಗಿರುವುದು.
ಸಂಪಾದಕರ ಟಿಪ್ಪಣಿ: ಸುಖದಾಂಪತ್ಯದ ಈ ಸೂತ್ರಗಳು ಎಲ್ಲ ವಿವಾಹಿತರಿಗೆ ಇಷ್ಟವಾಗುವುದೆಂದು ಹಾರೈಸುತ್ತೇವೆ.
ಇನ್ನೂ ಹೆಚ್ಚಿನ ಒಳನೋಟಕ್ಕಾಗಿ ಸದ್ಗುರುಗಳ ಕನ್ನಡ ಫೇಸ್‌ಬುಕ್ ಪೇಜ್ ನೋಡಿ ಅಥವಾ ಅವರ ಮಾತುಗಳನ್ನು ಕನ್ನಡದಲ್ಲಿ ಕೇಳಲು ಅವರ ಕನ್ನಡ ಯೂಟ್ಯೂಬ್ ಚಾನೆಲ್ ನೋಡಿ - youtube.com/SadhguruKannada
ನಿರೀಕ್ಷೆಗಳನ್ನು ನಿರ್ವಹಿಸುವುದು
ಜನರ ನಿರೀಕ್ಷೆಗಳು ನಿಮ್ಮನ್ನು ಕೆಳಕ್ಕೆ ತಳ್ಳುತ್ತಿವೆಯೇ? ಅವುಗಳನ್ನು ಬೇರೆಯದ್ದೇ ರೀತಿಯಲ್ಲಿ ನೋಡಲು ಪ್ರಯತ್ನಿಸಿ!
ಮಕ್ಕಳು ಅರಳಿ ಹೂವಾಗಲು ಸರಿಯಾದ ವಾತಾವರಣವನ್ನು ಸೃಷ್ಟಿಸೋಣ
ಸದ್ಗರು ಮತ್ತು ಅಮೇರಿಕಾದ ಪ್ರತಿಷ್ಠಿತ ಮೆನ್ಲೋ ಸ್ಕೂಲ್-ನ ಟ್ರಸ್ಟೀಸ್ ಮಂಡಳಿಯ ಸದಸ್ಯರಾದ ಜೋನಾಥನ್ ಕಾಸ್ಲೆಟ್-ರವರ ನಡುವೆ ನಡೆದ ಇತ್ತೀಚಿನ ಸಾಂಭಾಷಣೆಯೊಂದರಲ್ಲಿ, ನಮ್ಮ ಯುವ ಜನರು ಎ…
ಉಡುಪಿ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ಮಾದಕ ವಸ್ತುಗಳ ನಾಶ – V4 News
June 26, 2021 29 No comment
ಪಡುಬಿದ್ರಿ: ಅಂತರಾಷ್ಟ್ರೀಯ ಮಾದಕವಸ್ತು ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಜಪ್ಪಿ ಮಾಡಿದ ಒಂದು ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಉಡುಪಿ ಜಿಲ್ಲೆಯ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ಆಯುಷ್ಯ್ ಎನ್ವಯರ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಪಿ ವಿಷ್ಣುವರ್ಧನ್, ಎ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಪ್ರಮೋದ್ ಕುಮಾರ್,ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್,ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ್ ,ಕಾರ್ಕಳ ಡಿವೈಎಸ್ಪಿ ಎಸ್ ವಿಜಯ ಪ್ರಸಾದ್,ವೃತ್ತನಿರೀಕ್ಷಕರಾದ ಮಂಜುನಾಥ್,ಸಂಪತ್,ಮಂಜುನಾಥ ಗೌಡ,ಪ್ರಮೋದ್ ಹಾಗು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾಕ್‌ ಸಚಿವರಿಗೆ ಬೆಕ್ಕಿನ ಕಿವಿ,ಮೀಸೆ! | Udayavani – ಉದಯವಾಣಿ
ಪಾಕ್‌ ಸಚಿವರಿಗೆ ಬೆಕ್ಕಿನ ಕಿವಿ,ಮೀಸೆ!
Team Udayavani, Jun 16, 2019, 9:31 AM IST
ಕೆಲವೊಮ್ಮೆ ಸಚಿವರು, ಅಧಿಕಾರಿಗಳನ್ನು ಅವರ ಸಂಪುಟ ಸಹೋದ್ಯೋಗಿಗಳು ಅಥವಾ ಅಭಿಮಾನಿಗಳೇ ಮುಜುಗರಕ್ಕೀಡಾಗುವಂತೆ ಮಾಡುತ್ತಾರೆ. ಇಂಥ ಪರಿಸ್ಥಿತಿ ಯನ್ನು ಪಾಕಿಸ್ಥಾನದ ಸಚಿವರೊಬ್ಬರು ಅನುಭವಿ ಸಿದ್ದಾರೆ. ಪಾಕಿಸ್ಥಾನ ಸಚಿವರು ನಡೆಸುತ್ತಿದ್ದ ಸಭೆಯೊಂದನ್ನು ಫೇಸ್‌ಬುಕ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಮಾಡಲಾಗುತ್ತಿತ್ತು. ಆ ವೇಳೆ ಲೈವ್‌ ನೀಡುತ್ತಿದ್ದ ವ್ಯಕ್ತಿಯ ಅಚಾತುರ್ಯದಿಂದ ಏಕಾಏಕಿ ಮೊಬೈಲ್‌ನಲ್ಲಿ "ಕ್ಯಾಟ್‌ ಫಿಲ್ಟರ್‌' ಚಾಲ್ತಿಯಾಗಿದೆ. ಪರಿಣಾಮ ಖೈಬರ್‌ ಪಕ್ತುಂಖ್ವಪ್ರಾಂತ್ಯದ ಮಾಹಿತಿ ಸಚಿವ ಶೌಕತ್‌ ಯೂಸುಫ್ ಸೇರಿದಂತೆ ಇತರರ ತಲೆ ಮೇಲೆ ಬೆಕ್ಕಿನ ಕಿವಿ ಮತ್ತು ಮೀಸೆ ಮೂಡಿದೆ.
ಪಾಪ, ಈ ವಿಚಾರ ಸಚಿವರಿಗೆ ಗೊತ್ತೇ ಆಗಿರಲಿಲ್ಲ. ಲೈವ್‌ ನಿರ್ವಹಣೆ ನೀಡುತ್ತಿದ್ದವರು ಕೂಡಲೇ ಎಚ್ಚೆತ್ತು ಫಿಲ್ಟರ್‌ ಅನ್ನು ತೆಗೆದಿದ್ದಾರೆ. ಅಷ್ಟರಲ್ಲಾಗಲೇ ಜಾಲತಾಣಿಗರು ಈ ಚಿತ್ರಗಳನ್ನು ಸೇವ್‌ ಮಾಡಿಕೊಂಡು ಅಪಹಾಸ್ಯ ಶುರುವಿಟ್ಟುಕೊಂಡಿದ್ದಾರೆ.
ಮಂಗವನ್ನೂ ಬಿಡದ ಸೆಲ್ಫಿ ಹುಚ್ಚು?
ಪ್ರಯಾಣಿಕರ ಚೀಲದಲ್ಲಿ ಅಡಗಿತ್ತು ಹಾವಿನ ಮರಿ
ಸರಳವಾಗಿ ಶ್ರೀರಾಮ ನವಮಿ ಆಚರಣೆ
ಉಡುಪಿ/ಮಂಗಳೂರು: ಶ್ರೀರಾಮ ನವಮಿ ಮಹೋತ್ಸವವನ್ನು ಕೋವಿಡ್‌- 19 ಭೀತಿ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಗುರುವಾರ ಸರಳವಾಗಿ ಆಚರಿಸಲಾಯಿತು. ಪ್ರತಿವರ್ಷ ವಿಜೃಂಭಣೆಯಿಂದ...
ಮೈಸೂರು: ಕೋವಿಡ್-19 ಲಾಕ್ ಡೌನ್ ಹಿನ್ನಲೆಯಲ್ಲಿ ಜನ ಸಾಮಾನ್ಯರಿಗೆ ಪಡಿತರ ವಿತರಿಸಲು ಮೈಸೂರಿನಲ್ಲಿ ವಿನೂತನವಾಗಿ ವ್ಯವಸ್ಥೆ ಮಾಡಲಾಗಿದ್ದು, ಮನೆ ಬಾಗಿಲಿಗೆ ಪಡಿತರ...
ಮಂಗಳೂರು: ಅಕ್ಕಿ ಸೇರಿದಂತೆ ದಿನಬಳಕೆಯ ವಸ್ತುಗಳು ಹಾಗೂ ಔಷಧ ಸಾಮಗ್ರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ...
ಕೋರ್ಟ್‌ನಿಂದ ಕೋವಿಡ್ 19 ಬಗ್ಗೆ ಜಾಗೃತಿ ಅಭಿಯಾನ
ಮುಳಬಾಗಿಲು: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಆಡಳಿತದಿಂದ ನಗರದ ಕೋರ್ಟ್‌ ಆವರಣ ದಲ್ಲಿ ಕೋವಿಡ್ 19 ವೈರಸ್‌ ಕುರಿತು ಜನಜಾಗೃತಿ ಅಭಿಯಾನ...
ಈ ಸೂಪರ್ ಸ್ಟಾರ್ ಬಾಲಿವುಡ್ ನಟನಿಗಾಗಿ 'ನೋ ಕಿಸ್' ಷರತ್ತು ಬಿಡ್ತಾರಂತೆ ತಮನ್ನಾ! | Tamannaah Reveals She Will Break Her 'No-kissing' Policy Only for This Bollywood Star | Kannadaprabha.com
ಈ ಸೂಪರ್ ಸ್ಟಾರ್ ಬಾಲಿವುಡ್ ನಟನಿಗಾಗಿ 'ನೋ ಕಿಸ್' ಷರತ್ತು ಬಿಡ್ತಾರಂತೆ ತಮನ್ನಾ!
Published: 03 Mar 2019 01:20 AM IST
ಹೃತಿಕ್ ರೋಷನ್-ತಮನ್ನಾ ಭಾಟಿಯಾ
ಬಹುಭಾಷಾ ನಟಿ ತಮನ್ನಾ ಭಾಟಿಯಾ ಯಾವುದೇ ಸಿನಿಮಾದಲ್ಲಿ ಅಭಿನಯಿಸಿದರೂ ತೆರೆ ಮೇಲೆ ಯಾರಿಗೂ ಕಿಸ್ ಮಾಡೋದಿಲ್ಲ ಅಂತ ಮೊದಲೇ ಷರತ್ತು ಹಾಕಿರುತ್ತಾರಂತೆ. ಆದರೆ ಈ ಬಾಲಿವುಡ್ ನಟನಿಗಾಗಿ ಮಾತ್ರ ಈ ಷರತ್ತನ್ನು ಕೈ ಬಿಡುತ್ತಾರಂತೆ.
ಹೌದು, ಈಗಂತ ಸ್ವತಃ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೇ ಬಹಿರಂಗ ಪಡಿಸಿದ್ದಾರೆ. ಇತ್ತೀಚೆಗೆ ನಡೆದ ತಮಿಳು ಫಿಲ್ಮ್ ಫೇರ್ ನಲ್ಲಿ ಈ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ನಾಯಕರಾದರೆ ನಾನು ಕಿಸ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ಹೃತಿಕ್ ರೋಷನ್ ಅವರನ್ನು ಕಂಡರೆ ತಮನ್ನಾಗೆ ತುಂಬಾ ಇಷ್ಟವಂತೆ. ಹೀಗಾಗಿಯೆ ಒಮ್ಮ ಹೃತಿಕ್ ರನ್ನು ಭೇಟಿಯಾಗಿದ್ದಾಗ ನಾನು ಸಂಪೂರ್ಣವಾಗಿ ಒಬ್ಬ ಅಭಿಮಾನಿಯಾಗಿ ಅವರೊಂದಿಗೆ ಕಾಲ ಕಳೆದಿದ್ದೆ ಎಂದು ತಮ್ಮನ್ನಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Topics : Tamannaah Bhatia, Kiss, Bollywood, Hrithik Roshan, ತಮನ್ನಾ ಭಾಟಿಯಾ, ಕಿಸ್, ಬಾಲಿವುಡ್, ಹೃತಿಕ್ ರೋಷನ್
ಮುಖದ ಅಂದ ಕೆಡಿಸೋ ಕಣ್ಣಿನ ಸುತ್ತಲಿನ ಕೊಬ್ಬಿನ ಸಮಸ್ಯೆ ಹೋಗ್ಬೇಕಂದ್ರೆ ಈ 8 ಮನೆಮದ್ದುಗಳು ಬಳ್ಸ್ಕೊಳ್ಳಿ – ಅರಳಿ ಕಟ್ಟೆ
ಕಣ್ಣಿನ ಕೆಳಗೆ ಶೇಖರಣೆಯಾಗುವ ಕೊಬ್ಬಿನ ಅಂಶದ ಸಮಸ್ಯೆ ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ, ಈ ಸಮಸ್ಯೆಗೆ ಮುಖ್ಯ ಕಾರಣವೆಂದರೆ ಎಲ್ಡಿಎಲ್ ಕೊಬ್ಬಿನ ಅಂಶ ಅಷ್ಟೇ ಅಲ್ಲದೆ ಸಕ್ಕರೆ ಕಾಯಿಲೆ, ಲಿವರ್ ಸಮಸ್ಯೆ ಅಥವಾ ವಂಶವಾಹಿಗಳಿಂದಲೂ ಈ ಸಮಸ್ಯೆ ಕಾಣಬಹುದು.
ನಲವತ್ತರಿಂದ ಅರವತ್ತು ವರ್ಷದ ವೃದ್ಧರಲ್ಲಿ ಈ ಸಮಸ್ಯೆಯ ಸಂಖ್ಯೆ ಬಹಳ ಹೆಚ್ಚಾಗಿದೆ
ಕಣ್ಣಿನ ಸುತ್ತಲಿನ ಕೊಬ್ಬಿನ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ನೈಸರ್ಗಿಕವಾದ ಮನೆ ಔಷಧಗಳು ಹೀಗಿವೆ .
ಬೆಳ್ಳುಳ್ಳಿ ಯಲ್ಲಿರುವ ನೈಸರ್ಗಿಕ ಪರಿಹಾರಗಳು ಕಣ್ಣಿನ ಕೆಳಗಿನ ದಪ್ಪವಾದ ಕೊಬ್ಬಿನ ಅಂಶವನ್ನು ಕರಗಿಸಲು ಸಹಾಯ ಮಾಡುತ್ತದೆ ಒಂದು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಸಮಸ್ಯೆ ಇರುವ ಭಾಗಕ್ಕೆ ಹತ್ತು ನಿಮಿಷ ಉಜ್ಜಿ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು .
ಹತ್ತಿಯನ್ನು ಅರಳೆ ಎಣ್ಣೆಯಲ್ಲಿ ಅದ್ದಿ ಸೋಂಕಿತ ಭಾಗಕ್ಕೆ ಹರಳೆಣ್ಣೆಯನ್ನು ಹಚ್ಚಿ ರಾತ್ರಿಯಿಡೀ ಹಾಗೇ ಬಿಟ್ಟು ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು .
ಆಪಲ್ ಸೀಡರ್ ವಿನೆಗರ್
ಹತ್ತಿಯನ್ನು ಆಪಲ್ ಸೀಡರ್ ವಿನಿಗರ್ ನಲ್ಲಿ ಅದ್ದಿ ಸೋಂಕಿತ ಭಾಗದ ಮೇಲೆ ಅನ್ವಯಿಸಿ ಎರಡು ಗಂಟೆಗಳ ನಂತರ ಮುಖವನ್ನು ತೊಳೆದುಕೊಳ್ಳುವುದು .
ಎರಡು ಚಮಚ ಮೆಂತ್ಯೆ ಕಾಳನ್ನು ನೀರಿನಲ್ಲಿ ರಾತ್ರಿ ಇಡೀ ನೆನೆಸಿಟ್ಟು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಪರಿಣಾಮಕಾರಿಯಾಗಿ ಉಪಯೋಗಿಸಲ್ಪಡುವವರೆಗೂ ಈ ಔಷಧಿಯನ್ನು ಮುಂದುವರೆಸಿ .
ಈರುಳ್ಳಿ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಸೋಂಕಿತ ಪ್ರದೇಶದ ಮೇಲೆ ಹಚ್ಚಿ ಬೆಳಗಿನ ಜಾವ ಮುಖವನ್ನು ತೊಳೆದುಕೊಳ್ಳಬೇಕು .
ಬಾಳೆ ಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿ ಕೊಲೆಸ್ಟ್ರಾಲ್ ಇರುವ ಪ್ರದೇಶದ ಮೇಲೆ ಹಚ್ಚಿ ಮಸಾಜ್ ಮಾಡಬೇಕು ನಂತರ ಹತ್ತು ನಿಮಿಷಗಳ ಮೇಲೆ ಮುಖವನ್ನು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು .
ಒಂದು ಚಮಚ ಕೊತ್ತಂಬರಿ ಬೀಜವನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಸಿ ರಾತ್ರಿ ಇಡೀ ನೆನೆ ಇಟ್ಟು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ .
ದಿನಕ್ಕೆ ಎರಡು ಬಾದಾಮಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಕೆಟ್ಟ ಕೊಬ್ಬಿನಾಂಶದ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಇದು ದೇಹದಲ್ಲಿ ಶೇಖರವಾಗುವ ಅನಗತ್ಯ ಕೊಬ್ಬಿನಾಂಶವನ್ನು ತಡೆಯಲು ಪ್ರಯೋಜನಕಾರಿ ಆಹಾರ .
ಅತ್ಯುತ್ತಮ ಟರ್ಬೋಚಾರ್ಜರ್ಸ್ ಲೇಸರ್ ಗುರುತು ಮತ್ತು ಸೋರಿಕೆ ಪರೀಕ್ಷಾ ಯಂತ್ರ ತಯಾರಕ ಮತ್ತು ಕಾರ್ಖಾನೆ | ಬೋಲ್ನ್
ಟರ್ಬೋಚಾರ್ಜರ್ ಸಂಪುಟಗಳನ್ನು ಗುರುತಿಸಲು, ಕೋಡ್ ಗುಣಮಟ್ಟವನ್ನು ಪರಿಶೀಲಿಸಲು ಮತ್ತು ಘಟಕಗಳ ಮೇಲೆ ಸೋರಿಕೆ ಪರೀಕ್ಷೆಯನ್ನು ನಡೆಸಲು ವಿಶೇಷವಾಗಿ ಬಳಸಲಾಗುತ್ತದೆ. ಯಂತ್ರವು ಉತ್ಪಾದನಾ ರೇಖೆ ಮತ್ತು ಗ್ರಾಹಕರ ದತ್ತಸಂಚಯದೊಂದಿಗೆ ಸಂಪರ್ಕಸಾಧನಗಳಿಗೆ ಹೊಂದಿಕೊಳ್ಳಬೇಕಾಗಿತ್ತು.
1. ಎಟಿಇಕ್ಯೂ ಲೀಕೇಜ್ ಟೆಸ್ಟ್ ಸಿಸ್ಟಮ್, 30 ವ್ಯಾಟ್ ಆಪ್ಟಿಕಲ್ ಫೈಬರ್ ಲೇಸರ್ ಮತ್ತು ಗುಣಮಟ್ಟದ ಪರಿಶೀಲಿಸಿದ ರೀಡರ್ ಹೊಂದಿದ ಲೇಸರ್ ಗುರುತು ಯಂತ್ರ.
2. ಯಂತ್ರದ ರಚನೆಯು ಉಕ್ಕಿನಿಂದ ಮಾಡಲ್ಪಟ್ಟಿದೆ ಮತ್ತು ಗುರುತು ಮಾಡುವ ಕ್ಯಾಬಿನ್ ಸ್ವಯಂಚಾಲಿತ ಮುಂಭಾಗದ ಬಾಗಿಲನ್ನು ಹೊಂದಿದೆ, ಇದು ಆಪ್ಟಿಕಲ್ ಅಡೆತಡೆಗಳನ್ನು ಹೊಂದಿದ್ದು, ಘಟಕವನ್ನು ಲೋಡ್ ಮಾಡುವಾಗ ಆಪರೇಟರ್ ಅನ್ನು ರಕ್ಷಿಸುತ್ತದೆ.
3. ವಿಭಿನ್ನ ಎತ್ತರಗಳನ್ನು ಹೊಂದಿರುವ ಸಂಪುಟಗಳ ಲೇಸರ್ ಗುರುತು ಮಾಡಲು ಯಂತ್ರವು ಸೂಕ್ತವಾಗಿದೆ: ಲೇಸರ್ ತಲೆಯ ಸ್ಥಾನವನ್ನು ಸ್ವಯಂಚಾಲಿತವಾಗಿ ಬದಲಾಯಿಸುವ ಮೂಲಕ ಇದು ಸಾಧ್ಯ.
4. ಕ್ಯಾಬಿನ್‌ನಲ್ಲಿ ಸೋರಿಕೆ ಪರೀಕ್ಷೆಯನ್ನು ನಡೆಸಲು ವಾಲ್ಯೂಟ್ ಚೇಂಬರ್ ಅನ್ನು ಮುಚ್ಚುವ ಎರಡು ಪಿಸ್ಟನ್‌ಗಳಿವೆ.
5. ಎರಡೂ ಉತ್ಪನ್ನಗಳ ಪರೀಕ್ಷಾ ಫಲಿತಾಂಶವನ್ನು ಪರಿಶೀಲಿಸಲು ಯಂತ್ರವನ್ನು ATEQ ನೊಂದಿಗೆ ಸಂಪರ್ಕಿಸಲಾಗಿದೆ (ಮೇಲ್ಮೈಯನ್ನು ಆಧರಿಸಿ, ಗಾಳಿಯ ಒತ್ತಡವನ್ನು ಸ್ವಯಂಚಾಲಿತವಾಗಿ ಸೊಲೆನಾಯ್ಡ್ ಕವಾಟದಿಂದ ನಿಯಂತ್ರಿಸಲಾಗುತ್ತದೆ).
6. ಸೋರಿಕೆ ಪರೀಕ್ಷೆಯ ಫಲಿತಾಂಶವು ನಕಾರಾತ್ಮಕವಾಗಿದ್ದರೆ, ಘಟಕವನ್ನು ತಿರಸ್ಕರಿಸಲಾಗುತ್ತದೆ. ಫಲಿತಾಂಶವು ಸಕಾರಾತ್ಮಕವಾಗಿದ್ದರೆ, ಯಂತ್ರವು ಲೇಸರ್ ಗುರುತು ಹಾಕುವಿಕೆಯೊಂದಿಗೆ ಮುಂದುವರಿಯುತ್ತದೆ. ಗುರುತು ಹಾಕುವಿಕೆಯ ಗುಣಮಟ್ಟವನ್ನು ಪರಿಶೀಲಿಸಿದ ನಂತರ, ಕೋಡ್ ರೀಡರ್ ಸ್ಥಾನಕ್ಕೆ ಮರಳುತ್ತದೆ ಮತ್ತು ಪಿಸ್ಟನ್‌ಗಳು ಘಟಕಗಳನ್ನು ಬಿಡುಗಡೆ ಮಾಡುತ್ತದೆ.
7. ಯಂತ್ರವು ಗ್ರಾಹಕರ ನಿರ್ವಹಣಾ ವ್ಯವಸ್ಥೆಗೆ ಗುರುತು ಮಾಡುವ ಡೇಟಾ ಮತ್ತು ಸೋರಿಕೆ ಪರೀಕ್ಷೆಯ ಫಲಿತಾಂಶಗಳನ್ನು ಅಪ್‌ಲೋಡ್ ಮಾಡಬಹುದು. ಈ ರೀತಿಯಾಗಿ, ಆಂತರಿಕ ಗ್ರಾಹಕ ದತ್ತಸಂಚಯವು ಪ್ರತಿ ತಯಾರಿಸಿದ ಘಟಕಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚಬಹುದಾದ ದತ್ತಾಂಶದೊಂದಿಗೆ ನವೀಕರಿಸಲ್ಪಡುತ್ತದೆ ಮತ್ತು ಉತ್ಪನ್ನದ ಹಾನಿಯ ಸಂದರ್ಭದಲ್ಲಿ ತುಣುಕನ್ನು ಅದರ ಮೂಲಕ್ಕೆ ಹಿಂತಿರುಗಿಸಲು ಸಾಧ್ಯವಿದೆ.
ಪೊನ್ನ - ವಿಕಿಪೀಡಿಯ
ಪೊನ್ನನು ಹಳೆಗನ್ನಡದ ಮೂವರು ರತ್ನತ್ರಯರಲ್ಲಿ ಒಬ್ಬನು. (ಇತರ ಇಬ್ಬರೆಂದರೆ ಪಂಪ ಹಾಗು ರನ್ನ). ಈತನ ಕಾಲ ಕ್ರಿ.ಶ.೯೫೦. ರಾಷ್ಟ್ರಕೂಟ ಚಕ್ರವರ್ತಿ ೩ನೆಯ ಕೃಷ್ಣನ ಆಸ್ಥಾನದಲ್ಲಿ(೯೩೯-೯೬೫) ಪೊನ್ನನು ಆಸ್ಥಾನ ಕವಿಯಾಗಿದ್ದನು. ಕನ್ನಡ ಹಾಗು ಸಂಸ್ಕೃತ ಗಳಲ್ಲಿ ಇವನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ 'ಉಭಯ ಕವಿಚಕ್ರವರ್ತಿ' ಎಂದು ಕರೆಯಲಾಗುತ್ತಿತ್ತು. ಈತನು ತನ್ನನ್ನು 'ಕುರುಳ್ಗಳ ಸವಣ' ಎಂದು ಕರೆದುಕೊಂಡಿದ್ದಾನೆ. ಆದುದರಿಂದ ಈತನು ಜೈನ ಸನ್ಯಾಸಿಯಂತೆ ಇದ್ದನೆಂದು ಭಾವಿಸಬಹುದು.
ಪೊನ್ನನು ೪ ಕಾವ್ಯಗಳನ್ನು ರಚಿಸಿದ್ದಾನೆಂದು ಹೇಳಲಾಗುತ್ತಿದೆ. ಲಭ್ಯವಿರುವ ಕಾವ್ಯಗಳು ಎರಡು:
ಭುವನೈಕ ರಾಮಾಭ್ಯುದಯ. .