diff --git a/Vijayavani_State/www.vijayavani.net_%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6-%e0%b2%b8%e0%b3%88%e0%b2%95%e0%b3%8d%e0%b2%b2%e0%b2%bf%e0%b2%82%e0%b2%97%e0%b3%8d-%e0%b2%9c%e0%b2%a8%e0%b2%95.txt b/Vijayavani_State/www.vijayavani.net_%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6-%e0%b2%b8%e0%b3%88%e0%b2%95%e0%b3%8d%e0%b2%b2%e0%b2%bf%e0%b2%82%e0%b2%97%e0%b3%8d-%e0%b2%9c%e0%b2%a8%e0%b2%95.txt new file mode 100644 index 0000000000000000000000000000000000000000..19cff0bb95402b6f2d0bf119f3f2ea6b886439ab --- /dev/null +++ b/Vijayavani_State/www.vijayavani.net_%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95%e0%b2%a6-%e0%b2%b8%e0%b3%88%e0%b2%95%e0%b3%8d%e0%b2%b2%e0%b2%bf%e0%b2%82%e0%b2%97%e0%b3%8d-%e0%b2%9c%e0%b2%a8%e0%b2%95.txt @@ -0,0 +1,8 @@ +ವಿಜಯಪುರ :‘ಕರ್ನಾಟಕದ ಸೈಕ್ಲಿಂಗ್ ಜನಕ’ ಎಂದೇ ಖ್ಯಾತಿ ಪಡೆದ ಶ್ರೀಧರ ಮಾರುತಿರಾವ್ ಗೋರೆ ಸೋಮವಾರ ನಿಧನರಾದರು.ಇಲ್ಲಿನ ಸೈನಿಕ ಶಾಲೆ ಸಮೀಪದ ನಿವಾಸಿ ಆಗಿದ್ದ ಅವರು, ರಾಜ್ಯದಲ್ಲಿ ಸೈಕ್ಲಿಂಗ್ ಕ್ರೀಡಾಕೂಟಗಳ ಆಯೋಜನೆಗೆ ಅವರ ಕೊಡುಗೆ ಅಪಾರವಾಗಿದೆ. ಭಾರತೀಯ ಸೈಕ್ಲಿಂಗ್ ಫೆಡರೇಶನ್‌ನ ಉಪಾಧ್ಯಕ್ಷ ಹಾಗೂ ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷರಾಗಿ ಕಳೆದ 2005ರಿಂದ ಅವಿರೋಧವಾಗಿ ಈ ವರೆಗೆ ಆಯ್ಕೆಯಾಗಿದ್ದರು. ಅಂತಾರಾಷ್ಟ್ರೀಯ ಸೈಕ್ಲಿಂಗ್‌ಪಟು ಚಂದ್ರಪ್ಪ ಕುರಣಿ ಅವರೊಂದಿಗೆ ಜತೆಗೂಡಿ ಕಳೆದ 40 ವರ್ಷಗಳಿಂದ ಸೈಕ್ಲಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. 2005ರಲ್ಲಿ ಭಾರತ ಸೈಕ್ಲಿಂಗ್ ತಂಡದ ವ್ಯವಸ್ಥಾಪಕರಾಗಿ ಫ್ರಾನ್ಸ್‌ನಲ್ಲಿ ನಡೆದ ಕ್ರೀಡಾಕೂಟಕ್ಕೆ ತೆರಳಿದ್ದರು. 2002ರಲ್ಲಿ ಬೆಳಗಾವಿ, 2006ರಲ್ಲಿ ವಿಜಯಪುರ, 2008, 2014 ಮತ್ತು 2017 ರಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಸ್ಪರ್ಧೆ ಆಯೋಜನೆಗೆ ಸಂಘಟಕರಾಗಿದ್ದರು. ಅಲ್ಲದೆ ಪ್ರತಿ ವರ್ಷ ನವದೆಹಲಿಯಲ್ಲಿ ನಡೆಯುವ ಏಷ್ಯಾಕಪ್ ಟ್ರಾೃಕ್ ಸೈಕ್ಲಿಂಗ್‌ಗೆ ವೀಕ್ಷಕರಾಗಿ ತೆರಳುತ್ತಿದ್ದರು. + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:eleven − ten = +Remember me diff --git a/Vijayavani_State/www.vijayavani.net_%e0%b2%95%e0%b2%bf%e0%b2%b0%e0%b3%81-%e0%b2%b0%e0%b2%be%e0%b2%ae%e0%b2%ae%e0%b2%82%e0%b2%a6%e0%b2%bf%e0%b2%b0-%e0%b2%86%e0%b2%95%e0%b2%b0%e0%b3%8d%e0%b2%b7%e0%b2%a3%e0%b3%86.txt b/Vijayavani_State/www.vijayavani.net_%e0%b2%95%e0%b2%bf%e0%b2%b0%e0%b3%81-%e0%b2%b0%e0%b2%be%e0%b2%ae%e0%b2%ae%e0%b2%82%e0%b2%a6%e0%b2%bf%e0%b2%b0-%e0%b2%86%e0%b2%95%e0%b2%b0%e0%b3%8d%e0%b2%b7%e0%b2%a3%e0%b3%86.txt new file mode 100644 index 0000000000000000000000000000000000000000..9e97c84da14101a5103b6de2f3a8a43963c5e798 --- /dev/null +++ b/Vijayavani_State/www.vijayavani.net_%e0%b2%95%e0%b2%bf%e0%b2%b0%e0%b3%81-%e0%b2%b0%e0%b2%be%e0%b2%ae%e0%b2%ae%e0%b2%82%e0%b2%a6%e0%b2%bf%e0%b2%b0-%e0%b2%86%e0%b2%95%e0%b2%b0%e0%b3%8d%e0%b2%b7%e0%b2%a3%e0%b3%86.txt @@ -0,0 +1,11 @@ +ಚಿತ್ರದುರ್ಗ: ಉತ್ತರ ಪ್ರದೇಶದಿಂದ ತರಿಸಿರುವ ಅಯೋಧ್ಯೆಯ ಶ್ರೀರಾಮಮಂದಿರವನ್ನೇ ಹೋಲುವ ಮಾದರಿ ಕಿರು ಮಂದಿರವೂ ಅತ್ಯಂತ ಆಕರ್ಷಣೀಯವಾಗಿದ್ದು, ವಿದ್ಯುದ್ದೀಪಾಲಂಕಾರವೂ ಕಣ್ಮನ ಸೆಳೆಯುತ್ತಿದೆ. +ಯುಪಿಯ ನುರಿತ ಶಿಲ್ಪಿಗಳು ಮೃದುವಾದ ಮರ ಬಳಸಿ ಇದನ್ನು ತಯಾರಿಸಿದ್ದಾರೆ. 25 ಸಾವಿರ ರೂ. ವೆಚ್ಚದ ಈ ಮಾದರಿ ಮಂದಿರವನ್ನು ಅಲ್ಲಿಂದ ಆಮದು ಮಾಡಿಕೊಳ್ಳಲು ಅಂದಾಜು 10 ಸಾವಿರ ರೂ. ಆಗಲಿದೆ. ಹೀಗಾಗಿ ಒಂದನ್ನು ಖರೀದಿಸಲು 35 ಸಾವಿರ ರೂ. ಖರ್ಚಾಗಲಿದೆ. +ವಿದ್ಯುತ್ ಇರುವ, ಇರದ ಮಾದರಿಗಳು ಕೂಡ ತಯಾರಕರ ಬಳಿ ಲಭ್ಯವಿವೆ. ಇಂಚಿನಿಂದ ಅಡಿ ಲೆಕ್ಕದವರೆಗೂ 650 ರೂ.ನಿಂದ, 35 ಸಾವಿರಕ್ಕೂ ಅಧಿಕ ಬೆಲೆಯ ಮಂದಿರಗಳು ಈಗಾಗಲೇ ಮಾರಾಟವಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ 850, 1,850 ರೂ. ನ ಅತ್ಯಂತ ಚಿಕ್ಕದಾದ ಮಾದರಿ ಮಂದಿರಗಳು ಬೇಡಿಕೆ ಅನುಸಾರ ಮಾರಾಟವಾಗಿವೆ. +35 ಸಾವಿರ ರೂ. ಮಾದರಿಯ ಈ ಮಂದಿರವನ್ನು ಇಲ್ಲಿನ ರಾಜಸ್ಥಾನ ಸಂಘ ಹಾಗೂ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಪಡೆದಿವೆ ಎನ್ನುತ್ತಾರೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದ್ರಿನಾಥ್. +ಕೇದಾರನಾಥೇಶ್ವರ, ಬದರಿನಾಥ, ಸೋಮನಾಥೇಶ್ವರ, ಕಾಶಿ ವಿಶ್ವೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ, ವೈದ್ಯನಾಥೇಶ್ವರ, ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥ, ದ್ವಾರಕನಾಥ, ಅಯೋಧ್ಯೆಯ ಶ್ರೀರಾಮಮಂದಿರ ಸೇರಿ ಹಲವು ಪುಣ್ಯ ಕ್ಷೇತ್ರಗಳ ಮಾದರಿಗಳನ್ನು ಸಂಗ್ರಹಿಸುವ ಹವ್ಯಾಸ ಮೊದಲಿನಿಂದಲೂ ಬೆಳೆಸಿಕೊಂಡಿದ್ದೇನೆ. ನಮ್ಮ ಮನೆಯಲ್ಲಿರುವ ಮಾದರಿಗಳ ಸುಂದರ ಕೆತ್ತನೆ ನೋಡಿದವರು ತರಿಸಿಕೊಡುವಂತೆ ಕೇಳಿಕೊಳ್ಳುತ್ತಾರೆ. ಯಾವುದು ಇಷ್ಟವಾಗುತ್ತದೋ ಆ ಮಾದರಿ ತರಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:two + 3 = +Remember me diff --git a/Vijayavani_State/www.vijayavani.net_%e0%b2%95%e0%b3%8a%e0%b2%b0%e0%b3%8a%e0%b2%a8%e0%b2%be-%e0%b2%86%e0%b2%a4%e0%b2%82%e0%b2%95-%e0%b2%97%e0%b3%86%e0%b2%b2%e0%b3%8d%e0%b2%b2%e0%b3%8a%e0%b3%95%e0%b2%a3.txt b/Vijayavani_State/www.vijayavani.net_%e0%b2%95%e0%b3%8a%e0%b2%b0%e0%b3%8a%e0%b2%a8%e0%b2%be-%e0%b2%86%e0%b2%a4%e0%b2%82%e0%b2%95-%e0%b2%97%e0%b3%86%e0%b2%b2%e0%b3%8d%e0%b2%b2%e0%b3%8a%e0%b3%95%e0%b2%a3.txt new file mode 100644 index 0000000000000000000000000000000000000000..6816cb83d63e4a2618c2fe0e9065579b356b439a --- /dev/null +++ b/Vijayavani_State/www.vijayavani.net_%e0%b2%95%e0%b3%8a%e0%b2%b0%e0%b3%8a%e0%b2%a8%e0%b2%be-%e0%b2%86%e0%b2%a4%e0%b2%82%e0%b2%95-%e0%b2%97%e0%b3%86%e0%b2%b2%e0%b3%8d%e0%b2%b2%e0%b3%8a%e0%b3%95%e0%b2%a3.txt @@ -0,0 +1,12 @@ +ನವದೆಹಲಿ/ಬೆಂಗಳೂರು: ಕ್ಯಾನ್ಸರ್ ವೇಗವನ್ನೂ ಮೀರಿ ಭಾರತದಲ್ಲಿ ಬೇರು ವಿಸ್ತರಿಸಿಕೊಳ್ಳುತ್ತಿರುವ ಕರೊನಾ ಮಾರಿಯನ್ನು ಮಟ್ಟಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿರುವ ನಡುವೆಯೇ ದೇಶದಲ್ಲಿ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಈ ಆತಂಕದ ನಡುವೆಯೂ ವಿಶ್ವಾಸ ಕಳೆದುಕೊಳ್ಳದ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಾಣ ಒತ್ತೆ ಇಟ್ಟು ಹಗಲಿರುಳು ಶ್ರಮಿಸುತ್ತಿದ್ದಾರೆ. +ಪ್ರಧಾನಿ, ರಾಷ್ಟ್ರಪತಿ ಕಳಕಳಿ:ಕರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಹೋಳಿ ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ನಿರ್ಧರಿಸಿದ್ದಾರೆ. ಕರೊನಾ ವೈರಸ್ ಹರಡುವುದನ್ನು ತಡೆಯಲು ಜನರು ದೊಡ್ಡ ಗುಂಪುಗಳಲ್ಲಿ ಸೇರುವುದಕ್ಕೆ ಅವಕಾಶ ನೀಡದಂತೆ ತಜ್ಞರು ಸಲಹೆ ಮಾಡಿರುವುದರಿಂದ ತಾವು ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೋದಿ ಬುಧವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. ‘ಹೋಳಿ ಭಾರತದ ಒಂದು ಪ್ರಮುಖ ಹಬ್ಬ. ಆದರೆ ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ’ ಎಂದು ಷಾ ಹೇಳಿದ್ದಾರೆ. +ಜನರು ತಮ್ಮ ಹಾಗೂ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಕೋರಿದ್ದಾರೆ. ಸೀನು, ಕೆಮ್ಮಿನ ಮೂಲಕ ಸೋಂಕು ಹರಡುವ ಸಂಭವವಿರುವುದರಿಂದ ಜನರು ಗುಂಪು ಸೇರಬಾರದು, ಜನನಿಬಿಡ ಪ್ರದೇಶಗಳಲ್ಲಿ ಬೆರೆಯಬಾರದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಮನವಿ ಮಾಡಿದ್ದಾರೆ. +15 ಇಟಲಿಗರಿಗೆ ಸೋಂಕು: 28 ಸೋಂಕುಪೀಡಿತರ ಪೈಕಿ ಇಟಲಿಯಿಂದ ಬಂದ 15 ಪ್ರವಾಸಿಗಳಲ್ಲಿ ವೈರಾಣು ಇರುವುದು ದೃಢಪಟ್ಟಿದೆ. ಈ ನಡುವೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 90,000 ದಾಟಿದೆ. ಇಟಲಿಯ ಸೋಂಕಿತ 15 ಜನರ ಪೈಕಿ 14 ಮಂದಿಯನ್ನು ದೆಹಲಿಯಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಇವರೆಲ್ಲರೂ ಕಳೆದ ತಿಂಗಳು ರಾಜಸ್ಥಾನಕ್ಕೆ ಪ್ರವಾಸ ಬಂದ 23 ಸದಸ್ಯರ ತಂಡದಲ್ಲಿದ್ದರು. ಅವರ ಪೈಕಿ ಒಬ್ಬ ಜೈಪುರದಲ್ಲಿದ್ದು ಆತನ ಹಾಗು ಪತ್ನಿಯ ಫಲಿತಾಂಶ ಪಾಸಿಟಿವ್ ಬಂದಿದೆ. ಒಂದೇ ಗುಂಪಿನಲ್ಲಿ ಇಷ್ಟೊಂದು ಜನರು ಕರೊನಾ ಸೋಂಕಿತರಾಗಿರುವುದು ಭಾರತದಲ್ಲಿ ಇದೇ ಮೊದಲ ಪ್ರಕರಣ. ಈ ನಡುವೆ ಹೈದರಾಬಾದ್​ನಲ್ಲಿ ಇನ್ನೂ ಇಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಗುರುಗ್ರಾಮದಲ್ಲಿರುವ ಪೇಟಿಎಂ ನೌಕರನೊಬ್ಬನಿಗೆ ಸೋಂಕಿರುವುದು ದೃಢಪಟ್ಟಿದೆ ಎಂದು ಕಂಪನಿ ತಿಳಿಸಿದೆ. ರಜೆ ಕಳೆಯಲು ಇಟಲಿಗೆ ಹೋಗಿದ್ದ ಈ ನೌಕರ ಇತ್ತೀಚೆಗೆ ಮರಳಿದ್ದ. +ಕರೊನಾ ಸೋಂಕು ಕುರಿತು ಯಾರೂ ವದಂತಿ ಹರಡಬಾರದು. ಹಾಗೇನಾದರೂ ಮಾಡಿದರೆ ಅಂತಹವರ ವಿರುದ್ಧ ಕೇರಳ, ತೆಲಂಗಾಣ ಮಾದರಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಲಾಗುವುದು. +| ಪಂಕಜ್ ಕುಮಾರ್ ಪಾಂಡೆ, ಆರೋಗ್ಯ ಇಲಾಖೆ ಆಯುಕ್ತ +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:sixteen − 16 = +Remember me diff --git a/Vijayavani_State/www.vijayavani.net_%e0%b2%95%e0%b3%8b%e0%b2%b0%e0%b3%8d%e0%b2%9f%e0%b3%8d-%e0%b2%95%e0%b2%bf%e0%b2%9f%e0%b2%95%e0%b2%bf-%e0%b2%97%e0%b3%8d%e0%b2%b2%e0%b2%be%e0%b2%b8%e0%b3%8d-%e0%b2%aa%e0%b3%80%e0%b2%b8.txt b/Vijayavani_State/www.vijayavani.net_%e0%b2%95%e0%b3%8b%e0%b2%b0%e0%b3%8d%e0%b2%9f%e0%b3%8d-%e0%b2%95%e0%b2%bf%e0%b2%9f%e0%b2%95%e0%b2%bf-%e0%b2%97%e0%b3%8d%e0%b2%b2%e0%b2%be%e0%b2%b8%e0%b3%8d-%e0%b2%aa%e0%b3%80%e0%b2%b8.txt new file mode 100644 index 0000000000000000000000000000000000000000..841b43882212a629892ebaf99a5c095b9fa9e497 --- /dev/null +++ b/Vijayavani_State/www.vijayavani.net_%e0%b2%95%e0%b3%8b%e0%b2%b0%e0%b3%8d%e0%b2%9f%e0%b3%8d-%e0%b2%95%e0%b2%bf%e0%b2%9f%e0%b2%95%e0%b2%bf-%e0%b2%97%e0%b3%8d%e0%b2%b2%e0%b2%be%e0%b2%b8%e0%b3%8d-%e0%b2%aa%e0%b3%80%e0%b2%b8.txt @@ -0,0 +1,14 @@ +ಚಿತ್ರದುರ್ಗ: ಜಿಲ್ಲಾ ನ್ಯಾಯಾಲಯದ ಕಾರಿಡಾರ್‌ನಲ್ಲೇ ವಿಚಾರಣಾಧೀನ ಕೈದಿ ಸಮ್ಮು ಗಲಾಟೆ ಮಾಡಿದ್ದು, ಕೈಯಿಂದ ಗುದ್ದಿ ಕಿಟಕಿ ಗ್ಲಾಸ್ ಪೀಸ್ ಮಾಡಿದ ಘಟನೆ ಶುಕ್ರವಾರ ನಡೆದಿದೆ. +ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಸಮ್ಮು, ಶಿವಮೂರ್ತಿ ಮುರುಘಾ ಶರಣರನ್ನು ಬೆದರಿಸಲು ಜೈಲಿನೊಳಗೆ ಗಾಂಜಾ, ಮೊಬೈಲ್ ಇನ್ನಿತರೆ ವಸ್ತುಗಳು ಬಂದವು. ಸ್ವಾಮೀಜಿಯನ್ನು ಬ್ಲಾಕ್ ಮೇಲ್ ಮಾಡೋಕೆ ಅಧಿಕಾರಿಗಳೇ ಫೋಟೋ ತೆಗೆಯಲು ನನ್ನನ್ನು ಬಳಸಿಕೊಂಡು ಕೆಲಸ ಮುಗಿದ ಬಳಿಕ ನಮಗೆ ಬೀಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ. +ಹಿಂದಿನ ಜೈಲರ್ ಮಹದೇವಿ ಮರಕಟ್ಟಿ ಸೇರಿ ಸಿಬ್ಬಂದಿ ಶ್ರೀಮಂತಗೌಡ ಪಾಟೀಲ್, ಬಸವರಾಜ್, ಕುತುಬುದ್ದೀನ್, ಮೇಡಂ ಪತಿ ಕಾಂಬಳೆ ಹೇಳಿದ್ದಕ್ಕೆ ಫೋಟೋ ತೆಗೆದುಕೊಟ್ಟಿದ್ದೇನೆ. ಅಧಿಕಾರಿಗಳು ಹೇಳದೆ, ನಾವೇಗೆ ಮಾಡಲು ಸಾಧ್ಯ. ಈ ವಿಚಾರವನ್ನು ಹಿಂದೆ ಪಿಡಿಜೆ, ಸಿಜೆಎಂ ನ್ಯಾಯಾಧೀಶರ ಮುಂದೆಯೂ ಹೇಳಿದ್ದೇನೆ. ಈ ಕುರಿತು ಹೈಕೋರ್ಟ್‌ನಲ್ಲೇ ಸಬ್ಮಿಟ್ ಮಾಡಿದ್ದಾರೆ ಎಂದು ಹಿಂದಿನ ಜೈಲಾಧಿಕಾರಿಗಳ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾನೆ. +ನನಗೆ ಇಲ್ಲಿ ಯಾರೂ ಗೊತ್ತಿಲ್ಲ, ಸಂಬಂಧಿಕರೂ ಇಲ್ಲ. ಹಿಂದಿನ ಅಧಿಕಾರಿಗಳು ಹೇಳಿದ ಕೆಲಸ ಮಾಡಿದ್ದಕ್ಕೆ ನನಗೆ ಕೋಟಿ ಕೋಟಿ ಏನಾದ್ರೂ ಕೊಟ್ಟಿದ್ದಾರಾ? ಇಲ್ಲ. 20 ಸಾವಿರ ರೂ. ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಈಗಿನ ಹೊಸ ಸಾಹೇಬರ ಬಲಗೈ ಬಂಟರೊಬ್ಬರ ಮೊಬೈಲ್ ನಂಬರ್ ತನಿಖೆಗೆ ಒಳಪಡಿಸಿ ಎಷ್ಟು ಲಕ್ಷ ರೂ. ದೋಚಿದ್ದಾರೆ ಗೊತ್ತಾಗಲಿದೆ ಎಂದು ದೂರಿದ. +ಜೈಲಿನಲ್ಲಿ ಸರಿಯಾಗಿ ತಿಂಡಿ-ಊಟ ಕೊಡುತ್ತಿಲ್ಲ. ಅದರಲ್ಲೂ ಲಕ್ಷ-ಲಕ್ಷ ದೋಚುತ್ತಾರೆ. ಪ್ರತಿ ಶುಕ್ರವಾರ ಜೈಲಿಗೆ ಮಾಂಸ ಬಂದರೆ, ತೊಡೆ ಮಾಂಸ ಮನೆಗೆ ಒಯ್ತರೆ. ಕೈದಿಗಳಿಗೆ ಮೂರು ಮೂಳೆ, ಒಂದು ಪೀಸ್ ಕೊಡ್ತಾರೆ. ಅದನ್ನು ಬೆಕ್ಕು ಕೂಡ ಮೂಸಿ ನೋಡಲ್ಲ. ಪೇಸ್ಟ್, ಸೋಪ್, ಫಿನಾಯಿಲ್ ಯಾವುದನ್ನು ಸರಿಯಾಗಿ ವಿತರಿಸುತ್ತಿಲ್ಲ. ಸರ್ಕಾರ ನೀಡೋದನ್ನು ದೋಚುತ್ತಿದ್ದಾರೆ ಎಂದು ಆರೋಪಿಸಿದ. +ಅಧಿಕಾರಿಗಳು ಹೇಳಿದಂತೆ ಕೇಳದಿದ್ದರೆ, ಆ ಕೇಸು, ಈ ಕೇಸು ಅಂತೆಲ್ಲ ಬೆದರಿಸುತ್ತಾರೆ. ಜೈಲಿನಲ್ಲಿ ಊಟದೊಳಗೆ ವಿಷ ಹಾಕ್ತೀವಿ ಅಂತಾರೆ. ಕಟಿಂಗ್, ಶೇವಿಂಗ್, ಉಗುರು ಕಟ್ ಮಾಡಲಿಕ್ಕೂ ಬಿಡುತ್ತಿಲ್ಲ. ವಕೀಲರಿಗೆ ಫೋನ್ ಮಾಡುವಂತೆ ಮನವಿ ಮಾಡಿದರೆ, ಹಿಂದಿನ ಬಾರಿ ನೀನು ದುಡ್ಡು ಕೊಟ್ಟಿಲ್ಲವೆಂದು ಪೊಲೀಸರು ಆಗಲ್ಲ ಎಂದರು. ಬಾಯರಿಕೆ ಆದರೂ ನೀರು ಕೊಡಲಿಲ್ಲ ಎಂದು ದೂರಿದ. +ಜಡ್ಜ್ ಹೇಳಿದರೆ, ಕತ್ತು ಕೊಯ್ದುಕೊಳ್ತೀನಿ: ನನ್ನಿಂದ ತಪ್ಪಾಗಿದ್ದರೆ, ಶಿಕ್ಷಿಸಲು ಕಾನೂನು-ನ್ಯಾಯಾಧೀಶರಿದ್ದಾರೆ. ಅವರ ಮುಂದೆ ಸತ್ಯ ಹೇಳಲು ಬಿಡುತ್ತಿಲ್ಲ. ಪ್ರಕರಣ ಯಾವುದು, ಸಾಹೇಬರು ಯಾರು ನನಗೆ ಗೊತ್ತಿಲ್ಲ. ನಾನೂ ಬೆಂಗಳೂರಿನವನು. ಇಲ್ಲಿಗೆ ತಂದು ಬಾಡಿ ವಾರೆಂಟ್ ಅಂತಾರೆ. ಜಡ್ಜ್ ಹೇಳಿದರೆ, ಕತ್ತು ಕೊಯ್ದುಕೊಳ್ಳಲು ಸಿದ್ಧನಿದ್ದೇನೆ. ಜಡ್ಜ್ ಮುಂದೆ ಬೇಕಾದರೆ ಸಾಯಿಸಲಿ ಎಂದು ಸಮ್ಮು ಹೇಳಿದ. +ಸ್ಥಳಕ್ಕೆ ಎಸ್‌ಪಿ ಭೇಟಿ: ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಕುಮಾರಸ್ವಾಮಿ, ಡಿವೈಎಸ್‌ಪಿ ದಿನಕರ್, ಜೈಲು ಅಧೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಘಟನೆ ಸಂಬಂಧ ನ್ಯಾಯಾಧೀಶರೊಂದಿಗೆ ಕೆಲಕಾಲ ಚರ್ಚಿಸಿದರು. ಎಫ್‌ಎಸ್‌ಎಲ್ ತಂಡ ಕೂಡ ಭೇಟಿ ನೀಡಿತ್ತು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:3 × four = +Remember me diff --git a/Vijayavani_State/www.vijayavani.net_%e0%b2%97%e0%b2%b3%e0%b2%97-%e0%b2%97%e0%b2%b0%e0%b2%ae%e0%b2%97%e0%b2%b3-%e0%b2%96%e0%b2%b2-%e0%b2%96%e0%b2%b2.txt b/Vijayavani_State/www.vijayavani.net_%e0%b2%97%e0%b2%b3%e0%b2%97-%e0%b2%97%e0%b2%b0%e0%b2%ae%e0%b2%97%e0%b2%b3-%e0%b2%96%e0%b2%b2-%e0%b2%96%e0%b2%b2.txt new file mode 100644 index 0000000000000000000000000000000000000000..7950df8116d3dee6e8041089328f7a82edf785a4 --- /dev/null +++ b/Vijayavani_State/www.vijayavani.net_%e0%b2%97%e0%b2%b3%e0%b2%97-%e0%b2%97%e0%b2%b0%e0%b2%ae%e0%b2%97%e0%b2%b3-%e0%b2%96%e0%b2%b2-%e0%b2%96%e0%b2%b2.txt @@ -0,0 +1,19 @@ +| ಅಶೋಕ ಶೆಟ್ಬರ ಬಾಗಲಕೋಟೆ +ಈ ವರ್ಷ ಭೀಕರ ಬರದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಗುಳೆ ಹೋಗುವವರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲಸ ಹುಡುಕಿಕೊಂಡು ನಿತ್ಯ ಸಾವಿರಾರು ಜನರು ಗೋವಾ, ಉಡುಪಿ, ಮಂಗಳೂರು ಕಡೆಗೆ ವಲಸೆ ಹೋಗುತ್ತಿದ್ದಾರೆ. +ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗವೊಂದರಿಂದಲೇ ಪ್ರತಿ ದಿನ ಮಂಗಳೂರಿಗೆ 22 ಬಸ್​ಗಳನ್ನು ಬಿಡಲಾಗುತ್ತಿದೆ. ಮಂಗಳೂರು ವಿಭಾಗದಿಂದ 20 ಬಸ್​ಗಳು ಸಂಚರಿಸುತ್ತವೆ. ಬಾಗಲಕೋಟೆಯಿಂದ ಗೋವಾಕ್ಕೆ ಪ್ರತಿದಿನ 18 ಬಸ್ ಓಡಾಡುತ್ತಿವೆ. ಹೀಗಾಗಿ ಕೂಲಿ ಕೆಲಸ ಹುಡುಕಿಕೊಂಡು ಮಂಗಳೂರು, ಗೋವಾಕ್ಕೆ ಹೋಗಿ ಬರುವ ಪ್ರಯಾಣಿಕರಿಗಾಗಿ ಇರುವ ಬಸ್​ಗಳ ಸಂಖ್ಯೆ ಭರ್ತಿ 60ಕ್ಕೇರಿದೆ. ಅನೇಕರು ಗುಂಪು ಗುಂಪಾಗಿ ಹೋಗುವ ವೇಳೆ ಖಾಸಗಿ ವಾಹನ ಮಾಡಿಕೊಂಡು ಹೋಗುತ್ತಿದ್ದಾರೆ. +ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಾಗಲಕೋಟೆ ಜಿಲ್ಲೆಯ ಎಲ್ಲ 9 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿತು. ಆಗಿನಿಂದಲೇ ಉದ್ಯೋಗ ಅರಸಿಕೊಂಡು ಗುಳೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಬಂದಿದೆ. ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಉದ್ಯೋಗ ಇಲ್ಲದ್ದರಿಂದ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮಳೆ ಆಶ್ರಿತ ತಾಲೂಕುಗಳಾದ ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ, ಬಾಗಲಕೋಟೆ ತಾಲೂಕಿನ ನೂರಕ್ಕೂ ಅಧಿಕ ಗ್ರಾಮಗಳ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುತ್ತಾರೆ. ಹಳ್ಳಿಗಳಲ್ಲಿ ಕುಟುಂಬ ಸಮೇತರಾಗಿ ಗುಳೆ ಹೋದ ಕಾರಣ ಬೀಗ ಹಾಕಿರುವ ಮನೆಗಳೇ ಹೆಚ್ಚು ಕಾಣುತ್ತವೆ. ಹುನಗುಂದ ತಾಲೂಕಿನ ಬಸರೀಕಟ್ಟಿ, ಕಡಿವಾಲ, ಮುಗನೂರ, ಅಮೀನಗಡ, ಕಮತಗಿ ಭಾಗದಲ್ಲಿ ಬರುವ ಹತ್ತಾರು ಗ್ರಾಮಗಳು, ಇಳಕಲ್ಲ ತಾಲೂಕಿನ ಕರಡಿ, ತುಂಬ, ಬೂದಿಹಾಳ, ಜಂಬಲದಿನ್ನಿ, ತುರಮರಿ, ಕಂದಗಲ್ಲ, ವಜ್ಜಲ, ಗುಡೂರ, ಗುಳೇದಗುಡ್ಡ ತಾಲೂಕಿನ ಬೂದಿನಗಡ, ಲಿಂಗಾಪುರ, ಹಾನಾಪುರ, ಹುಲ್ಲಿಕೇರಿ, ಮುರುಡಿ, ಬಾದಾಮಿ ತಾಲೂಕಿನ ಮುತ್ತಲಗೇರಿ, ಇಂಜನವಾರಿ ಸೇರಿ ಹಲವುಗ್ರಾಮಗಳ ಜನರು ಉದ್ಯೋಗ ಅರಸಿ ನಗರಗಳಿಗೆ ಹೋಗುತ್ತಾರೆ. +ಹಳ್ಳಿಯಿಂದ ಮಂಗಳೂರಿಗೆ ನೇರ ಬಸ್:ಜಿಲ್ಲೆಯಲ್ಲಿ ಹಳ್ಳಿಯ ಜನರು ಹೆಚ್ಚಿನ ಪ್ರಮಾಣದಲ್ಲಿ ಗುಳೆ ಹೋಗುವುದರಿಂದ ಸಾರಿಗೆ ಸಂಸ್ಥೆಗಳು ಹಳ್ಳಿಗಳಿಂದ ನೇರವಾಗಿ ಮಂಗಳೂರಿಗೆ ಬಸ್ ಸೌಲಭ್ಯ ಕಲ್ಪಿಸಿವೆ. ಮಂಗಳೂರು ವಿಭಾಗದಿಂದ ಬರುವ ಕೆಲ ಬಸ್​ಗಳು ಹುನಗುಂದ ತಾಲೂಕಿನ ದಮ್ಮೂರು, ಕಬ್ಬರಗಿ, ಗಂಜಿಹಾಳ, ಕೂಡಲಸಂಗಮ ಹೀಗೆ ವಿವಿಧ ಗ್ರಾಮಗಳಿಗೆ ನೇರವಾಗಿ ಬಂದು ವಾಸ್ತವ್ಯ ಮಾಡಿ, ಮಧ್ಯಾಹ್ನದ ವೇಳೆ ಆ ಊರುಗಳಿಂದ ಮಾರ್ಗದ ಗ್ರಾಮಗಳಲ್ಲಿನ ಗುಳೆ ಹೋಗುವ ಜನರನ್ನು ತುಂಬಿಕೊಂಡು ಸಂಚರಿಸುತ್ತಿವೆ. + +ಮನೆ ಕಾಯಲು ವೃದ್ಧರು!:ಈ ವರ್ಷ ಬರ ಬಿದ್ದೈತಿ. ಎರಡು ಮಕ್ಕಳು ದುಡಿಯಲು ಮಂಗಳೂರಿಗೆ ಹೋಗ್ಯಾರ. ಮನೆಯಲ್ಲಿ ಒಂದು ಟಗರು, ದನ ಇದೆ. ಅವುಗಳನ್ನು ನೋಡಿ ಕೊಳ್ಳಲು ನನ್ನ ಬಿಟ್ಟು ಹೋಗ್ಯಾರ. ಹೋಗುಮುಂದ ಒಂದು ಚೀಲ ಜೋಳ ಇರಿಸಿ ಹೋಗಿದ್ರು. ಈಗ ಖಾಲಿ ಆಗಾಕ ಬಂದಾವು. ಊರ ಜಾತ್ರಿಗೆ ಬರ್ತೆವಿ ಅಂತ ಹೇಳ್ಯಾರ. ವೃದ್ಧಾಪ್ಯ ವೇತನ ಬರ್ತೆತಿ. ಅದರಲ್ಲಿ ಅದು ಇದು ತಗೊಳ್ತೇನೆ. ಮಕ್ಕಳು ದುಡ್ಡು ಕಳಿಸ್ತಾರ. ಇದು ನಂದಷ್ಟ ಅಲ್ಲ, ನಮ್ಮ ಬಸರೀಕಟ್ಟಿ ಊರಾಗ ಬಹಳ ಮಂದಿ ಪರಿಸ್ಥಿತಿ ಹಿಂಗ್ ಆಗೇತಿ. ಬದುಕಾಕ ಊರು ಬಿಟ್ಟು ಹೋಗೋ ಸ್ಥಿತಿ ನಮ್ದು ಎಂದು ಕಟ್ಟೆ ಮೇಲೆ ಬಾಡಿದ ಮೊಗದಲ್ಲಿ ಕುಳಿತಿದ್ದ ವೃದ್ಧ ಮಹಿಳೆ ರುಕ್ಮವ್ವ ಗೌಡರ ನೋವಿನಿಂದ ಹೇಳಿದರು. +ಬೆಳಗಾವಿಯಲ್ಲೂ ಇದೇ ಸ್ಥಿತಿ:ಜಿಲ್ಲೆಯ 506 ಗ್ರಾಪಂ ವ್ಯಾಪ್ರಿಯ 640ಕ್ಕೂ ಅಧಿಕ ಹಳ್ಳಿಗಳಲ್ಲಿ ರೈತರು, ಕೂಲಿಕಾರರಿಗೆ ನರೇಗಾ ಯೋಜನೆ ಆಶ್ರಯವಾಗಿತ್ತು. ಆದರೆ, ನಾಲ್ಕೈದು ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಕೂಲಿ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಜನರು ಬೆಂಗಳೂರು, ಹೈದರಾಬಾದ್, ಬೆಳಗಾವಿ, ಮಹಾರಾಷ್ಟ್ರದ ಪುಣೆ, ಮುಂಬೈ, ಕೊಲ್ಲಾಪುರ, ಗೋವಾ ರಾಜ್ಯದ ವಾಸ್ಕೋ, ಪಣಜಿ ಸೇರಿ ಇತರ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಈಗಾಗಲೇ ಹಿಂಗಾರು ಹಂಗಾಮಿನ ಜೋಳ, ಕಡಲೆ, ಸೂರ್ಯಕಾಂತಿ ಸುಗ್ಗಿ ಮುಗಿದಿದೆ. ಕಬ್ಬು ಕಟಾವು ಸಹಿತ ಮುಗಿದಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಕೂಲಿಕಾರರು ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ. 60 ಕಾರ್ವಿುಕರು ಎರಡು ತಿಂಗಳಿಂದ ನರೇಗಾ ಕೆಲಸಕ್ಕೆ ಬರುತ್ತಿಲ್ಲ. 25 ಕೋಟಿ ರೂ.ಗೂ ಅಧಿಕ ನರೇಗಾ ಬಿಲ್ ಜಮೆ ಆಗಿಲ್ಲ ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ. +ನಿತ್ಯ 60 ಬಸ್​ಗಳ ಸಂಚಾರ:ಮಂಗಳೂರಿಗೆ ಹೋಗುವ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಸರಾಸರಿ 60 ರಿಂದ 75 ಇರುತ್ತದೆ. ಸಂಸ್ಥೆಗೆ ಬರುವ ಆದಾಯ ಒಂದು ಬಸ್​ನಿಂದ ಸರಾಸರಿ ಒಂದು ಲಕ್ಷ ರೂ. ವರೆಗೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳುತ್ತಾರೆ. ಪ್ರತಿ ದಿನ ಮಂಗಳೂರು ಮತ್ತು ಗೋವಾಕ್ಕೆ ಹೋಗಿ ಬರುವ ಕೂಲಿ ಕಾರ್ವಿುಕರ ಸಂಖ್ಯೆ ಅಂದಾಜು 3500 ರಿಂದ 4 ಸಾವಿರ ಇದೆ. ಇನ್ನು ಗುಳೆ ಹೋದವರು ಹಬ್ಬ, ಹರಿದಿನ, ಜಾತ್ರೆಗೆ ಕಡ್ಡಾಯವಾಗಿ ಊರಿಗೆ ಬರುತ್ತಾರೆ. ವಿಶೇಷವಾಗಿ ಮೊಹರಂ, ದಸರಾ, ದೀಪಾವಳಿ, ಊರ ಜಾತ್ರೆ ಸಂದರ್ಭದಲ್ಲಿ ಹೆಚ್ಚುವರಿ ಬಸ್​ಗಳನ್ನು ಬಿಡಲಾಗುತ್ತಿದೆ. ಮಂಗಳೂರಿಗೆ ಹೋಗಿ ಬರುವ ಬಸ್​ಗಳಲ್ಲಿ ಶೇ. 90ಕ್ಕೂ ಅಧಿಕ ಪ್ರಯಾಣಿಕರು ಕೂಲಿ ಕಾರ್ವಿುಕರು ಇರುತ್ತಾರೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಮತ್ತು ಆ ಮಾರ್ಗದಲ್ಲಿ ಡ್ಯೂಟಿ ಮಾಡುವ ಚಾಲಕ, ನಿರ್ವಾಹಕರು ಹೇಳುತ್ತಾರೆ. +ನಮಗ ದುಡಿದು ತಿನ್ನೋತನ ನೆಲೆ ಇಲ್ರಿ. ಇಲ್ಲಿ ಬಂದ್ರು ಕಷ್ಟ, ಅಲ್ಲಿ ಹೋದ್ರು ಕಷ್ಟ. ಊರಾಗ ಒಂದು ಗುಂಟೆ ಜಮೀನು ಇಲ್ಲ. ಊರಾಗ ಮಾಡಾಕ ಏನೂ ಕೆಲಸ ಇಲ್ರಿ. ಮಂಗಳೂರಲ್ಲಿ 7 ಸಾವಿರ ರೂ. ಮನೆ ಬಾಡಿಗೆ, ನೀರಿನ ಬಿಲ್, ಕರೆಂಟ್ ಬಿಲ್ ಕೊಡಬೇಕು. ಒಬ್ರ ಹೋದ್ರ ಜೀವನ ಸಾಗಿಸಲು ಆಗಲ್ರಿ. ಹಿಂಗಾಗಿ ಮನ್ಯಾಗ ಮೂರ್ನಾಲ್ಕು ಮಂದಿ ಹೋಗಿ ಅಲ್ಲಿ ದುಡಿತೇವಿ. ಅಲ್ಲಿ ಒಂದೊಂದಿನ ಕೆಲಸ ಸಿಗಲ್ಲ. ಮನೆ, ಕೆಲಸ, ಗೌಂಡಿ ಕೆಲಸ ಏನ್ ಸಿಗುತ್ತ ಅದನ್ನು ಮಾಡ್ತೇವಿ. ಮನಿ, ಮಕ್ಕಳನ್ನ ಬಿಟ್ಟು ದೇಶಾಂತರ ಹೋಗ್ತೇವಿ. ದೇವರ ಕೆಲಸ ಇತ್ತು ಅಂತ ಊರಿಗೆ ಬಂದೇವಿ. ಮೂರ್ನಾಲ್ಕು ದಿನ ಬಿಟ್ಟು ಮತ್ತೆ ದೇಶಾಂತರ (ಮಂಗಳೂರ) ಹೋಗ್ಬೇಕ್ರಿ. ನಮ್ ಕಷ್ಟ ಯಾರ್ಗ ಬ್ಯಾಡ್ರಿ. +| ಚಂದ್ರವ್ವ ಮಿರ್ಜಿ, ಬಸರೀಕಟ್ಟಿ ಗ್ರಾಮ (ಹುನಗುಂದ ತಾಲೂಕು) +ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:nine + seven = +Remember me diff --git a/Vijayavani_State/www.vijayavani.net_%e0%b2%9c%e0%b2%be%e0%b2%b0%e0%b2%95%e0%b2%bf%e0%b2%b9%e0%b3%8a%e0%b2%b3%e0%b2%bf-%e0%b2%b8%e0%b2%bf%e0%b2%a1%e0%b2%bf-rajashekarmulali-cd-jarakiholi.txt b/Vijayavani_State/www.vijayavani.net_%e0%b2%9c%e0%b2%be%e0%b2%b0%e0%b2%95%e0%b2%bf%e0%b2%b9%e0%b3%8a%e0%b2%b3%e0%b2%bf-%e0%b2%b8%e0%b2%bf%e0%b2%a1%e0%b2%bf-rajashekarmulali-cd-jarakiholi.txt new file mode 100644 index 0000000000000000000000000000000000000000..33d64a854873788d22dd96e1d1bc437afcdafa1a --- /dev/null +++ b/Vijayavani_State/www.vijayavani.net_%e0%b2%9c%e0%b2%be%e0%b2%b0%e0%b2%95%e0%b2%bf%e0%b2%b9%e0%b3%8a%e0%b2%b3%e0%b2%bf-%e0%b2%b8%e0%b2%bf%e0%b2%a1%e0%b2%bf-rajashekarmulali-cd-jarakiholi.txt @@ -0,0 +1,11 @@ +ಚಿಕ್ಕಬಳ್ಳಾಪುರ: ಈ ಹಿಂದೆ ಮಾಜಿ ಸಚಿವ ಮೇಟಿ ರಾಸಲೀಲೆ ಸಿಡಿ ಬಿಡುಗಡೆಗೊಳಿಸಿ ದೊಡ್ಡ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದೊಡ್ಡ ಷ್ಯಡಂತ್ರ ಎಂದು ಆರೋಪಿಸಿದ್ದಾರೆ. +ಚಿಕ್ಕಬಳ್ಳಾಪುರದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣಾ ಪ್ರಚಾರ ಕೈಗೊಂಡ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹೊರ ತಂದಿರಿರುವುದರ ಹಿಂದೆ ಒಂದು ವ್ಯವಸ್ಥಿತ ತಂಡ ಇದೆ. ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ದೊಡ್ಡ ಷ್ಯಡಂತ್ರ ಇರುವುದು ಗೊತ್ತಾಗುತ್ತದೆ. ಈಗಾಗಲೇ ಮಹಾನಾಯಕನ ಪಾತ್ರದ ಬಗ್ಗೆ ಚರ್ಚೆಯಾಗುತ್ತಿದೆ.  ಪ್ರಕರಣದ ಸತ್ಯಾಸತ್ಯತೆಗಳು ಶೀಘ್ರದಲ್ಲಿಯೇ ಹೊರ ಬೀಳಲಿದೆ. ಹಾಗೆಯೇ ಪ್ರಕರಣದ ರೂವಾರಿ ಮಹಾನ್ ನಾಯಕ ಯಾರು ಎನ್ನುವುದು ಸಹ ಗೊತ್ತಾಗಲಿದೆ ಎಂದರು. +ಸಿಡಿ ಪ್ರಕರಣಗಳ ದುರುಪಯೋಗ ಹೆಚ್ಚಳವಾಗುತ್ತಿದೆ. ಆದರೆ, ಅಪ್ರಾಮಾಣಿಕತೆ, ಬ್ಲಾಕ್ ಮೇಲ್, ದುರುದ್ದೇಶ ಸೇರಿ ನಾನಾ ಕಾರಣಗಳಿಂದ ಸಿಡಿ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಹೊರ ಬಂದು ಮಧ್ಯದಲ್ಲಿಯೇ ನಿಂತುಹೋಗುತ್ತಿದೆ ಎಂದರು. +ನನ್ನ ಬಳಿ ಯಾವುದೇ ರಾಸಲೀಲೆಯ ಹೊಸ ಸಿಡಿ ಇಲ್ಲ. 13 ಸಿಡಿಗಳಿವೆ ಎಂಬುದು ಸುಳ್ಳು. ಈಗಾಗಲೇ ಹಲವು ಬಾರಿ ನನ್ನ ಹೇಳಿಕೆಯನ್ನು ತಿರುಚಿ ಪ್ರಚಾರ ಮಾಡಿರುವುದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದರು. +‌ಸಿಡಿಗಳಿವೆ ಎಂದು ಎಲ್ಲಿಯೂ ನಾನು ಹೇಳಿಕೆ ನೀಡಿಲ್ಲ. ಆದರೂ ನನ್ನ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮಂಡ್ಯ ಮಹಿಳೆಯೊಬ್ಬರು ಸಿಡಿ ವಿಚಾರವಾಗಿ ದೂರು ದಾಖಲಿಸಿದ್ದಾರೆ. ಇದರ ಬಗ್ಗೆ ಎಫ್ ಐ ಆರ್ ಆಗಿಲ್ಲ. ಪೊಲೀಸರಿಂದ ನೋಟಿಸ್ ಬಂದಿದೆ. ಆದರೆ, ವಿಚಾರಣೆಗೆ ಇನ್ನು ಹೋಗಿಲ್ಲ. ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ಮಹಿಳೆಗೆ ಮಾನನಷ್ಟ ಮೊಕದ್ದಮೆ ಹೂಡುವ ನೋಟಿಸ್ ಕಳುಹಿಸಲಾಗಿದೆ ಎಂದರು. +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,… +ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ… +Sign in to your account +Please enter an answer in digits:10 − nine = +Remember me diff --git a/Vijayavani_State/www.vijayavani.net_%e0%b2%a1womens-day-specail-train-in-hubballi.txt b/Vijayavani_State/www.vijayavani.net_%e0%b2%a1womens-day-specail-train-in-hubballi.txt new file mode 100644 index 0000000000000000000000000000000000000000..0f0a7909f834d9d50239aa6163a3dcb840d198ee --- /dev/null +++ b/Vijayavani_State/www.vijayavani.net_%e0%b2%a1womens-day-specail-train-in-hubballi.txt @@ -0,0 +1,13 @@ +ಹುಬ್ಬಳ್ಳಿ:ಆ ರೈಲಿಗೆ ಮಹಿಳೆಯರೇ ಚಾಲಕಿಯರು. ಟಿಕೆಟ್ ಕಲೆಕ್ಟರ್​ಗಳೂ ಅವರೇ. ಪೊಲೀಸರೂ ಅವರೇ. ಇಡೀ ರೈಲಿನಲ್ಲಿ ಪುರುಷ ಸಿಬ್ಬಂದಿಯೇ ಇರಲಿಲ್ಲ! +ಇದು ಕಂಡುಬಂದಿದ್ದು ಸೊಲ್ಲಾಪುರ-ಧಾರವಾಡ ರೈಲ್ವೆಯ ಹುಬ್ಬಳ್ಳಿಯಿಂದ ಧಾರವಾಡವರೆಗಿನ ಪ್ರಯಾಣದಲ್ಲಿ. +ಮಹಿಳಾ ದಿನಾಚರಣೆ ಪ್ರಯುಕ್ತ ನೈಋತ್ಯ ರೈಲ್ವೆಯವರು ಒಂದು ರೈಲನ್ನು ಪೂರ್ಣವಾಗಿ ಮಹಿಳಾ ಉದ್ಯೋಗಿಗಳೇ ನಿಭಾಯಿಸಲು ಅನುವು ಮಾಡಿಕೊಟ್ಟಿದ್ದರು. +ಸೊಲ್ಲಾಪುರದಿಂದ ಬಂದು ಧಾರವಾಡಕ್ಕೆ ಹೊರಡುವ ರೈಲಿಗೆ ಹುಬ್ಬಳ್ಳಿ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ಮಹಾಪ್ರಬಂಧಕ ಅಜಯಕುಮಾರ ಸಿಂಗ್, ನೈಋತ್ಯ ರೈಲ್ವೆ ಕೇಂದ್ರ ಸ್ಥಾನದ ಮಹಿಳಾ ಸಂಘದ ಅಧ್ಯಕ್ಷೆ ಸುಜಾತಾ ಅಜಯಕುಮಾರ ಸಿಂಗ್, ವಿಭಾಗೀಯ ಪ್ರಬಂಧಕ ಅರವಿಂದ ಮಾಲಖೇಡೆ ಹಸಿರು ನಿಶಾನೆ ತೋರಿಸಿದರು. ಮಹಿಳಾ ಲೋಕೋಪೈಲಟ್​ಗಳು ಅದಕ್ಕೆ ಸ್ಪಂದಿಸಿ ಮುಗುಳುನಗುತ್ತಲೇ ರೈಲನ್ನು ಚಾಲನೆ ಮಾಡಿಕೊಂಡು ಹೋದರು. ಟಿಕೆಟ್ ಪರೀಕ್ಷಕರು, ಗಾರ್ಡ್, ಆರ್​ಪಿಎಫ್ ಸಿಬ್ಬಂದಿ ಸೇರಿ ಎಲ್ಲ ಜವಾಬ್ದಾರಿಗಳನ್ನೂ ಮಹಿಳಾ ಉದ್ಯೋಗಿಗಳೇ ಸವ ುರ್ಥವಾಗಿ ನಿಭಾಯಿಸಿದರು. +ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಜಯಕುಮಾರ ಸಿಂಗ್ ಮಹಿಳಾ ಉದ್ಯೋಗಿಗಳನ್ನು ಗೌರವಿಸಿ ಶುಭ ಕೋರಿದರು. ಬಳಿಕ ಮಾತನಾಡಿ, ಮಹಿಳೆಯರು ಎಲ್ಲ ಅವಕಾಶಗಳನ್ನೂ ಸದ್ಬಳಕೆ ಮಾಡಿಕೊಂಡು, ಪುರುಷರಿಗೆ ಸಮನಾಗಿ ಕಾರ್ಯದಕ್ಷತೆ ತೋರುತ್ತಿದ್ದಾರೆ. ನೈಋತ್ಯ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಇಂದು ಮಹಿಳಾ ದಿನಾಚರಣೆ ಮೂಲಕ ಮಹಿಳೆಯರ ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ. ಲಿಂಗ ಅಸಮಾನತೆ ತೊಡೆದುಹಾಕುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. +ಅರವಿಂದ ಮಾಲಖೇಡೆ ಮಾತನಾಡಿ, ಹುಬ್ಬಳ್ಳಿ ವಿಭಾಗವು ಮಹಿಳಾ ದಿನಾಚರಣೆ ಪ್ರಯುಕ್ತ ಮಾ.1ರಿಂದ 10ರವರೆಗೆ ಅಭಿಯಾನ ಹಮ್ಮಿಕೊಂಡಿದ್ದು ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ. ಮಹಿಳೆಯರಿಗೆ ಆತ್ಮರಕ್ಷಣೆ ತಂತ್ರಗಳನ್ನು ಕಲಿಸಿಕೊಡುವ ಕಾರ್ಯಾಗಾರವನ್ನೂ ನಡೆಸಲಾಗಿದೆ ಎಂದು ವಿವರಿಸಿದರು. +ಹೆಚ್ಚುವರಿ ಮಹಾಪ್ರಬಂಧಕ ಪಿ.ಕೆ.ಮಿಶ್ರಾ ಇತರ ಅಧಿಕಾರಿಗಳು, ಹುಬ್ಬಳ್ಳಿ ವಿಭಾಗದ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾ ಗಂಧೆ ಮೊದಲಾದವರು ಇದ್ದರು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್, ಮುಂಗಡ ಟಿಕೆಟ್ ಕೌಂಟರ್, ಭದ್ರತಾ ವಿಭಾಗ ಮೊದಲಾದವುಗಳಲ್ಲಿ ಮಹಿಳಾ ಉದ್ಯೋಗಿಗಳ ನೇತೃತ್ವದಲ್ಲೇ ಕರ್ತವ್ಯ ನಿರ್ವಹಿಸಲಾಯಿತು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:15 − 4 = +Remember me diff --git a/Vijayavani_State/www.vijayavani.net_%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d-%e0%b2%9f%e0%b3%80%e0%b2%ae%e0%b3%8d-%e0%b2%b0%e0%b2%be%e0%b2%95%e0%b3%8d%e0%b2%b7%e0%b2%b8-%e0%b2%aa%e0%b3%8d%e0%b2%b0.txt b/Vijayavani_State/www.vijayavani.net_%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d-%e0%b2%9f%e0%b3%80%e0%b2%ae%e0%b3%8d-%e0%b2%b0%e0%b2%be%e0%b2%95%e0%b3%8d%e0%b2%b7%e0%b2%b8-%e0%b2%aa%e0%b3%8d%e0%b2%b0.txt new file mode 100644 index 0000000000000000000000000000000000000000..882546a01573bb3a7d46e5a5a9d55e25dafd257d --- /dev/null +++ b/Vijayavani_State/www.vijayavani.net_%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d-%e0%b2%9f%e0%b3%80%e0%b2%ae%e0%b3%8d-%e0%b2%b0%e0%b2%be%e0%b2%95%e0%b3%8d%e0%b2%b7%e0%b2%b8-%e0%b2%aa%e0%b3%8d%e0%b2%b0.txt @@ -0,0 +1,12 @@ +ಚಿತ್ರದುರ್ಗ: ರೇಣುಕಸ್ವಾಮಿಗೆ ನರಕಯಾತನೆ ನೀಡಿ ಕೊಲೆಗೈದ ಆರೋಪ ಎದುರಿಸುತ್ತಿರುವ ದರ್ಶನ್, ಪವಿತ್ರಾ ಗೌಡ ಸೇರಿ ಇಡೀ ಟೀಮ್‌ಗೂ ನರಕ ದರ್ಶನವಾಗುವಂತ ಶಿಕ್ಷೆಯಾಗಬೇಕು ಎಂದು ತಂದೆ ಕಾಶೀನಾಥಯ್ಯ ಶಿವನಗೌಡ್ರು ಒತ್ತಾಯಿಸಿದರು. +ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುತ್ರನ ಸಾವಿಗೆ ಕಾರಣರಾದವರೂ ನರಳಿ, ನರಳಿಯೇ ಸಾಯಬೇಕು. ಚಿತ್ರ-ವಿಚಿತ್ರವಾಗಿ ಹಿಂಸಿಸಿ ಹತ್ಯೆ ಮಾಡಿದ ಯಾರಿಗೂ ಮನುಷ್ಯತ್ವ ಇಲ್ಲವೆಂಬುದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ದೃಶ್ಯ, ಚಿತ್ರಗಳೇ ನಿದರ್ಶನ ಎಂದು ಕಿಡಿಕಾರಿದರು. +ಅಶ್ಲೀಲ ಪದ ಬಳಸಿ, ಚಪ್ಪಲಿಯಿಂದ, ಕರೆಂಟ್ ಶಾಕ್ ನೀಡಿ ಕ್ರೂರವಾಗಿ ವರ್ತಿಸಿದ್ದಾರೆ. ಯಾವ ಕಾರಣಕ್ಕೂ ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು. ಸರ್ಕಾರ, ಪೊಲೀಸರು, ನ್ಯಾಯಾಲಯದ ಮೇಲೆ ವಿಶ್ವಾಸವಿದ್ದು, ಶಿಕ್ಷೆಯಾಗುವ ನಂಬಿಕೆ ಇದೆ ಎಂದರು. +ತಾಯಿ ರತ್ನಪ್ರಭಾ ಮಾತನಾಡಿ, ಸ್ತ್ರೀಯನ್ನು ಕ್ಷಮೆಯಾಧರಿತ್ರಿ ಎಂದು ಬಣ್ಣಿಸುವ ಭಾರತೀಯ ಸಂಸ್ಕೃತಿಯಲ್ಲಿ ಮಹಿಳಾ ಕುಲಕ್ಕೆ ಪವಿತ್ರಾ ಗೌಡ ಅಪವಿತ್ರರಾಗಿದ್ದಾರೆ. ಕ್ಷಮಿಸಿದ್ದರೆ, ಇಂದು ಯಾರೂ ತೊಂದರೆಗೆ ಸಿಲುಕುವ ಪ್ರಸಂಗ ಎದುರಾಗುತ್ತಿರಲಿಲ್ಲ. ರಾಕ್ಷಸ ಪ್ರವೃತ್ತಿ ಮೆರೆದ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. +ಚಿಕ್ಕಪ್ಪ ಷಡಕ್ಷರಯ್ಯ ಮಾತನಾಡಿ, ‘ಡಿ’ ಗ್ಯಾಂಗ್ ಕೃತ್ಯ ಭಯಾನಕ. ಅದು ಊಹೆಗೂ ಮೀರಿದೆ. ರೇಣುಕಸ್ವಾಮಿಗೆ ಹಿಂಸಿಸಿರುವುದು ನೋಡಲಿಕ್ಕೂ ಸಾಧ್ಯವಾಗದ ರೀತಿಯಲ್ಲಿದೆ. ಕಣ್ಣಲ್ಲಿ ನೀರು ಬರುತ್ತೆ ಎಂದರು. +ಅಶ್ಲೀಲ ಸಂದೇಶ ಕಳುಹಿಸಿದ್ದು, ತಪ್ಪು. ಅದಕ್ಕೆ ಕೊಲೆಯೊಂದೆ ಶಿಕ್ಷೆಯಲ್ಲ. ಹೀಗೆ ಮಾಡುತ್ತ ಹೋದರೆ ದಿನಕ್ಕೆ ಅದೆಷ್ಟು ಕೊಲೆಗಳಾಗಬೇಕು?. ಕುಟುಂಬಕ್ಕೆ ತಿಳಿಸಿದ್ದರೆ ಸಾಕಿತ್ತು. ನಾವೇ ಬುದ್ಧಿ ಹೇಳಿ ಪಾಠ ಕಲಿಸುತ್ತಿದ್ದೆವು. ಆದರೆ, ಕ್ರೌರ್ಯವಾಗಿ ಕೊಲೆಗೈದು ತಪ್ಪು ಮಾಡಿದವರಿಗೂ ತಕ್ಕ ಶಿಕ್ಷೆಯಾಗಲಿ ಎಂದು ಸರ್ಕಾರ, ನ್ಯಾಯಾಂಗಕ್ಕೆ ಕೋರಿದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:5 × 3 = +Remember me diff --git a/Vijayavani_State/www.vijayavani.net_%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d-%e0%b2%aa%e0%b2%b0-%e0%b2%b8%e0%b2%82%e0%b2%a7%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%ae%e0%b3%81%e0%b2%82.txt b/Vijayavani_State/www.vijayavani.net_%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d-%e0%b2%aa%e0%b2%b0-%e0%b2%b8%e0%b2%82%e0%b2%a7%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%ae%e0%b3%81%e0%b2%82.txt new file mode 100644 index 0000000000000000000000000000000000000000..bc13aea1554e99670c6081d421acf9c74b71a383 --- /dev/null +++ b/Vijayavani_State/www.vijayavani.net_%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d-%e0%b2%aa%e0%b2%b0-%e0%b2%b8%e0%b2%82%e0%b2%a7%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%ae%e0%b3%81%e0%b2%82.txt @@ -0,0 +1,12 @@ +ಚಿತ್ರದುರ್ಗ: ಕೊಲೆಯಾದ ರೇಣುಕಸ್ವಾಮಿ ಕುಟುಂಬ ತುಂಬಾ ನೊಂದಿದೆ. ವಯಸ್ಸಾದ ಪಾಲಕರು-ಅಜ್ಜಿ ಹಿರಿಯರಿದ್ದು, ಅವರನ್ನು ನೋಡಿಕೊಳ್ಳುವವರು ಯಾರು ಎಂದು ನಟ ವಿನೋದ್ ರಾಜ್ ದುಃಖಿತರಾದರು. +ರೇಣುಕಸ್ವಾಮಿ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ 1 ಲಕ್ಷ ರೂ. ಸಹಾಯಧನದ ನೆರವು ನೀಡಿದ ನಂತರ ಮಾತನಾಡಿದರು. ಈ ಪ್ರಕರಣ ಸಂಬಂಧ ದರ್ಶನ್‌ ಪರ ಸಂಧಾನಕ್ಕೆ ಮುಂದಾಗಿಲ್ಲ ಎಂದು ಹೇಳಿದರು. +ರೇಣುಕಸ್ವಾಮಿ ಕುಟುಂಬಕ್ಕೆ ಆಧಾರವಾಗಿದ್ದ. ಆದರೆ, ಆತನನ್ನು ಕಳೆದುಕೊಂಡ ದುಃಖದಿಂದ ಈಗಲೂ ಹೊರಬರಲು ಪಾಲಕರು, ಪತ್ನಿ, ಅಜ್ಜಿಗೆ ಸಾಧ್ಯವಾಗಿಲ್ಲ. ಇದನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತಿದೆ ಎಂದರು. +ಕಲಾವಿದರು ಜನಸಾಮಾನ್ಯರಂತೆ. ಆದರೆ, ನಮ್ಮನ್ನು ದೊಡ್ಡದಾಗಿ ಬಿಂಬಿಸಿ ಸಮಾಜ ಗೌರವಿಸುತ್ತದೆ. ಹೀಗಿರುವಾಗ ಮಾದರಿಯಾಗಿ, ಬಹಳ ಎಚ್ಚರಿಕೆಯಿಂದ ಬಾಳಬೇಕು. ಮಾಧ್ಯಮದವರು ಮಿತ್ರರೇ ಹೊರತು ಶತ್ರುಗಳಲ್ಲ. ತಪ್ಪು ನಡೆದಾಗ ತಿದ್ದಿ ಬುದ್ಧಿ ಹೇಳುವ ಪ್ರಭಾವಿ ಕ್ಷೇತ್ರವಾಗಿದ್ದು, ಒಳ್ಳೆಯದ್ದನ್ನು ಸ್ವಾಗತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು. +ಸಂಧಾನಕ್ಕೆ ಮುಂದಾಗಿಲ್ಲ: ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕೆಂದು ಪಾಲಕರು ಕಣ್ಣೀರು ಸುರಿಸಿದರು. ಪ್ರಾಣ ತೆಗೆಯಲು ಯಾರಿಗೂ ಹಕ್ಕಿಲ್ಲ. ಮಾನವೀಯತೆ ಮುಖ್ಯವಾಗಬೇಕು. ಈ ಪ್ರಕರಣ ಸಂಬಂಧ ಸಂಧಾನಕ್ಕೆ ಮುಂದಾಗಿಲ್ಲ ಎಂದು ವಿನೋದ್ ರಾಜ್ ಸ್ಪಷ್ಟಪಡಿಸಿದರು. +ಮಗ ಸಾವಿಗೂ ಮುನ್ನ ನರಳಿದ ರೀತಿ ಕೇಳಿ ಕುಟುಂಬಸ್ಥರ ಕರುಳು ಕಿತ್ತು ಬರುತ್ತಿದೆ. ನಾವೆಲ್ಲರೂ ತುಂಬಾ ನೊಂದಿದ್ದೇವೆ. ನನ್ನ ಮನೆತನ ನಾಶವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸೊಸೆಗೆ ಸರ್ಕಾರಿ ಕೆಲಸ ನೀಡುವಂತೆ ರಾಜ್ಯ ಸರ್ಕಾರಕ್ಕೆ ವಿನಂತಿ ಮಾಡಿದ್ದೇವೆ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಅಳಲು ತೋಡಿಕೊಂಡರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:eleven + 7 = +Remember me diff --git a/Vijayavani_State/www.vijayavani.net_%e0%b2%a6%e0%b3%87%e0%b2%b5%e0%b2%b0-%e0%b2%b5%e0%b2%bf%e0%b2%97%e0%b3%8d%e0%b2%b0%e0%b2%b9%e0%b2%97%e0%b2%b3-%e0%b2%ad%e0%b2%97%e0%b3%8d%e0%b2%a8-temple-god-police-cctv.txt b/Vijayavani_State/www.vijayavani.net_%e0%b2%a6%e0%b3%87%e0%b2%b5%e0%b2%b0-%e0%b2%b5%e0%b2%bf%e0%b2%97%e0%b3%8d%e0%b2%b0%e0%b2%b9%e0%b2%97%e0%b2%b3-%e0%b2%ad%e0%b2%97%e0%b3%8d%e0%b2%a8-temple-god-police-cctv.txt new file mode 100644 index 0000000000000000000000000000000000000000..30d5870181fb3b324c30d589ace3c4cc1410bd7f --- /dev/null +++ b/Vijayavani_State/www.vijayavani.net_%e0%b2%a6%e0%b3%87%e0%b2%b5%e0%b2%b0-%e0%b2%b5%e0%b2%bf%e0%b2%97%e0%b3%8d%e0%b2%b0%e0%b2%b9%e0%b2%97%e0%b2%b3-%e0%b2%ad%e0%b2%97%e0%b3%8d%e0%b2%a8-temple-god-police-cctv.txt @@ -0,0 +1,7 @@ +ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಸಂತೋಷಿ ಮಾತಾ ದೇವಾಲಯದ ಗೋಪುರದ ಮೇಲಿನ ದೇವರ ಕೆಲ ವಿಗ್ರಹಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.ಗೋಪುರದ ಮೇಲಿನ ಕಳಶಗಳು, ಗಣೇಶ ಮತ್ತು ಸಂತೋಷಿ ಮಾತಾ ವಿಗ್ರಹದ ಕೈ, ಸಿಂಹದ ವಿಗ್ರಹವನ್ನು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಜಖಂಗೊಳಿಸಿದ್ದಾರೆ. ಆಲಯದಲ್ಲಿ ಕುಂಭಾಭಿಷೇಕ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಕಳೆದ ಎರಡ್ಮೂರು ದಿನಗಳಿಂದಲೂ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ. ಆಲಯವು ಸದಾ ವಾಹನ ಮತ್ತು ಜನದಟ್ಟಣೆಯಿಂದ ಕೂಡಿರುವ ಬೆಂಗಳೂರು ಜೋಡಿ ರಸ್ತೆಯ ಬದಿಯಲ್ಲಿದೆ. ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿದಿನ ರಾತ್ರಿ ಆಲಯದ ಗೇಟ್ಗೆ ಬೀಗ ಹಾಕಲಾಗುತ್ತದೆ. ಇದರ ನಡುವೆಯೂ ಕಿಡಿಗೇಡಿಗಳು ಗೋಪುರವನ್ನೇರುವ ಮೆಟ್ಟಿಲುಗಳ ಮೂಲಕ ಹೋಗಿ, ಜಖಂಗೊಳಿಸಿದ್ದಾರೆ.ದೇವಾಲಯ ಆಡಳಿತ ಸಮಿತಿಯು ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆಲಯ ಮತ್ತು ಸಮೀಪದ ವೃತ್ತದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:two × four = +Remember me diff --git a/Vijayavani_State/www.vijayavani.net_%e0%b2%a8%e0%b2%9f-%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d-%e0%b2%95%e0%b3%8d%e0%b2%b0%e0%b3%82%e0%b2%b0-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf.txt b/Vijayavani_State/www.vijayavani.net_%e0%b2%a8%e0%b2%9f-%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d-%e0%b2%95%e0%b3%8d%e0%b2%b0%e0%b3%82%e0%b2%b0-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf.txt new file mode 100644 index 0000000000000000000000000000000000000000..5126f2288907548c48fb2189b250eb8f6a826587 --- /dev/null +++ b/Vijayavani_State/www.vijayavani.net_%e0%b2%a8%e0%b2%9f-%e0%b2%a6%e0%b2%b0%e0%b3%8d%e0%b2%b6%e0%b2%a8%e0%b3%8d-%e0%b2%95%e0%b3%8d%e0%b2%b0%e0%b3%82%e0%b2%b0-%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf.txt @@ -0,0 +1,13 @@ +ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಲು ಕಾನೂನು ಇದೆ. ಈಗಲೇ ಆರೋಪಿತರನ್ನು ಅಪರಾಧಿ ಎನ್ನಲು ಸಾಧ್ಯವಿಲ್ಲ ಎಂದು ಪೋಷಕ ನಟ, ನಿರ್ಮಾಪಕ ಗಣೇಶ್‌ರಾವ್ ಹೇಳಿದರು. +ರೇಣುಕಸ್ವಾಮಿ ಮನೆಗೆ ಶನಿವಾರ ಭೇಟಿ ನೀಡಿ ಪಾಲಕರೊಂದಿಗೆ ಕೆಲಕಾಲ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. +ಇಂತಹ ಸ್ಥಿತಿಯಲ್ಲಿ ಪಾಲಕರನ್ನು ನೋಡಿದರೆ ತುಂಬಾ ನೋವಾಗುತ್ತಿದೆ. ಇಡೀ ಕುಟುಂಬ ಚಿಂತಾಜನಕ ಸ್ಥಿತಿಯಲ್ಲಿದ್ದು, ಏನು ಹೇಳಬೇಕೆಂಬುದು ಗೊತ್ತಾಗುತ್ತಿಲ್ಲ ಎಂದರು. +ದರ್ಶನ್‌ರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಇಂತಹ ಕ್ರೂರಮಟ್ಟಕ್ಕೆ ಇಳಿಯುವಂತವರಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಆದರೆ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವ ಮುನ್ನವೇ ಅಪರಾಧಿ ಎಂಬುದಾಗಿ ಬಿಂಬಿಸುವುದು ಸೂಕ್ತವಲ್ಲ. ದೇವರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇದ್ದು, ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಲಿ ಎಂದು ಹೇಳಿದರು. +ನಿರ್ದೇಶಕ ಪುರುಷೋತ್ತಮ್ ಮಾತನಾಡಿ, ಕಷ್ಟದಲ್ಲಿ ಸ್ಪಂದಿಸುವ, ಸಾಂತ್ವಾನ ಹೇಳುವ ಮೂಲಕ ನೊಂದವರಿಗೆ ಧೈರ್ಯ ತುಂಬಲು ಮಾನವೀಯ ದೃಷ್ಟಿಕೋನದಿಂದ ಬಂದಿದ್ದೇವೆ. ದುರ್ಘಟನೆಯಿಂದ ನಮ್ಮ ಮನಸ್ಸಿಗೂ ಆಘಾತವಾಗಿದೆ ಎಂದರು. +ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷಿಸಲು ನ್ಯಾಯಾಲಯವಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು. +ತಾರಕೇಶ್ವರ ಚಿತ್ರದ ಸಹ ನಿರ್ಮಾಪಕ ಬಸವರಾಜ್ ದೇಸಾಯಿ, ಎಡಿಟರ್ ಅನಿಲ್ ಇತರರಿದ್ದರು. +ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ… +ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು… +ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ… +Sign in to your account +Please enter an answer in digits:15 − twelve = +Remember me diff --git a/Vijayavani_State/www.vijayavani.net_%e0%b2%a8%e0%b3%8a%e0%b3%95%e0%b2%b5%e0%b3%81-%e0%b2%a8%e0%b2%b2%e0%b2%bf%e0%b2%b5%e0%b3%81%e0%b2%97%e0%b2%b3-%e0%b2%9c%e0%b3%80%e0%b2%b5%e0%b2%a8.txt b/Vijayavani_State/www.vijayavani.net_%e0%b2%a8%e0%b3%8a%e0%b3%95%e0%b2%b5%e0%b3%81-%e0%b2%a8%e0%b2%b2%e0%b2%bf%e0%b2%b5%e0%b3%81%e0%b2%97%e0%b2%b3-%e0%b2%9c%e0%b3%80%e0%b2%b5%e0%b2%a8.txt new file mode 100644 index 0000000000000000000000000000000000000000..4ad2ffc531f76b043c9b8e8f7282d6ced1e1f83a --- /dev/null +++ b/Vijayavani_State/www.vijayavani.net_%e0%b2%a8%e0%b3%8a%e0%b3%95%e0%b2%b5%e0%b3%81-%e0%b2%a8%e0%b2%b2%e0%b2%bf%e0%b2%b5%e0%b3%81%e0%b2%97%e0%b2%b3-%e0%b2%9c%e0%b3%80%e0%b2%b5%e0%b2%a8.txt @@ -0,0 +1,18 @@ +‘ಕಾಲ’ನಿಗೆ ಕರುಣೆಯಿಲ್ಲ ಎನ್ನುವ ಮಾತು ಹಳತಾದರೂ ಅದರ ಅನುಭವ ಆಗಾಗ ಆಗುತ್ತಲೇ ಇರುತ್ತದೆ. ಯಕ್ಷಗಾನ ಲೋಕ ಯಕ್ಷ ಋಷಿ ಎಂದೇ ಕರೆಯುತ್ತಿದ್ದ ಹೊಸ್ತೋಟ ಮಂಜುನಾಥ ಭಾಗವತರು ಬದುಕಿನ ವೇಷ ಕಳಚಿದರು ಎನ್ನುವುದನ್ನು ಕೇಳಿದಾಗ ಸಹಜವಾಗಿಯೇ ಕಾಲನಿಗೆ ಕರುಣೆಯಿಲ್ಲ ಎಂಬ ಉದ್ಗಾರ ಹೊರಬಂತು. ಕಳೆದ ಎಂಬತ್ತು ವರ್ಷಗಳ ಪೈಕಿ ಎಪ್ಪತ್ತೇಳು ಯಕ್ಷ ವಸಂತಗಳು. ಹದಿಹರೆಯದಲ್ಲಿಯೇ ಆಟದ ಮಾಣಿ. ಬದುಕಿನುದ್ದಕ್ಕೂ ಯಕ್ಷಗಾನದ ಲಯದಲ್ಲಿ ಕನ್ನಡವನ್ನೇ ಕುಣಿಸಿದ ಭಾಗವತರು ಕಾಲದಲ್ಲಿ ಲಯವಾದರು ಎನ್ನುವುದನ್ನು ನಂಬುವುದಕ್ಕೇ ಕಷ್ಟವಾಗುತ್ತಿದೆ. +ಎರಡು ವಾರಗಳ ಹಿಂದೆ ಮೂರುದಿನ ಅವರನ್ನು ಮಾತಾಡಿಸುವ ಅವಕಾಶ ಸಿಕ್ಕಿತ್ತು. ಸೋಂದಾದ ಶ್ರೀಪಾದ ಜೋಶಿಯವರ ಮನೆಯಲ್ಲಿದ್ದ ಭಾಗವತರನ್ನು ಬೆಳಗ್ಗೆ ಮತ್ತು ಸಂಜೆ ಮಾತನಾಡಿಸುತ್ತಿದ್ದೆ. ಅವರು ಆಡಿದ್ದನ್ನೆಲ್ಲ ಧ್ವನಿಮುದ್ರಣ ಮಾಡಿಕೊಂಡೆ. ಕೆಲವು ಬಾರಿ ಮಾತ್ರ ಮಾತು ಸ್ಪಷ್ಟವಾಗಿರುತ್ತಿತ್ತು. ಹತ್ತು ನಿಮಿಷ ಮಾತಾಡಿದರೆ ಸುಸ್ತಾಗುತ್ತಿದ್ದ ಅವರು ಸ್ವಲ್ಪ ಹೊತ್ತು ತಡೆದು ಮತ್ತೆ ಮಾತಾಡುತ್ತಿದ್ದರು. ಅರ್ಧ ತಾಸಿನ ನಂತರ ನಿದ್ದೆಗೆ ಜಾರುತ್ತಿದ್ದರು. ಕ್ಯಾನ್ಸರ್ ನೋವಿನಿಂದ ಮುಖ ಹಿಂಡುತ್ತ ಅಕ್ಷರಶಃ ಸಾವಿನೊಡನೆ ಹೆಣಗಾಡುತ್ತಿದ್ದರು. ನನಗೂ ಮರಣದ ಮುಂಬಾಗಿಲಿನಲ್ಲಿ ನಿಂತು ಮಾತಾಡಿಸಿದ ಅನುಭವ! +ಭಾಗವತರ ಲೋಕ ಸಂಗ್ರಹ ಅಪಾರವಾದದ್ದು. ಜೀವವೈವಿಧ್ಯ ದಾಖಲಾತಿಯಿಂದ ಕ್ರಿಕೆಟ್​ವರೆಗೆ, ಜಾನಪದ ಹಾಡುಗಳಿಂದ ಜೈಮಿನಿ ಭಾರತದವರೆಗೆ ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ. ಕ್ರಿಕೆಟ್ ನೋಡುವಾಗ ನಿಮಗೇನೆನಿಸುತ್ತದೆ ಎಂದು ಕೇಳಿದೆ. ಕ್ರಿಕೆಟ್ ಆಟವೆಂದರೆ ಆಕಸ್ಮಿಕಗಳ ಮೊತ್ತ, ಪ್ರತಿ ಕ್ಷಣವೂ ನಮ್ಮ ನಿರೀಕ್ಷೆಗಳನ್ನು ಸುಳ್ಳಾಗಿಸುತ್ತಲೇ ಸಾಗುತ್ತದೆ, ಯೋಜಿತ ಪ್ರಯತ್ನದ ನಡುವೆಯೂ ಅನಿರೀಕ್ಷಿತಗಳು ಘಟಿಸುತ್ತವೆ. ಇಷ್ಟು ಬೆರಗು, ರೋಚಕತೆ ಮತ್ತೊಂದು ಆಟದಲ್ಲಿ ಇಲ್ಲ. ನಮ್ಮ ಬದುಕೂ ಹಾಗೇ, ಅನಿರೀಕ್ಷಿತಗಳ ಮೊತ್ತ. ಎಲ್ಲ ಯೋಚಿಸಿ, ಯೋಜಿಸಿಯೇ ಕಾರ್ಯ ಮಾಡಿದ್ದೇವೆಂದು ಹೇಳಿಕೊಳ್ಳುತ್ತೇವೆ. ಆದರೆ, ಆಗುವುದು ಎನ್ನುವುದೊಂದು ಇದೆ. ಮತ್ತು ಅದೇ ಆಗುತ್ತದೆ. ಈ ಉತ್ತರಕ್ಕೆ ಅದೆಷ್ಟು ಆಯಾಮಗಳು! +ಮುಂಜಾನೆಯ ಎಳೆ ಬಿಸಿಲಿಗೆ ಮೈ ಕಾಯಿಸಲಿ ಎಂದು ಶ್ರೀಪಾದ ಜೋಶಿ ದಂಪತಿ ಭಾಗವತರ ಎಡ ಬಲಗಳನ್ನು ಹಿಡಿದು ತಂದು ಅಂಗಳದ ಕುರ್ಚಿಯಲ್ಲಿ ಕೂಡಿಸುತ್ತಿದ್ದರು. ಶೂನ್ಯವನ್ನು ದೃಷ್ಟಿಸುತ್ತ ಕುಳಿತುಕೊಳ್ಳುತ್ತಿದ್ದ ಅವರ ಸ್ಥಿತಿಯನ್ನು ನೋಡಿದಾಗ ವ್ಯಥೆಯಾಗುತ್ತಿತ್ತು. ಒಡನಾಟದ ವಲಯದಲ್ಲಿ ಭಾಗವತರು ಎಂದೇ ಪರಿಚಿತರಾಗಿದ್ದ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ನಡೆದಾಡುವ ವಿಶ್ವಕೋಶವಾಗಿದ್ದರು. ಶ್ರೀರಾಮಕೃಷ್ಣ ಆಶ್ರಮದಲ್ಲಿ ‘ಅಭಯ ಚೈತನ್ಯ’ ನಾಮಧೇಯದಲ್ಲಿ ಅಧ್ಯಾತ್ಮ ಸಾಧನೆಗೆ ತೊಡಗಿದ್ದ ಯುವಕ, ಯಕ್ಷಗಾನ ಲೋಕಕ್ಕೆ ಒಲಿದು ಬಂದಿದ್ದು ನಾಡಿನ ಭಾಗ್ಯವಾಯಿತು. ರಂಗಭೂಮಿಯೂ ಅಧ್ಯಾತ್ಮ ಸಾಧನೆಯ ಅವಕಾಶವಾಗಬಲ್ಲದು ಎನ್ನುವುದಕ್ಕೆ ನಿದರ್ಶನ ಒದಗಿತು. ಅಧ್ಯಾತ್ಮವೆಂದರೆ ತಟಸ್ಥ ಮನೋಭಾವವಲ್ಲ, ಅಂತರಂಗವನ್ನು ಅರಿಯುವ ನಿರಂತರ ತಹತಹ ಎನ್ನುವುದು ಭಾಗವತರನ್ನು ಕಂಡವರಿಗೆ ಅರ್ಥವಾಗುತ್ತಿತ್ತು. ಬದುಕಿನ ಎಲ್ಲ ಭಾವಗಳಿಗೂ ಸ್ಪಂದಿಸುತ್ತಿದ್ದ ಭಾಗವತರ ಹಠ, ಸಿಟ್ಟು, ಸಂತೋಷಗಳು ಎಲ್ಲರಿಗೂ ಪರಿಚಿತ. ಅಧ್ಯಾತ್ಮದ ಸಾಧನೆಯಲ್ಲಿ ತೊಡಗಿರುವವರಿಗೆ ಇಷ್ಟೆಲ್ಲ ಹಠ-ಸಿಟ್ಟು ಯಾಕೆ ಎಂಬ ಪ್ರಶ್ನೆ ಕಾಡಿದ್ದು ನಿಜ. ಧಾರವಾಡ ಆಕಾಶವಾಣಿಗಾಗಿ ಅವರನ್ನು ಸಂದರ್ಶನ ಮಾಡಿದಾಗ ಈ ಪ್ರಶ್ನೆಯನ್ನು ಕೇಳಿಯೂ ಇದ್ದೆ. ಅವರು ಕೊಟ್ಟ ಉತ್ತರಕ್ಕೆ ನನ್ನ ಕಣ್ಣುಗಳೇ ಹನಿದವು. ಅವರೆಂದರು, ‘ನನಗೆ ನನ್ನದೇ ಆದ ಮನೆ, ಸಂಸಾರ ಅಂತ ಇಲ್ಲ. ಈ ಜೀವಕ್ಕೆ ಭಾವನೆಗಳ ತಾಕಲಾಟ ಇದ್ದಿದ್ದೇ. ನಾನು ಅತ್ತರೂ ನಕ್ಕರೂ ಬಸ್ ಸ್ಟಾ್ಯಂಡಿನಲ್ಲೇ. ನನ್ನ ಶಿಷ್ಯರನ್ನು ಮಕ್ಕಳಂತೆ ತಿಳಿದು ದಂಡಿಸಿದ್ದೇನೆ, ಸಿಟ್ಟು ಮಾಡಿದ್ದೇನೆ. ಯಾರಿಗೂ ಅನ್ಯಾಯ ಮಾಡುವ ಮನಸು ನನಗಿಲ್ಲ. ಆದರೂ, ಬೇಸರ ಆಗ್ತದೆ, ಸಿಟ್ಟೂ ಬರ್ತದೆ. ಇಷ್ಟಾದರೂ ನನ್ನನ್ನು ಸಮಾಜ ಪ್ರೀತಿಯಿಂದ ಆದರಿಸುತ್ತಿದೆ. ‘ಭಾಗೋತರೆ ಎನ್ನ ಮಗಂಗೆ ಸ್ವಲ್ಪ ಬುದ್ಧಿ ಹೇಳ್ರಾ…‘ ಅಂತ ಪಾಲಕರು ಹೇಳ್ತಾರೆ. ಅಳಬೇಕೋ ನಗಬೇಕೋ ತಿಳಿಯೋದಿಲ್ಲ’. +ಮೊನ್ನೆಯೂ, ಒಡಲನ್ನು ಒತ್ತಿ ಬರುತ್ತಿದ್ದ ನೋವನ್ನು ಸಹಿಸಿಕೊಳ್ಳಲು ಓಂ.. ಎಂದು ಉಸಿರುಗರೆಯುತ್ತಿದ್ದರು. ಆದರೂ ಲೌಕಿಕ ಬದುಕಿನ ಕುತೂಹಲವಿತ್ತು. ಕ್ರಿಕೆಟ್​ನಲ್ಲಿ ಯಾರು ಗೆದ್ದರು? ಉಳ್ಳಾಗಡ್ಡಿ ದರ ಕಡಿಮೆಯಾಯಿತೆ? ಎಂದು ವಿಚಾರಿಸುತ್ತಿದ್ದರು. ಈ ಅಸಹಾಯಕ ಕ್ಷಣಗಳಲ್ಲೂ ಆ ಎಲ್ಲ ಕುತೂಹಲ ವಿಸ್ಮಯವಾಗಿ ಕಾಡುತ್ತದೆಯೇ? ಎಂದು ಕೇಳಿದ್ದೆ. ಬದುಕು ಅಗಾಧವಾದದ್ದು, ಅದರ ವಿಸ್ಮಯಕ್ಕೆ ಕೊನೆಯೇ ಇಲ್ಲ. ಈಗಲೂ ಸುಷುಪ್ತಿಯಲ್ಲಿ ಎಲ್ಲ ನೆನಪುಗಳನ್ನೂ ಅನುಭವಿಸುತ್ತಿದ್ದೇನೆ. ಏನೇ ಆಲೋಚನೆ ಮಾಡಿದರೂ ಒಂದು ಹೊಸ ಹಾಡು ಮನಸಿನಲ್ಲಿ ಮೂಡುತ್ತದೆ. ಈ ನೋವುಗಳಿಗೆಲ್ಲ ಕಾವ್ಯದಲ್ಲಿ ಅಭಿವ್ಯಕ್ತಿ ಕೊಡಲಾಗುತ್ತಿಲ್ಲ ಎಂದು ಅಲವತ್ತುಕೊಂಡರು. ಅವರ ಜೀವನ ಪ್ರೀತಿ, ಕಾವ್ಯ ಪ್ರೀತಿಗೆ ಕೈಮುಗಿದೆ. ಶಬ್ದಗಳೊಡನೆ ಆಟವಾಡುವುದು ಭಾಗವತರಿಗೆ ಸ್ವಭಾವವೇ ಆಗಿತ್ತು. ಕನ್ನಡದ ಪ್ರತಿ ಶಬ್ದವನ್ನೂ ಉಚ್ಚರಿಸುವಾಗಿನ ಅಂಗ ಭಾಷೆಯನ್ನೂ ರಂಗ ಭಾಷೆಯನ್ನೂ ಬದುಕಿನ ಅಧ್ಯಯನವಾಗಿಸಿಕೊಂಡಿದ್ದರು. ಯಕ್ಷಗಾನದ ಒಂದೊಂದು ತಾಳದಲ್ಲಿಯೂ ಅದೆಷ್ಟು ಮಟ್ಟುಗಳಿವೆ, ಝುಂಪೆಯ ಮಟ್ಟನ್ನು ಆದಿತಾಳಕ್ಕೆ ತಂದರೆ ಹೇಗೆ, ಪಾತ್ರದ ಪ್ರವೇಶವನ್ನು ತ್ರಿವುಡೆಯ ಬದಲು ಅಷ್ಟ ತಾಳದಲ್ಲಿ ಮಾಡಿಸಿದರೆ ಹೇಗೆ! ಇಂತಹ ಕುತೂಹಲ, ಪ್ರಯೋಗಗಳಿಂದಲೇ ನಿತ್ಯ ವಿಸ್ಮಯವಾಗಿದ್ದ ಭಾಗವತರ ಬದುಕು ಮುಗಿದ ನಂತರವೂ ಬೆರಗಿನ ಆಗರ. ಸಂಚಾರಿ ಶಾಲೆಯಾಗಿದ್ದ ಭಾಗವತರಿಂದ ಯಕ್ಷಗಾನವನ್ನು ಕಲಿತವರು ಅಸಂಖ್ಯ. ರಂಗದ ಎಲ್ಲ ವಿಭಾಗಗಳಲ್ಲಿಯೂ ಪರಿಣತಿ ಮತ್ತು ಪ್ರಯೋಗ. ಯಕ್ಷಗಾನದ ಎಲ್ಲ ವಲಯಗಳಲ್ಲೂ ಒಡನಾಟ, ಬಡಗು ತಿಟ್ಟು, ತೆಂಕು ತಿಟ್ಟು, ಮೂಡಲಪಾಯ ಎಲ್ಲದರ ಅಧ್ಯಯನ. ಶಿವಮೊಗ್ಗದ ಅಂಧರ ವಿಕಾಸ ಶಾಲೆಯ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿದ ಭಾಗವತರ ಕಲ್ಪನಾ ಶಕ್ತಿ, ಕಲಿಕೆ ಯನ್ನು ರೂಪಿಸಿದ ಕ್ರಮವೇ ಅದ್ಭುತ. ಮುನ್ನೂರಕ್ಕೂ ಮಿಕ್ಕಿದ ಯಕ್ಷಗಾನ ಪ್ರಸಂಗಗಳು, ಗಣಿತದಂತೆ ರೂಪಿಸಿದ ತಾಳಸೂತ್ರಗಳು, ಯಕ್ಷಗಾನಕ್ಕೊಂದು ಲಕ್ಷಣ ಗ್ರಂಥ, ಮಟ್ಟುಗಳ ಶೋಧ-ಸಂಗ್ರಹ ಒಂದೇ ಎರಡೇ ಯರ್ಕÒ ಎನ್ನುವ ಮಾತು ಪೂರ್ಣ ಸತ್ಯ. +ಭಾಗವತರು ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿಯೇ ಬರೆದ ಪ್ರಸಂಗ ಶ್ರೀರಾಮ ನಿರ್ಯಾಣ. ಅದರಲ್ಲಿ ಬರುವ ರಾಮನ ಒಂದು ಪದ್ಯ ಹೀಗಿದೆ; ನೋವು ನಲಿವುಗಳಿಂದ ಕೂಡಿದ| ಜೀವನವ ಕಂಡಾಯ್ತು ಮುಂದಿ|ನ್ನಾವ ಫಲವಿದೆ ನೀತಿಯೊಂದೇ| ದೇವನೆನಿಸಿತು ಎನ್ನನು|| +ಸುತ್ತಲಿನ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸಿ ಕಾವ್ಯಾಭಿವ್ಯಕ್ತಿ ನೀಡುತ್ತಲೇ ತನ್ನ ನೋವು ನಲಿವುಗಳನ್ನೂ ಅನುಭವಿಸುತ್ತ ಕಳೆದ ಭಾಗವತರ ಬದುಕು-ಬರಹ ನಾಡಿನ ಸಂಪತ್ತು. +ಮೊನ್ನೆ ಅವರೆಂದ ಇನ್ನೊಂದು ಮಾತೂ ನೆನಪಾಗುತ್ತಿದೆ. ‘ನಾವೂ ರಾಮಕೃಷ್ಣರಾಗಬಹುದು, ವಿವೇಕಾನಂದರಾಗಬಹುದು. ಆದರೆ, ನಮಗೆ ಅಷ್ಟು ಧೈರ್ಯ ಬೇಕು. ಅವರ ಬದುಕಿನ ಕೊನೆಯಲ್ಲಿ ಹೊಳೆದ ಈ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೂ, ಅವರ ನಿರ್ಗಮನವನ್ನು ಸಹಿಸಿಕೊಳ್ಳುವುದಕ್ಕೂ ನಮಗೀಗ ಧೈರ್ಯ ಬೇಕಾಗಿದೆ’. +ದಿವಾಕರ ಹೆಗಡೆ +(ಲೇಖಕರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರು) +ಶ್ರೀ ರಾಮ ನಿರ್ಯಾಣ, ಶ್ರೀ ರಾಮ ಮಹಿಮೆ (19 ಆಖ್ಯಾನಗಳು), ಶ್ರೀ ಕೃಷ್ಣ ಮಹಿಮೆ (21 ಆಖ್ಯಾನಗಳು), ಮಹಾಭಾರತ (50 ಆಖ್ಯಾನಗಳು), ಹನುಮಾಯಣ (28 ಆಖ್ಯಾನಗಳು), ಗೋ ಮಹಿಮೆ (33 ಆಖ್ಯಾನಗಳು), ರಾಮಕೃಷ್ಣ ಚರಿತೆ (27ಆಖ್ಯಾನಗಳು), ಭಾಸವತಿ, ಉತ್ತರರಾಮ ಚರಿತೆ, ಪ್ರತಿಜ್ಞಾಯೌಗಂಧರಾಯಣ, ಚಂಡ ಮಹಾಸೇನ, ಸುಹಾಸಿನಿ ಪರಿಣಯ, ಹೋಮರನ ಒಡೆಸ್ಸಿ ಕಾವ್ಯವನ್ನಾಧರಿಸಿ ಉಲ್ಲಾಸದತ್ತ ಚರಿತ್ರೆ, ಶೇಕ್ಸ್​ಪಿಯರ್​ನ ಮ್ಯಾಕ್ ಬೆತ್ ನಾಟಕದ ರೂಪಾಂತರವಾದ ಮೇಘಕೇತ ಪ್ರಸಂಗ… ಹೀಗೆ ಅವರಿಂದ ಮೂಡಿ ಬಂದ ಯಕ್ಷ ಪ್ರಸಂಗಗಳಿಗೆ ಲೆಕ್ಕವಿಲ್ಲ. ಯಕ್ಷಗಾನ ತಾಳಸೂತ್ರ, ಯಕ್ಷಗಾನ ಮಟ್ಟುಗಳ ಸಂಗ್ರಹ, ಯಕ್ಷಗಾನ ಮದ್ದಲೆ ನುಡಿಗಟ್ಟುಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಪವಾಡವಲ್ಲ ವಿಸ್ಮಯ, ಒಡಲಿನ ಮಡಿಲು-ಯಕ್ಷತಾರೆ ಎಂಬ ಅನುಭವ ಕಥನಗಳನ್ನು ಬರೆದಿದ್ದಾರೆ. ವೀರಶೈವ ಸಿದ್ಧಾಂತ ಕುರಿತು ಮಾಯಾ ಕೋಲಾಹಲ, ಪ್ರಭುಲಿಂಗ ಲೀಲೆ ಹಾಗೂ ಬಸವೇಶ್ವರ ಚರಿತೆ ರಚಿಸಿದ್ದಾರೆ. ಸಾಕ್ಷರತೆಯ ಮಹತ್ವ ಸಾರಲು ರಚಿಸಿದ ಅಕ್ಷರ ವಿಜಯ ಯಕ್ಷಗಾನ 50ಕ್ಕೂ ಹೆಚ್ಚುಕಡೆ ಪ್ರದರ್ಶನಗೊಂಡಿದೆ. + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:twenty − eight = +Remember me diff --git a/Vijayavani_State/www.vijayavani.net_%e0%b2%a8four-constituencies-are-in-my-heart-union-minister-v-somannas-statement.txt b/Vijayavani_State/www.vijayavani.net_%e0%b2%a8four-constituencies-are-in-my-heart-union-minister-v-somannas-statement.txt new file mode 100644 index 0000000000000000000000000000000000000000..c35c5093276aac5145991d9c413f55e1ad367dcd --- /dev/null +++ b/Vijayavani_State/www.vijayavani.net_%e0%b2%a8four-constituencies-are-in-my-heart-union-minister-v-somannas-statement.txt @@ -0,0 +1,11 @@ +ಬೆಂಗಳೂರು:ಬಿನ್ನಿಪೇಟೆ, ವಿಜಯನಗರ, ಗೋವಿಂದರಾಜನಗರ, ತುಮಕೂರು ಕ್ಷೇತ್ರಗಳು ನನ್ನ ಹೃದಯದಲ್ಲಿವೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. +ವಿ.ಸೋಮಣ್ಣ ಅವರ ಜನ್ಮದಿನ ನಿಮಿತ್ತ ಮಂಡಲ ಬಿಜೆಪಿ, ಗೋವಿಂದರಾಜನಗರ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಅವರ ಅಶೀರ್ವಾದ, ಒಡನಾಟದಿಂದಾಗಿ 45 ವರ್ಷಗಳಿಂದ ಜನಸೇವೆ ಮಾಡಲು ಸಾಧ್ಯವಾಗಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ ಚುನಾವಣೆ ಪ್ರಚಾರ ಮಾಡಲು ಅವಕಾಶ ಸಿಕ್ಕಿತ್ತು. ಆದರೆ, ಅಲ್ಲಿನ ಜನರ ಪ್ರೀತಿ ವಿಶ್ವಾಸದಿಂದ 1.75 ಲಕ್ಷ ಮತಗಳ ಅಂತರದಿಂದ ಜಯಗಳಿಸಿದೆ. ಜನರ ಪ್ರೀತಿಯಿಂದ ಇದೆಲ್ಲ ಸಾಧ್ಯವಾಯಿತು. ಬೆಂಗಳೂರು ನಗರ ಸಮೀಪದಲ್ಲಿ ತುಮಕೂರು ಕ್ಷೇತ್ರವಿದೆ. ಇದು ಪುಣ್ಯಭೂಮಿ ಕ್ಷೇತ್ರವಾಗಿದೆ. ಹಾಗಾಗಿ, ಇದನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ. ಸೋಮಣ್ಣ ಎಂದರೆ ಸಾಮಾನ್ಯ ಕಾರ್ಯಕರ್ತ. ನನ್ನನು ಗುರುತಿಸಿ ಬೆಳಸಿದ ನಾಡಿನ ಜನರಿಗೆ, ಪಕ್ಷಕ್ಕೆ, ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. +ಅದಿಚುಂಚಗಿರಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಕೇಂದ್ರ ಸಚಿವರು, ಬಳಿಕ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಉಚಿತ ಆರೋಗ್ಯ ಶಿಬಿರದಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಲಾಯಿತು. ಶಾಸಕ ಸಿ.ಕೆ. ರಾಮಮೂರ್ತಿ, ಯುವ ಮುಖಂಡ ಡಾ. ಅರುಣ್​ ಸೋಮಣ್ಣ, ಆಡಳಿತ ಪಕ್ಷದ ಮಾಜಿ ನಾಯಕ ರವೀಂದ್ರ, ಮಂಡಲ ಅಧ್ಯ ವಿಶ್ವನಾಥಗೌಡ, ಪಾಲಿಕೆ ಮಾಜಿ ಸದಸ್ಯರಾದ ಮೋಹನ್​ಕುಮಾರ್​, ಬಾಬಿ ವೆಂಕಟೇಶ್​, ದಾಸೇಗೌಡ, ಸಿ.ಎಂ. ರಾಜಪ್ಪ, ಕನಕಪುರ ರಾಜಣ್ಣ, ಕ್ರಾಂತಿ ರಾಜು, ಬಿಜೆಪಿ ಮುಖಂಡರಾದ ವೇಣುಗೌಡ, ಶ್ರೀಧರ್​, ಡೊಡ್ಡವಿರಯ್ಯ, ರಮೇಶ್​, ಮಹಿಳಾ ಅಧ್ಯೆ ರತ್ಮಮ್ಮ ಮತ್ತಿತರರಿದ್ದರು. +ಬಿಬಿಎಂಪಿಯ ಹೊಸ ಜಾಹೀರಾತು ನೀತಿ ಕರಡು ಪ್ರಕಟ: ಆಕ್ಷೇಪಣೆ, ಸಲಹೆ ಸಲ್ಲಿಕೆಗೆ ಕಾಲಾವಕಾಶ +ರಾಜ್ಯದಲ್ಲಿ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಲು ಮತ್ತು ಜಲಶಕ್ತಿ ಯೋಜನೆಗಳಿಗೆ ಹೊಸ ಕಾಯಕಲ್ಪ ನೀಡಲು ಕ್ರಮ ತೆಗೆದುಕೊಂಡಿದ್ದೇನೆ. ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ 10 ವರ್ಷದಲ್ಲೇ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಿದೆ.| ವಿ.ಸೋಮಣ್ಣ. ಕೇಂದ್ರ ಸಚಿವ +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:1 × 3 = +Remember me diff --git a/Vijayavani_State/www.vijayavani.net_%e0%b2%aa%e0%b2%a4%e0%b3%8d%e0%b2%b0%e0%b2%bf%e0%b2%95%e0%b3%86-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%aa%e0%b3%8d%e0%b2%b0%e0%b2%ad%e0%b3%81%e0%b2%a4%e0%b3%8d%e0%b2%b5.txt b/Vijayavani_State/www.vijayavani.net_%e0%b2%aa%e0%b2%a4%e0%b3%8d%e0%b2%b0%e0%b2%bf%e0%b2%95%e0%b3%86-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%aa%e0%b3%8d%e0%b2%b0%e0%b2%ad%e0%b3%81%e0%b2%a4%e0%b3%8d%e0%b2%b5.txt new file mode 100644 index 0000000000000000000000000000000000000000..d54d04b1eb7a058dd8a81a03e212c4d499fb5cbb --- /dev/null +++ b/Vijayavani_State/www.vijayavani.net_%e0%b2%aa%e0%b2%a4%e0%b3%8d%e0%b2%b0%e0%b2%bf%e0%b2%95%e0%b3%86-%e0%b2%aa%e0%b3%8d%e0%b2%b0%e0%b2%9c%e0%b2%be%e0%b2%aa%e0%b3%8d%e0%b2%b0%e0%b2%ad%e0%b3%81%e0%b2%a4%e0%b3%8d%e0%b2%b5.txt @@ -0,0 +1,15 @@ +ಚಿತ್ರದುರ್ಗ: ಪತ್ರಿಕೆ ಸಮಾಜದ ಪ್ರತಿಬಿಂಬ. ಪ್ರಜಾಪ್ರಭುತ್ವದ ರಕ್ಷಾಕವಚವೂ ಹೌದು ಎಂದು ಸಂಸದ ಗೋವಿಂದ ಎಂ.ಕಾರಜೋಳ ಅಭಿಪ್ರಾಯಪಟ್ಟರು. +ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. +ಪತ್ರಕರ್ತ ಎಂಬುದೇ ದೊಡ್ಡ ಸಾಧನೆಯೆಂದು ಭಾವಿಸಿಕೊಳ್ಳಿ. ಕಾಟಾಚಾರಕ್ಕೆ ವೃತ್ತಿಯಲ್ಲಿದ್ದರೆ ಪ್ರಯೋಜನವಿಲ್ಲ. ಸಾಮಾಜಿಕ ಕಳಕಳಿ ಹೆಚ್ಚಾಗಲಿ. ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪತ್ರಿಕೋದ್ಯಮ ಬೆಳೆಸಲು ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕಿದೆ ಎಂದು ಹೇಳಿದರು. +ಕವಿ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಮಾಧ್ಯಮ ಈ ಹಿಂದೆಯೂ ಉದ್ಯಮವಾಗಿತ್ತು. ಕೆಲವರು ಪತ್ರಿಕೋದ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾರಣ ಸಾಮಾಜಿಕ ಲೋಪ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. +1970 ರಿಂದ 80 ರ ಅವಧಿಯಲ್ಲಿ ಅನೇಕ ಚಳವಳಿಗಳ ಬೆಳವಣಿಗೆಗೆ ಮಾಧ್ಯಮ ಕಾರಣವಾಗಿತ್ತು. ಈಗಲೂ ಅಂತಹ ವೈಭವ ಮರುಕಳಿಸಬೇಕಿದೆ ಎಂದರು. +ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಪತ್ರಿಕೋದ್ಯಮ ವೃತ್ತಿಗೆ ಕೆಲವರಿಂದ ಕಳಂಕ ಉಂಟಾಗುತ್ತಿದ್ದು, ಅಂತಹ ಕ್ರಿಮಿಗಳನ್ನು ಬುಡಸಮೇತ ಕಿತ್ತು ಹಾಕುವ ಮೂಲಕ ಉತ್ಕೃಷ್ಟ ಮಟ್ಟಕ್ಕೆ ಮಾಧ್ಯಮವನ್ನು ಕೊಂಡೊಯ್ಯೋಣ ಎಂದು ಸಲಹೆ ನೀಡಿದರು. +ಸ್ಟಿಂಗ್ ಆಪರೇಷನ್ ನೆಪದಲ್ಲಿ ಪತ್ರಕರ್ತರೆಂದು ಕೆಲವರು ವಸೂಲಿ, ದಂಧೆಗೆ ಇಳಿದಿದ್ದು, ಪತ್ರಿಕೋದ್ಯಮಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಸಮಾಜ ತಿದ್ದುವ ವೃತ್ತಿಯಲ್ಲಿರುವ ನಮಗೆ ಬೇರೆಯವರು ಬೊಟ್ಟು ಮಾಡಿ ತೋರಿಸಬಾರದು. ಆತ್ಮಾವಲೋಕನ ದಿನವನ್ನಾಗಿ ಆಚರಿಸಲು ಇದು ಸುಸಂದರ್ಭವಾಗಿದ್ದು, ಭ್ರಷ್ಟಾಚಾರಮುಕ್ತವಾಗಿಸಲು ಕೈಜೋಡಿಸಿ ಎಂದು ಸಲಹೆ ನೀಡಿದರು. +ಯಾವುದೇ ಮಾಧ್ಯಮ ಮತ, ಧರ್ಮ ಮತ್ತು ವಾಣಿಜ್ಯ ಪ್ರಚಾರ ಹೀಗೆ ತಮ್ಮ ಸಿದ್ಧಾಂತ ಪ್ರತಿಪಾದಿಸುವುದರಲ್ಲಿ, ಉದ್ಯಮವಾಗಿ ಸ್ವಾವಲಂಬಿಯಾಗುವುದರಲ್ಲಿ ತಪ್ಪಿಲ್ಲ. ಇದಕ್ಕೆ ಸಂವಿಧಾನ ಅವಕಾಶ ನೀಡಿದೆ. ಆದರೆ, ಹಗರಣಗಳನ್ನು ಬಯಲಿಗೆಳೆಯದಿದ್ದರೆ, ಮುಚ್ಚಿ ಹೋಗುತ್ತವೆ. ಹೀಗಾಗಿ ಪತ್ರಕರ್ತರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. +ಇದೇ ವೇಳೆ ರವಿ ಹೆಗಡೆ ಅವರಿಗೆ ಕೋಟೆನಾಡಿನ ಸುಪುತ್ರ ಹೆಸರಿನಲ್ಲಿ ಗೌರವ ಅರ್ಪಿಸಲಾಯಿತು. ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಎಂಎಲ್ಸಿ ಕೆ.ಎಸ್‌.ನವೀನ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಜಿಲ್ಲಾಧ್ಯಕ್ಷ ದಿನೇಶ್‌ ಗೌಡಗೆರೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್‌.ಅಹೋಬಳಪತಿ, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಇತರರಿದ್ದರು. +ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,… +ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ… +ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ… +Sign in to your account +Please enter an answer in digits:seven − 5 = +Remember me diff --git a/Vijayavani_State/www.vijayavani.net_%e0%b2%aa%e0%b3%86%e0%b2%a8%e0%b3%8d%e0%b2%a1%e0%b3%8d%e0%b2%b0%e0%b3%88%e0%b2%b5%e0%b3%8d%e0%b2%97%e0%b3%82-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b8%e0%b2%b0%e0%b3%8d.txt b/Vijayavani_State/www.vijayavani.net_%e0%b2%aa%e0%b3%86%e0%b2%a8%e0%b3%8d%e0%b2%a1%e0%b3%8d%e0%b2%b0%e0%b3%88%e0%b2%b5%e0%b3%8d%e0%b2%97%e0%b3%82-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b8%e0%b2%b0%e0%b3%8d.txt new file mode 100644 index 0000000000000000000000000000000000000000..5731b9d8ebca3e2540b6fb5c5c84b5dd25b46c34 --- /dev/null +++ b/Vijayavani_State/www.vijayavani.net_%e0%b2%aa%e0%b3%86%e0%b2%a8%e0%b3%8d%e0%b2%a1%e0%b3%8d%e0%b2%b0%e0%b3%88%e0%b2%b5%e0%b3%8d%e0%b2%97%e0%b3%82-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b8%e0%b2%b0%e0%b3%8d.txt @@ -0,0 +1,10 @@ +ಚಿತ್ರದುರ್ಗ: ಹಾಸನದ ಪೆನ್‌ಡ್ರೈವ್ ಪ್ರಕರಣಕ್ಕೂ, ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. +ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊಳೆನರಸೀಪುರದಲ್ಲಿ ಮೈತ್ರಿ ಪಕ್ಷಗಳ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಪೆನ್‌ಡ್ರೈವ್ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಯಲಾಗಿದೆ. ವಕೀಲ ದೇವರಾಜೇಗೌಡ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಅವರ ಆರೋಪ ಸತ್ಯಕ್ಕೆ ದೂರ ಎಂದರು. +ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗುವುದಿಲ್ಲ. ಬಿಜೆಪಿ-ಜೆಡಿಎಸ್ ಶಾಸಕರು ಸೇರಿದರೂ ಸರ್ಕಾರ ರಚಿಸಲು ಸಾಧ್ಯವಿಲ್ಲ. ಸಂಪುಟ ಪುನರ್ ರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ವರಿಷ್ಠರ ತೀರ್ಮಾನವೇ ಅಂತಿಮ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. +ಇದಕ್ಕೂ ಮುನ್ನ ಎಂಎಲ್ಸಿ ಚುನಾವಣೆ ಸಂಬಂಧ ಕೈ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿಮತಯಾಚನೆ ಮಾಡಿದರು. ನಂತರ ಖಾಸಗಿ ಹೋಟೆಲ್‌ನಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:2 × five = +Remember me diff --git a/Vijayavani_State/www.vijayavani.net_%e0%b2%aaprestigious-infosys-award-selection-age-limit-reduced-from-50-to-40.txt b/Vijayavani_State/www.vijayavani.net_%e0%b2%aaprestigious-infosys-award-selection-age-limit-reduced-from-50-to-40.txt new file mode 100644 index 0000000000000000000000000000000000000000..8cdc590934bea1219c34d035b272c57ba76be74c --- /dev/null +++ b/Vijayavani_State/www.vijayavani.net_%e0%b2%aaprestigious-infosys-award-selection-age-limit-reduced-from-50-to-40.txt @@ -0,0 +1,12 @@ +ಬೆಂಗಳೂರು:ಪ್ರಸಕ್ತ ವರ್ಷದಿಂದ 40 ವರ್ಷಗಿಂತ ಕೆಳಗಿನ ಪ್ರತಿಭಾವಂತ ಸಂಶೋಧಕರನ್ನು ಇನ್ಫೋಸಿಸ್​ ಪ್ರಶಸ್ತಿ ಆಯ್ಕೆಗೆ ಪರಿಗಣಿಸುವುದಾಗಿ ಇನ್ಫೋಸಿಸ್​ ಸೈನ್ಸ್​ ಫೌಂಡೇಷನ್​ನ (ಐಎಸ್​ಎಫ್​) ಟ್ರಸ್ಟಿ ಎನ್​. ಆರ್​.ನಾರಾಯಣ್​ ಮೂರ್ತಿ ಹೇಳಿದ್ದಾರೆ. +15 ವರ್ಷಗಳಿಂದ 50 ವರ್ಷಗಿಂತ ಕೆಳಗಿನವರಿಗೆ ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡು ಬರಲಾಗುತ್ತಿತ್ತು. 2024-25ನೇ ಸಾಲಿನಿಂದ ವಯೋಮಿತಿಯನ್ನು 50ರಿಂದ 40ಕ್ಕೆ ಇಳಿಸಲಾಗಿದೆ. ಇಂಜಿನಿಯರಿಂಗ್​ ಮತ್ತು ಕಂಪ್ಯೂಟರ್​ ವಿಜ್ಞಾನ, ಮಾನವಿಕ ಮತ್ತು ಸಮಾಜ ವಿಜ್ಞಾನ, ಜೀವ ವಿಜ್ಞಾನ, ಗಣಿತ ವಿಜ್ಞಾನ ಹಾಗೂ ಭೌತ ವಿಜ್ಞಾನ ವಿಭಾಗದಲ್ಲಿ ಈವರೆಗೆ ಪ್ರಶಸ್ತಿಗೆ ನೀಡುತ್ತಾ ಬರುತ್ತಿದ್ದವು. ಇನ್ನು ಮುಂದೆ ಅರ್ಥಶಾಸ ವಿಭಾಗದಲ್ಲಿಯೂ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುವುದು. ಈ ಮೂಲಕ ಒಟ್ಟು ಆರು ವಿಭಾಗದಲ್ಲಿ ಪ್ರಶಸ್ತಿ ನೀಡಿದಂತಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ನಾರಾಯಣ್​ ಮೂರ್ತಿ ಮಾಹಿತಿ ನೀಡಿದರು. +ಅಲ್ಬರ್ಟ್​ ಐನ್​ಸ್ಟೈನ್​, ಮೇಡಂ ಕ್ಯೂರಿ, ಶ್ರೀನಿವಾಸ ರಾಮಾನುಜಂ, ಸುಬ್ರಹ್ಮಣ್ಯಂ ಚಂದ್ರಶೇಖರ್​ ಸೇರಿ ಹಲವು ಸಂಶೋಧಕರು ತಮ್ಮ 20-30ರ ವಯಸ್ಸಿನಲ್ಲೇ ಕ್ರಾಂತಿಕಾರಿ ಸಂಶೋಧನೆ ಮಾಡಿದ್ದರು. ಪ್ರಸ್ತುತ ದೇಶದ ಐಐಟಿ, ಐಐಎಸ್ಸಿಗಳಿಂದ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಾವಂತ ಯುವ ಸಂಶೋಧಕರು ಹೊರಹೊಮ್ಮುತ್ತಿದ್ದಾರೆ. ಅವರಿಗೆ ನೆರವು ನೀಡಿದರೆ ಪರಿಣಾಮಕಾರಿಯಾಗಿ ಸಂಶೋಧನೆ ನಡೆಸಲು ಪುರಸ್ಕಾರದ ವಯೋಮಿತಿಯನ್ನು ಇಳಿಸಲಾಗಿದೆ.ಯುವ ವಿದ್ವಾಂಸರು, ಸಂಶೋಧನಕಾರರು, ವಿಜ್ಞಾನಿಗಳನ್ನು ಸೃಷ್ಟಿಸುವುದು ಪುರಸ್ಕಾರ ಉದ್ದೇಶವಾಗಿದೆ ಎಂದು ವಿವರಿಸಿದರು. ನಿಮ್ಹಾನ್ಸ್​ ನಿರ್ದೇಶಕಿ ಹಾಗೂ ಸಂಸ್ಥೆ ಟ್ರಸ್ಟಿ ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು. +ತೆರಿಗೆ ಬರ, ಅಭಿವೃದ್ಧಿಗೆ ಗರ! +2025ರ ಜನವರಿಯಲ್ಲಿ ಪ್ರಶಸ್ತಿ ಪ್ರದಾನವಿದೇಶದ ಸಂಶೋಧಕರು ಇನ್ಫೋಸಿಸ್​ ಪ್ರಶಸ್ತಿ ಪಡೆದ ಬಳಿಕ 30 ದಿನ ಭಾರತದಲ್ಲೇ ಕಳೆಯಬೇಕು. ಇದರಿಂದಾಗಿ ನಮ್ಮ ದೇಶದಲ್ಲಿ ಸಂಶೋಧನಾ ಜಾಲವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಹಾಗೂ ಸಂಶೋಧನಾ ಮನೋಭಾವಕ್ಕೆ ಉತ್ತೇಜನ ನೀಡಲು ಅನುಕೂಲವಾಗಲಿದೆ ಎಂದು ಐಎಸ್​ಎಫ್​ ಟ್ರಸ್ಟಿ ಕ್ರಿಸ್​ ಗೋಪಾಲಕೃಷ್ಣ ಹೇಳಿದರು. ಅರ್ಹತೆ ಇರುವವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಹ ಆರು ಪ್ರತಿಭಾವಂತರನ್ನು ಆಯ್ಕೆ ಮಾಡಲಿದ್ದಾರೆ. ಬರುವ ನವೆಂಬರ್​ನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಲಾಗುವುದು. 2025ರ ಜನವರಿ 2ನೇ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ ಮೊತ್ತ ತಲಾ 85 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ನಾಣ್ಯ, ಸ್ಮರಣಿಗೆ ಹಾಗೂ ತಾಂಬೂಲ ಒಳಗೊಂಡಿದೆ ಎಂದು ತಿಳಿಸಿದರು. +ವಿವಿಧ ಜ್ಞಾನಶಾಖೆಗಳಿಗೆ ಸೇರಿದ ಒಟ್ಟು 92 ಪ್ರತಿಭಾವಂತರನ್ನು ಈವರೆಗೆ ಐಎಸ್​ಎಫ್​ ಗುರುತಿಸಿದೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಸಂಶೋಧಕರ ಸೃಷ್ಟಿ, ಸಮಾಜಕ್ಕೆ ಪ್ರಯೋಜನ ತಂದುಕೊಡುವ ಸಂಶೋಧನೆ ಬೆಳೆಸುವ ನಿಟ್ಟಿನಲ್ಲಿ ಕೆಲ ನಿಯಮ ಬದಲಾಯಿಸಲಾಗಿದೆ. ಸಂಶೋಧಕರಿಗೆ ಸೂಕ್ತ ಪ್ರೋತ್ಸಾಹ ಸಿಕ್ಕಾಗ ಸಂಶೋಧನೆ ಮುಂದುವರಿಸಲು, ಸಂಶೋಧನೆ ಪ್ರಯೋಜನವನ್ನು ಇನ್ನಷ್ಟು ವಿಸ್ತರಿಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಲು ಅವಕಾಶ ಸಿಗುತ್ತದೆ.| ಕ್ರಿಸ್​ ಗೋಪಾಲಕೃಷ್ಣ, ಐಎಸ್​ಎಫ್​ ಟ್ರಸ್ಟಿ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:fourteen − ten = +Remember me diff --git a/Vijayavani_State/www.vijayavani.net_%e0%b2%ac%e0%b2%b8%e0%b2%b5-%e0%b2%89%e0%b2%a4%e0%b3%8d%e0%b2%b8%e0%b2%b5-%e0%b2%ae%e0%b2%b0%e0%b3%86%e0%b2%a4-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0.txt b/Vijayavani_State/www.vijayavani.net_%e0%b2%ac%e0%b2%b8%e0%b2%b5-%e0%b2%89%e0%b2%a4%e0%b3%8d%e0%b2%b8%e0%b2%b5-%e0%b2%ae%e0%b2%b0%e0%b3%86%e0%b2%a4-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0.txt new file mode 100644 index 0000000000000000000000000000000000000000..27cfbea6a4a9940c7fcb58dd211e6f5aa9019df1 --- /dev/null +++ b/Vijayavani_State/www.vijayavani.net_%e0%b2%ac%e0%b2%b8%e0%b2%b5-%e0%b2%89%e0%b2%a4%e0%b3%8d%e0%b2%b8%e0%b2%b5-%e0%b2%ae%e0%b2%b0%e0%b3%86%e0%b2%a4-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0.txt @@ -0,0 +1,15 @@ +ಮಾರ್ಥಂಡ ಜೋಶಿ ಬಸವಕಲ್ಯಾಣಬಸವ ತತ್ವ ಪ್ರಚಾರ, ಪ್ರಸಾರದ ಜತೆಗೆ ಶರಣ ಸಂಸ್ಕೃತಿ ಪರಿಚಯಿಸುವ ಆಶಯದೊಂದಿಗೆ ಕಾಯಕ ಭೂಮಿ ಬಸವಕಲ್ಯಾಣದಲ್ಲಿ 12 ವರ್ಷಗಳ ಹಿಂದೆ ಬಸವ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಗಿತ್ತು. ಆದರೆ ಆರಂಭದಲ್ಲಿದ್ದ ಉತ್ಸಾಹ ನಂತರ ಕಂಡಿಲ್ಲ. ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಪ್ರತಿ ವರ್ಷ ಉತ್ಸವ ನಡೆಯದೇ ಮೂಲ ಆಶಯಕ್ಕೆ ಹಿನ್ನಡೆ ಆಗಿದೆ. +ಕಲ್ಯಾಣ ಕರ್ನಾಟಕದ ಜನರ ಆಶಯಕ್ಕೆ ಸ್ಪಂದಿಸಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (2010ರಲ್ಲಿ) ಬಸವ ಉತ್ಸವ ಆಚರಣೆಗೆ ಚಾಲನೆ ನೀಡಿದ್ದರು. ಅವರ ಸಮ್ಮುಖದಲ್ಲಿ ಅಂದು ಪಂಜಾಬ್ ರಾಜ್ಯಪಾಲರಾಗಿದ್ದ ಶಿವರಾಜ ಪಾಟೀಲ್ ಉತ್ಸವಕ್ಕೆ ಚಾಲನೆ ನೀಡಿದ್ದರು. ಮೊದಲೆರಡು ಎರಡು ವರ್ಷ ಅದ್ದೂರಿ ಆಚರಣೆ ನಡೆದವು. ಆದರೆ ನಂತರ ಎದುರಾದ ಅಡಚಣೆಗಳು ಇನ್ನೂ ಮುಗಿದಿಲ್ಲ. ಕಳೆದ ಮೂರು ವರ್ಷದಿಂದ ಸಕರ್ಾರ ಬಸವ ಉತ್ಸವವೇ ಮರೆತಿದೆ. +2012, 2013ರಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಬಸವ ಉತ್ಸವ ನಡೆಯಲಿಲ್ಲ. 2014 ಮತ್ತು 2015ರಲ್ಲಿ ಉತ್ಸವ ಆಚರಿಸಲಾಯಿತು. ಆದರೆ ಉತ್ಸವದ ಅನುದಾನ 50 ಲಕ್ಷ ರೂ.ಗಳಿಂದ 30 ಲಕ್ಷಕ್ಕೆ ಕಡಿತಗೊಳಿಸಲಾಯಿತು. ಆದರೂ ಸಂಭ್ರಮ ಕಡಿಮೆಯಾಗಲಿಲ್ಲ. ಇನ್ನು 2016, 2017ರಲ್ಲಿ ಬಸವ ಉತ್ಸವಕ್ಕೆ ಕಾಲ ಕೂಡಿಯೇ ಬರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ 2018ರಲ್ಲಿ ಬಸವ ಉತ್ಸವ ಆಚರಿಸಲಾಯಿತು. ನಂತರದಲ್ಲಿ ಕೋವಿಡ್ ನೆಪದಿಂದ ಉತ್ಸವ ನಡೆಯಲಿಲ್ಲ. ಈಗ ಕೋವಿಡ್ ಕಡಿಮೆಯಾಗಿದ್ದರೂ ಆಚರಣೆ ಸಂಬಂಧ ಚರ್ಚೆಯೇ ಇಲ್ಲ, ಸಿದ್ಧತೆಗಳೂ ನಡೆದಿಲ್ಲ. ಹೀಗಾಗಿ ಸದ್ಯಕ್ಕೆ ಉತ್ಸವ ಆಚರಿಸುವ ಲಕ್ಷಣಗಳು ಕಾಣುತ್ತಿಲ್ಲ. +ಮೊದಲ ಬಸವ ಉತ್ಸವ ವೇಳೆ ಜಿಲ್ಲಾಧಿಕಾರಿ ಆಗಿದ್ದ ಹರ್ಷ ಗುಪ್ತ, ಎರಡನೇ ಉತ್ಸವದ ವೇಳೆ ಡಿಸಿ ಆಗಿದ್ದ ಸಮೀರ್ ಶುಕ್ಲಾ ಅವರ ಮಾರ್ಗದರ್ಶನದಲ್ಲಿ ಸಹಾಯಕ ಆಂಯುಕ್ತರಾಗಿದ್ದ ಎಚ್.ಪ್ರಸನ್ನ ನೇತೃತ್ವದಲ್ಲಿ ಅಧಿಕಾರಿಗಳು ಟೀಮ್ ವರ್ಕ್​ ಮಾಡಿ ಸಾಕಷ್ಟು ಶ್ರಮ ಹಾಕಿದ್ದರು. ಜನಪ್ರತಿನಿಧಿಗಳು ಕೂಡ ಸಾಥ್ ನೀಡಿದ್ದರು. ಹೀಗಾಗಿ ಉತ್ಸವ ನೀರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ನಂತರ ಉತ್ಸವಕ್ಕೆ ಅಷ್ಟೊಂದು ಒತ್ತು ನೀಡಿರುವುದು ಕಂಡಿಲ್ಲ. +ಬಸವ ಉತ್ಸವ ಪ್ರತಿ ವರ್ಷ ನಿರಂತರ ನಡೆಯಬೇಕು. ಇದಕ್ಕೆ ಅಗತ್ಯ ಅನುದಾನ ಕಲ್ಪಿಸಿ ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಅದ್ದೂರಿ ಆಚರಿಸಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆ. ಆದರೆ ಕಳೆದ 12 ವರ್ಷಗಳಲ್ಲಿ 5 ಸಲ ಮಾತ್ರ ಉತ್ಸವ ನಡೆದಿದೆ. ಪ್ರತಿ ವರ್ಷ ಆಚರಣೆ ಸಂಬಂಧ ಅಧಿಸೂಚನೆ ಹೊರಡಿಸಲಾಗುವುದು ಎಂದು ನೀಡಿದ್ದ ಭರವಸೆ ಹುಸಿಯಾಗಿವೆ. ಬೇರೆ ಉತ್ಸವಕ್ಕಿಂತ ಬಸವ ಉತ್ಸವ ಭಿನ್ನವಾಗಿದೆ. ಈ ಉತ್ಸವಕ್ಕೆ ಶರಣ ಸಂಸ್ಕೃತಿಯ ಸ್ಪರ್ಶ ನೀಡುವ ಮೂಲಕ ಶರಣರ ತತ್ವ, ಸಂದೇಶಗಳನ್ನು ಜನಮನಕ್ಕೆ ಮುಟ್ಟಿಸುವ ಆಶಯ ಹೊಂದಿದೆ. ನಾಡಿನಲ್ಲಿ ಯಾತ್ರೆ, ಜಾತ್ರೆ, ಸಭೆ, ಸಮಾವೇಶಗಳಿಗೆ ನಿಷೇಧವಿಲ್ಲ. ಬಸವ ಉತ್ಸವಕ್ಕೆ ಏಕೆ ಅಡೆತಡೆ? ಎನ್ನುವುದು ಬಸವಾಭಿಮಾನಿಗಳ ಪ್ರಶ್ನೆ. +ಜಾರಿಗೆ ಬರಲಿಲ್ಲ ಘೋಷಣೆ +ಹಿಂದೆ ಯಾವಾಗ ನಡೆದಿದ್ದವು…2010ರಲ್ಲಿ ಮಾರ್ಚ್​ 27, 28 ಮತ್ತು 292011ರಲ್ಲಿ ಮಾರ್ಚ್​ 25, 26 ಮತ್ತು 272014ರಲ್ಲಿ ಜನೆವರಿ 19, 20ಹಾಗೂ 212015ರಲ್ಲಿ ಮಾರ್ಚ್​ 9, 10 ಮತ್ತು 152018ರಲ್ಲಿ ಫೆ.9, 10 ಮತ್ತು 112012, 13, 16, 17, 19, 20, 21ರಲ್ಲಿ ಉತ್ಸವ ನಡೆದಿಲ್ಲ. +2010ರಂದು ಆಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಸವ ಉತ್ಸವಕ್ಕೆ ಚಾಲನೆ ನೀಡಿದ್ದರು. ಈ ಮಹತ್ವದ ಉತ್ಸವ ಪ್ರತಿ ವರ್ಷವೂ ಜನೋತ್ಸವವಾಗಿ ಆಚರಣೆಯಾಗಬೇಕೆಂಬುದು ನಮ್ಮೆಲ್ಲರ ಆಶಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಮನಕ್ಕೆ ತಂದು ಶೀಘ್ರ ಉತ್ಸವ ಮುಹೂರ್ತ ನಿಗದಿಪಡಿಸಲು ಕೋರುವೆ.| ಶರಣು ಸಲಗರ, ಬಸವಕಲ್ಯಾಣ ಶಾಸಕ +ಬಸವಣ್ಣನವರ ತತ್ವ ಪ್ರಚಾರ, ಪ್ರಸಾರದ ಉದ್ದೇಶದಿಂದ ಬಸವಕಲ್ಯಾಣದಲಿ ಬಸವ ಉತ್ಸವ ಪ್ರತಿ ವರ್ಷ ಯಾವುದೇ ಅಡೆತಡೆ ಇಲ್ಲದೆ ಅರ್ಥಪೂರ್ಣವಾಗಿ ಆಚರಿಸಲೇಬೇಕು. ಪ್ರಸಕ್ತ ಮಾಚರ್್ ಅಂತ್ಯದವರೆಗೆ ಉತ್ಸವ ನಡೆಸಬೇಕು. ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.| ರಾಜಶೇಖರ ಪಾಟೀಲ್, ಹುಮನಾಬಾದ್ ಕ್ಷೇತ್ರದ ಶಾಸಕ +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:12 + one = +Remember me diff --git a/Vijayavani_State/www.vijayavani.net_%e0%b2%ac%e0%b2%b8%e0%b2%b5-%e0%b2%aa%e0%b3%81%e0%b2%a4%e0%b3%8d%e0%b2%a5%e0%b2%b3%e0%b2%bf-%e0%b2%a4%e0%b2%a8%e0%b2%bf%e0%b2%96%e0%b3%86-%e0%b2%86%e0%b2%b0%e0%b2%82%e0%b2%ad.txt b/Vijayavani_State/www.vijayavani.net_%e0%b2%ac%e0%b2%b8%e0%b2%b5-%e0%b2%aa%e0%b3%81%e0%b2%a4%e0%b3%8d%e0%b2%a5%e0%b2%b3%e0%b2%bf-%e0%b2%a4%e0%b2%a8%e0%b2%bf%e0%b2%96%e0%b3%86-%e0%b2%86%e0%b2%b0%e0%b2%82%e0%b2%ad.txt new file mode 100644 index 0000000000000000000000000000000000000000..ba553a0051d4b77ac0da04b86fed74b075956689 --- /dev/null +++ b/Vijayavani_State/www.vijayavani.net_%e0%b2%ac%e0%b2%b8%e0%b2%b5-%e0%b2%aa%e0%b3%81%e0%b2%a4%e0%b3%8d%e0%b2%a5%e0%b2%b3%e0%b2%bf-%e0%b2%a4%e0%b2%a8%e0%b2%bf%e0%b2%96%e0%b3%86-%e0%b2%86%e0%b2%b0%e0%b2%82%e0%b2%ad.txt @@ -0,0 +1,15 @@ +ಚಿತ್ರದುರ್ಗ: ಮುರುಘಾಮಠದ ಆವರಣದಲ್ಲಿ ನಿರ್ಮಿಸುತ್ತಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ನೀಡಿರುವ ಅನುದಾನ ದುರ್ಬಳಕೆಯಾಗಿದೆ ಎಂಬ ದೂರಿನ ಮೇರೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ವದ ಐವರ ತಂಡ ತನಿಖೆ ಆರಂಭಿಸಿದೆ. +323 ಅಡಿ ಎತ್ತರದ ಪುತ್ಥಳಿ ನಿರ್ಮಿಸುವ ಯೋಜನೆ ಇದಾಗಿದ್ದು, ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನ ದುರ್ಬಳಕೆಯಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಮಾಜಿ ಸಚಿವ ಎಚ್.ಏಕಾಂತಯ್ಯ ದೂರು ನೀಡಿದ್ದರು. ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತನಿಖಾ ತಂಡ ರಚಿಸಿ, 15 ದಿನದೊಳಗೆ ದಾಖಲೆ ಸಮೇತ ಸ್ಪಷ್ಟ ವರದಿ ಸಲ್ಲಿಸುವಂತೆ 2023ರ ಡಿ. 1ರಂದು ಸೂಚಿಸಿದ್ದರು. ಆದರೆ, ಅನ್ಯ ಕಾರಣಗಳಿಂದಾಗಿ ತನಿಖೆ ತಡವಾಗಿ ಆರಂಭವಾಗಿದೆ. +ತನಿಖಾ ತಂಡ ಮುರುಘಾಮಠ ಹಿಂಭಾಗದಲ್ಲಿರುವ ಪುತ್ಥಳಿ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿದ್ದು, ಗಂಟೆಗೂ ಅಧಿಕ ತಾಸು ಪರಿಶೀಲಿಸಿದೆ. ಮೊದಲ ಹಂತದಲ್ಲಿ ಫೈಬರ್ ಅಚ್ಚು ತಯಾರಿಸಿ, ಅದರೊಳಗೆ ಕಂಚಿನ ಲೋಹ ತುಂಬಲಾಗುತ್ತಿದ್ದು, ಇದು ಕೂಡ ಅರ್ಧಕ್ಕೆ ನಿಂತಿದೆ. ಹೀಗಾಗಿ ಪಾದಗಳನ್ನಷ್ಟೇ ನಿರ್ಮಿಸಲಾಗಿದೆ. ಉಳಿದಂತೆ ಅಲ್ಲಲ್ಲಿ ಫೈಬರ್ ಅವಶೇಷಗಳು ಮಾತ್ರ ಕಂಡುಬಂದಿವೆ. +ಲೆಕ್ಕ ಕೊಡಿ: ಇಂಜಿನಿಯರ್ ಜಗದೀಶ್ ನಿರ್ಮಾಣದ ತಾಂತ್ರಿಕ ಮಾಹಿತಿ ನೀಡಲು ಮುಂದಾದರು. ಇದಕ್ಕೆ ತುಸು ಕೆರಳಿದ ಎಡಿಸಿ, ಅನುದಾನ ಬಳಕೆ ಸಂಬಂಧ ವಾಸ್ತವಾಂಶ ಅರಿಯಲು ನಾವು ಬಂದಿದ್ದೇವೆ. ಸರ್ಕಾರದಿಂದ ಬಿಡುಗಡೆಯಾದ ಹಣವೆಷ್ಟು, ಅದರಲ್ಲಿ ಎಷ್ಟು ಖರ್ಚಾಗಿದೆ ಎಂಬ ಮಾಹಿತಿ ಮಾತ್ರ ಕೊಡಿ ಎಂದು ತಾಕೀತು ಮಾಡಿದರು. +ಪುತ್ಥಳಿಯ ಪಿಒಪಿ ಕಾಮಗಾರಿಗೆ 5 ಕೋಟಿ ರೂ. ಖರ್ಚಾಗಿದೆ ಎಂಬ ಇಂಜಿನಿಯರ್ ಮಾತಿಗೆ ಬಿ.ಟಿ.ಕುಮಾರಸ್ವಾಮಿ ಹೌಹಾರಿದರು. ನಿಮ್ಮ ಸಂಪೂರ್ಣ ಹೇಳಿಕೆ ದಾಖಲಿಸಿಕೊಳ್ಳುತ್ತೇವೆ. ಆನಂತರ ಸರ್ಕಾರಿ ಇಂಜಿನಿಯರ್‌ಗಳು ಅದರ ಅಂದಾಜು ಮಾಡಲಿದ್ದಾರೆ ಎಂದರು. +24 ಕೋಟಿ ಖರ್ಚಾಗಿದೆ: ಸರ್ಕಾರದಿಂದ ಒಟ್ಟು 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, 24 ಕೋಟಿ ರೂ. ಖರ್ಚಾಗಿದೆ. ಖಾಸಗಿ ಕಂಪನಿನೊಂದಕ್ಕೆ 6 ಕೋಟಿ ರೂ. ಮುಂಗಡ (ಅಡ್ವಾನ್ಸ್) ನೀಡಲಾಗಿದೆ. ಉಳಿದ 5 ಕೋಟಿ ರೂ. ಬ್ಯಾಂಕ್‌ನಲ್ಲಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಲೆಕ್ಕ ಪತ್ರಗಳು ಇವೆ. ಮಠದಲ್ಲಿ ಗೊಂದಲ ಸೃಷ್ಟಿಯಾದ ಪರಿಣಾಮ ಹಿಂದಿನ ಆಡಳಿತಾಧಿಕಾರಿ ಕಾಮಗಾರಿಗೆ ಬೆಂಬಲಿಸಲಿಲ್ಲ. ಹೀಗಾಗಿ ಕಳೆದೊಂದು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಜಗದೀಶ್ ಸರ್ಕಾರಿ ಇಂಜಿನಿಯರ್‌ಗಳು ಒಳಗೊಂಡ ತನಿಖಾ ತಂಡ ಕೇಳಿದ ಪ್ರಶ್ನೆಗಳಿಗೆ ಮಾಹಿತಿ ನೀಡಿದರು. +ಪುತ್ಥಳಿ ನಿರ್ಮಾಣದ ಪೀಠವನ್ನೂ ತಂಡ ಪರಿಶೀಲಿಸಿತು. ಕೆಲಸ ಈಗಷ್ಟೇ ಆರಂಭವಾಗಿದೆ. 20 ಅಡಿ ಆಳದಿಂದ ಕಂಬಗಳನ್ನು ಹಾಕಿಕೊಂಡು ಬರಲಾಗಿದ್ದು, ಕಬ್ಬಿಣ ತುಕ್ಕು ಹಿಡಿಯಲಾರಂಭಿಸಿದೆ. +ತನಿಖಾ ತಂಡದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ತಹಸೀಲ್ದಾರ್ ನಾಗವೇಣಿ, ಮುರುಘಾಮಠದ ಆಡಳಿತ ಮಂಡಳಿಯ ಕೆ.ಸಿ.ನಾಗರಾಜ್, ಎಚ್.ಆನಂದಪ್ಪ, ವೀರಶೈವ-ಲಿಂಗಾಯತ ಸಮಾಜದ ಮುಖಂಡ ಎಸ್‌ಎಂಎಲ್ ತಿಪ್ಪೇಸ್ವಾಮಿ ಇದ್ದರು. +ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಸರ್ಕಾರಿ ಅನುದಾನ ಖರ್ಚು ಮಾಡಿರುವ ಹಾಲಿ ವೆಚ್ಚದ ಕುರಿತು ಪಿಡಬ್ಲ್ಯುಡಿ ಇಂಜಿನಿಯರ್‌ಗಳು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ. ನಂತರ ಲೆಕ್ಕ ಪತ್ರ ಪರಿಶೀಲಿಸಿ, ಅಂತಿಮವಾಗಿ ಸಿದ್ಧಗೊಂಡ ವರದಿ ಡಿಸಿ ಅವರಿಗೆ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:fifteen − ten = +Remember me diff --git a/Vijayavani_State/www.vijayavani.net_%e0%b2%ae%e0%b2%82%e0%b2%97%e0%b2%97%e0%b2%b3-%e0%b2%89%e0%b2%aa%e0%b2%9f%e0%b2%b3-%e0%b2%b0%e0%b3%8b%e0%b2%97%e0%b2%bf%e0%b2%97%e0%b2%b3%e0%b3%81-%e0%b2%a4%e0%b2%b3%e0%b2%ae%e0%b2%b3.txt b/Vijayavani_State/www.vijayavani.net_%e0%b2%ae%e0%b2%82%e0%b2%97%e0%b2%97%e0%b2%b3-%e0%b2%89%e0%b2%aa%e0%b2%9f%e0%b2%b3-%e0%b2%b0%e0%b3%8b%e0%b2%97%e0%b2%bf%e0%b2%97%e0%b2%b3%e0%b3%81-%e0%b2%a4%e0%b2%b3%e0%b2%ae%e0%b2%b3.txt new file mode 100644 index 0000000000000000000000000000000000000000..b0d33b485fb9793bc231a2396a249f84b05dbd1a --- /dev/null +++ b/Vijayavani_State/www.vijayavani.net_%e0%b2%ae%e0%b2%82%e0%b2%97%e0%b2%97%e0%b2%b3-%e0%b2%89%e0%b2%aa%e0%b2%9f%e0%b2%b3-%e0%b2%b0%e0%b3%8b%e0%b2%97%e0%b2%bf%e0%b2%97%e0%b2%b3%e0%b3%81-%e0%b2%a4%e0%b2%b3%e0%b2%ae%e0%b2%b3.txt @@ -0,0 +1,11 @@ +ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಔಷಧಗಳು ಸಮರ್ಪಕವಾಗಿ ನೀಡುತ್ತಿಲ್ಲ, ಚಿಕಿತ್ಸೆ ಸರಿ ಇಲ್ಲವೆಂಬ ದೂರುಗಳು ಕೇಳಿಬರುವುದು ಸಾಮಾನ್ಯ. ಆದರೆ, ನಗರದ ಜಿಲ್ಲಾಸ್ಪತ್ರೆಯೊಳಗೆ ಕೆಲ ದಿನಗಳಿಂದ ಮಂಗಗಳ ಉಪಟಳ ಹೆಚ್ಚಾಗಿದ್ದು, ರೋಗಿಗಳು ತಳಮಳಗೊಂಡಿದ್ದಾರೆ. +ಐತಿಹಾಸಿಕ ಕಲ್ಲಿನ ಕೋಟೆ, ನಲ್ಲಿಕಾಯಿ ಸಿದ್ದಪ್ಪನ ಬೆಟ್ಟ, ಚಂದ್ರವಳ್ಳಿ, ಆಡುಮಲ್ಲೇಶ್ವರ ಕಿರು ಮೃಗಾಲಯ ಆವರಣ ಸಾಮಾನ್ಯವಾಗಿ ಕೋತಿಗಳಿಗೆ ಆಶ್ರಯ ತಾಣಗಳಾಗಿವೆ. ಆಹಾರ, ನೀರು ಸಿಗದ ಸಂದರ್ಭ ಎದುರಾದಾಗ ನಗರ ಪ್ರವೇಶಿಸುತ್ತಿವೆ. ಈ ವೇಳೆ ಮನೆಗಳಿಗೆ, ದೇಗುಲಗಳಿಗೆ, ಶಾಲಾ-ಕಾಲೇಜುಗಳ ಬಳಿಯ ಕ್ಯಾಂಟೀನ್‌ಗಳಿಗೆ ನುಗ್ಗುತ್ತಿದ್ದವು. ಆದರೆ, ಕೆಲ ದಿನಗಳಿಂದ ಜಿಲ್ಲಾಸ್ಪತ್ರೆಗೆ ದಾಂಗುಡಿ ಇಡುತ್ತಿವೆ. +ಕಿಟಕಿಯೊಳಗಿನಿಂದ ತಟ್ಟನೆ ಜಿಗಿದು ವಾರ್ಡ್‌ನೊಳಗೆ ನುಗ್ಗುವ ಕೋತಿಗಳ ಕಣ್ಣು ನೇರವಾಗಿ ಆಹಾರ ಪೊಟ್ಟಣಗಳ ಮೇಲೆ ಬೀಳುತ್ತಿದ್ದು, ತೆಗೆದುಕೊಳ್ಳುವ ಭರದಲ್ಲಿ ಹಾಸಿಗೆಯಿಂದ ಹಾಸಿಗೆಗೆ ಹಾರುವಾಗ ರೋಗಿಗಳು ಕೆಲಕ್ಷಣ ಗಾಬರಿಗೂ ಒಳಗಾಗುತ್ತಿದ್ದಾರೆ. ಒಂದು ವೇಳೆ ಕಡಿದರೆ, ಹೇಗಪ್ಪಾ.. ಎಂಬ ಆತಂಕವೂ ಕೆಲವರನ್ನು ಕಾಡುತ್ತಿದೆ. +ಕೋತಿಗಳ ಹಿಂಡು ಜಿಲ್ಲಾಸ್ಪತ್ರೆಯೊಳಗೆ ಬೀಡುಬಿಟ್ಟಿವೆ. ಅಸ್ವಸ್ಥರಾದವರಿಗೆ, ಕೈಕಾಲು ಮುರಿದುಕೊಂಡು ಸುಸ್ತು ಇರುವ ರೋಗಿಗಳು ಡ್ರಿಪ್ ಹಾಕಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವಾಗ ನೀರಿನ ಬಾಟಲಿ ಎಂದು ಭಾವಿಸಿ ಅಲುಗಾಡಿಸುತ್ತಿದ್ದು, ಭಯಭೀತರಾಗುತ್ತಿದ್ದಾರೆ. ರೋಗಿಗಳಿಗೆ ಭದ್ರತೆ ಇಲ್ಲವೆಂದು ಪಾಲಕರು, ಸಂಬಂಧಿಗಳು ಅಸಮಾಧಾನ ಹೊರಹಾಕಿದ್ದಾರೆ. +ನಿರಂತರವಾಗಿ ಈ ರೀತಿಯ ಸಮಸ್ಯೆ ಇಲ್ಲ. ಕಳೆದೆರಡು ದಿನಗಳ ಹಿಂದೆ ವಾರ್ಡ್‌ವೊಂದರೊಳಗೆ ಮಂಗ ನುಗ್ಗಿ ಬ್ರೆಡ್ ತೆಗೆದುಕೊಂಡು ಹೋಗಿದೆ. ಒಳಗೆ ನುಗ್ಗದಂತೆ ತಡೆಯಲು ಕಿಟಕಿಗಳಿಗೆ ಮೆಶ್ ಹಾಕಿಸಲು ಕ್ರಮ ವಹಿಸಲಾಗುವುದು. ಹೆಚ್ಚಿನ ತೊಂದರೆಯಾದಲ್ಲಿ ಕಾಡಿಗೆ ಕಳುಹಿಸಲು ಅರಣ್ಯ ಇಲಾಖೆ-ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಪ್ರತಿಕ್ರಿಯಿಸಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:seventeen − nine = +Remember me diff --git a/Vijayavani_State/www.vijayavani.net_%e0%b2%ae%e0%b3%8b%e0%b2%a6%e0%b2%bf-%e0%b2%92%e0%b2%b3-%e0%b2%ae%e0%b3%80%e0%b2%b8%e0%b2%b2%e0%b3%81-%e0%b2%aa%e0%b2%b0.txt b/Vijayavani_State/www.vijayavani.net_%e0%b2%ae%e0%b3%8b%e0%b2%a6%e0%b2%bf-%e0%b2%92%e0%b2%b3-%e0%b2%ae%e0%b3%80%e0%b2%b8%e0%b2%b2%e0%b3%81-%e0%b2%aa%e0%b2%b0.txt new file mode 100644 index 0000000000000000000000000000000000000000..0f48491db72f9b6b6d9cf036525c7350028c0f52 --- /dev/null +++ b/Vijayavani_State/www.vijayavani.net_%e0%b2%ae%e0%b3%8b%e0%b2%a6%e0%b2%bf-%e0%b2%92%e0%b2%b3-%e0%b2%ae%e0%b3%80%e0%b2%b8%e0%b2%b2%e0%b3%81-%e0%b2%aa%e0%b2%b0.txt @@ -0,0 +1,10 @@ +ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಒಳ ಮೀಸಲು ಸೌಲಭ್ಯ ಪರವಿದ್ದು, ಖಂಡಿತ ಜಾರಿಯಾಗಲಿದೆ. ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್‌ನ 7 ಸದಸ್ಯ ನ್ಯಾಯಮೂರ್ತಿಗಳ ಪೀಠ 2024ರ ಜ. 17ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು. +ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಸಾಮಾಜಿಕ ನ್ಯಾಯದ ಪರ ಬಿಜೆಪಿ, ಸಂಘ ಪರಿವಾರವಿದೆಯೇ ಹೊರತು ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ಹಿಂದೆ ಚಿತ್ರದುರ್ಗಕ್ಕೆ ಭೇಟಿ ನೀಡಿ ಒಳ ಮೀಸಲು ವಿಚಾರವಾಗಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದ್ದರು. ಮಾಹಿತಿ ಸಂಗ್ರಹಿಸಿ, ಪ್ರಧಾನಿ ಅವರಿಗೂ ಸಲ್ಲಿಸಿದ್ದಾರೆ. 32 ವರ್ಷದ ಹೋರಾಟಕ್ಕೆ ಖಂಡಿತ ನ್ಯಾಯ ಸಿಗಲಿದೆ ಎಂದು ಭರವಸೆ ನೀಡಿದರು. +ರಾಜ್ಯದಲ್ಲಿ ಗೂಂಡಾಗಿರಿ ಹೆಚ್ಚಳವಾಗಿದೆ. ಪುಡಾರಿಗಳಿಗೆ ಕಾಂಗ್ರೆಸ್ ಸರ್ಕಾರದ ಬೆಂಬಲವಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪ ಮಾಡಿದರು. +ದೀನ ದಲಿತರು, ಸ್ತ್ರೀಯರು, ರೈತರಿಗೆ ರಕ್ಷಣೆ ಇಲ್ಲ. ದಲಿತರನ್ನು ಕಾಂಗ್ರೆಸ್ ಕೀಳಾಗಿ ಕಾಣುತ್ತಿದೆ. ಹೀಗಾಗಿ ದೌರ್ಜನ್ಯ ಮುಂದುವರಿದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಮತ್ತು ಆತನ ಸಹಚರರು ನಡೆಸಿದ ಹಲ್ಲೆ, ಮಹಿಳೆಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹೊಡೆದಿರುವು, ಯಲವಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಶೌಚಗುಂಡಿಗೆ ಇಳಿಸಿದ್ದು, ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡುವ ವಿಡಿಯೋ ಚಿತ್ರಿಸುವ ಅಮಾನವೀಯ ಪ್ರಕರಣಗಳೇ ಇದಕ್ಕೆ ನಿದರ್ಶನ ಎಂದು ಕಿಡಿಕಾರಿದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:fifteen − eleven = +Remember me diff --git a/Vijayavani_State/www.vijayavani.net_%e0%b2%b0%e0%b2%9c%e0%b2%a4-%e0%b2%ae%e0%b2%b9%e0%b3%8a%e0%b3%95%e0%b2%a4%e0%b3%8d%e0%b2%b8%e0%b2%b5-%e0%b2%a8%e0%b2%be%e0%b2%b3%e0%b3%86.txt b/Vijayavani_State/www.vijayavani.net_%e0%b2%b0%e0%b2%9c%e0%b2%a4-%e0%b2%ae%e0%b2%b9%e0%b3%8a%e0%b3%95%e0%b2%a4%e0%b3%8d%e0%b2%b8%e0%b2%b5-%e0%b2%a8%e0%b2%be%e0%b2%b3%e0%b3%86.txt new file mode 100644 index 0000000000000000000000000000000000000000..8199c48b95cc58431b6b6d6390d43ddd01afada2 --- /dev/null +++ b/Vijayavani_State/www.vijayavani.net_%e0%b2%b0%e0%b2%9c%e0%b2%a4-%e0%b2%ae%e0%b2%b9%e0%b3%8a%e0%b3%95%e0%b2%a4%e0%b3%8d%e0%b2%b8%e0%b2%b5-%e0%b2%a8%e0%b2%be%e0%b2%b3%e0%b3%86.txt @@ -0,0 +1,9 @@ +ಧಾರವಾಡ:ತಾಲೂಕಿನ ತಡಕೋಡ ಗ್ರಾಮದಲ್ಲಿ ನೂತನವಾಗಿ ನಿರ್ವಿುಸುವ ರಾಮಕೃಷ್ಣ ಪರಮಹಂಸ ಮಂದಿರದ ಶಿಲಾನ್ಯಾಸ, ವಿವೇಕಾನಂದ ಶಕ್ತಿ ಕೇಂದ್ರದ ರಜತ ಮಹೋತ್ಸವ ಹಾಗೂ ವಿವೇಕಾನಂದ ವಿದ್ಯಾಮಂದಿರ ಶಾಲಾ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಫೆ. 18ರಂದು ಗ್ರಾಮದ ಹನುಮಂತ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಮಹೇಶ್ವರಾನಂದ ಮಹಾರಾಜ್ ಹೇಳಿದರು. +ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ರಾಮಕೃಷ್ಣ ಮಠ-ಮಿಶನ್ ಉಪಾಧ್ಯಕ್ಷ ಸ್ವಾಮಿ ಗೌತಮಾನಂದ ಮಹಾರಾಜರ ಸಾನ್ನಿಧ್ಯದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಶಾಲಾ ಕಟ್ಟಡ ಉದ್ಘಾಟಿಸುವರು. ಮಾಜಿ ಶಾಸಕ ಅಯ್ಯಪ್ಪ ದೇಸಾಯಿ, ರಘುವೀರಾನಂದ ಮಹಾರಾಜ್, ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ವಿಜಯಾನಂದ ಮಹಾರಾಜ್, ಪ್ರಕಾಶಾನಂದ ಮಹಾರಾಜ್, ಸುಮೇಧಾನಂದ ಮಹಾರಾಜ್, ಜ್ಯೋತಿರ್ಮಯಾನಂದ ಮಹಾರಾಜ್, ಜಗನ್ನಾಥಾನಂದ ಮಹಾರಾಜ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. +ನಂತರ 9.40ಕ್ಕೆ ಶ್ರೀ ರಾಮಕೃಷ್ಣ ಪರಮಹಂಸರ ದಿವ್ಯ ಮಂದಿರದ ಶಿಲಾನ್ಯಾಸ, 10.30ಕ್ಕೆ ವಿವೇಕಾನಂದ ಶಕ್ತಿ ಕೇಂದ್ರದ ರಜತ ಮಹೋತ್ಸವ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ ಮತ್ತು ಕುಂಕುಮಾರ್ಚನೆ, ಸಂಜೆ 6.30ಕ್ಕೆ ಬೆಳಗಾವಿಯ ಶಾಂತಲಾ ನಾಟ್ಯಾಲಯದ ಸದಸ್ಯರಿಂದ, ರೇಖಾ ಹೆಗಡೆ ನಿರ್ದೇಶನದ ಶ್ರೀ ರಾಮಕೃಷ್ಣ ಚರಿತಂ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಮೋಹನ ರಾಮದುರ್ಗ, ವಿಜಯಕುಮಾರ ಕರಿಕಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:2 × three = +Remember me diff --git a/Vijayavani_State/www.vijayavani.net_%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae-%e0%b2%b8%e0%b2%b0%e0%b3%8d%e0%b2%b5%e0%b2%9c%e0%b2%a8%e0%b2%b0-%e0%b2%a6%e0%b3%88%e0%b2%b5.txt b/Vijayavani_State/www.vijayavani.net_%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae-%e0%b2%b8%e0%b2%b0%e0%b3%8d%e0%b2%b5%e0%b2%9c%e0%b2%a8%e0%b2%b0-%e0%b2%a6%e0%b3%88%e0%b2%b5.txt new file mode 100644 index 0000000000000000000000000000000000000000..7e5634fa043898ffdba1d279407a0ee880c01ced --- /dev/null +++ b/Vijayavani_State/www.vijayavani.net_%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae-%e0%b2%b8%e0%b2%b0%e0%b3%8d%e0%b2%b5%e0%b2%9c%e0%b2%a8%e0%b2%b0-%e0%b2%a6%e0%b3%88%e0%b2%b5.txt @@ -0,0 +1,12 @@ +ಚಿತ್ರದುರ್ಗ: ಹಿಂದಿನ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಪ್ರಸ್ತಾಪಿಸಿದ್ರು. ಈ ಬಾರಿಯ ಲೋಕಸಭೆ ಚುನಾವಣೆಗೆ ಶ್ರೀರಾಮನ ಫೋಟೊ ತೋರಿಸುತ್ತಿದ್ದಾರೆ. ಇದೆಲ್ಲ ಸ್ಟಂಟ್ ರೀ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. +ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯರು ಧಾರ್ಮಿಕ ವಿಚಾರ ನಂಬುತ್ತಾರೆ. ಹೀಗಾಗಿ ಚುನಾವಣೆ ಬಂದಾಗ ಅವರ ಮನಸ್ಸು ಸೆಳೆಯೋಕೆ ಮಾಡಿರುವ ಗಿಮಿಕ್. ಇದು ಲೋಕಸಭೆಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಾರಿ ಯಾರೂ ಮೂರ್ಖರಾಗುವುದಿಲ್ಲ ಎಂದರು. +ಶ್ರೀರಾಮಮಂದಿರ ನಿರ್ಮಾಣಕ್ಕೆ ನಾವೂ ದುಡ್ಡು, ಇಟ್ಟಿಗೆ ಕೊಟ್ಟಿದ್ದೇವೆ. ರಾಮ ಎಲ್ಲರಿಗೂ ದೇವರು, ಇದರಲ್ಲಿ ಭೇದ ಮಾಡಿವಂಥದ್ದು ಇಲ್ಲ. ಕಳೆದ ಬಾರಿ ಪುಲ್ವಾಮಾ ದಾಳಿ ಅಂತಾ ಫೇಕ್ ವಿಮಾನ ಹಾರಾಟದ ದೃಶ್ಯ ತೋರಿಸಿದ್ದರು. ಈ ಕುರಿತು ಪೈಲಟ್ ಮಾಹಿತಿ ನೀಡಿದ್ದರು. ಫೇಕ್ ಎಂದು ವಿರೋಧಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಈಗ ಬಿಜೆಪಿ ಜತೆಗಿದ್ದಾರೆ. ಅವರ ಜಾತ್ಯತೀತ ಮೌಲ್ಯಗಳು ಎಲ್ಲಿ ಹೋಗಿವೆ ಎಂದು ಪ್ರಶ್ನಿಸಿದರು. +ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎಲ್ಲಿವರೆಗೂ ನೋಡ್ಕೊಂಡು ಕೂತ್ಕೋತಾರೆ. ಈ ಹಿಂದೆ ಬಿಜೆಪಿ ಶೇ.40 ಕಮಿಷನ್ ಪಡೆಯುವ ಸರ್ಕಾರವೆಂದು ಹೇಳಿದ್ದರು. ಈಗ ಸ್ವಪಕ್ಷದ ನಾಯಕರ ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸಿದ್ದಾರೆ. ಅವರ ಅವಧಿಯಲ್ಲಿನ ಬೆಲೆ ಏರಿಕೆ, ಬಡವರ ವಿರೋಧಿ ನೀತಿಗಳಿಂದಾಗಿ ಜನ ಕಾಂಗ್ರೆಸ್ ಕೈ ಹಿಡಿದಿದ್ದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. +ಶೌಚಗೃಹ ಸ್ವಚ್ಛತೆಗೆ ಮಕ್ಕಳ ಬಳಕೆ ತಪ್ಪು. ಕೆಲವೆಡೆ ಇಂತಹ ಪ್ರಕರಣಗಳು ನಡೆದಿದ್ದು, ಇದನ್ನು ಖಂಡಿಸುತ್ತೇನೆ. ಈ ಸಂಬಂಧ ಇಲಾಖೆ ಕ್ರಮ ಕೈಗೊಂಡಿದೆ. ನಾನೂ ಶಾಲೆಗೆ ಹೋಗುವಾಗ ಕಸ ಗುಡಿಸಿ, ನೆಲ ಸಾರಿಸಿದ್ದೆ ಎಂದು ಗ್ಯಾರಂಟಿಗೆ ಹಣವಿಲ್ಲದ್ದಕ್ಕೆ ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ಸ್ವಚ್ಛತೆಗೆ ಮಕ್ಕಳ ಬಳಕೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಈ ರೀತಿ ಪ್ರತಿಕ್ರಿಯಿಸಿದರು. +ಮೇವು ದಾಸ್ತಾನಿಗೆ ಕ್ರಮ ವಹಿಸಿದ್ದು, ಅವಶ್ಯ ಇರುವೆಡೆ ಗೋಶಾಲೆ ಆರಂಭಿಸುತ್ತೇವೆ. ಕುಡಿಯುವ ನೀರಿಗೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಬರ ನಿರ್ವಹಣೆಗೆ ಸರ್ಕಾರ ಬದ್ಧವಿದೆ ಎಂದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:6 + one = +Remember me diff --git a/Vijayavani_State/www.vijayavani.net_%e0%b2%b8%e0%b3%88%e0%b2%95%e0%b2%b2%e0%b3%8d%e0%b2%a8%e0%b2%b2%e0%b3%8d%e0%b2%b2%e0%b3%87-%e0%b2%9a%e0%b2%be%e0%b2%b0%e0%b3%8d%e0%b2%a7%e0%b2%be%e0%b2%ae%e0%b3%8d-%e0%b2%b8%e0%b3%81.txt b/Vijayavani_State/www.vijayavani.net_%e0%b2%b8%e0%b3%88%e0%b2%95%e0%b2%b2%e0%b3%8d%e0%b2%a8%e0%b2%b2%e0%b3%8d%e0%b2%b2%e0%b3%87-%e0%b2%9a%e0%b2%be%e0%b2%b0%e0%b3%8d%e0%b2%a7%e0%b2%be%e0%b2%ae%e0%b3%8d-%e0%b2%b8%e0%b3%81.txt new file mode 100644 index 0000000000000000000000000000000000000000..96cacb95ba91021586e83fdc4af772702df474cf --- /dev/null +++ b/Vijayavani_State/www.vijayavani.net_%e0%b2%b8%e0%b3%88%e0%b2%95%e0%b2%b2%e0%b3%8d%e0%b2%a8%e0%b2%b2%e0%b3%8d%e0%b2%b2%e0%b3%87-%e0%b2%9a%e0%b2%be%e0%b2%b0%e0%b3%8d%e0%b2%a7%e0%b2%be%e0%b2%ae%e0%b3%8d-%e0%b2%b8%e0%b3%81.txt @@ -0,0 +1,13 @@ +ಕೃಷ್ಣ ಕುಲಕರ್ಣಿ ಕಲಬುರಗಿಜೀವನದಲ್ಲೇ ಅತ್ಯಂತ ಕಠಿಣ ಯಾತ್ರಾವೆಂದರೆ ಅದು ಚಾರ್‌ಧಾಮ್. ಎಲ್ಲ ಸೌಕರ್ಯಗಳಿದ್ದರೂ ಈ ನಾಲ್ಕು ಕ್ಷೇತ್ರಗಳ ದರ್ಶನ ಪಡೆಯುವುದು ಕಷ್ಟ. ಅಂಥದರಲ್ಲಿ 22 ವಯಸ್ಸಿನ ಇಲ್ಲಿಯ ಯುವಕನೊಬ್ಬ ಸೈಕಲ್‌ನಲ್ಲಿ ಚಾರ್‌ಧಾಮ್ ದರ್ಶನ ಪಡೆಯುವ ಸಾಹಸ ಮಾಡಿ ಗಮನ ಸೆಳೆದಿದ್ದಾರೆ. +ಕಲಬುರಗಿಯ ರೇವಣಸಿದ್ಧೇಶ್ವರ ಕಾಲನಿಯ ಪ್ರಶಾಂತ ರಾಮಶೆಟ್ಟಿ ಎಂಬ ಯುವಕ `ಯಾದಗಾರ್ ಯಾತ್ರೆ’ ಎಂಬ ಪರಿಕಲ್ಪನೆಯೊಂದಿಗೆ ಕಳೆದ ಜೂನ್ 19ರಂದು ಶ್ರೀ ಶರಣಬಸವೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸೈಕಲ್‌ನಲ್ಲಿ ಚಾರ್‌ಧಾಮ್ ಯಾತ್ರೆ ಆರಂಭಿಸಿದ್ದರು. 2500ಕ್ಕೂ ಅಧಿಕ ಕಿಮೀ ಸೈಕಲ್‌ನಲ್ಲಿ ಸಾಗಿದ್ದಾರೆ. ಭಕ್ತಿ ಹಾಗೂ ಏನಾದರೂ ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಯಾತ್ರೆ ಯಶಸ್ವಿಗೊಳಿಸಿದ್ದಾರೆ. +ಮಹಾರಾಷ್ಟç, ಮಧ್ಯಪ್ರದೇಶ, ಉತ್ತರಾಖಂಡ ರಾಜ್ಯಗಳನ್ನು ಸಂದರ್ಶಿಸಿ ಕೇದಾರನಾಥ, ಯಮುನೋತ್ರಿ, ಗಂಗೋತ್ರಿ ಹಾಗೂ ಬದ್ರಿನಾಥನ ದರ್ಶನ ಪಡೆದಿದ್ದಾರೆ. ಅಲ್ಲದೆ ದಾರಿ ಮಧ್ಯದ ಜ್ಯೋತಿರ್ಲಿಂಗಳಾದ ಘೃಷ್ಣೇಶ್ವರ, ಓಂಕಾರೇಶ್ವರ, ಉಜ್ಜಯಿನಿ ಮಹಾಕಾಳೇಶ್ವರರ ಆಶೀರ್ವಾದ ಪಡೆದಿದ್ದಾರೆ. ಜು.31ರಂದು ನಸುಕಿನ ಜಾವವೇ ಕೇದಾರನಾಥನ ದರ್ಶನ ಪಡೆದರೆ, ಬಳಿಕ ಆ.4ರಂದು ಬದ್ರಿನಾಥನ ದರ್ಶನ ಪಡೆದು ಯಾತ್ರೆ ಪೂರ್ಣಗೊಳಿಸಿದ್ದಾರೆ. +ಕೇದಾರನಾಥದಲ್ಲಿ ಶ್ರೀ ಕೇದಾರನಾಥೇಶ್ವರನ ದರ್ಶನ ಪಡೆದು, ಬಳಿಕ ಬಿಜೆಪಿ ಯುವ ನಾಯಕ ಹಾಗೂ ಕ್ರೆಡಲ್ ಮಾಜಿ ಅಧ್ಯಕ್ಷ ಚಂದು ಪಾಟೀಲ್ ಅವರ ಅಭ್ಯುದಯಕ್ಕಾಗಿ ಪ್ರಶಾಂತ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಚಂದು ಪಾಟೀಲ್ ಅವರ ಪೋಟೊವಿರುವ ಬ್ಯಾನರ್ ಹಿಡಿದು, ಜನರ ಅಚ್ಚು-ಮೆಚ್ಚಿನ ನಾಯಕ ಚಂದು ಪಾಟೀಲ್ ಅವರು ಭವಿಷ್ಯದಲ್ಲಿ ಶಾಸಕರಾಗಲಿ, ಹೆಚ್ಚಿನ ಜನರ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. +45 ದಿನದಲ್ಲಿ ಮುಗಿದ ಟೂರ್:ಪ್ರಶಾಂತ ಅವರು ಯಾತ್ರೆಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ನಿತ್ಯ 60-70 ಕಿಮೀ ಸಂಚರಿಸಿ ಗುರಿ ಮುಟ್ಟಬೇಕು ಅಂದುಕೊAಡಿದ್ದರು. ಆದರೆ ಹೈವೇ ಹಾಗೂ ಅನುಕೂಲಕರ ವಾತಾವರಣದಿಂದ ನಿತ್ಯವೂ 100 ಕಿಮೀ ಸೈಕಲ್ ತುಳಿದಿದ್ದಾರೆ. ಆ.15ರಂದು ಕೇದಾರನಾಥ ತಲುಪಿ, ದೇಗುಲದ ಆವರಣದಲ್ಲಿ ರಾಷ್ಟç ಹಾಗೂ ಕನ್ನಡ ಧ್ವಜ ಹಾರಿಸಬೇಕು ಅಂದುಕೊAಡಿದ್ದರು. ಆದರೆ ಜು.31ರಂದು ಕೇದಾರ ತಲುಪಿ ದರ್ಶನ ಪಡೆದಿದ್ದಾರೆ. ಇದರಿಂದ 15 ದಿನಕ್ಕೂ ಮೊದಲೇ ಚಾರ್‌ಧಾಮ್ ತಲುಪಿದಂತಾಗಿದೆ. ಹೀಗಾಗಿ 2 ತಿಂಗಳ ಯಾತ್ರೆ ಕೇವಲ 45 ದಿನಗಳಲ್ಲಿಯೇ ಮುಗಿಸಿದ್ದಾರೆ. +22 ಕಿಮೀ ಸೈಕಲ್ ಹೊತ್ತು ಬೆಟ್ಟ ಹತ್ತಿದೆ:ಯಮುನೋತ್ರಿ ಹಾಗೂ ಗಂಗೋತ್ರಿ ಕ್ಷೇತ್ರಗಳಿಗೆ ಸೈಕಲ್ ಮೂಲಕವೇ ಸಾಗಿದ್ದೇನೆ. ಆದರೆ ಕೇದಾರನಾಥನ ದರ್ಶನ ಪಡೆಯಬೇಕಾದರೆ ಬೆಟ್ಟದ ಹಾದಿಯಲ್ಲಿ ನಡೆದುಕೊಂಡು ಸಾಗಬೇಕು. ಬೆಟ್ಟದ ಹಾದಿಯಲ್ಲಿ ಸೈಕಲ್ ಹೋಗಲ್ಲ, ಹೀಗಾಗಿ ಎಲ್ಲರೂ ಸೈಕಲ್ ಬಿಟ್ಟು ನಡೆದುಕೊಂಡು ಹೋಗಿ ಎಂದು ಹೇಳಿದ್ರು. ಆದರೆ ನನಗೆ ಸೈಕಲ್‌ನೊಂದಿಗೆ ದೇಗುಲ ದರ್ಶನ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಸುಮಾರು 16 ಕೆಜಿ ಭಾರದ ಸೈಕಲ್ ಹಾಗೂ 15 ಕೆಜಿ ಬ್ಯಾಗ್‌ನೊಂದಿಗೆ ಕೇದಾರ ಧಾಮದ ದಾರಿಯಲ್ಲಿ ನಡೆದುಕೊಂಡು ಹೋಗಿದ್ದೇನೆ. ಯಾತ್ರೆಯಲ್ಲಿ ಸೈಕಲ್ ನನ್ನನ್ನು ಹೊತ್ತು ಸಾಗಿದರೆ, ಕೇದಾರನಾಥನ ದರ್ಶನಕ್ಕೆ ಸೈಕಲ್ ಅನ್ನು ನಾನು ಹೊತ್ತು ನಡೆದದ್ದು ಒಂದು ರೀತಿಯಲ್ಲಿ ಕೃತಜ್ಞತಾ ಭಾವನೆ ಮೂಡಿತು ಎಂದು ಪ್ರಶಾಂತ ಯಾತ್ರೆ ನೆನಪು ಹಂಚಿಕೊAಡರು. +ಚಾರಧಾಮ್ ಯಾತ್ರಾ `ಯಾದಗಾರ್’ಆಗಿತ್ತು. ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸಿ ಹಿಂದು ಧರ್ಮದ ನಾಲ್ಕು ಧಾಮಗಳ ದರ್ಶನ ಪಡೆದಿದ್ದೇನೆ. ಯಮುನೋತ್ರಿ ಹೋಗುವಾಗ ಕಣ್ಮುಂದೆಯೇ ಗುಡ್ಡ ಕುಸಿಯಿತು. ಮಳೆಯಲ್ಲಿ ಗುಹೆ, ಗುಡ್ಡಗಳಲ್ಲಿಯೇ ಕಾಲ ಕಳೆದಿದ್ದೇನೆ. ರಸ್ತೆ ಪಕ್ಕದಲ್ಲೂ ಮಲಗಿದ್ದೇನೆ. ಕೇದಾರನಾಥ ಹಾಗೂ ಬದ್ರಿನಾಥನ ಆಶೀರ್ವಾದದಿಂದಲೇ ಯಾತ್ರೆ ಯಶಸ್ವಿಯಾಗಿದೆ. ಯಾತ್ರೆಗೆ ಒಟ್ಟು 30 ಸಾವಿರ ರೂ.ಖರ್ಚಾಗಿದೆ.| ಪ್ರಶಾಂತ ರಾಮಶೆಟ್ಟಿ,ಚಾರ್‌ಧಾಮ್ ಯಾತ್ರಿಗ, ಕಲಬುರಗಿ +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:1 × 5 = +Remember me diff --git a/Vijayavani_State/www.vijayavani.net_1-25-lakh-for-bandur-sheep.txt b/Vijayavani_State/www.vijayavani.net_1-25-lakh-for-bandur-sheep.txt new file mode 100644 index 0000000000000000000000000000000000000000..620163edeb509ecf52ec0ec61bbf22d041752832 --- /dev/null +++ b/Vijayavani_State/www.vijayavani.net_1-25-lakh-for-bandur-sheep.txt @@ -0,0 +1,13 @@ +ಗಿಡ್ಡನೆಯ, ಉದ್ದವಾದ ದೇಹ ಹೊಂದಿದ್ದ ದಷ್ಟಪುಷ್ಟವಾದ, ಆಕರ್ಷಕ ಬಂಡೂರು ಕುರಿಗಳನ್ನು ನೋಡಲು ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪ್ರದರ್ಶನಕ್ಕೆ ಇಟ್ಟಿದ್ದ ಬಂಡೂರು ಗಂಡು ತಳಿಯೊಂದರ ಬೆಲೆಯನ್ನು ಕೇಳಿ ಅವಾಕ್ಕಾದರು. ಅಂದಹಾಗೆ ಅದರ ಬೆಲೆ ಬರೋಬ್ಬರಿ 1.25 ಲಕ್ಷ! +ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಳಿಗೆಯಲ್ಲಿರುವ ಬಂಡೂರು ಕುರಿಗಳು ಮತ್ತು ದೇಸಿ ತಳಿ ಆಕಳುಗಳು ನೋಡುಗರ ಗಮನ ಸೆಳೆದವು. ದೇಸಿ ತಳಿಗಳನ್ನು ಸಾಕುವ ವಿಧಾನ ಮತ್ತು ಅದರಿಂದ ರೈತರಿಗೆ ಆಗುವ ಪ್ರಯೋಜನವನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. +ಮಳವಳ್ಳಿ ತಾಲೂಕು ದಡದಪುರ ಗ್ರಾಮದ ದೊಡ್ಡಯ್ಯ 35 ಬಂಡೂರು ಕುರಿಗಳನ್ನು ಸಾಕುತ್ತಿದ್ದಾರೆ. ಈ ತಳಿಯ ಮರಿಗಳ ಬೆಲೆಯೇ ಕನಿಷ್ಠ 10 ಸಾವಿರ ರೂ.ಗಳಿಂದ ಪ್ರಾರಂಭವಾಗುತ್ತದೆ. ತಾಯಿ ಕುರಿಗೆ ಬೆಲೆ ಹೆಚ್ಚು. ಬಂಡೂರು ಕುರಿಯನ್ನು ಮಾಂಸಕ್ಕಾಗಿ ಬಳಸುವುದಕ್ಕಿಂತ ಹೆಚ್ಚಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದರಿಂದ ಬಂಡೂರು ಕುರಿ ತಳಿ ಅಭಿವೃದ್ಧಿಗೆ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಹೆಚ್ಚು ಒತ್ತು ನೀಡುತ್ತಿವೆ. ಹೀಗಾಗಿ, ಮಾಂಸಕ್ಕಾಗಿ ಈ ತಳಿಯ ಕುರಿಗಳನ್ನು ಮಾರಾಟ ಮಾಡುವುದಕ್ಕಿಂತ ತಳಿ ಅಭಿವೃದ್ಧಿ ಮಾಡಲು ಬಯಸುವವರಿಗೆ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ. +ಆಕರ್ಷಣೆಯ ಕೇಂದ್ರ ಬಿಂದುವಾದ 1.25 ಲಕ್ಷ ರೂ. ಬೆಲೆಯ ಬಂಡೂರು ಗಂಡು ಕುರಿ 50 ಕೆ.ಜಿ. ತೂಗುತ್ತದೆ. ಕುರಿಗಳ ಮಾಂಸದ ಪೈಕಿ ಬಂಡೂರು ಕುರಿ ಮಾಂಸದ ರುಚಿ ಬೇರೆಯೇ. ಅದರ ರುಚಿ ಸವಿದವರಿಗೆ ಬಂಡೂರು ತಳಿ ಏನು ಎಂಬುದು ಗೊತ್ತು ಎನ್ನುತ್ತಾರೆ ಬಂಡೂರು ಕುರಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ದೊಡ್ಡಯ್ಯ. +ದೊಡ್ಡಯ್ಯ ಅವರು ಒಟ್ಟು 10 ಬಂಡೂರು ಕುರಿಗಳನ್ನು ಸ್ಟಾಲ್​ಗಳಲ್ಲಿ ಪ್ರದರ್ಶನಕ್ಕೆ ಇರಿಸಿದ್ದರು. ಅದನ್ನು ಸಾಕುವ ವಿಧಾನ ಮತ್ತು ಆಹಾರ ಪದ್ಧತಿ ಬಗ್ಗೆ ಸಾರ್ವಜನಿಕರಿಗೆ ಬಿಡಿಸಿ ಹೇಳುತ್ತಿದ್ದರು. ತಿ.ನರಸೀಪುರ ತಾಲೂಕಿನ ಢಣಾಯಕನಪುರದ ಕೆಂಪಣ್ಣ 20 ಬಂಡೂರು ತಳಿಯ ಕುರಿ ಸಾಕಿದ್ದು, ಲಾಭ ಕಂಡುಕೊಂಡಿದ್ದಾರೆ. +ನಾಗನಹಳ್ಳಿ ಸಾವಯವ ಕೃಷಿ ಮತ್ತು ಸಂಶೋಧನಾ ಕೇಂದ್ರದವರು ದೇಸಿ ತಳಿಯ ನಾಡ ಹಸುಗಳನ್ನು ಅದೇ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ನೋಡಲು ಗಿಡ್ಡದಾದ ಈ ಹಸುಗಳು ಹಾಲು ಕೊಡುವುದು ಕಡಿಮೆ. ಈ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಹೀಗಾಗಿ, ಈ ಆಕಳುಗಳ ಹಾಲಿಗೆ ಬೇಡಿಕೆ ಹೆಚ್ಚು. ಹಳ್ಳಿಕಾರ್, ಮಲ್ನಾಡ್ ಗಿಡ್ಡ, ಸ್ವರ್ಣ-ಕಪಿಲಾ ತಳಿಯ ದೇಸಿ ಆಕಳುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. +| ಎಂ. ರವಿ ಮೈಸೂರು +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:19 − 14 = +Remember me diff --git a/Vijayavani_State/www.vijayavani.net_1-25-lakh-for-this-logo-reward.txt b/Vijayavani_State/www.vijayavani.net_1-25-lakh-for-this-logo-reward.txt new file mode 100644 index 0000000000000000000000000000000000000000..d481488b82e9330e560b926e4d946869c2986360 --- /dev/null +++ b/Vijayavani_State/www.vijayavani.net_1-25-lakh-for-this-logo-reward.txt @@ -0,0 +1,7 @@ +ಬೆಂಗಳೂರು:ಕರ್ನಾಟಕ ಸಂಭ್ರಮ- 50 ಲಾಂಛನವನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಲಾಂಛನಗಳ ರಚನಾ ಸ್ಪರ್ಧೆಯನ್ನು ಸಾರ್ವಜನಿಕರಿಂದ ಆಹ್ವಾನಿಸಿತ್ತು.270ಕ್ಕಿಂತ ಹೆಚ್ಚು ಮಂದಿ ತಮ್ಮ ರಚನೆ ಕಳಿಸಿದ್ದರು. ಈ ಪೈಕಿ ರವಿರಾಜ್.ಜಿ.ಹುಲಗೂರು ಅವರ ರಚನೆಯನ್ನು ಸರ್ಕಾರ ಅಂತಿಮವಾಗಿ ಆಯ್ಕೆ ಮಾಡಿಕೊಂಡಿದೆ. ಮಂಗಳವಾರ ವಿಧಾನಸಭೆಯಲ್ಲಿ ಇದನ್ನು ಬಿಡುಗಡೆ ಮಾಡಿದ ಸಿಎಂ ಸಿದ್ದಾರೆ, ಲಾಂಛನದ ವಿನ್ಯಾಸ ಉತ್ತಮವಾಗಿವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಕನ್ನಡ ಸಂಸ್ಕೃತಿ ಇಲಾಖೆಯಿಂದ 25 ಸಾವಿರ ರೂ. ನಗದು ಬಹುಮಾನದ ಚಕ್ ವಿತರಿಸಿದರು.ಇದೇ ವೇಳೆ ಡಿ.ಕೆ ಶಿವಕುಮಾರ್ 1 ಲಕ್ಷ ಬಹುಮಾನ ಪ್ರಕಟಿಸಿದರು. ಈ ಲಾಂಛನ ಮಾಡಿದ ಹುಡುಗನಿಗೆ ಸಚಿವರು 25 ಸಾವಿರ ಬಹುಮಾನ ಮೊತ್ತ ಘೋಷಿಸಿದ್ದಾರೆ. ಆದರೆ 25 ಸಾವಿರದ ಕಾಲ ಹೋಯಿತು. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಾನು 1 ಲಕ್ಷವನ್ನು ಬಹುಮಾನವಾಗಿ ನೀಡುತ್ತೇನೆ. ಯುವಕರಿಗೆ ನಾವು ಪ್ರೋತ್ಸಾಹ ನೀಡಬೇಕು ಎಂದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:four + fifteen = +Remember me diff --git a/Vijayavani_State/www.vijayavani.net_1-5-crores-for-each-grama-panchayat.txt b/Vijayavani_State/www.vijayavani.net_1-5-crores-for-each-grama-panchayat.txt new file mode 100644 index 0000000000000000000000000000000000000000..2645c3a610dd56987ca96d861ca91e990d667829 --- /dev/null +++ b/Vijayavani_State/www.vijayavani.net_1-5-crores-for-each-grama-panchayat.txt @@ -0,0 +1,12 @@ +ರಾಮನಗರ:ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ 1.5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್​. ಅಶ್ವತ್ಥನಾರಾಯಣ ಪ್ರಕಟಿಸಿದರು. +ರಾಮನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಡಿಸಿಎಂ, 15ನೇ ಹಣಕಾಸು ಆಯೋಗದ ವರದಿಯಲ್ಲಿ ಗ್ರಾಪಂಗಳಿಗೆ ನೇರವಾಗಿ ಹೆಚ್ಚು ಅನುದಾನ ನೀಡುವ ಅಂಶವಿದೆ. ಅದರಂತೆ, ಗ್ರಾಮೀಣಾಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ಒದಗಿಸಲಾಗುವುದು. ಜತೆಗೆ, ಆಯಾ ಗ್ರಾಮಗಳ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿಯಿಂದ ಗ್ರಾಪಂಗಳಿಗೆ ವಹಿಸಲಾಗುವುದು ಎಂದರು. +ಡಿ.4ರಿಂದ ರಾಜ್ಯದಲ್ಲಿ ಭಾರಿ ಮಳೆ + +ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು! + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:twenty − eight = +Remember me diff --git a/Vijayavani_State/www.vijayavani.net_1-5-in-the-price-of-milk-given-to-farmers-reduction-kumaraswamy-rant-against-siddaramaiah.txt b/Vijayavani_State/www.vijayavani.net_1-5-in-the-price-of-milk-given-to-farmers-reduction-kumaraswamy-rant-against-siddaramaiah.txt new file mode 100644 index 0000000000000000000000000000000000000000..821d34290cd06dd4ead182c553a0b99731db8891 --- /dev/null +++ b/Vijayavani_State/www.vijayavani.net_1-5-in-the-price-of-milk-given-to-farmers-reduction-kumaraswamy-rant-against-siddaramaiah.txt @@ -0,0 +1,13 @@ +ಬೆಂಗಳೂರು:ಸರ್ಕಾರ ರೈತರಿಗೆ ನೀಡುವ ಹಾಲಿನ ದರದಲ್ಲಿ 1.50 ರೂಪಾಯಿ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಚಿವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ. +ಇದನ್ನೂ ಓದಿ:ಆರ್‌ಎಸ್‌ಎಸ್, ಬಿಜೆಪಿಯವರನ್ನು ಬಸ್ಕಿ ಹೊಡೆಯುವಂತೆ ಮಾಡಿ ಜಾತಿ ಗಣತಿ ಮಾಡಿಸುತ್ತೇವೆ: ಲಾಲು ಪ್ರಸಾದ್ ಯಾದವ್ +ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು, ಅಧಿಕಾರ ದರ್ಪದ ಅಮಲಿನಿಂದ ಕೊಬ್ಬಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ನದಾತನ ಮೇಲೆ ಬರೆಯ ಬರೆ ಎಳೆಯುತ್ತಿದೆ. ರೈತನ ಜೀವನಾಧಾರವಾಗಿರುವ ಹಾಲಿನ ಮೇಲೆ ಕಾಂಗ್ರೆಸ್ ಆಡಳಿತದ ಕಾಕದೃಷ್ಟಿ ಬಿದ್ದಿದೆ. ಪರಿಣಾಮ ಹಾಲಿನ ಖರೀದಿ ದರಕ್ಕೆ ಕತ್ತರಿ ಪ್ರಯೋಗವಾಗಿದೆ ಎಂದು ಹರಿ ಹಾಯ್ದಿದ್ದಾರೆ. +ಕೆಲ ಹಾಲು ಒಕ್ಕೂಟಗಳು ಏಕಪಕ್ಷೀಯವಾಗಿ ಹಾಲಿನ ಖರೀದಿ ದರದಲ್ಲಿ 1.50 ರೂ. ಕಡಿತ ಮಾಡಿವೆ. ಹೊಸ ಖರೀದಿ ದರ 30.50 ರಿಂದ 29ಕ್ಕೆ ರೂ. ಕುಸಿದಿದೆ. ಕಾಮಧೇನುವನ್ನೇ ನಂಬಿದ್ದ ರೈತನ ಕರುಳಿಗೆ ಕೊಳ್ಳಿ ಬಿದ್ದಿದೆ. ನಮ್ಮದು ರೈತಪರ ಸರ್ಕಾರ ಎನ್ನುವ ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೇಕು. ಅವರಿಗೆ ಅಷ್ಟು ಸಮಯ ಇದೆ ಎಂದು ನಾನಾದರೂ ಪರಿಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. +ಕೂಡಲೇ ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ವಹಿಸಿ ಹಾಲು ಖರೀದಿ ದರಕ್ಕೆ ತಡೆ ಒಡ್ಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. +ಪಂಜಾಬ್​: ದುಷ್ಕರ್ಮಿಗಳಿಂದ ಗುಂಡಿನ ದಾಳಿ, ಯುವತಿ ಸೇರಿ ಮೂವರು ಸ್ಥಳದಲ್ಲೇ ಸಾವು + +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,… +ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ… +Sign in to your account +Please enter an answer in digits:19 + sixteen = +Remember me diff --git a/Vijayavani_State/www.vijayavani.net_1-5-lakh-rs-valuables-bull-theft.txt b/Vijayavani_State/www.vijayavani.net_1-5-lakh-rs-valuables-bull-theft.txt new file mode 100644 index 0000000000000000000000000000000000000000..fc5671a6110f2c0648cfb851b33bcc007e71fa99 --- /dev/null +++ b/Vijayavani_State/www.vijayavani.net_1-5-lakh-rs-valuables-bull-theft.txt @@ -0,0 +1,11 @@ +ಯಾದಗಿರಿ:ರಾತ್ರೋರಾತ್ರಿ ಕಳ್ಳತನವಾಗಿದ್ದ ಜೋಡೆತ್ತು ಕಳ್ಳರಿಂದ ತಪ್ಪಿಸಿಕೊಂಡು ಅನ್ನದಾತನನ್ನೆ ಹುಡುಕಿಕೊಂಡು ರೈತನ ಮನೆ ಮುಂದೆ ಬಂದು ನಿಂತಿವೆ. ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ. +ಸಗರ ಗ್ರಾಮದ ರೈತ ತಿರುಪತಿ ಎನ್ನುವವರಿಗೆ ಸೇರಿದ್ದ ಜೋಡೆತ್ತುಗಳನ್ನು ಖದೀಮರು ತಡರಾತ್ರಿ ಕಳ್ಳತನ ಮಾಡಿದ್ದರು. ಬೆಳಗಿನ ಜಾವ 4 ಗಂಟೆಗೆ ಕೊಟ್ಟಿಗೆ ನೋಡಿದ ರೈತನಿಗೆ ತನ್ನ ಎತ್ತುಗಳು ಕಾಣದೆ ಇದ್ದಾಗ ಗೋಳಾಡಿದ್ದ. ಬೆನ್ನೆಲುಬಾದ ಎತ್ತುಗಳು ಇಲ್ಲದಕ್ಕೆ ಕಂಗಲಾಗಿ ಕಣ್ಣೀರಿಟ್ಟಿದ್ದ. ನನ್ನ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತುಗಳು ಕಳೆದಿವೆ ಎಂದು ರೋಧಿಸಿದ್ದ. +ಗ್ರಾಮಸ್ಥರು ಎತ್ತುಗಳು ಹುಡುಕೋಣ ಎಂದು ರೈತ ತಿರುಪತಿಗೆ ಧೈರ್ಯ ತುಂಬಿದ್ರು, ಕಣ್ಣೀರು ಹಾಕುತ್ತಾ ಎತ್ತುಗಳಿಗಾಗಿ ಕಾಯುತ್ತಾ ಕುಳಿತಿದ್ದ ತಿರುಪತಿ. ಆದರೆ ಅದೇನಾಯ್ತೋ ಗೊತ್ತಿಲ್ಲ ಎತ್ತುಗಳು ಕಳ್ಳರಿಂದ ತಪ್ಪಿಸಿಕೊಂಡು ಸಗರ ಗ್ರಾಮದಲ್ಲಿರುವ ತನ್ನ ಮಾಲೀಕನ ಮನೆಗೆ ಬಂದಿವೆ. ಎತ್ತು ಕಾಣದೆ ಬೇಸರದಿಂದ ಕುಳಿತಿದ್ದ ರೈತನಿಗೆ ಎತ್ತುಗಳು ಕಾಣುತ್ತಿದ್ದಂತೆ ಸಂತೋಷವಾಗಿದೆ. ರೈತ ತಿರುಪತಿ ಮರಳಿ ಬಂದ ಎತ್ತುಗಳ ಮೈ ಸವರಿ ಪ್ರೀತಿ ತೊರಿದ್ದಾರೆ. +ಹಿರಿಯ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:one × four = +Remember me diff --git a/Vijayavani_State/www.vijayavani.net_1-57-crores-of-unrecorded-valuable-gold-jewelery-seized.txt b/Vijayavani_State/www.vijayavani.net_1-57-crores-of-unrecorded-valuable-gold-jewelery-seized.txt new file mode 100644 index 0000000000000000000000000000000000000000..2f5ca0af570c958d8629c186a91a28cc5031571b --- /dev/null +++ b/Vijayavani_State/www.vijayavani.net_1-57-crores-of-unrecorded-valuable-gold-jewelery-seized.txt @@ -0,0 +1,14 @@ +ಚಾಮರಾಜನಗರ:ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಚೆಕ್‌ ಪೋಸ್ಟ್​ನಲ್ಲಿ ಇ-ದಾಖಲೆ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ 1,57,87,000 ರೂ. ಮೌಲ್ಯದ 2 ಕೆ.ಜಿ. 170 ಗ್ರಾಂ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ. +ಇದನ್ನೂ ಓದಿ:11 ವರ್ಷದ ಬಾಲಕಿ ಮೇಲೆ ತಾಯಿಯ ಬಾಯ್​ಫ್ರೆಂಡ್​ನಿಂದ ಅತ್ಯಾಚಾರ! ಅಮ್ಮನ ಚಿತ್ರಹಿಂಸೆಗೆ ಮನೆಬಿಟ್ಟಳು ಮಗಳು +ಸತ್ತೇಗಾಲ ಚೆಕ್‌ ಪೋಸ್ಟ್​​ನಲ್ಲಿ ಬೆಳಗ್ಗೆ 10.45 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಬರುತ್ತಿದ್ದ ಹುಂಡೈ ವೆನ್ಯೂ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದ ಕಾರ್ತಿಕ್ ಮತ್ತು ಚಿರಾಂತ್ ಎಂಬುವವರಿಂದ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿ ಎಂ. ರವಿಶಂಕರ್ ಅವರು ಜಪ್ತಿ ಮಾಡಿದ್ದಾರೆ. +ಚಿನ್ನಾಭರಣ ಸಾಗಣೆ ಮಾಡುತ್ತಿದ್ದ ಬಗ್ಗೆ ವಿಚಾರಣೆ ಮಾಡಿದ ವೇಳೆ ಸ್ಪಷ್ಟ, ಸಮಂಜಸ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಚಿನ್ನವನ್ನು ವಶಕ್ಕೆ ಪಡೆದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. +4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು + +ಕುಡಿದದ್ದು ಒಂದೇ ಒಂದು ಎಳನೀರು, ಕೊಟ್ಟಿದ್ದು ಮಾತ್ರ 50,000 ರೂ.! ಶಾಕಿಂಗ್ ವಿಡಿಯೋ ವೈರಲ್ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:10 − nine = +Remember me diff --git a/Vijayavani_State/www.vijayavani.net_1-67-crore-rupees-allegedly-taken-on-lure-of-excise-psi-jobs.txt b/Vijayavani_State/www.vijayavani.net_1-67-crore-rupees-allegedly-taken-on-lure-of-excise-psi-jobs.txt new file mode 100644 index 0000000000000000000000000000000000000000..def892769f717cba55a95fe15be61ea383b40840 --- /dev/null +++ b/Vijayavani_State/www.vijayavani.net_1-67-crore-rupees-allegedly-taken-on-lure-of-excise-psi-jobs.txt @@ -0,0 +1,15 @@ +ಬೆಂಗಳೂರು :ಅಬಕಾರಿ ಸಬ್‌ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿ ಹಲವು ಅಭ್ಯರ್ಥಿಗಳಿಂದ 1.67 ಕೋಟಿ ರೂ.ಗಳನ್ನು ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಿಧಾನಸೌಧ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. +ದಾವಣಗೆರೆ ಜಿಲ್ಲೆ ಹೊಸಬಾವಿ ಸರ್ಕಲ್‌ನ ಎಚ್.ಬಿ.ಜಯದೇವ ಎಂಬುವರು ದೂರು ನೀಡಿದ್ದಾರೆ. ಇದರನ್ವಯ ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದ ಕೆ.ಎಚ್.ಅರುಣ್ ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. +ಇದನ್ನೂ ಓದಿ:ಪ್ರಧಾನಿ ಮೋದಿ ನೂತನ ಸಚಿವ ಸಂಪುಟದಲ್ಲಿ 27 ಒಬಿಸಿ ಮಂತ್ರಿಗಳು +ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯನೆಂದು ನಂಬಿಸಿದ ಅರುಣ್‌ಕುಮಾರ್, ನನಗೆ ಆಯೋಗದಲ್ಲಿ ಎಲ್ಲ ಲಿಂಕ್ ಇದೆ. ಅಬಕಾರಿ ಸಬ್‌ಇನ್‌ಸ್ಪೆಕ್ಟರ್ ನೌಕರಿ ಕೊಡಿಸುತ್ತೆನೆ. ಅದಕ್ಕೆ ತುಂಬಾ ಹಣ ಕೊಡಬೇಕೆಂದು ಕೇಳಿದ್ದರು. ಅದಕ್ಕೆ ಒಪ್ಪಿದಾಗ ಇಬ್ಬರಿಂದ 70 ಲಕ್ಷ ರೂ. ಖರ್ಚು ಆಗುತ್ತೆ ಎಂದು ಹೇಳಿದ್ದರು. ನಾನು ಮತ್ತು ನನ್ನ ಸ್ನೇಹಿತ 15 ಲಕ್ಷ ರೂ.ಗಳನ್ನು ಅರುಣ್‌ಕುಮಾರ್ ಬ್ಯಾಂಕ್ ಖಾತೆಗೆ ಜಮಾ ಮಾಡಿದೆವು. ಇದಾದ ಮೇಲೆ 20 ಲಕ್ಷ ರೂ. ಆರ್‌ಟಿಜಿಎಸ್‌ನಲ್ಲಿ ವರ್ಗಾವಣೆ ಮಾಡಲಾಗಿತ್ತು. +ಇದೇ ರೀತಿ ಅಂದಾಜು 8 ರಿಂದ 10 ಮಂದಿ ಅಭ್ಯರ್ಥಿಗಳು, ಬೆಂಗಳೂರಿನ ಎಂಎಸ್ ಬಿಲ್ಡಿಂಗ್ ಪಾರ್ಕಿಂಗ್ ಬಳಿ ಭೇಟಿ ಮಾಡಿ, ಲಕ್ಷಾಂತರ ರೂ.ಗಳನ್ನು ನೀಡಿದ್ದಾರೆ. ಒಟ್ಟಾರೆ 1.67 ಕೋಟಿ ರೂ.ಗಳನ್ನು ಅರುಣ್‌ಕುಮಾರ್‌ಗೆ ತಲುಪಿಸಲಾಗಿದೆ. ಆದರೆ, ಇಲ್ಲಿಯವರೆಗೂ ನೌಕರಿ ಕೊಡಿಸಿಲ್ಲ. ಕೇಳಿದರೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯನೆಂದು ರಾಜ್ಯಪಾಲರು ಕೊಟ್ಟಿರುವ ಪತ್ರವನ್ನು ಮೊಬೈಲ್‌ನಲ್ಲಿ ತೋರಿಸಿ ಸಬೂಬು ಹೇಳಿ ಕಾಲ ಮುಂದೂಡುತ್ತಿದ್ದಾನೆ. ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ದೂರು ನೀಡಿರುವ ಜಯದೇವ ಮನವಿ ಮಾಡಿದ್ದಾರೆ ಎನ್ನಲಾಗಿದೆ. +ನಟ ಶಾಹಿದ್​ ಕಪೂರ್ 6ನೇ ವಿವಾಹ ವಾರ್ಷಿಕೋತ್ಸವ +ಸಿಎಂ ಮಮತಾ ಬ್ಯಾನರ್ಜಿಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್​ + + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:nine + 5 = +Remember me diff --git a/Vijayavani_State/www.vijayavani.net_1-82-lakh-children-still-not-go-to-school.txt b/Vijayavani_State/www.vijayavani.net_1-82-lakh-children-still-not-go-to-school.txt new file mode 100644 index 0000000000000000000000000000000000000000..6766b76069a905d113c876bb43d1e50c2a0c792c --- /dev/null +++ b/Vijayavani_State/www.vijayavani.net_1-82-lakh-children-still-not-go-to-school.txt @@ -0,0 +1,10 @@ +ಬೆಂಗಳೂರು:ರಾಜ್ಯದಲ್ಲಿ ಒಟ್ಟು 1,82,865 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಇದರಲ್ಲಿ ಗ್ರಾಮೀಣ ಭಾಗಗಳಲ್ಲಿನ 3ರಿಂದ 6 ವರ್ಷದೊಳಗಿನ 1.26 ಲಕ್ಷ ಮಕ್ಕಳೂ ಸೇರಿದ್ದಾರೆ ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್​ಗೆ ಸಮೀಕ್ಷಾ ವರದಿ ಸಲ್ಲಿಸಿದೆ. +ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ ದಾಖಲಿಸಿ ಕೊಂಡಿರುವ ಸ್ವಯಂಪ್ರೇರಿತ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಈ ಅರ್ಜಿಯಲ್ಲಿ ಕೋರ್ಟ್ ಸಹಾಯಕರಾಗಿರುವ (ಅಮಿಕಸ್ ಕ್ಯೂರಿ) ಹಿರಿಯ ವಕೀಲ ಕೆ.ಎನ್. ಫಣೀಂದ್ರ ವರದಿ ಸಲ್ಲಿಸಿ, ಈ ಮಾಹಿತಿ ನೀಡಿದ್ದಾರೆ. +1.82 ಲಕ್ಷ ಮಕ್ಕಳು ಹೊರಗೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ರಾಜ್ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ 18 ವರ್ಷದೊಳಗಿನ 34,55,656 ಮಕ್ಕಳನ್ನು ಗುರುತಿಸಲಾಗಿದೆ. ಅವರಲ್ಲಿ 6ರಿಂದ 18 ವರ್ಷದೊಳಗಿನ 32,14,257 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. 3 ರಿಂದ 6 ವರ್ಷದೊಳಗಿನ 1,26,245 ಮಕ್ಕಳು ಹಾಗೂ 6ರಿಂದ 18 ವಯೋಮಾನದ 33,344 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. 9,716 ಮಕ್ಕಳು ಶಾಲೆಗಳಿಗೆ ಪ್ರವೇಶವನ್ನೇ ಪಡೆದಿಲ್ಲ. ಇನ್ನು 72,094 ಮಕ್ಕಳು 3 ವರ್ಷಕ್ಕಿಂತ ಕಡಿಮೆ ವಯೋಮಾನದವರಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಮಾಹಿತಿ ಪ್ರಕಾರ, ನಗರ ಪ್ರದೇಶಗಳಲ್ಲಿ 12,28,052 ಮಕ್ಕಳನ್ನು ಗುರುತಿಸಲಾಗಿದ್ದು, ಅವರಲ್ಲಿ 6ರಿಂದ 18 ವರ್ಷದೊಳಗಿನ 9,25,820 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದೇ ವಯೋಮಾನದ 8,718 ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದು, 4,848 ಮಕ್ಕಳು ಶಾಲೆಗೆ ದಾಖಲಾತಿಯೇ ಆಗಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ. +ಸಮೀಕ್ಷೆ ಆರಂಭಿಸದ ಬಿಬಿಎಂಪಿ: ನಗರರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಬಿಬಿಎಂಪಿ ಮನೆ ಮನೆ ಸಮೀಕ್ಷೆಯನ್ನೇ ಆರಂಭಿಸಿಲ್ಲ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಸಮೀಕ್ಷೆ ಕಾರ್ಯ ಆರಂಭಿಸಲು ವಿಳಂಬವಾಗಿದೆ ಎಂಬ ಕಾರಣವನ್ನು ಅಧಿಕಾರಿಗಳು ನೀಡಿದ್ದಾರೆ. ಸರ್ವೆ ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ, ಉತ್ತರಿಸುವಂತೆ ಸೂಚಿಸಿದ ಪೀಠ, ಕೂಡಲೇ ಮನೆ ಮನೆ ಸರ್ವೆ ನಡೆಸುವಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನಿರ್ದೇಶಿಸಿತು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:1 × 3 = +Remember me diff --git a/Vijayavani_State/www.vijayavani.net_1-crore-for-journalists-distributors-and-agents-pil-to-the-high-court-for-corona-relief.txt b/Vijayavani_State/www.vijayavani.net_1-crore-for-journalists-distributors-and-agents-pil-to-the-high-court-for-corona-relief.txt new file mode 100644 index 0000000000000000000000000000000000000000..f0c3909d36db3fd2e144a0b6333f51b80ea24d1c --- /dev/null +++ b/Vijayavani_State/www.vijayavani.net_1-crore-for-journalists-distributors-and-agents-pil-to-the-high-court-for-corona-relief.txt @@ -0,0 +1,14 @@ +ಬೆಂಗಳೂರು: ಮಾಧ್ಯಮ ಪ್ರತಿನಿಧಿಗಳು, ಪತ್ರಿಕಾ ವಿತರಕರು ಹಾಗೂ ಏಜೆಂಟರು ಕರೊನಾ ಸೋಂಕಿನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಪಿಐಎಲ್ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. +ಕೋರಮಂಗಲದ ಜಾಕೊಬ್ ಜಾರ್ಜ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಸುನೀಲ್ಕುಮಾರ್ ವಾದ ಮಂಡಿಸಿ, ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೇ ಸುದ್ದಿವಾಹಿನಿ ಹಾಗೂ ಪತ್ರಿಕೆಗಳ ಪ್ರತಿನಿಧಿಗಳು ಸೋಂಕಿತ ಪ್ರದೇಶ, ಆಸ್ಪತ್ರೆ, ಸೋಂಕಿತರ ಕುಟುಂಬಗಳ ಸದಸ್ಯರ ಬಳಿ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. +ಇವರೂ ಕರೊನಾ ವಾರಿಯರ್ಸ್ ಆಗಿದ್ದು, ಯಾರಾದರೂ ಸೋಂಕಿನಿಂದ ಸಾವಿಗೀಡಾದರೆ ಮೃತರ ಕುಟುಂಬಕ್ಕೆ ಸರ್ಕಾರದಿಂದ 50 ಲಕ್ಷ ರೂ. ಹಾಗೂ ಆಯಾ ಮಾಧ್ಯಮ ಸಂಸ್ಥೆಗಳಿಂದ 50 ಲಕ್ಷ ರೂ. ಪರಿಹಾರ ಘೋಷಿಸಲು ನಿರ್ದೇಶಿಸಬೇಕು ಎಂದು ಕೋರಿದರು. +ಇದನ್ನೂ ಓದಿಮದ್ಯ ಮಾರಲು ಬಾರ್-ಕ್ಲಬ್‌ಗಳಿಗೂ ಗ್ರೀನ್ ಸಿಗ್ನಲ್; ಆದರೆ ಪಾರ್ಸೆಲ್ ಒಯ್ಯುವುದಕ್ಕೆ ಮಾತ್ರ ಅವಕಾಶ +ಲಾಕ್‌ಡೌನ್‌ನಿಂದಾಗಿ ಮಾಧ್ಯಮ ಸಂಸ್ಥೆಗಳೂ ಆರ್ಥಿಕ ನಷ್ಟ ಅನುಭವಿಸಿವೆ. ನಷ್ಟ ಸರಿದೂಗಿಸಲು ಸಂಸ್ಥೆಗಳು ತಮ್ಮ ನೌಕರರ ವೇತನ ಕಡಿತಗೊಳಿಸಿವೆ. ಅನೇಕ ಸಂಸ್ಥೆಗಳು ನೌಕರರನ್ನು ಕೆಲಸದಿಂದ ತೆಗೆದುಹಾಕಿವೆ. ಇದರಿಂದ ಮಾಧ್ಯಮ ಪ್ರತಿನಿಧಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ವೇತನ ಕಡಿತಗೊಳಿಸದಂತೆ, ಕೆಲಸದಿಂದ ತೆಗೆಯದಂತೆ ಮತ್ತು ಕರೊನಾ ಹಾವಳಿ ನಿಲ್ಲುವವರೆಗೂ ಪತ್ರಕರ್ತರು ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸುವಂತೆ ಆಯಾ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. +ಸಂಕೇಶ್ವರರ ಸ್ವಾಗತ:ಕರೊನಾ ಸಂಕಷ್ಟ ಸಂದರ್ಭದಲ್ಲಿ ಆರೋಗ್ಯ ಪಣಕ್ಕಿಟ್ಟು ದುಡಿಯುತ್ತಿರುವ ಮಾಧ್ಯಮ ಕ್ಷೇತ್ರದ ಸಿಬ್ಬಂದಿಗೆ ಪರಿಹಾರ ಘೋಷಿಸಬೇಕೆಂಬ ಪಿಐಎಲ್ ಸ್ವಾಗತಾರ್ಹ. ಕರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ಆರೋಗ್ಯ ಮತ್ತಿತರ ಕ್ಷೇತ್ರಗಳ ಸಿಬ್ಬಂದಿಯಂತೆ ಪತ್ರಕರ್ತರೂ ದುಡಿಯುತ್ತಿದ್ದಾರೆ. ಅವರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಅಗತ್ಯವಾಗಿದೆ. ವಿಆರ್‌ಎಲ್ ಮೀಡಿಯಾ ಸಂಸ್ಥೆ ಈ ವಿಚಾರದಲ್ಲಿ ಬದ್ಧತೆ ಹೊಂದಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್‌ಮನ್ ಡಾ. ವಿಜಯ ಸಂಕೇಶ್ವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಹೇಳಿದ್ದಾರೆ. +ತಬ್ಲಿಘ್ ಸಂಪರ್ಕ ತಂದ ಕಂಟಕ: ತಹಸೀಲ್ದಾರ್, ಡಿಎಚ್‌ಒ ಸೇರಿ ಹಲವು ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್! + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:fifteen + fourteen = +Remember me diff --git a/Vijayavani_State/www.vijayavani.net_1-crore-of-nut-trader-four-arrested-including-stolen-driver.txt b/Vijayavani_State/www.vijayavani.net_1-crore-of-nut-trader-four-arrested-including-stolen-driver.txt new file mode 100644 index 0000000000000000000000000000000000000000..ecd39596f302d7aa7489959541fe94799f3889dd --- /dev/null +++ b/Vijayavani_State/www.vijayavani.net_1-crore-of-nut-trader-four-arrested-including-stolen-driver.txt @@ -0,0 +1,15 @@ +ಬೆಂಗಳೂರು:ಅಡಿಕೆ ವ್ಯಾಪಾರಿಯನ್ನು ಯಾಮಾರಿಸಿ ಕಾರಿನಲ್ಲಿದ್ದ ೧ ಕೋಟಿ ರೂ. ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಸೇರಿ ನಾಲ್ವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.ಚಿತ್ರದುರ್ಗ ಹೋಳಲಕೆರೆ ತಾಲೂಕಿನ ಪಿ.ಬಿ. ಸ್ವಾಮಿ (೩೪), ಈತನ ಸ್ನೇಹಿತೆ ಹಾಗೂ ಮಹದೇವಪುರ ನಿವಾಸಿ ಎನ್.ಎಂ.ಅನುಪಮಾ(೩೮), ಈಕೆಯ ಸ್ನೇಹಿತ ಚಿತ್ರದುರ್ಗದ ಪವನ್(೩೦), ಸಕಲೇಪುರದ ಕಾರ್ತಿಕ್(೨೭) ಬಂಧಿತರು. +ಬಂಧಿತರಿಂದ ೯೦.೧೯ ಲಕ್ಷ ರೂ. ನಗದು, ಕದ್ದ ಹಣದಲ್ಲಿ ಖರೀದಿಸಿದ್ದ ೬.೪೯ ಲಕ್ಷ ರೂ.ಮೌಲ್ಯದ ೨ ಆ್ಯಪಲ್ ಐಫೋನ್ ಮೊಬೈಲ್‌ಗಳು, ೧ ಇಯರ್ ಫೋನ್, ೨ ವಾಚುಗಳು, ೧ ಸ್ಮಾರ್ಟ್ ವಾಚ್, ೬೧.೬೭೦ ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ೨ ಕಾರುಗಳು, ೧ ಬೈಕ್ ಅನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ. +ಆರೋಪಿಗಳು ಅ.೭ರಂದು ದಾಬಸಪೇಟೆ ಬಳಿ ಉಮೇಶ್ ಅವರ ಕಾರಿನ ಹಿಂಭಾಗದ ಬ್ಯಾಗಿನಲ್ಲಿದ್ದ ೧ ಕೋಟಿ ರೂ. ನಗದು ದೋಚಿ ಪರಾರಿಯಾಗ್ದಿದರು. ಈ ಸಂಬಂಧ ವ್ಯಾಪಾರಿ ಉಮೇಶ್, ಅ.೨೧ರಂದು ಠಾಣೆಗೆ ಬಂದು ಚಾಲಕ ಸ್ವಾಮಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.ಆರೋಪಿಗಳ ಪೈಕಿ ಸ್ವಾಮಿ ಸುಮಾರು ೧೫ ವರ್ಷಗಳಿಂದ ಅಡಿಕೆ ವ್ಯಾಪಾರಿ ಉಮೇಶ್ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸ್ವಾಮಿ ಮತ್ತು ಅನುಪಮಾ ಚಿತ್ರದುರ್ಗ ಮೂಲದವರಾಗಿದ್ದು ಇಬ್ಬರು ಸ್ನೇಹಿತರಾಗಿದ್ದಾರೆ. ಅನುಪಮಾ ಮಹದೇವಪುರದಲ್ಲಿ ಬ್ಯೂಟಿಪಾರ್ಲರ್ ಹೊಂದಿದ್ದಾಳೆ. ಅನುಪಮಾ ಸ್ನೇಹಿತನಾಗಿರುವ ಕಾರ್ತಿಕ್ ಈ ಹಿಂದೆ ಚಿತ್ರದುರ್ಗದಲ್ಲಿ ಮೆಡಿಕಲ್ ಸ್ಟೋರ್ ಹೊಂದಿದ್ದ ನಷ್ಟವಾಗಿದ್ದರಿಂದ ಮೆಡಿಕಲ್ ಸ್ಟೋರ್ ಅನ್ನು ಮುಚ್ಚಿದ್ದ. ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹಾಸನದ ಮೂಲದ ಪವನ್ ಕಾರ್ತಿಕ್‌ನ ಸ್ನೇಹಿತನಾಗಿದ್ದಾನೆ. ಈ ನಾಲ್ವರು ಒಟ್ಟು ಗೂಡಿ ಉಮೇಶ್ ಬಳಿ ಹೆಚ್ಚು ಹಣವಿದೆ ಎಂದು ತಿಳಿದು ಸಂಚು ರೂಪಿಸಿ ಕಳವು ಮಾಡಿದ್ದರು. +ಚಿತ್ರದುರ್ಗದ ಭೀಮಸಮುದ್ರ ನಿವಾಸಿ ಉಮೇಶ್, ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದು, ಹೀಗಾಗಿ ಕಾರಿನಲ್ಲಿ ಯಾವಾಗಲೂ ಕೋಟ್ಯಂತರ ರೂ. ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಅ.೭ರಂದು ಅಡಿಕೆ ಖರೀದಿಗಾಗಿ ಶಿರಾ, ತುಮಕೂರಿಗೆ ಹೋಗಿದ್ದರು. ಅಲ್ಲಿ ಅಡಿಕೆ ಸಿಕ್ಕಿರಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರಿಯನ್ನು ನೋಡಿಕೊಂಡು ಹೋಗೋಣ ಎಂದು ಚಾಲಕ ಸ್ವಾಮಿ ಜತೆ ಬೆಂಗಳೂರಿಗೆ ಬಂದು ಗಾಂಧಿನಗರದಲ್ಲಿರುವ ಹೋಟೆಲ್‌ನಲ್ಲಿ ಊಟ ಮಾಡಿ, ಚಂದ್ರಾಲೇಔಟ್‌ನ ಪಿಜಿಯಲ್ಲಿದ್ದ ಪುತ್ರಿಯನ್ನು ನೋಡಿಕೊಂಡು ವಾಪಸ್ ಚಿತ್ರದುರ್ಗ ಕಡೆ ಹೊರಟ್ಟಿದ್ದಾರೆ. +ದಾಬಸ್‌ಪೇಟೆ ಬಳಿ ಕಳವುಚಿತ್ರದುರ್ಗ ಕಡೆ ಹೋಗುವ ಮಾರ್ಗ ಮಧ್ಯೆ ದಾಬಸ್‌ಪೇಟೆಯ ಹೋಟೆಲ್‌ವೊಂದರ ಬಳಿ ಟೀ ಕುಡಿಯಲು ಕಾರು ನಿಲ್ಲಿಸಿದ್ದಾರೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು ಕಾರಿನ ಹಿಂಭಾಗದ ಡೋರ್ ತೆರೆದು ೧ ಕೋಟಿ ರೂ. ಇದ್ದ ಹಣದ ಬ್ಯಾಗ್ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸಿಸಿ ಕ್ಯಾಮಾರಾಗಳನ್ನು ಶೋಧಿಸಿದಾಗ ಹಣ ಕದ್ದ ಆರೋಪಿಗಳು ಚಾಲಕ ಸ್ವಾಮಿಯನ್ನು ಸಂಪರ್ಕಿಸಿರುವುದು ಗೊತ್ತಾಗಿದೆ. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಪತ್ತೆಯಾಗಿ, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. +ನಕಲಿ ಕೀ ಬಳಸಿ ಕೃತ್ಯ:ಪ್ರಮುಖ ಆರೋಪಿ ಸ್ವಾಮಿ, ಕೆಲ ತಿಂಗಳ ಹಿಂದೆ ಮಹದೇವಪುರದಲ್ಲಿರುವ ಸ್ನೇಹಿತೆ ಅನುಪಮಾ ಬಳಿ ತನ್ನ ಮಾಲೀಕ ಯಾವಾಗಲೂ ಕೋಟ್ಯಂತರ ರೂ. ಅನ್ನು ಕಾರಿನಲ್ಲಿ ಇಟ್ಟಿರುತ್ತಾರೆ. ಅದನ್ನು ಕಳವು ಮಾಡಿದರೆ, ಸಾಲ ತೀರಿಸಿಕೊಂಡು, ಒಮ್ಮೆಲೆ ಶ್ರೀಮಂತರಾಗಬಹುದು ಎಂದಿದ್ದ. ಈ ವಿಚಾರವನ್ನು ಸ್ನೇಹಿತ ಪವನ್‌ಗೂ ತಿಳಿಸಿದ್ದ. ಪವನ್, ಕಾರ್ತಿಕ್‌ಗೆ ತಿಳಿಸಿದ್ದ. ಅಲ್ಲದೆ, ಅನುಪಮಾಗೆ ಓಡಾಡಲು ಕೆಲ ದಿನಗಳ ಕಾಲ ತನ್ನ ಮಾಲೀಕನ ಕಾರು ಕೊಟ್ಟಿದ್ದ. ಈ ವೇಳೆ ಆಕೆ, ಕಾರಿನ ನಕಲಿ ಕೀ ಮಾಡಿಸಿಕೊಂಡಿದ್ದಾಳೆ. +ಕಾರಿಗೆ ಜಿಪಿಎಸ್ ಅಳವಡಿಕೆ:ನಕಲಿ ಕೀ ಮಾಡಿಸಿಕೊಂಡಿದಲ್ಲದೇ ಸ್ಟೇರಿಂಗ್ ಕೆಳಭಾಗದಲ್ಲಿ ಯಾರಿಗೂ ತಿಳಿಯದ ಹಾಗೇ ಕಾರಿಗೆ ಜಿಪಿಎಸ್ ಅಳವಡಿಸಿ, ಕಾರು ಎಲ್ಲೆಲ್ಲಿ ಹೋಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದರು. ಇದೇ ವೇಳೆ ಅ.೭ರಂದು ಒಂದು ಕೋಟಿ ರೂ. ಜತೆಗೆ ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಸ್ವಾಮಿಯಿಂದ ಮಾಹಿತಿ ಪಡೆದ, ಅನುಪಮಾ ಮತ್ತು ಇತರರು ಹಣ ದೋಚಲು ಸಂಚು ರೂಪಿಸಿದ್ದರು. ಅದರಂತೆ ದಾಬಸಪೇಟೆಯ ಹೋಟೆಲ್ ಬಳಿ ಟೀ ಕುಡಿಯಲು ಕಾರು ನಿಲ್ಲಿಸಿದಾಗ, ಬೈಕ್‌ನಲ್ಲಿ ಬಂದ ಪವನ್ ಮತ್ತು ಕಾರ್ತಿಕ್ ಕಾರಿನ ಹಿಂಭಾಗ ಡೋರ್ ತೆಗೆದು ಒಂದು ಕೋಟಿ ರೂ. ಇದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದರು. +ಕದ್ದ ಹಣ ಅನಾಥಶ್ರಮಕ್ಕೆ ದಾನ ಕೊಟ್ಟರು:ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಕಳವು ಮಾಡಿದ್ದ ಹಣದ ಪೈಕಿ ಕೆಲ ಅನಾಥಾಶ್ರಮಗಳಿಗೆ ಧನ ಸಹಾಯ ಮಾಡಿದ್ದಾರೆ, ಅಲ್ಲದೆ, ಚಿನ್ನಾಭರಣ, ಐಫೋನ್‌ಗಳ ಖರೀದಿಸಿದ್ದಾರೆ. ಸಾಲಗಳನ್ನು ತೀರಿಸಿಕೊಂಡಿದ್ದಾರೆ. ಬಾಕಿ ಉಳಿದ ಹಣವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಒಟ್ಟಾರೆ ೯೭ ಲಕ್ಷ ರೂ. ಹಣವನ್ನು ರಿಕವರಿ ಮಾಡಲಾಗಿದೆ. ಉಳಿದ ಹಣವನ್ನು ಬೇರೆ ಬೇರೆ ಕೆಲಸಕಾರ್ಯಗಳಿಗೆ ಖರ್ಚು ಮಾಡಿದ್ದಾರೆ. ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ. + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:7 − 4 = +Remember me diff --git a/Vijayavani_State/www.vijayavani.net_1-crore-rupees-donation-for-chitradurga-basvanna-statue-from-dr-vijay-sankeshwar.txt b/Vijayavani_State/www.vijayavani.net_1-crore-rupees-donation-for-chitradurga-basvanna-statue-from-dr-vijay-sankeshwar.txt new file mode 100644 index 0000000000000000000000000000000000000000..46ff155b8be02830897749253f2dc63c92957bc2 --- /dev/null +++ b/Vijayavani_State/www.vijayavani.net_1-crore-rupees-donation-for-chitradurga-basvanna-statue-from-dr-vijay-sankeshwar.txt @@ -0,0 +1,21 @@ +ಚಿತ್ರದುರ್ಗ:ಚಿತ್ರದುರ್ಗ ಮುರುಘಾ ಮಠದ ಪರಿಸರದಲ್ಲಿ ಬಸವಣ್ಣನ ಕಂಚಿನ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಒಂದು ಕೋಟಿ ರೂ. ದೇಣಿಗೆ ನೀಡುತ್ತಿದ್ದು ಮೂರ್ನಾಲ್ಕು ದಿನಗಳಲ್ಲಿ ಚೆಕ್ ತಲುಪಿಸಲಾಗುವುದು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ತಿಳಿಸಿದರು. +ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಅವರೊಂದಿಗೆ ಮಂಗಳವಾರ ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು. +ಚಿತ್ರದುರ್ಗದಲ್ಲಿ ಮುರುಘಾಶರಣರು ಬಸವಣ್ಣನ ಮೂರ್ತಿ ಸ್ಥಾಪಿಸುತ್ತಿದ್ದಾರೆಂದು ಕೇಳಿದ್ದೆ. 20-30 ಕೋಟಿ ರೂ. ಖರ್ಚಿರಬಹುದು ಎಂದು ಭಾವಿಸಿದ್ದೆ. ಆದರಿದು ದೊಡ್ಡ ಮೊತ್ತದ ಯೋಜನೆ ಎಂದು ತಿಳಿದ ಬಳಿಕ ಸ್ವ ಇಚ್ಛೆಯಿಂದ ವೈಯಕ್ತಿಕವಾಗಿ 1 ಕೋಟಿ ರೂ. ನೀಡಲು ನಿರ್ಧರಿಸಿದೆ. ಶ್ರೀಗಳು ಧಾರವಾಡದ ಮುರುಘಾಮಠದ ಕಾರ್ಯಕ್ರಮಕ್ಕೆ ಆಗಮಿಸಿದಾಗ ಅವರ ಸಮ್ಮುಖದಲ್ಲಿ ಒಂದು ಕೋಟಿ ರೂ. ನೀಡುವುದಾಗಿ ವಾಗ್ದಾನ ಮಾಡಿದ್ದೆ ಎಂದು ನೆನಪಿಸಿಕೊಂಡರು. +ವೀರಶೈವ ಲಿಂಗಾಯತರು ಮನಸ್ಸು ಮಾಡಿದರೆ ಸರ್ಕಾರಗಳ ನೆರವಿಲ್ಲದೆ ಎರಡು-ಮೂರು ತಿಂಗಳಲ್ಲೇ ಮೂರ್ತಿ ನಿರ್ವಣಕ್ಕೆ ಬೇಕಾದ ಪೂರ್ಣ ಹಣ ಕ್ರೋಡೀಕರಿಸಬಹುದು. ಈ ನಿಟ್ಟಿನಲ್ಲಿ ಬಸವಾದಿ ಶರಣರ ಅನುಯಾಯಿಗಳು ಹಾಗೂ ಬಂಧು-ಭಗಿನಿಯರು ಅವರವರ ಶಕ್ತಾನುಸಾರ ಉದಾರ ನೆರವು ನೀಡಲು ಮನವಿ ಮಾಡಿದರು. +ಆರ್ಥಿಕ ಸಂಪನ್ಮೂಲ ಕೊರತೆಯಿಂದ ಸದ್ಯಕ್ಕೆ ಮೂರ್ತಿ ನಿರ್ಮಾಣ ವಿಳಂಬವಾಗಿರಬಹುದು. ಆದರಿದು ಪೂರ್ಣವಾದ ಬಳಿಕ ಕರ್ನಾಟಕದ ಅದ್ಪುತ ಪ್ರವಾಸಿ ತಾಣವಾಗಿ ಚಿತ್ರದುರ್ಗ ರೂಪುಗೊಳ್ಳಲಿದೆ. ಈಗಾಗಲೇ ಇಲ್ಲಿ ಡಿಆರ್​ಡಿಒ ನಂಥ ವೈಜ್ಞಾನಿಕ ಸಂಸ್ಥೆಗಳಿವೆ. ತುಮಕೂರಿಗೆ ಫುಡ್​ಪಾರ್ಕ್ ಬಂದಿದೆ. ಮುಂದಿನ ದಿನಗಳಲ್ಲಿ ಇವೆರಡೂ ಪ್ರಾಂತ್ಯಗಳು ರಾಜ್ಯದ ಪ್ರಮುಖ ಸ್ಥಳಗಳಾಗಲಿವೆ ಎಂದರು. +ಮ್ಯೂಸಿಯಂ ವೈಭವಕ್ಕೆ ಅಚ್ಚರಿ +ಮುರುಘಾ ಮ್ಯೂಸಿಯಂ ವೀಕ್ಷಿಸಿ ಅಲ್ಲಿರುವ ವಿರಳ ವಸ್ತುಗಳ ಸಂಗ್ರಹಕ್ಕೆ ವಿಜಯ ಸಂಕೇಶ್ವರ ಅಚ್ಚರಿ ವ್ಯಕ್ತಪಡಿಸಿದರು. ನಾನು ಪ್ರಪಂಚದ ಹಲವು ದೇಶಗಳಲ್ಲಿನ ಹಾಗೂ ಇದಕ್ಕಿಂತಲೂ ದೊಡ್ಡದಾದ ವಸ್ತು ಸಂಗ್ರಹಾಲಯ ನೋಡಿದ್ದೇನೆ. ಆದರೆ ಮುರುಘಾ ಶರಣರು ನಿರ್ವಿುಸಿದ ಮ್ಯೂಸಿಯಂ ವಿಭಿನ್ನವಾಗಿದೆ. ಅಪರೂಪದ ಮತ್ತು ಗುಣಮಟ್ಟದ ಸಂಗ್ರಹಗಳಿಂದ ಕೂಡಿದೆ ಎಂದರು. ಮುರುಘಾವನದಲ್ಲಿ ನಿರ್ವಿುಸಿದ ಬಸವಾದಿ ಶರಣರ ಮೂರ್ತಿಗಳನ್ನು ವೀಕ್ಷಿಸಿ ತುಂಬಾ ಖುಷಿ ಆಯಿತು. ಶ್ರೀಗಳ ದೂರದೃಷ್ಟಿಯ ಫಲವಾಗಿ ಹತ್ತು ಹಲವು ಅಭಿವೃದ್ಧಿ ಕಾರ್ಯ ನಡೆದಿವೆ. ಮಠ ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. +ಪ್ರಗತಿ ಜತೆ ಹೆಜ್ಜೆ ಹಾಕುತ್ತಾರೆ +ವಿಶ್ವಗುರು ಬಸವಣ್ಣನ ಎತ್ತರದ ಮೂರ್ತಿ ಸ್ಥಾಪನೆಗೆ ಡಾ.ವಿಜಯಸಂಕೇಶ್ವರ ಕೈ ಜೋಡಿಸಿದ್ದು ನಮಗೆ ಅತೀವ ಖುಷಿ ತಂದಿದೆ. ಇಂಥ ಪ್ರಗತಿಯ ಜತೆಗೆ ಅವರು ಯಾವಾಗಲೂ ಹೆಜ್ಜೆ ಹಾಕುತ್ತಾರೆ ಎಂದು ಮುರುಘಾ ಶರಣರು ತಿಳಿಸಿದರು. ಅಮೆರಿಕದ ಲಿಬರ್ಟಿ ಸ್ಟಾಚ್ಯೂಗಿಂತ ಎತ್ತರದಲ್ಲಿ ಬಸವಣ್ಣನ ಮೂರ್ತಿ ನಿರ್ವಿುಸಿ ಹೊಸ ದಾಖಲೆ ಬರೆಯುವ ಸವಾಲು ನಮ್ಮೆದುರಿಗಿದೆ. ಇದರ ಹಿಂದೆ ಅಷ್ಟೇ ಖರ್ಚು-ವೆಚ್ಚಗಳು ಇವೆ. ಈಗ ವಿಆರ್​ಎಲ್ ಮಾಲೀಕರ ಸಹಾಯವೂ ಸಿಕ್ಕಿದೆ. ಅವರ ಕೊಡುಗೆ ನಮ್ಮ ಕಾರ್ಯಕ್ಕೆ ಹೊಸ ಹುಮ್ಮಸ್ಸು ಕೊಟ್ಟಿದೆ ಎಂದರು. +ಮಠದ ಜತೆ 110 ವರ್ಷದ ಸಂಬಂಧ +ಮುರುಘಾಮಠಕ್ಕೂ ನಮ್ಮ ಮನೆತನಕ್ಕೂ 110 ವರ್ಷದ ಸಂಬಂಧವಿದೆ. ಧಾರವಾಡದ ಮುರುಘಾ ಮಠದಲ್ಲಿ ನಮ್ಮ ತಂದೆಯವರಿಗೆ 8 ತಿಂಗಳ ಕಾಲ ವಿದ್ಯಾರ್ಥಿಯಾಗುವ ಸೌಭಾಗ್ಯ ಸಿಕ್ಕಿತ್ತು. ಅವರು ಮೃತ್ಯುಂಜಯಪ್ಪ ಶ್ರೀಗಳನ್ನು ಮನೆಗೆ ಆಮಂತ್ರಿಸಿ ಆಶೀರ್ವಾದ ಪಡೆದಿದ್ದರು ಎಂದು ವಿಜಯ ಸಂಕೇಶ್ವರ ನೆನಪಿಸಿಕೊಂಡರು. +ಸಲಹೆ ಸ್ವೀಕರಿಸಿದ ಶರಣರು +ಬಸವಮೂರ್ತಿ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ 20 ಕೋಟಿ ರೂ. ಘೊಷಿಸಿದ್ದು ಈಗಾಗಲೇ 5 ಕೋಟಿ ರೂ. ಬಿಡುಗಡೆ ಮಾಡಿದೆ. ಇಂಥ ದೊಡ್ಡ ಮೊತ್ತದ ಯೋಜನೆಗೆ ಕೇಂದ್ರ ಸರ್ಕಾರದ ನೆರವು ಪಡೆಯಲು ಡಾ. ವಿಜಯ ಸಂಕೇಶ್ವರ ಅಮೂಲ್ಯ ಸಲಹೆ ನೀಡಿದ್ದು ಅದನ್ನು ಸ್ವೀಕರಿಸಿ ನೆರವು ಪಡೆಯಲು ಮುಂದಿನ ಹೆಜ್ಜೆಗಳನ್ನು ಇಡಲಾಗುವುದು ಎಂದು ಮುರುಘಾ ಶರಣರು ತಿಳಿಸಿದರು. ಇದಕ್ಕೂ ಮುನ್ನ ಸಂಕೇಶ್ವರ ಅವರು ಬಸವಣ್ಣ ಮೂರ್ತಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ತಂತ್ರಜ್ಞರ ಜತೆ ಸಮಾಲೋಚನೆ ನಡೆಸಿದರು. ವೀರಶೈವ ಮುಖಂಡರಾದ ಪಟೇಲ್ ಶಿವಕುಮಾರ್, ಎಸ್​ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪರಮೇಶ್ವರಪ್ಪ, ಬಸವಪ್ರಭು ಸ್ವಾಮೀಜಿ, ಶಿವಬಸವ ಶ್ರೀ, ಮಲ್ಲಿಕಾರ್ಜುನ ಸ್ವಾಮೀಜಿ, ಶಾಂತಲಿಂಗ ಶ್ರೀ, ಬಸವಕಿರಣ ಸ್ವಾಮೀಜಿ, ಇತರರಿದ್ದರು. +ವಿಜಯ ಸಂಕೇಶ್ವರ ಮುಂದಿನ ಪೀಳಿಗೆಗೆ ಯುಗದ ಯೋಗಿ: ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಬಣ್ಣನೆ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:15 + 6 = +Remember me diff --git a/Vijayavani_State/www.vijayavani.net_1-crore-rupees-grant-for-kambala-sport-from-tourism-department.txt b/Vijayavani_State/www.vijayavani.net_1-crore-rupees-grant-for-kambala-sport-from-tourism-department.txt new file mode 100644 index 0000000000000000000000000000000000000000..32eb421f886e13ec5b5c60093c2debce9329e4c8 --- /dev/null +++ b/Vijayavani_State/www.vijayavani.net_1-crore-rupees-grant-for-kambala-sport-from-tourism-department.txt @@ -0,0 +1,14 @@ +ಬೆಂಗಳೂರು:ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಪ್ರೋತ್ಸಾಹಿಸಲು ಸಹಾಯಧನ ನೀಡಲು ತೀರ್ಮಾನಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. +ಕರಾವಳಿಯ ಜಾನಪದ ಕ್ರೀಡೆಯಾದ ಪ್ರತಿ ಕಂಬಳಕ್ಕೆ ರೂ.5 ಲಕ್ಷಗಳನ್ನು ಸಹಾಯಧನ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು ತಲಾ ರೂ.5 ಲಕ್ಷಗಳಂತೆ ರೂ.50 ಲಕ್ಷ ಮತ್ತು ಉಡುಪಿ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು ರೂ.50 ಲಕ್ಷಗಳಂತೆ ರೂ.1 ಕೋಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕಂಬಳಗಳಿಗೆ ಸಹಾಯಧನ ನೀಡಲಾಗುವುದು. +ಇದನ್ನೂ ಓದಿ:ಗದ್ದೆ ಉಳುಮೆ ಮಾಡಿದ್ರು ರಶ್ಮಿಕಾ ಮಂದಣ್ಣ- ವಿಡಿಯೋ ವೈರಲ್​ +ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ ರವರು ಕೆಲವು ದಿನಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ದಿನಗಳ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಂಬಳ ವೀಕ್ಷಿಸಿ ಸ್ಥಳದಲ್ಲಿಯೇ ಪ್ರತಿ ಕಂಬಳಕ್ಕೆ ರೂ.5 ಲಕ್ಷಗಳ ಸಹಾಯಧನ ಘೋಷಣೆ ಮಾಡಿದ್ದರು. ಈ ಘೋಷಣೆಯ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಸಹಾಯಧನ ಬಿಡುಗಡೆ ಆದೇಶವನ್ನು ಹೊರಡಿಸಿದೆ. +ಡಿಪ್ಲೋಮಾ ಪದವೀಧರರಿಗೆ ಟೆಲಿಕಾಂನಲ್ಲಿ ಉದ್ಯೋಗಾವಕಾಶ- ಇಂದೇ ಕೊನೆ ದಿನ + +ದೇಶದಲ್ಲಿ ಏಕರೂಪ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಕಾಂಗ್ರೆಸ್ ಶಾಸಕರ ಆಗ್ರಹ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:four × 1 = +Remember me diff --git a/Vijayavani_State/www.vijayavani.net_1-crore-shivlinga-idol-made-by-women-in-bagalkot.txt b/Vijayavani_State/www.vijayavani.net_1-crore-shivlinga-idol-made-by-women-in-bagalkot.txt new file mode 100644 index 0000000000000000000000000000000000000000..3862d8c5bd3df15ab2f798869b507a0af1d4545a --- /dev/null +++ b/Vijayavani_State/www.vijayavani.net_1-crore-shivlinga-idol-made-by-women-in-bagalkot.txt @@ -0,0 +1,9 @@ +ಬಾಗಲಕೋಟೆ:ಲೋಕ ಕಲ್ಯಾಣಾರ್ಥವಾಗಿ ಜಿಲ್ಲೆಯ ನವನಗರದ ಸೆಕ್ಟರ್ ನಂಬರ್ 8ರಲ್ಲಿ. ಶ್ರೀ ಧರ್ಮಸ್ಥಳ ಮಂಜನಾಥ‌ ಮಹಿಳಾ ಸಂಘ ಹಾಗೂ ಸ್ತ್ರೀ ಶಕ್ತಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮಹಿಳೆಯರು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ, ಒಂದು ಕೋಟಿ ಶಿವಲಿಂಗಗಳನ್ನ ತಯಾರಿಸಿದ್ದಾರೆ. +ಫೆ.18 ರ ಶಿವರಾತ್ರಿಯಂದು ಬಾಗಲಕೋಟೆಯ ಬಸವೇಶ್ವರ ಮಹಾವಿದ್ಯಾಲಯದ ಮೈದಾನದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ. ಪೂಜೆಯ ಬಳಿಕ ಈ ಮಹಿಳೆಯರು ಕಾಶಿ ಮತ್ತು ಕೂಡಲಸಂಗಮದಲ್ಲಿ ಶಿವಲಿಂಗಗಳನ್ನ ವಿಸರ್ಜನೆ ಮಾಡಲಿದ್ದಾರೆ. ನಿತ್ಯ ಸರತಿ ಸಾಲಿನಂತೆ ಮಹಿಳೆಯರು ಸೆಕ್ಟರ್ ನಂಬರ್ 8ರ‌ ಸಭಾಭವನ ಒಂದರಲ್ಲಿ ಲಿಂಗಗಳನ್ನ ತಯಾರಿಸಿದ್ದಾರೆ. ಕಳೆದ ಒಂದು ವರ್ಷದಿಂದ ಲಿಂಗ ತಯಾರಿಕೆ ಮಾಡುತ್ತಿದ್ದು, ಕೋಟಿ ಲಿಂಗಗಳನ್ನು ತಯಾರಿಸಿ ವಿಶೇಷ ರೀತಿಯಲ್ಲಿ ಭಕ್ತಿ ಮೆರೆಯುತ್ತಿದ್ದಾರೆ. +ಮಹಿಳೆಯರ ಕೋಟಿ ಲಿಂಗಗಳ ತಯಾರಿ ಎಲ್ಲರ‌ ಮೆಚ್ಚುಗೆಗೆ ಮಾತ್ರವಾಗಿದೆ. ಮಹಾಶಿವರಾತ್ರಿಗೆ ಶಿವನಿಗೆ ವಿಶೇಷ ವಾಗಿ ಭಕ್ತಿ ಸಮರ್ಪಿಸಿ ಇವರು ಗಮನ ಸೆಳೆದಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:twenty + 8 = +Remember me diff --git a/Vijayavani_State/www.vijayavani.net_1-crore-to-ksrtc-donated-kpcc-congress-visit-mejestic.txt b/Vijayavani_State/www.vijayavani.net_1-crore-to-ksrtc-donated-kpcc-congress-visit-mejestic.txt new file mode 100644 index 0000000000000000000000000000000000000000..77cb4e428809649d78f1c746bf8db62c0226d957 --- /dev/null +++ b/Vijayavani_State/www.vijayavani.net_1-crore-to-ksrtc-donated-kpcc-congress-visit-mejestic.txt @@ -0,0 +1,16 @@ +ಬೆಂಗಳೂರು:ವಲಸೆ ಕಾರ್ವಿುಕರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ಕೆಪಿಸಿಸಿ ವತಿಯಿಂದ ಕೆಎಸ್​ಆರ್​ಟಿಸಿಗೆ 1 ಕೋಟಿ ರೂ. ಚೆಕ್​ ಅನ್ನು ದೇಣಿಗೆಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ನೀಡಿದ್ದಾರೆ. ಈ ಬೆನ್ನಲ್ಲೇ ಮೆಜೆಸ್ಟಿಕ್​ಗೆ ಬಂದ ಕಾಂಗ್ರೆಸ್​ ನಿಯೋಗ ಬಸ್​ ನಿಲ್ದಾಣದಲ್ಲಿ ಕಾರ್ಮಿಕರ ಕಷ್ಟ ಆಲಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ತಂಡ ಬಸ್​ ಹತ್ತಿ ಪ್ರಯಾಣಿಕರ ಯೋಗಕ್ಷೇಮವನ್ನೂ ವಿಚಾರಿಸಿತು. +ಕರೊನಾ ಲಾಕ್​ಡೌನ್ ಪರಿಣಾಮ ತಿಂಗಳಿಂದ ಕೆಲಸವೂ ಇಲ್ಲದೆ, ಇತ್ತ ಕೂಲಿಯೂ ಇಲ್ಲದೆ ಬದುಕುದೂಡಲು ಪರದಾಡುತ್ತಿದ್ದ ಕಾರ್ವಿುಕರನ್ನು ಊರಿಗೆ ಕಳಿಸಲು ಇದಕ್ಕೂ ಮೊದಲು ಕೆಎಸ್​ಆರ್​ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತಾದರೂ ಶನಿವಾರ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದ ಕಾರ್ವಿುಕರು ಬಸ್ ದರ ದುಪ್ಪಟ್ಟಾಗಿದ್ದನ್ನು ಕೇಳಿ ಬೆಚ್ಚಿಬಿದ್ದರು. ಕೆಲವರು ದುಪ್ಪಟ್ಟು ಹಣ ಕೊಟ್ಟು ಹೋದರಾದರೂ ಸಾವಿರಾರು ಮಂದಿ ಹಣ ಇಲ್ಲದೆ ಬಸ್ ನಿಲ್ದಾಣದಲ್ಲೇ ಅಸಹಾಯಕರಾಗಿ ಕುಳಿತ್ತಿದ್ದರು. +ಇದನ್ನೂ ಓದಿವಲಸೆ ಕಾರ್ಮಿಕರಿಗೆ 3 ದಿನ ಫ್ರೀ ಬಸ್ +ಇದನ್ನು ಪರಿಶೀಲಿಸಲು ಶನಿವಾರ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಡಿ.ಕೆ. ಶಿವಕುಮಾರ್ ಬಸ್​ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಕಾಮಿರ್ಕರ ನೆರವಿಗೆ ಸರ್ಕಾರ ಧಾವಿಸಬೇಕು. ಸರ್ಕಾರಕ್ಕೆ ಹಣ ಬೇಕಿದ್ದರೆ ಭಿಕ್ಷೆ ಬೇಡಿಯಾದರೂ ಕೊಡಲಾಗುವುದು. ಮೊದಲು ಬಡಜನರ ಕಷ್ಟ ಆಲಿಸಿ ಎಂದು ಡಿಕೆಶಿ ಅಸಮಾಧಾನ ಹೊರಹಾಕಿದ್ದರು. ಈಗ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. +ಈ ವೇಳೆ ಡಿಕೆಶಿ ಮಾತನಾಡಿ, ಎರಡು ದಿನಗಳ ಹಿಂದೆ ಕಾರ್ಮಿಕರಿಗೆ ಉಚಿತ ಪ್ರಯಾಣದ ಮೂಲಕ ಕಳುಹಿಸುವಂತೆ ಸಿಎಂಗೆ ಮನವಿ ಮಾಡಿದ್ದೆ. ಆಗ ಸರ್ಕಾರ ಸ್ಪಂದನೆ ನೀಡಲಿಲ್ಲ. ಕಾರ್ವಿುಕರನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿಸಬೇಕು. ಸರ್ಕಾರದಲ್ಲಿ ಮೇಧಾವಿ ಮಂತ್ರಿಗಳಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಪತ್ರದ ಸಮೇತ KSRTC ಗೆ 1 ಕೋಟಿ ರೂಪಾಯಿ ಚೆಕ್ ನೀಡಿದ್ದೇನೆ. ಇದನ್ನ ಕಾರ್ಮಿಕರ ಉಚಿತ ಸಂಚಾರಕ್ಕೆ ಬಳಸಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. +ಇದನ್ನೂ ಓದಿಆಗಸ್ಟ್​ 15ರ ವೇಳೆಗೆ 2.5 ಕೋಟಿ ಜನರಿಗೆ ಹಬ್ಬಲಿದೆಯೇ ಕರೊನಾ? +ಇನ್ನು ಊರಿಗೆ ಹೊರಟ ಕಾರ್ಮಿಕರ ಸಂಕಷ್ಟ ಆಲಿಸಿದ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ಹಿಂದೆಯೇ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಾವು ಮನವಿ ಮಾಡಿದರೂ ಸರ್ಕಾರ ಆಗಲ್ಲ ಎಂದಿತ್ತು. ಬಳಿಕ ರಿಯಾಯಿತಿ ದರದಲ್ಲಿ ಕಳಿಸುವುದಾಗಿ ಹೇಳಿತು. ನಾವೇ ಹಣ ಕೊಡಲು ನಿರ್ಧರಿಸಿದೆವು. ಅಷ್ಟರಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದಾರೆ ಎಂದರು. +ಕೈ ನಿಯೋಗ ಯಡವಟ್ಟು:ಮೆಜೆಸ್ಟಿಕ್​ಗೆ ಮಧ್ಯಾಹ್ನ ಸುಮಾರು 12ಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗ ಕಾರ್ವಿುಕರ ಕಷ್ಟ ಆಲಿಸುತ್ತಿದೆ. ಆದರೆ, ಈ ವೇಳೆ ನೂಕುನುಗ್ಗಲು ಏರ್ಪಟ್ಟು ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು. ನಿಯೋಗದಲ್ಲಿ ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಅಜಯ್ ಸಿಂಗ್, ಬೈರತಿ ಸುರೇಶ್, ನಾರಾಯಣ ಸ್ವಾಮಿ ಇದ್ದರು. +ಇದನ್ನೂ ಓದಿಕೋತಿಗಳೇ ಮದ್ಯ ಕುಡಿದಿವೆ!..ಈ ಉತ್ತರ ನಂಬಬಹುದಾ? + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:one × five = +Remember me diff --git a/Vijayavani_State/www.vijayavani.net_1-glass-of-clove-tea-after-midday-meal-do-you-know-what-happens-with-consumption.txt b/Vijayavani_State/www.vijayavani.net_1-glass-of-clove-tea-after-midday-meal-do-you-know-what-happens-with-consumption.txt new file mode 100644 index 0000000000000000000000000000000000000000..f33f4b9df1cc67dfaa080ae8f74284f4002647a9 --- /dev/null +++ b/Vijayavani_State/www.vijayavani.net_1-glass-of-clove-tea-after-midday-meal-do-you-know-what-happens-with-consumption.txt @@ -0,0 +1,14 @@ +ಬೆಂಗಳೂರು:ಲವಂಗವು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಮಸಾಲೆಗಳಲ್ಲಿ ಒಂದಾಗಿದೆ. ಲವಂಗವು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಲವಂಗವನ್ನು ಅಡುಗೆಗೆ ಮಾತ್ರವಲ್ಲದೆ ಟೀ ಮಾಡಿ ಸೇವನೆ ಮಾಡಿದ್ರೂ ಕೂಡಾ ಆರೋಗ್ಯಕ್ಕೆ ಅನೇಕ ಲಾಭಗಳಿವೆ… +ಲವಂಗದಲ್ಲಿ ವಿಟಮಿನ್-ಬಿ1, ವಿಟಮಿನ್-ಸಿ, ಬೀಟಾ-ಕ್ಯಾರೋಟಿನ್ ಮುಂತಾದ ಪ್ರಮುಖ ಪೋಷಕಾಂಶಗಳಿವೆ. ಅಲ್ಲದೆ ಇವುಗಳಲ್ಲಿರುವ ವಿಟಮಿನ್-ಕೆ, ಪ್ರೊಟೀನ್, ಕಾರ್ಬೋಹೈಡ್ರೇಟ್ ಗಳಂತಹ ಪೋಷಕಾಂಶಗಳು ದೇಹವನ್ನು ಸದೃಢವಾಗಿಡಲು ನೆರವಾಗುತ್ತವೆ. +ಲವಂಗ ಟೀ  ಮಾಡುವ ವಿಧಾನ:ಕುದಿಯುವ ನೀರಿಗೆ ಎರಡು ಲವಂಗ ಮತ್ತು ಒಂದು ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಕುದಿಸಿದರೆ ವಿವಿಧ ದೈಹಿಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅಲ್ಲದೆ ಪ್ರತಿದಿನ ಊಟದ ನಂತರ ಈ ಚಹಾವನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮತ್ತು ರೋಗಗಳು ಗುಣವಾಗುತ್ತವೆ. +ಆಹಾರದಲ್ಲಿ ಸೇವಿಸಿದರೆ ಆಯಾಸ, ನಿದ್ರಾಹೀನತೆ ಮತ್ತು ದುರ್ವಾಸನೆ ಹೋಗಲಾಡಿಸಲು ಉಪಯುಕ್ತ. +ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯಲು ಪ್ರತಿದಿನ 2 ಲವಂಗವನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಲವಂಗವು ಜೀರ್ಣಕ್ರಿಯೆಗೆ ಅತ್ಯುತ್ತಮ ಔಷಧವಾಗಿದೆ. +ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಎರಡು ಲವಂಗವನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಲವಂಗದಲ್ಲಿ ಫೈಬರ್ ಸಮೃದ್ಧವಾಗಿದೆ. + + +ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ… +ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು… +ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ… +Sign in to your account +Please enter an answer in digits:eighteen − fourteen = +Remember me diff --git a/Vijayavani_State/www.vijayavani.net_1-km-in-2-hour-massive-jams-in-bengaluru-schoolchildren-reach-home-at-night.txt b/Vijayavani_State/www.vijayavani.net_1-km-in-2-hour-massive-jams-in-bengaluru-schoolchildren-reach-home-at-night.txt new file mode 100644 index 0000000000000000000000000000000000000000..8c019e68b96a1434c6bc9f1a5aeb32caa864d932 --- /dev/null +++ b/Vijayavani_State/www.vijayavani.net_1-km-in-2-hour-massive-jams-in-bengaluru-schoolchildren-reach-home-at-night.txt @@ -0,0 +1,19 @@ +ಬೆಂಗಳೂರು:ಬುಧವಾರ ರಾತ್ರಿ ಬೆಂಗಳೂರಿಗರು ಭಾರೀ ಪ್ರಮಾಣದ ಟ್ರಾಫಿಕ್​ ಜಾಮ್​ನಿಂದ ಪರದಾಡಿದ್ದಾರೆ. ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತವು. ನಗರದ ಹೊರವರ್ತುಲ ರಸ್ತೆ(ಒಆರ್​ಆರ್​)ಯಲ್ಲಿ ಟ್ರಾಫಿಕ್​ ಜಾಮ್​ನ ಅತಿ ಕೆಟ್ಟ ಪರಿಣಾಮ ಬೀರಿತು. ಕೆಲವರು ಸುಮಾರು 5 ಗಂಟೆಗಳವರೆಗೆ ವಾಹನಗಳ ಮಧ್ಯೆ ಸಿಲುಕಿ ಪರದಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. +ಇಂದು ಈದ್​ ಮಿಲಾದ್​, ನಾಳೆ ಕರ್ನಾಟಕ ಬಂದ್​, ಶನಿವಾರ ಮತ್ತು ಭಾನುವಾರ ವೀಕೆಂಡ್​ ಮತ್ತು ಸೋಮವಾರ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವುದರಿಂದ ಎಲ್ಲರು ಒಮ್ಮಲೆ ಊರಿಗೆ ತೆರಳಿದ್ದರಿಂದ ಟ್ರಾಫಿಕ್​ ಜಾಮ್​ ಉಂಟಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ನಾಳೆ ಕರ್ನಾಟಕ ಬಂದ್​ಗೆ ಕರೆ ನೀಡಿದ್ದು, ನಾಳೆ ವಾಹನಗಳು ಸಂಚಾರ ವಿರಳವಾಗಿರುತ್ತದೆ. ಇದರಿಂದ ನಿನ್ನೆಯೇ ಜನರು ಊರುಗಳಿಗೆ ತೆರಳಿದ್ದಾರೆ. +ಟ್ವಿಟ್ಟರ್​ನಿಂದ ಎಕ್ಸ್​ ಆಗಿ ಬದಲಾಗಿರುವ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಅನೇಕ ನೆಟ್ಟಿಗರು ಟ್ರಾಫಿಕ್​ ಜಾಮ್ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಕಚೇರಿಗಳಿಗೆ ಅಥವಾ ಮನೆಗೆ ಹಿಂದಿರುಗುವ ಮಾರ್ಗದಲ್ಲಿ ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಕೆಲವರು ರಾತ್ರಿ 9 ಗಂಟೆಗೂ ಮೊದಲು ಕಚೇರಿಯಿಂದ ಹೊರಹೋಗದಂತೆ ಅಥವಾ ಓಆರ್‌ಆರ್, ಮಾರತ್ತಹಳ್ಳಿ, ಸರ್ಜಾಪುರ ಮತ್ತು ಸಿಲ್ಕ್‌ಬೋರ್ಡ್ ಮಾರ್ಗಗಳನ್ನು ಬಳಸದಂತೆ ಸಲಹೆ ನೀಡಿದರು. +ಕಳೆದ ಮೂರು ಗಂಟೆಯಲ್ಲಿ 1.5 ಕಿ.ಮೀ ಇದು ನಿಜಕ್ಕೂ ಭಯಾನಕ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಕೇವಲ ಒಂದು ಕಿ.ಮೀ ತಲುಪಲು 2 ಗಂಟೆಗಳನ್ನು ತೆಗೆದುಕೊಂಡಿತು ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ. ಸ್ಕೂಲ್​ ಬಸ್​ ಒಂದು ಶಾಲಾ ಮಕ್ಕಳನ್ನು ರಾತ್ರಿ 8 ಗಂಟೆಗೆ ಮನೆಗೆ ಡ್ರಾಪ್​ ಮಾಡಿತು ಎಂದು ಇನ್ನೊರ್ವ ನೆಟ್ಟಿಗ ತಿಳಿಸಿದ್ದಾರೆ. +ಇದನ್ನೂ ಓದಿ:ಶಾಶ್ವತ ಪರಿಹಾರ ಆದ್ಯತೆಯಾಗಲಿ: ಪರಿಹಾರ ಕ್ರಮಗಳು ಸಭೆಗೆ ಸೀಮಿತ ಆಗದಿರಲಿ +ಟ್ರಾಫಿಕ್​ನಿಂದ ಅಸಮಾಧಾನಗೊಂಡ ಅನೇಕರು ಸರ್ಕಾರದ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇಂದು ಸಂಪೂರ್ಣವಾಗಿ ಭಯಾನಕ ಟ್ರಾಫಿಕ್, ಆಫೀಸ್‌ಗೆ ಹೋಗಲು ಮತ್ತು ಬರಲು 5 ಗಂಟೆಗಳನ್ನು ತೆಗೆದುಕೊಂಡಿತು. ಬೆಂಗಳೂರಿನ ಟ್ರಾಫಿಕ್ ಮಿತಿ ಮೀರಿದೆ. ಬೆಳ್ಳಂದೂರಿನಲ್ಲಿ ಸಂಚಾರ ದಟ್ಟಣೆಯಿಂದ ಪಾದಚಾರಿಗಳಿಗೂ ಸ್ಥಳವಿಲ್ಲ. ಫುಟ್‌ಪಾತ್‌ನಲ್ಲಿ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನ ಸವಾರರು ಇದ್ದರು. ಈ ಬೈಕರ್‌ಗಳಿಗೆ ದಂಡ ವಿಧಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ? ಎಂದು ಪ್ರಶ್ನಿಸುವ ಮೂಲಕ ದ್ವಿಚಕ್ರ ವಾಹನಗಳು ಫುಟ್​ಪಾತ್​ನಲ್ಲಿ ಚಲಿಸುವ ವಿಡಿಯೋವನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. + +ಬೆಂಗಳೂರಿನಲ್ಲಿ ಬುಧವಾರ ಅಸಾಮಾನ್ಯ ಟ್ರಾಫಿಕ್ ಉಂಟಾಗಲು ಹಲವಾರು ಕಾರಣಗಳಿವೆ. ಕರ್ನಾಟಕ ಬಂದ್​ ಮತ್ತು ಸಾಲು ಸಾಲು ರಜೆಗಳು ಒಂದೆಡೆಯಾದರೆ, ಭಾರತ ಪ್ರವಾಸದಲ್ಲಿರುವ ಹಾಸ್ಯನಟ ಟ್ರೆವರ್ ನೋಹ್ ಅವರು ಬೆಂಗಳೂರಿನಲ್ಲಿ ತಮ್ಮ ಪ್ರದರ್ಶನವನ್ನು ರದ್ದುಗೊಳಿಸಿದ್ದಾರೆ. ಈ ಕಾರ್ಯಕ್ರಮ ಹೊರ ವರ್ತುಲ ರಸ್ತೆ ಪ್ರದೇಶದಲ್ಲಿ ನಡೆಯಬೇಕಾಗಿತ್ತು. ಟ್ರೆವರ್ ನೋಹ್ ಅವರು ತಮ್ಮ ಗುರಿಯನ್ನು ತಲುಪಲು 30 ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು ಎಂದು ವರದಿಯಾಗಿದೆ. ಅವರ ಕಾರ್ಯಕ್ರಮಕ್ಕೆ ಟಿಕೆಟ್ ಖರೀದಿಸಿದ್ದ ಹಲವಾರು ಬೆಂಗಳೂರು ನಿವಾಸಿಗಳು ಹಾಜರಾಗಲು ತಮ್ಮ ಕಚೇರಿಯಿಂದ ಬೇಗ ಹೊರಟಿದ್ದರು. ಇದು ಅವರ ಪ್ರದರ್ಶನಕ್ಕೆ ಹೋಗುವ ORR ನಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿತು. ಸ್ಥಳವನ್ನು ತಲುಪಲು ಪ್ರಯಾಣಿಕರು 2-3 ಗಂಟೆಗಳ ಕಾಲ ಸಿಲುಕಿಕೊಂಡರು. +1.5 ರಿಂದ 2 ಲಕ್ಷದವರೆಗೆ ಇರಬೇಕಿದ್ದ ವಾಹನಗಳ ದಟ್ಟಣೆ ಸಾಮಾನ್ಯಕ್ಕಿಂತ ಎರಡು ಪಟ್ಟು ಹೆಚ್ಚಿತ್ತು. ಆದಾಗ್ಯೂ, ಐಬಿಐ ಸಂಚಾರ ವರದಿಯ ಪ್ರಕಾರ ನಿನ್ನೆ ಸಂಜೆ 7:30 ರ ವೇಳೆಗೆ ಸುಮಾರು 3.59 ಲಕ್ಷ ವಾಹನಗಳು ಸಂಚರಿಸಿದವು. ಇದಿಷ್ಟೇ ಅಲ್ಲದೆ, ಮಳೆಯು ಕೂಡ ಟ್ರಾಫಿಕ್​ ಜಾಮ್​ಗೆ ಕಾರಣವಾಯಿತು. ಹಲವಾರು ಒಳರಸ್ತೆಗಳಲ್ಲಿ ಜಲಾವೃತಗೊಂಡ ಕಾರಣ ಮಧ್ಯಾಹ್ನ 3:30 ರಿಂದ 5 ಗಂಟೆಯ ನಡುವೆ ಹಲವಾರು ವಾಹನಗಳು ಸ್ಥಗಿತಗೊಂಡವು.(ಏಜೆನ್ಸೀಸ್​) +ಏಷ್ಯಾಡ್‌ನಲ್ಲಿ ಇಂದಿನಿಂದ ಬ್ಯಾಡ್ಮಿಂಟನ್ ಸ್ಪರ್ಧೆ: 1986ರ ಬಳಿಕ ಪದಕ ಗೆಲ್ಲುವಲ್ಲಿ ವಿಫಲ + +ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್​ಗೆ ಆನ್​ಲೈನ್ ನೋಂದಣಿ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:9 − four = +Remember me diff --git a/Vijayavani_State/www.vijayavani.net_1-lakh-to-celebrate-kempegowda-jayanti-in-all-taluk-centres-dcm-dk-shivakumar.txt b/Vijayavani_State/www.vijayavani.net_1-lakh-to-celebrate-kempegowda-jayanti-in-all-taluk-centres-dcm-dk-shivakumar.txt new file mode 100644 index 0000000000000000000000000000000000000000..7d296241166b300dd0ef51511221e42d2036a0d8 --- /dev/null +++ b/Vijayavani_State/www.vijayavani.net_1-lakh-to-celebrate-kempegowda-jayanti-in-all-taluk-centres-dcm-dk-shivakumar.txt @@ -0,0 +1,17 @@ +ಬೆಂಗಳೂರು:ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ ರೂ. ನೀಡಲಾಗುವುದು. ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಬಗ್ಗೆ ವಿದ್ಯಾರ್ಥಿಗಳಿಗೆ ವಿಚಾರಸಂಕಿರಣ ಏರ್ಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 1 ಲಕ್ಷ ರೂ.ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. +ಇದನ್ನೂ ಓದಿ:ಕ್ಯಾನ್ಸರ್‌ನಿಂದ ಪತ್ನಿ ಸಾವಿಗೀಡಾದ ಕೆಲವೇ ನಿಮಿಷಗಳಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಆತ್ಮಹತ್ಯೆ +ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಹಾಗೂ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಕೆಂಪೇಗೌಡರ ಕುರಿತು ಚರ್ಚಾಸ್ಪರ್ಧೆ ಏರ್ಪಡಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 20 ಸಾವಿರ, ತಾಲ್ಲೂಕು ಕೇಂದ್ರಗಳಿಗೆ 20 ಸಾವಿರದ ಜೊತೆಗೆ ಹೆಚ್ಚುವರಿಯಾಗಿ 1 ಲಕ್ಷ ರೂ. ನೀಡಲಾಗುವುದು. ಜಿಲ್ಲಾ ಕೇಂದ್ರಗಳಿಗೆ 50 ಸಾವಿರ ನೀಡಲಾಗುತ್ತಿದ್ದು ಹೆಚ್ಚು ಮಾಡಲು ಚಿಂತನೆ ನಡೆಸಲಾಗುವುದು. ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವವನ್ನು ಅರಮನೆ ಮೈದಾನ ಅಥವಾ ಹೊರಾಂಗಣ ಮೈದಾನದಲ್ಲಿ ಜೂನ್ 27 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದರು. +ಹುಲಿಯೂರುದುರ್ಗ, ಮಾಗಡಿ, ಆವತಿ ಸೇರಿದಂತೆ ಬೆಂಗಳೂರಿನ ಎಲ್ಲಾ ದಿಕ್ಕುಗಳಿಂದ ಪ್ರತಿವರ್ಷದಂತೆ ಗೋಪುರ ಮತ್ತು ಜ್ಯೋತಿಗಳ ಮೆರವಣಿಗೆ ಬರುತ್ತದೆ. ಕೆಂಪೇಗೌಡರು ನಿರ್ಮಾಣ ಮಾಡಿದ್ದ ಗೋಪುರಗಳನ್ನು ದಾಟಿ ಬೆಂಗಳೂರು ಮೂರು, ನಾಲ್ಕು ಪಟ್ಟು ಹೆಚ್ಚು ಬೆಳೆದಿದೆ. ಬೆಂಗಳೂರು ಇಷ್ಟು ಅಗಾಧವಾಗಿ ಬೆಳೆಯಬಹುದು ಎನ್ನುವ ಕಲ್ಪನೆ ಸ್ವತಃ ಕೆಂಪೇಗೌಡರಿಗೆ ಇರಲಿಲ್ಲ. ಈ ನಗರ ಸ್ಥಾಪಿಸಿದ ಮಹಾನ್ ವ್ಯಕ್ತಿಯ ಜಯಂತಿಯನ್ನು ಇತರೇ ಸಾಧಕರ ಜಯಂತಿಯಂತೆ ಆಚರಿಸಬೇಕಿದೆ ಎಂದು ಹೇಳಿದರು. +ಬಿ.ಎಲ್.ಶಂಕರ್ ಅವರ ನೇತೃತ್ವದಲ್ಲಿ ಆಯ್ಕೆ ಸಮಿತಿ:ಬಿ.ಎಲ್.ಶಂಕರ್ ಅವರ ನೇತೃತ್ವದಲ್ಲಿ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಡಿಎ, ಬಿಬಿಎಂಪಿಯಿಂದ ಕೆಂಪೇಗೌಡ ಪ್ರಶಸ್ತಿ ನೀಡಲು ಯೋಜಿಸಲಾಗಿದೆ. ಪ್ರಶಸ್ತಿಗೆ ನಾನು ಒಂದಷ್ಟು ಹೆಸರು ಸೂಚಿಸಿದ್ದೆ. ವಾರ್ಡ್ ಮಟ್ಟದಲ್ಲಿ ಅಥವಾ ಬೇರೆ ಸ್ವರೂಪದಲ್ಲಿ ಪ್ರಶಸ್ತಿ ನೀಡಬೇಕಾ ಎಂದು ಗೊಂದಲ ಇರುವ ಕಾರಣಕ್ಕೆ ಮುಂದುವರೆದಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಶಸ್ತಿ ನೀಡಲಾಗುವುದು. +ಸಮಾಧಿ ಹಾಗೂ ಕೋಟೆ ಅಭಿವೃದ್ದಿಗೆ ಕ್ರಿಯಾ ಯೋಜನೆ:ಕೆಂಪೇಗೌಡರ ಮೂಲ ಸಮಾಧಿ ಸ್ಥಳ, ಕೋಟೆಯನ್ನು ಅಭಿವೃದ್ದಿಪಡಿಸುವ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಅವರ ಬಗ್ಗೆ ಮಾಹಿತಿಯೂ ಸಿಗಬೇಕು ಹಾಗೂ ಪ್ರವಾಸಿ ಸ್ಥಳವಾಗಿಯೂ ಪರಿವರ್ತನೆಯಾಗಬೇಕು. ಸಚಿವರಾದ ಕೆ.ಎಚ್.ಮುನಿಯಪ್ಪ ಅವರ ಕ್ಷೇತ್ರದಲ್ಲಿ ಕೆಂಪೇಗೌಡರ ಜನ್ಮಸ್ಥಳ ಅಭಿವೃದ್ದಿಗೆ 10 ಎಕರೆ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಲಾಗುವುದು. ಸುಮ್ಮನಹಳ್ಳಿಯಲ್ಲಿ ಕೆಂಪೇಗೌಡ ಪ್ರಾಧಿಕಾರದ ಕಚೇರಿಗಾಗಿ 5 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಜಯಂತಿಯಂದೇ ಗುದ್ದಲಿಪೂಜೆಗೆ ಯೋಚಿಸಲಾಗಿದೆ ಎಂದು ತಿಳಿಸಿದರು. +ಜಾತ್ಯಾತೀತ ತತ್ವದಲ್ಲಿ ಆಚರಣೆ ಮಾಡಬೇಕು:ಕೆಂಪೇಗೌಡರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಬಾರದು. ಜಾತ್ಯಾತೀತ ತತ್ವದಲ್ಲಿ ಆಚರಣೆ ಮಾಡಬೇಕು. ಕೆಂಪೇಗೌಡರ ಜಯಂತಿ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ಈ ರೀತಿ ನಮ್ಮ ಸರ್ಕಾರ ಬಿಂಬಿಸುವುದಿಲ್ಲ. ಎಲ್ಲ ವರ್ಗದ ಜನರಿಗೂ ಕೆಂಪೇಗೌಡರು ಸಹಕಾರ ನೀಡಿದ್ದಾರೆ. ಬಸವಣ್ಣ ನವರ ಜಯಂತಿಯನ್ನು ಕೇವಲ ಲಿಂಗಾಯತರು ಹಾಗೂ ಅಂಬೇಡ್ಕರ್ ಅವರ ಜಯಂತಿಯನ್ನು ಪರಿಶಿಷ್ಟರು ಮಾಡುತ್ತಿದ್ದಾರೆ. ನಾವು ಎಲ್ಲಾ ಸಂಘ ಸಂಸ್ಥೆಗಳನ್ನು, ಸಮುದಾಯಗಳನ್ನು ಸೇರಿಸಿಕೊಂಡು ಆಚರಣೆ ಮಾಡಬೇಕು. ಸಭೆಯಲ್ಲಿ 100ಕ್ಕೂ ಉತ್ತಮವಾದ ಸಲಹೆಗಳು ಬಂದಿವೆ. ಇದರಲ್ಲಿ ಸೂಕ್ತವಾದವುಗಳನ್ನು ಅಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು. +ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಆದ್ಯತೆ: ಇತರೇ ರಾಜ್ಯಗಳ ಶೇ 60 ರಷ್ಟು ಜನರು ಬೆಂಗಳೂರಿನ ವಾತಾವರಣ, ಶಿಕ್ಷಣ ಸೇರಿದಂತೆ ಇತರೇ ಸೌಲಭ್ಯಗಳಿಗೆ ಮಾರುಹೋಗಿದ್ದಾರೆ. ದೆಹಲಿ ನಂತರ ಬೆಂಗಳೂರನ್ನು ದೇಶ- ವಿದೇಶಿಯರು ನೋಡುವಂತಾಗಿದೆ. ಸರ್ವಜನಾಂಗಕ್ಕೂ ಬೆಂಗಳೂರು ಆಪ್ತವಾಗಿದೆ. ಕೆಂಪೇಗೌಡರ ಅಭಿವೃದ್ದಿಯ ಹೆಜ್ಜೆ ನಂತರ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ವಿಕಾಸಸೌಧ, ಉದ್ಯೋಗ ಸೌಧ ನಿರ್ಮಾಣವಾಯಿತು. ಇದಾದ ನಂತರ ಪ್ರವಾಸೋದ್ಯಮದಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಒಂದಷ್ಟು ಹಳೆಯ ದೇವಾಲಯಗಳು ಬಿಟ್ಟರೆ ಪ್ರೇಕ್ಷಣೀಯ ಸ್ಥಳಗಳು ಇಲ್ಲ. ಅಲ್ಲದೇ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಸಮಸ್ಯೆ ನಿವಾರಣೆಗೆ ಕಟ್ಟಡಗಳನ್ನು ಒಡೆಯಲು ಆಗುವುದಿಲ್ಲ. ಆದ ಕಾರಣ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ ಎಂದರು. +ಮೂಲಸೌಕರ್ಯಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಈ ನಾಡು ಕಟ್ಟಿದಂತಹ ಕೆಂಪೇಗೌಡರನ್ನು ನಾವು ಸ್ಮರಿಸಿಕೊಳ್ಳಬೇಕು. ಹಿಂದಿನ ಸರ್ಕಾರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿತ್ತು. ಅದರ ಅಕ್ಕಪಕ್ಕ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ತರಾತುರಿಯಲ್ಲಿ ಪ್ರಧಾನಮಂತ್ರಿಗಳನ್ನು ಕರೆಸಿ ಕೆಂಪೇಗೌಡರ ಪ್ರತಿಮೆಯನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿದೆ. ಈ ಉಸ್ತುವಾರಿಯನ್ನು ಸಚಿವರಾದ ಮುನಿಯಪ್ಪ ಅವರು ಹಾಗೂ ಕೃಷ್ಣಬೈರೇಗೌಡರು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. +ಪಣಜಿ: ಶೀಘ್ರದಲ್ಲೇ 40 ಜನ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಸರ್ಕಾರಿ ಉದ್ಯೋಗ! + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:19 − two = +Remember me diff --git a/Vijayavani_State/www.vijayavani.net_1-reserve-for-sexual-minorities.txt b/Vijayavani_State/www.vijayavani.net_1-reserve-for-sexual-minorities.txt new file mode 100644 index 0000000000000000000000000000000000000000..a3595fdf6e1ce4d26f0158c380a740689b320afb --- /dev/null +++ b/Vijayavani_State/www.vijayavani.net_1-reserve-for-sexual-minorities.txt @@ -0,0 +1,24 @@ +ಬೆಂಗಳೂರು:ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.1 ಮೀಸಲಿಡಬೇಕೆಂಬ ಸಲಹೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್​ನಲ್ಲಿ ಪ್ರಕಟಿಸಿದರು. ಬಜೆಟ್​ನಲ್ಲಿ ನಡೆದ ಚರ್ಚೆಗೆ ಶುಕ್ರವಾರ ಉತ್ತರಿಸಿದ ಅವರು, ವಯೋವೃದ್ಧ ಲೈಂಗಿಕ ಅಲ್ಪಸಂಖ್ಯಾತರಿಗೆ ಆರೋಗ್ಯ ಸವಲತ್ತು ಒದಗಿಸಲು ಕ್ರಮವಹಿಸುವೆ. ಅಲ್ಲದೆ, ಕಾನೂನು ಮತ್ತು ಆಡಳಿತಾತ್ಮಕ ಅಂಶಗಳನ್ನು ಪರಿಶೀಲಿಸಿ ಶೇ.1 ಹುದ್ದೆಗಳನ್ನು ಮೀಸಲಿಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದರು. +ದೃಢ ಸಂಕಲ್ಪ:ರಾಜ್ಯದ ಆರ್ಥಿಕತೆಯನ್ನು ಮರಳಿ ಹಳಿಗೆ ತರುವ ದೃಢ ಸಂಕಲ್ಪ ಮಾಡಿರುವೆ. ಇದಕ್ಕೆ ಪೂರಕವಾಗಿ 2.65 ಲಕ್ಷ ರೂ. ಗಾತ್ರದ ಅನುಷ್ಠಾನ ಯೋಗ್ಯ, ಪ್ರಗತಿದಾಯಕ ಬಜೆಟ್ ಮಂಡಿಸಿದ್ದು, ಎಲ್ಲ ಜಾತಿ, ವರ್ಗಗಳ, ಕ್ಷೇತ್ರಗಳು, ಪ್ರದೇಶಗಳಿಗೆ ಸಮಾನ ಆದ್ಯತೆ ನೀಡಿರುವೆ ಎಂದು ಸಿಎಂ ಹೇಳಿದರು. ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯಾಗಬೇಕು ನಿಜ. ಅದೇಕಾಲಕ್ಕೆ ಬಂಡವಾಳದಾರರಿಂದ ಆರ್ಥಿಕತೆ ಅಭಿವೃದ್ಧಿಯಾಗುತ್ತದೆ ಎನ್ನುವ ಭ್ರಮೆಯಿಂದ ಹೊರಬರಬೇಕಾಗಿದೆ. ಕೃಷಿಕರು, ಕೂಲಿಕಾರರು ಸೇರಿ ಕೆಳಹಂತದ ಜನರೇ ಬಂಡವಾಳ ಹರಿಯುವಿಕೆ, ಅರ್ಥಿಕತೆ ವೃದ್ಧಿ, ಅಭಿವೃದ್ಧಿಪಥ ಕೊಂಡೊಯ್ಯುವವರು ಎನ್ನುವುದು ವಾಸ್ತವ. ಅಭಿವೃದ್ಧಿ ಮುಖೇನ ಆರ್ಥಿಕತೆ ವೃದ್ಧಿ ಚಿಂತನೆ, ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು ನೀಡಿ ಮೂರು ಸೆಕ್ಟರ್​ಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ವಿವರಿಸಿದರು. +ಶೇ.9.5 ಬೆಳವಣಿಗೆ ವಿಶ್ವಾಸ:ಆರ್ಥಿಕತೆಗೆ ಸಿಂಹಪಾಲು ನೀಡುವವರಿಗೆ ದೊಡ್ಡ ಗೌರವ ಮತ್ತು ಆದ್ಯತೆ ನೀಡಬೇಕು ಎನ್ನುವುದು ನನ್ನ ತತ್ವವಾಗಿದ್ದು, ಹಣಕಾಸು ಮತ್ತು ಜನರ ಚಟುವಟಿಕೆ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಾಶಸ್ಱ ನೀಡಿರುವೆ. ರೈತರು ಉತ್ಪಾದಕರು ಮಾತ್ರವಲ್ಲ ಗ್ರಾಹಕರು ಹೌದು. ಕೃಷಿ ವಲಯ ಶೇ.1 ಬೆಳವಣಿಗೆ ಸಾಧಿಸಿದರೆ ತಯಾರಿಕಾ ವಲಯ ಶೇ.4 ಹಾಗೂ ಸೇವಾ ವಲಯ ಶೇ.10 ವೃದ್ಧಿ ಸಾಧಿಸಲಿದ್ದು, ಈ ಬೆಳವಣಿಗೆ ಚಕ್ರ ಅಡೆತಡೆಯಿಲ್ಲದೆ ಸಾಗಿ ಶೇ.9.5 ಬೆಳವಣಿಗೆ ಸಾಧಿಸುವ ವಿಶ್ವಾಸವಿದೆ ಎಂದು ಬೊಮ್ಮಾಯಿ ತಿಳಿಸಿದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ 15,645 ಕೋಟಿ ರೂ. ಆದಾಯ ಕೊರತೆ ಅಂದಾಜಿತ್ತು. ಆರ್ಥಿಕ ಶಿಸ್ತು ಮತ್ತು ಬದ್ಧ ಕಾರಣಕ್ಕೆ ಕೊರತೆ ಪ್ರಮಾಣ 6,478ಕ್ಕೆ ಇಳಿಸಲು ಸಾಧ್ಯವಾಗಿದೆ. ಬದ್ಧತಾ ವೆಚ್ಚದ ಮಿತಿ ಶೇ.97ಕ್ಕೆ ಏರಿದ್ದನ್ನು ಶೇ.89ಕ್ಕೆ ತಂದಿರುವೆ. ಜಿಡಿಪಿ ಅನುಸಾರ ಸಾಲದ ಪ್ರಮಾಣ ಶೇ.27.49ಕ್ಕೆ ತಲುಪಿದ್ದು, ನಿಯಮದಂತೆ ಶೇ.25ರೊಳಗೆ ಮಿತಿಗೊಳಿಸಲು ಪ್ರಯತ್ನಿಸುವೆ ಎಂಬ ಆಶ್ವಾಸನೆ ನೀಡಿದರು. + +ಶಿಕ್ಷಕರ ನೇಮಕದಲ್ಲಿ ಘೋಷಣೆ:ಸರ್ಕಾರಿ ಹುದ್ದೆಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶೇ.1 ಮೀಸಲು ಕಲ್ಪಿಸುವ ಕುರಿತು ಪರಿಶೀಲಿಸುವುದಾಗಿ ಮೇಲ್ಮನೆಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ಧಾರೆ. ಆದರೆ, ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ತೃತೀಯ ಲಿಂಗಿಗಳಿಗೆ ಪ್ರತಿ ಪ್ರವರ್ಗದಲ್ಲಿ ಶೇ.1 ಮೀಸಲಾತಿ ಘೋಷಿಸಿದೆ. ಆ ಮೂಲಕ ಮೀಸಲು ಜಾರಿ ಮಾಡಿದ ಮೊದಲ ಇಲಾಖೆಯಾಗಿದೆ. +ಮುಖ್ಯಮಂತ್ರಿ ಆಕ್ರೋಶ:ವಿರೋಧ ಪಕ್ಷದವರು ಕೇಳಿದ ಎಲ್ಲದಕ್ಕೂ ವಿವರ, ಸಮಜಾಯಿಷಿ ನೀಡಿದ್ದು, ಉತ್ತರ ಪೂರ್ಣಗೊಳ್ಳುವ ಮುನ್ನವೇ ಸಭಾತ್ಯಾಗ ಮಾಡಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಸುಮ್ಮನೆ ವಿರೋಧಕ್ಕಾಗಿ ವಿರೋಧ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದವರು ಎಲ್ಲೆಲ್ಲಿ ಅಂಕಿ-ಅಂಶ ತಂದಿದ್ದಾರೊ ಗೊತ್ತಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೋವಿಡ್ ಇರಲಿಲ್ಲ. ಆರ್ಥಿಕ ಸ್ಥಿತಿ ಎಲ್ಲವೂ ಉತ್ತಮವಾಗಿದ್ದರೂ, -ಠಿ;1.40 ಲಕ್ಷ ಕೋಟಿ ಸಾಲ (ಶೇ.107) ಮಾಡಿದ್ದರು. ಇವರು ನಮಗೆ ನೈತಿಕತೆ ಪಾಠ ಹೇಳುವುದಕ್ಕೆ ಬರುತ್ತಿದ್ದಾರೆ ಎಂದು ಸಿಎಂ ವ್ಯಗ್ಯವಾಡಿದರು. ಬಜೆಟ್ ಘೋಷಣೆಗಳ ಕಾರ್ಯರೂಪಕ್ಕೆ ತರುವುದು ಹೇಗೆ ಎಂದು ಹಲವರು ಕೇಳಿದ್ದಾರೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದರು. +ಕಾಂಗ್ರೆಸ್ ಸಭಾತ್ಯಾಗ:ಇದೊಂದು ಅಭಿವೃದ್ಧಿಗೆ ಪೂರಕವಲ್ಲದ ನಿರಾಶ ದಾಯಕ ಬಜೆಟ್ ಎಂದು ಕಾಂಗ್ರೆಸ್ ಮೇಲ್ಮನೆಯಲ್ಲಿ ಸಭಾತ್ಯಾಗ ಮಾಡಿತು. ಸಿಎಂ ಉತ್ತರಕ್ಕೂ ತೃಪ್ತರಾಗದ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ನಾವು ಏನು ನಿರೀಕ್ಷೆ ಇಟ್ಟುಕೊಂಡು ಚರ್ಚೆ ಮಾಡಿದ್ದೇವೊ ಅದಕ್ಕೆ ಸೂಕ್ತ ಉತ್ತರ ಬಂದಿಲ್ಲ. ಅಲ್ಲದೆ, ಕಾಂಗ್ರೆಸ್ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಹೊರ ನಡೆದರು. ಇಡೀ ಬಜೆಟ್ ನೋಡಿದರೆ, ಅಲ್ಲಿ ಬಡವರ ಬಗ್ಗೆ ಕಾಳಜಿ ಇಲ್ಲ. ಕೂಲಿ ಕಾರ್ವಿುಕರ ಬಗ್ಗೆ ಕೃಷಿಗೆ ಆದ್ಯತೆ ನೀಡಿಲ್ಲ. ಇದು ಯಾವುದೇ ತೆರಿಗೆ ಇಲ್ಲದ ಚುನಾವಣೆ ಮುನ್ನೋಟ ಹೊಂದಿದ ಬಜೆಟ್ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದರು. +ಮುಖ್ಯಮಂತ್ರಿ ಉತ್ತರ ಬಳಿಕವೂ ಬಜೆಟ್ ಅನುಮೋದನೆ ಮುಂದಕ್ಕೆ:ಬಜೆಟ್ ಮೇಲೆ ಚರ್ಚೆಗೆ ಸಿಎಂ ಉತ್ತರ ನೀಡಿದ ಮೇಲೆ ಬಜೆಟ್ ಅನುಮೋದನೆ ಮಾಡದೆ ಮುಂದೂಡುವ ಮೂಲಕ ಹೊಸ ಸಂಪ್ರದಾಯಕ್ಕೆ ಮೇಲ್ಮನೆ ನಾಂದಿಯಾಡಿತು. ಎರಡು ವಾರಗಳಿಂದ 27 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಉತ್ತರ ನೀಡಿದರು. ಅಷ್ಟೇ ಅಲ್ಲದೆ, ಸದಸ್ಯರ ಪ್ರಶ್ನೆಗಳಿಗೆ ವಿವರಗಳನ್ನು ಒದಗಿಸಿ, ಸ್ಪಷ್ಟನೆಯನ್ನು ನೀಡಿದರು. ಇದೆಲ್ಲವೂ ಮುಗಿಯುವ ಹೊತ್ತಿಗೆ ಮದ್ಯಾಹ್ನ 3 ಗಂಟೆಯಾಗುತ್ತಾ ಬಂದ ಕಾರಣ ಎಲ್ಲರಿಗೂ ಹೊಟ್ಟೆ ಹಸಿವು ಹೆಚ್ಚಾಗಿತ್ತು. ಆ ಕಾರಣಕ್ಕೆ ಮತ್ತೆ ಬಜೆಟ್ ಅಂಗೀಕಾರ ಪ್ರಕ್ರಿಯೆಯನ್ನು ಸೋಮವಾರ ಸದನ ಪ್ರಾರಂಭವಾದ ಬಳಿಕ ತೆಗೆದುಕೊಳ್ಳಲು ಉದ್ದೇಶಿಸಿದ್ದು, ಕಲಾಪವನ್ನು ಮುಂದೂಡಲಾಗಿದೆ. ಅನುಮೋದನೆಗೆ ಸಿಎಂ ಮನವಿ ಮಾಡಿದರೂ, ಸಮಯದ ಕೊರತೆ ಹಿನ್ನೆಲೆ ಕಲಾಪವನ್ನು ಸಭಾಪತಿ ಮುಂದೂಡಿದರು. +ರಾಜಸ್ವ ಕೊರತೆ:ರಾಜ್ಯದಲ್ಲಿ 14,699 ಕೋಟಿ ರೂ. ರಾಜಸ್ವ ಕೊರತೆ ಇದ್ದರೆ, ಕೇರಳದಲ್ಲಿ 22 ಸಾವಿರ ಕೋಟಿ ರೂ. ರಾಜಸ್ವ ಕೊರತೆ ಇದೆ. ಹಲವು ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಪರಿಸ್ಥಿತಿ ಉತ್ತಮವಾಗಿದೆ. ಆರ್ಥಿಕ ನಿರ್ವಹಣೆ ಸರಿ ದಾರಿಯಲ್ಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಮೊದಲನೇ ಪ್ಯಾಕೇಜಿನಲ್ಲಿ 4644 ಕೋಟಿ ರೂ., ಎರಡನೇ ಪ್ಯಾಕೇಜಿಗೆ 2658 ರೂ. ವೆಚ್ಚವಾಗಿದೆ. ಸಾರಿಗೆ ನೌಕರರ ಸಂಬಳ, ಖರೀದಿ ಸೇರಿ ರಾಜ್ಯದಲ್ಲಿ ಈ ತನಕ ಕೋವಿಡ್​ಗಾಗಿ 15,646 ಕೋಟಿ ವೆಚ್ಚ ಮಾಡಲಾಗಿದೆ ಎಂದರು. +ಪಂಚಾಂಗ ಪ್ರಕಾರ ಧಾರ್ವಿುಕ ನಾಯಕರ ಜಯಂತಿ ಆಚರಿಸಿ:ಧಾರ್ವಿುಕ ಮಹಾತ್ಮರ ಜಯಂತಿ ಯನ್ನು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನಡೆಸದೆ ಹಿಂದು ಪಂಚಾಗದ ದಿನದ ಪ್ರಕಾರ ನಡೆಸುವ ಬಗ್ಗೆ ಸರ್ಕಾರ ಚರ್ಚೆ ನಡೆಸಿ ತೀರ್ಮಾನ ಮಾಡಲಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಗೆ ತಿಳಿಸಿದರು. ಶುಕ್ರವಾರ ಪ್ರಶ್ನೋತ್ತರ ಕಲಾಪದ ಬಳಿಕ ಸ್ಪೀಕರ್ ಅವರು ಯೋಗಿ ನಾರೇಯಣ ಜಯಂತಿ ಆಚರಣೆ ಪ್ರಕಟಣೆ ಮತ್ತು ಜಯಂತಿ ಅಂಗವಾಗಿ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ರಮೇಶ್​ಕುಮಾರ್, ತಾತಯ್ಯ ಯೋಗಿ ನಾರೇಯಣ ಫಾಲ್ಗುಣ ಪೌರ್ಣಮಿಯಂದು ಜನಿಸಿದ್ದರು. ಮನುಕುಲಕ್ಕೆ ಮಾರ್ಗದರ್ಶನ ಮಾಡಿದವರು. ಅವರ ಜಯಂತಿ ಆಚರಣೆಯನ್ನು ಪ್ರತಿ ವರ್ಷ ಫಾಲ್ಗುಣ ಪೌರ್ಣಮಿಯಂದೇ ಆಚರಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಸ್ಪೀಕರ್ ಕೂಡ ದನಿಗೂಡಿಸಿ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಆಚರಿಸದೆ ಹಿಂದು ಪಂಚಾಗದ ಪ್ರಕಾರ ಆಚರಿಸುವುದು ಸೂಕ್ತ, ಈ ಸಲಹೆಯನ್ನು ಪರಿಗಣಿಸಬಹುದಲ್ಲವೇ ಎಂದು ಸರ್ಕಾರವನ್ನು ಕೋರಿದರು. ಬಳಿಕ ಉತ್ತರ ನೀಡಿದ ಮಾಧುಸ್ವಾಮಿ, ಈ ವಿಚಾರ ಚರ್ಚೆಯಾಯಿತು, ಇದು ನಮ್ಮ ವ್ಯಾಪ್ತಿಗೆ ಬರಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರಲಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ತಿಳಿಸಿತು. ಬೇರೆ ಯಾವೆಲ್ಲ ಧಾರ್ವಿುಕ ಮಹಾತ್ಮರ ಜಯಂತಿಯನ್ನು ಇಂಗ್ಲಿಷ್ ಕ್ಯಾಲೆಂಡರ್ ರೀತಿ ಆಚರಿಸದೆ ಪಂಚಾಗದಲ್ಲಿ ಬರುವ ದಿನದಂದು ಆಚರಿಸಬಹುದು ಎಂಬ ಬಗ್ಗೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದರು. +ಹೊಸದಾಗಿ 300 ಎಲೆಕ್ಟ್ರಿಕ್ ಬಸ್ ಖರೀದಿಗೆ ನಿರ್ಧಾರ:ಪರಿಸರ ಸಂರಕ್ಷಣೆ ಹಾಗೂ ಡಿಸೇಲ್​ಗೆ ಬಳಕೆ ತಗ್ಗಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಬಸ್​ಗಳ ಕಾರ್ಯಾಚರಣೆಗೆ ಒತ್ತು ನೀಡಲು ಸರ್ಕಾರ ಬದ್ಧವಾಗಿದ್ದು, ಹೊಸದಾಗಿ 300 ಎಲೆಕ್ಟ್ರಿಕ್ ಬಸ್​ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಶುಕ್ರವಾರ ಮೇಲ್ಮನೆಗೆ ತಿಳಿಸಿದರು. ಕಾಂಗ್ರೆಸ್​ನ ಕೆ.ಗೋವಿಂದರಾಜ್ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ಸರ್ಕಾರವು ಭಾರಿ ಕೈಗಾರಿಕೆ ಇಲಾಖೆಯ ಫೇಮ್2 ಯೋಜನೆಯಡಿ ಪ್ರತಿ ಬಸ್​ಗೆ 55 ಲಕ್ಷ ರೂ.ನಂತೆ 300 ಬಸ್​ಗಳಿಗೆ ಗರಿಷ್ಠ 165 ಕೋಟಿ ರೂ. ಅನುದಾನವನ್ನು ನೀಡುತ್ತಿದೆ. ರಾಜ್ಯ ಸರ್ಕಾರವು ಪ್ರತಿ ಬಸ್​ಗೆ 33 ಲಕ್ಷ ರೂ.ನಂತೆ 100 ಕೋಟಿ ರೂ. ಭರಿಸಲಿದೆ. ಒಟ್ಟಾರೆ ಪ್ರತಿ ಬಸ್​ಗೆ 88.33 ಲಕ್ಷ ರೂ.ಗಳನ್ನು ಒಪ್ಪಂದ ಪ್ರಕಾರ ಮೆ.ಅಶೋಕ್ ಲೇಲ್ಯಾಡ್ ಮತ್ತು ಮೆ. ಸ್ವಿಚ್ ಮೊಬಿಲಿಟಿ ಆಟೋಮೊಟಿವ್ ಲಿಮಿಟೆಡ್​ನವರಿಗೆ ಪಾವತಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 24 ಬಸ್​ಗಳು ಡಿಸೆಂಬರ್​ನಿಂದ ಕಾರ್ಯಾಚರಣೆ ಪ್ರಾರಂಭಿಸಿವೆ. 90 ಬಸ್​ಗಳಿಗೆ ಒಪ್ಪಂದವಾಗಿದ್ದರೂ, ಅಗತ್ಯ ಇರುವಷ್ಟು ಚಾರ್ಜಿಂಗ್ ಸೆಂಟರ್ ಲಭ್ಯವಿಲ್ಲದ ಕಾರಣ ಎಲ್ಲ ಬಸ್​ಗಳು ಕಾರ್ಯಾಚರಣೆಗೆ ಇಳಿದಿಲ್ಲ ಎಂದರು. +ಪ್ರತಿ ಪೈಸೆಯೂ ವಸೂಲಿ:ಸಾರಿಗೆ ನಿಗಮಕ್ಕೆ ವಂಚಿಸುವ ಅಧಿಕಾರಿ ಗಳು, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವ ಜತೆಗೆ ದುರ್ಬಳಕೆ ಮಾಡಿಕೊಂಡ ಪ್ರತಿ ಪೈಸೆಯೂ ವಸೂಲಿ ಮಾಡಲಾಗುವುದು ಎಂದ ಶ್ರೀರಾಮುಲು, ಮುಷ್ಕರದಲ್ಲಿ ಭಾಗವಹಿಸಿದ್ದ 4 ಸಾರಿಗೆ ನಿಗಮಗಳ ಒಟ್ಟು 2846 ಸಿಬ್ಬಂದಿ ಅಮಾನತು ಆದೇಶ ಹಿಂಪಡೆಯಲಾಗಿದೆ ಎಂದು ಹೇಳಿದರು. +130 ವಸತಿ ಶಾಲೆ ಕಟ್ಟಡ ಪೂರ್ಣ:ರಾಜ್ಯದಲ್ಲಿ 130 ವಸತಿ ಶಾಲೆ ಕಟ್ಟಡಗಳು ಏಳೆಂಟು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ವಿಧಾನಸಭೆಯಲ್ಲಿ ಬಿಜೆಪಿಯ ಸಿದ್ದು ಸವದಿ ಬೇಡಿಕೆ ಪ್ರಸ್ತಾಪಕ್ಕೆ ಕಾರಜೋಳ ಉತ್ತರಿಸಿ, ರಾಜ್ಯದಲ್ಲಿ ಒಟ್ಟು 826 ವಸತಿ ಶಾಲೆಗಳಿವೆ. ಈ ಪೈಕಿ 426ಕ್ಕೆ ಕಟ್ಟಡಗಳಿವೆ. ಇನ್ನಷ್ಟು ವಾಸಕ್ಕೆ ಸಿದ್ಧವಾಗಿವೆ. ಈ ವಿಷಯದಲ್ಲಿ ಸರ್ಕಾರಕ್ಕೆ ಬದ್ಧತೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದರು. +ರೈತರಿಗೆ ಒಳ್ಳೆಯ ಬೆಲೆ ಸಿಗಬೇಕು:ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ರೈತರ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗಬೇಕು.ಸ್ವಾಮಿನಾಥನ್ ವರದಿ ಶೇ.90 ಶಿಫಾರಸು ಜಾರಿ ಮಾಡಿದ್ದೇವೆ. ರೈತರು ಬೆಳೆದ ಬೆಳೆಯನ್ನು ಗೋದಾಮಿನಲ್ಲಿ ದಾಸ್ತಾನಿಟ್ಟು ಬೆಲೆ ಬಂದಾಗ ಮಾರುವ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ಸುಧಾರಣೆ ಆಗಬೇಕಿದೆ ಎಂದರು. +4,244 ಅಂಗನವಾಡಿಗೆ ಬೇಡಿಕೆ:ರಾಜ್ಯದಲ್ಲಿ 4,244 ಹೊಸ ಅಂಗನವಾಡಿಗಳಿಗೆ ಬೇಡಿಕೆ ಇದೆ ಎಂದು ಸಚಿವ ಹಾಲಪ್ಪ ಆಚಾರ್ ವಿಧಾನಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್​ನ ಸೌಮ್ಯರೆಡ್ಡಿ ಪ್ರಶ್ನೆಗೆ ಉತ್ತರಿಸಿ, ಬೆಂಗಳೂರೊಂದರಲ್ಲೇ 2000 ಹೊಸ ಅಂಗನವಾಡಿಗೆ ಬೇಡಿಕೆ ಇದೆ. ಜಯನಗರ ಕ್ಷೇತ್ರದ ಅಂಗನವಾಡಿಗಳ ಸಮಸ್ಯೆ ಬಗ್ಗೆ ಪರಿಶೀಲಿಸಲು ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸುವುದಾಗಿ ತಿಳಿಸಿದರು. +ಪಕೋಡಾ ಮಾರಾಟ ಮಾಡುವುದು ಪ್ರಧಾನಿ ಅವರ ಫೇವರಿಟ್. ಇದನ್ನು ಮಾರಾಟ ಮಾಡುವುದಕ್ಕಾದರೂ ಬೀದಿ ಬದಿ ವ್ಯಾಪಾರಿಗಳಿಗೆ ಅನುದಾನ ಒದಗಿಸಿ ಎಂದು ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ತಿವಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಕಾಂಗ್ರೆಸ್​ನ ಅನಿಲ್ ಚಿಕ್ಕಮಾದು, ಸಮೃದ್ಧಿ ಯೋಜನೆಗೆ ಅನುದಾನ ನೀಡದೆ ಇರುವುದು ಹಾಗೂ ಉದ್ಯೋಗಿನಿ ಯೋಜನೆಯಡಿ ಅತಿ ಕಡಿಮೆ ಗುರಿ ನಿಗದಿ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅನುದಾನದ ಲಭ್ಯತೆ ಇಲ್ಲದ ವಿಚಾರ ಹೇಳಿ ಕೈಚೆಲ್ಲಿದರು. ಸಿಎಂಗೆ ಹೆಚ್ಚಿನ ಅನುದಾನ ಕೊಡುವಂತೆ ಕೇಳಿದ್ದೇವೆ, ಅನುದಾನ ಪಡೆಯಲು ಪ್ರಯತ್ನ ನಡೆಸಿದ್ದೇವೆ ಎಂದರು. ಈ ಉತ್ತರದಿಂದ ತೃಪ್ತರಾದ ಶಾಸಕರು ಸರ್ಕಾರದ ಮೇಲೆ ಮುಗಿಬಿದ್ದರು. ಈ ವೇಳೆ ಪ್ರಿಯಾಂಕ್ ಖರ್ಗೆ, ಪಕೋಡ ವಿಚಾರ ಪ್ರಸ್ತಾಪಿಸಿದರು. ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ಬಡತನರೇಖೆಗಿಂತ ಕೆಳಗಿರುವ ಮಹಿಳೆಯರಿಗೆ 10 ಸಾವಿರ ರೂ. ಪ್ರೋತ್ಸಾಹಧನ ಒದಗಿಸುವ ಸಮೃದ್ಧಿ ಯೋಜನೆಗೆ 2020-21ನೇ ಸಾಲಿನಿಂದ ಅನುದಾನ ಹಂಚಿಕೆಯಾಗಿಲ್ಲ ಎಂದು ಸಚಿವರೇ ಒಪ್ಪಿಕೊಂಡರು. +ಕೋವಿಡ್ ನಿರ್ವಹಣೆ ಬಗ್ಗೆ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಬಿಜೆಪಿಯ ಸಿದ್ದು ಸವದಿ, ನಮ್ಮ ಸರ್ಕಾರ ಕರೊನಾ ಸಂದರ್ಭ ಪ್ರಪಂಚಕ್ಕೆ ಮಾದರಿ ಕೆಲಸ ಮಾಡಿದೆ. ಆದರೂ ವಿರೋಧ ಪಕ್ಷದ ನಾಯಕರು ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ. ನಿಮ್ಮದೇ ಸರ್ಕಾರ ಮಹಾರಾಷ್ಟ್ರದಲ್ಲಿ ಇತ್ತು, ಮಹಾರಾಷ್ಟ್ರ ಕಥೆ ಏನಾಯ್ತು? ಪ್ರಪಂಚದ ಹಿರಿಯಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಕಥೆ ಏನಾಯ್ತು? ನಿಮ್ಮ ನಾಯಕಿಯ ಮೂಲ ಸ್ಥಾನ ಇಟಲಿಯಲ್ಲಿ ಏನಾಯ್ತು, ಬೀದಿಯಲ್ಲಿ ಹೆಣ ಬಿದ್ದು, ಮಿಲಿಟರಿ ವಾಹನ ತಂದು ದಫನ್ ಮಾಡಿದಿರಿ. ನಮ್ಮ ಬಗ್ಗೆ, ಮೋದಿ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ ಎಂದು ಹೇಳಿದರು. +ಮಧ್ಯಪ್ರದೇಶಿಸಿದ ಪ್ರಿಯಾಂಕ್ ಖರ್ಗೆ, ಸೋನಿಯಾ ಗಾಂಧಿ ಎಲೆಕ್ಟೆಡ್ ಮೆಂಬರ್ ಆಫ್ ಪಾರ್ಲಿಮೆಂಟ್, ಇಟಲಿಯಲ್ಲಿ ಮೆಂಬರ್ ಆಫ್ ಪಾರ್ಲಿಮೆಂಟ್ ಆಗಲು ಆಗುತ್ತಾ? ಏನು ಜಾಣತನದಿಂದ ಮಾತನಾಡುತ್ತಿದ್ದೀರಾ ಎಂದು ಕೆಣಕಿದರು. ಉದ್ಯೋಗದ ಬಗ್ಗೆ ಮಾತನಾಡಿ, ಎಷ್ಟು ಜನಕ್ಕೆ ರಾಜ್ಯದಲ್ಲಿ ಉದ್ಯೋಗ ಕೊಡಿಸಿದ್ದಿರಾ? ಕೋವಿಡ್​ನಿಂದ ಎಷ್ಟು ಜನ ಸತ್ತಿದ್ದಾರೆ ಹೇಳಿ ಎಂದು ಕಿಡಿಕಾರಿದರು. ಆಗ ಸಿದ್ದು ಸವದಿ, ಮೋದಿ ಉಚಿತವಾಗಿ ಲಸಿಕೆ ಕೊಟ್ಟಿದ್ದಾರೆ. ಯಾವ ಲಸಿಕೆಗೆ ಚಾರ್ಜ್ ಮಾಡಿದ್ದಾರೆ. ಫ್ರೀ ಕೊಟ್ಟರೋ ಇಲ್ಲವೋ ಹೇಳಿ ಎಂದು ತಿರುಗೇಟು ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ರಾಜ್ಯ ಬಜೆಟ್ ಬಗ್ಗೆ ಮಾತನಾಡುವುದಿದ್ದರೆ ಮಾತನಾಡಿ. ಇಲ್ಲ ಮೋದಿಯವರಿಂದ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಹೇಳಿ ಎಂದು ಕೇಳಿದರು. ಕಾರ್ವಿುಕ ಇಲಾಖೆಯಲ್ಲಿ 33 ಸಾವಿರ ಉದ್ಯೋಗ ನಷ್ಟವಾಗಿದೆ. ಸುಮ್ಮನೆ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್​ನ ವೆಂಕಟರಾವ್ ನಾಡಗೌಡ ಮಾತನಾಡಿ, ಪಶು ಭಾಗ್ಯ ಪುನರಾರಂಭಿಸಬೇಕು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ರೈತರಿಗೆ ನೀರು, ಗುಣಮಟ್ಟದ ವಿದ್ಯುತ್ ಹಾಗೂ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು. ಮಧ್ಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ರೈತರಿಗೆ ಮಾರಕ ಕಾಯ್ದೆ ಜಾರಿಗೆ ತಂದಿರುವುದರಿಂದ ಎಪಿಎಂಸಿಗಳು ಮುಚ್ಚಿ ಹೋಗುತ್ತಿವೆ. ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಒಂದೂವರೆಯಿಂದ ಎರಡು ವರ್ಷದಲ್ಲಿ 30 ಎಪಿಎಂಸಿಗಳು ನಷ್ಟದಲ್ಲಿವೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ. ಸೋಮಶೇಖರ್, ಕೃಷಿ ಕಾಯ್ದೆಯಿಂದ ರಾಜ್ಯದ ರೈತರಿಗೆ ಸಾಕಷ್ಟು ಪ್ರಯೋಜನವಾಗುತ್ತಿದೆ. ಈ ಕಾಯ್ದೆ ಬೇಡ ಎಂದು ಯಾರೂ ದೂರಿಲ್ಲ ಎಂದು ತಿರುಗೇಟು ನೀಡಿದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:twenty + twenty = +Remember me diff --git a/Vijayavani_State/www.vijayavani.net_1-thousand-extra-bus-service-for-deepavali-festival.txt b/Vijayavani_State/www.vijayavani.net_1-thousand-extra-bus-service-for-deepavali-festival.txt new file mode 100644 index 0000000000000000000000000000000000000000..33bf6e7979471531afdec52134e45e3ac8311227 --- /dev/null +++ b/Vijayavani_State/www.vijayavani.net_1-thousand-extra-bus-service-for-deepavali-festival.txt @@ -0,0 +1,11 @@ +ಬೆಂಗಳೂರು:ದೀಪಾವಳಿ ಹಬ್ಬದ ಪ್ರಯುಕ್ತ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನ. 13 ಮತ್ತು 14ರಂದು ಬೆಂಗಳೂರಿನಿಂದ ರಾಜ್ಯ ಮತ್ತು ಹೊರರಾಜ್ಯದ ವಿವಿಧ ಸ್ಥಳಗಳಿಗೆ ಕೆಎಸ್ಸಾಟಿರ್ಸಿಯಿಂದ 1 ಸಾವಿರ ಹೆಚ್ಚುವರಿ ಬಸ್​ ಕಾರ್ಯಾಚರಣೆ ಮಾಡಲಾಗುತ್ತಿದೆ. +ಕೆಂಪೇಗೌಡ ಬಸ್​ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್​, ತಿರುಪತಿ ಮೊದಲಾದ ಸ್ಥಳಗಳಿಗೆ ವಿಶೇಷ ಬಸ್​ ಸಂಚರಿಸಲಿವೆ. ಮೈಸೂರು ರಸ್ತೆಯ ಸೆಟಲೈಟ್​ ಬಸ್​ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಸೇರಿ ಇನ್ನಿತರ ಕಡೆಗಳಿಗೆ, ಶಾಂತಿನಗರ ಬಿಎಂಟಿಸಿ ಬಸ್​ ನಿಲ್ದಾಣದಿಂದ ತಿರುಪತಿ, ವಿಜಯವಾಡ, ಹೈದರಾಬಾದ್​, ತಿರುವನಂತಪುರ, ಕೊಟ್ಟಾಯಂ ಸೇರಿ ಅಂತಾರಾಜ್ಯ ನಗರಗಳಿಗೆ ವಿಶೇಷ ಬಸ್​ ಸಂಚರಿಸಲಿವೆ. ಅದೇ ರೀತಿ ತಾಲೂಕು ಹಾಗೂ ಜಿಲ್ಲಾ ಬಸ್​ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್​ ಕಾರ್ಯಾಚರಿಸಲಾಗುತ್ತದೆ. +ಇದನ್ನೂ ಓದಿ:ಕಾಂಗ್ರೆಸ್​ ಮುರಾಬಟ್ಟೆಯಾಗುತ್ತಿದೆ, ಕನಕಪುರದ ಬಂಡೆಯಿಂದ ಏನೂ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ; ಜಗದೀಶ್​ ಶೆಟ್ಟರ್​ +ಹಬ್ಬದ ಬಳಿಕ ನ.16ರಂದು ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್​ ಕಾರ್ಯಾಚರಣೆ ಇರಲಿದೆ. ಈ ಹೆಚ್ಚುವರಿ ಬಸ್​ಗಳಲ್ಲಿ ಮುಂಗಡ ಆಸನ ಕಾಯ್ದಿರಿಸಲು ಅವಕಾಶವಿದ್ದು, ನಿಗಮದ ಜಾಲತಾಣ www.ksrtc.in ಹಾಗೂ ರಾಜ್ಯ ಹಾಗೂ ಹೊರರಾಜ್ಯದ 706 ಬುಕ್ಕಿಂಗ್​ ಕೌಂಟರ್​ಗಳಲ್ಲಿ ಮುಂಗಡ ಆಸನ ಕಾಯ್ದಿರಿಸಬಹುದು. ಪ್ರಯಾಣಿಕರು ಬಸ್​ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಟಿಕೆಟ್​ಗಳ ಮೇಲೆ ನಮೂದಿಸಲಾದ ಬಸ್​ ನಿಲ್ದಾಣ ಅಥವಾ ಪಿಕ್​ ಅಪ್​ ಪಾಯಿಂಟ್​ ಹೆಸರನ್ನು ಗಮನಿಸುವಂತೆ ತಿಳಿಸಲಾಗಿದೆ. +ಪರಸ್ಪರ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು- ಚೀನಾ ಮತ್ತು ಪಾಕ್​ ಪ್ರಧಾನಿ ಮೋದಿ ಕಠಿಣ ಎಚ್ಚರಿಕೆ +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:five × 2 = +Remember me diff --git a/Vijayavani_State/www.vijayavani.net_1-woman-dead-4-injured-after-businessman-rams-pedestrians-walking-on-footpath.txt b/Vijayavani_State/www.vijayavani.net_1-woman-dead-4-injured-after-businessman-rams-pedestrians-walking-on-footpath.txt new file mode 100644 index 0000000000000000000000000000000000000000..c0869b036b0027a603848b74983c6f232c8a189a --- /dev/null +++ b/Vijayavani_State/www.vijayavani.net_1-woman-dead-4-injured-after-businessman-rams-pedestrians-walking-on-footpath.txt @@ -0,0 +1,12 @@ +ಮಂಗಳೂರು:ವೇಗವಾಗಿ ಬಂದ ಕಾರೊಂದು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಓರ್ವ ಯುವತಿ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನ ಲೇಡಿಹಿಲ್​ ಪ್ರದೇಶದಲ್ಲಿ ನಡೆದಿದೆ. +ಅಪಘಾತದಲ್ಲಿ ಮೃತಪಟ್ಟವರನ್ನು ರೂಪಶ್ರೀ (23) ಎಂದು ತಿಳಿದುಬಂದಿದ್ದು, ಗಾಯಾಳುಗಳನ್ನು ಸ್ವಾತಿ( 26) ಹಿತನ್ವಿ(16) ಕೃತಿಕಾ( 16) ಯತಿಕಾ (12) ಎಂದು ಗುರುತಿಸಲಾಗಿದೆ. ಆರೋಪಿ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. +Car driver kills a woman and injures 4 at Gandhinagara in#Mangaluruaround 4 pm on October 18. The women were walking home from#kudrolitemplepic.twitter.com/0TDxSzPDJW +ಇದನ್ನೂ ಓದಿ:ಸಾಕಲು ಕಷ್ಟವಾಗುತ್ತಿದೆ ಎಂದು ಮಗನನ್ನು ಕೆರೆಗೆ ಎಸೆದು ಕೊಂದ ಕ್ರೂರಿ +ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಫುಟ್​ಪಾತ್​ ಮೇಲೆ ನಡೆದುಕೊಂಡು ಹೋಗುತ್ತಿರುವವರ ಮೇಲೆ ವೇಗವಾಗಿ ಬರುವ ಬಿಳಿ ಬಣ್ನದ ಕಾರೊಂದು ಏಕಾಏಕಿ ಪಾದಚಾರಿ ಮಾರ್ಗದ ಮೇಲೆ ಹರಿದಿದೆ. ಈ ವೇಳೆ ಓರ್ವ ಯುವತಿ ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. +ಇದಾದ ಬಳಿಕ ಅಪಘಾತದ ಬಳಿಕ ಕಾರಿನ ಸಮೇತ ಪರಾರಿಯಾಗಿದ್ದ ಆರೋಪಿ ಕಮಲೇಶ್​ ಬಲ್​ದೇವ್ (57) ಬಳಿಕ ತನ್ನ ತಂದೆಯೊಂದಿಗೆ ಹತ್ತಿರದ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಮದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:seventeen − 12 = +Remember me diff --git a/Vijayavani_State/www.vijayavani.net_1-year-non-pay-leave-for-ksrtc-staff.txt b/Vijayavani_State/www.vijayavani.net_1-year-non-pay-leave-for-ksrtc-staff.txt new file mode 100644 index 0000000000000000000000000000000000000000..bbcd687253a8fafdeb6df89fa5baf2072807be77 --- /dev/null +++ b/Vijayavani_State/www.vijayavani.net_1-year-non-pay-leave-for-ksrtc-staff.txt @@ -0,0 +1,20 @@ +ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಮುಂದಿನ 1 ವರ್ಷ ವೇತನ ಮತ್ತು ಭತ್ಯೆ ರಹಿತ ರಜೆ ಮಂಜೂರು ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. +ಸಂಸ್ಥೆಯ ನಾಲ್ಕೂ ನಿಗಮಗಳಿಗೆ ಎದುರಾಗಿರುವ ಆರ್ಥಿಕ ಸಂಕಷ್ಟ ಹಾಗೂ ನೌಕರರ ಆರೋಗ್ಯ ಸಂರಕ್ಷಣೆಗಾಗಿ ಸಿಬ್ಬಂದಿಗೆ 1 ವರ್ಷ ರಜೆ ಮಂಜೂರಿಗೆ ಚಿಂತನೆ ನಡೆಸಲಾಗಿದೆ.ಇದನ್ನೂ ಓದಿರಿvideo/ ಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ! +ಕರೊನಾಗಿಂತ ಮುಂಚೆ ನಾಲ್ಕು ನಿಗಮಗಳ ಬಸ್​ಗಳಲ್ಲಿ ನಿತ್ಯ ಸುಮಾರು 1 ಕೋಟಿ ಜನರು ಪ್ರಯಾಣಿಸುತ್ತಿದ್ದರು. ಆದರೀಗ ಆ ಸಂಖ್ಯೆ 15 ಲಕ್ಷಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ನಿಗಮಗಳು 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆರ್ಥಿಕ ನಷ್ಟಕ್ಕೀಡಾಗಿವೆ. +ಅಲ್ಲದೆ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಸಿಬ್ಬಂದಿ ಭಯದಲ್ಲೇ ಕೆಲಸ ಮಾಡುವಂತಾಗಿದೆ. ಹೀಗಾಗಿ, ಅಗತ್ಯವಿರುವವರಿಗೆ ವೇತನ ಮತ್ತು ಭತ್ಯೆ ರಹಿತ ರಜೆ ನೀಡಲು ಸಾಧ್ಯವೇ ಎಂಬ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಬಿಎಂಟಿಸಿ, ಎನ್​ಡಬ್ಲ್ಯುಕೆಆರ್​ಟಿಸಿ, ಎನ್​ಇಕೆಆರ್​ಟಿಇಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪತ್ರ ಬರೆದಿದ್ದಾರೆ. +ಆದರೆ, ಕೆಎಸ್​ಆರ್​ಟಿಸಿ ಸಿದ್ಧಪಡಿಸಿರುವ ಈ ಪ್ರಸ್ತಾವನೆಗೆ ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಇದು ಅನುಷ್ಠಾನ ಆದಲ್ಲಿ ಸಾರಿಗೆ ಸಂಸ್ಥೆಯಲ್ಲಿನ 1.30 ಲಕ್ಷ ನೌಕರರಿಗೆ ಮರಣಶಾಸನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿವೆ. +ಇದನ್ನೂ ಓದಿರಿಬೆಂಗಳೂರಲ್ಲಿ 1928ರಲ್ಲೇ ಕಾಣಿಸಿಕೊಂಡಿತ್ತೊಂದು ರೋಗ… ಆಗಿನ ಕೌನ್ಸಿಲ್ ಆಡಳಿತ ಹೊರಡಿಸಿದ್ದ ಆದೇಶ ಪ್ರತಿ ಈಗ ವೈರಲ್ +ಷರತ್ತು ಅನ್ವಯ:ರಜೆ ಪಡೆಯುವ ಸಿಬ್ಬಂದಿ ಕಾಯಂ ನೌಕರರಾಗಿರಬೇಕು, ರಜೆ ಅವಧಿಯನ್ನು ಸ್ಪಷ್ಟವಾಗಿ ನಮೂದಿಸಬೇಕು. ವಿಶೇಷ ರಜೆ, ಬೇರೆ ರಜೆಗಳೊಂದಿಗೆ ಸೇರ್ಪಡೆಗೊಳಿಸಬಾರದು… ಹೀಗೆ ಹಲವು ನಿಬಂಧನೆಗಳನ್ನು ಹೇರಲಾಗುತ್ತದೆ. ರಜೆ ಅವಧಿಯಲ್ಲಿ ಯಾವುದಾದರೂ ಕಾನೂನು ತೊಡಕಿಗೆ ಸಿಲುಕಿದರೆ, ಅದಕ್ಕೆ ನಿಗಮಗಳು ಹೊಣೆಯಾಗುವುದಿಲ್ಲ. ಈ ಕುರಿತಂತೆ ರಜೆ ಪಡೆಯುವ ನೌಕರ ಇಂಡೆಮಿನಿಟಿ ಬಾಂಡ್​ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. +ಒಂದೊಮ್ಮೆ ರಜೆ ಅವಧಿ ಪೂರ್ಣಗೊಳ್ಳದಿದ್ದರೂ, ವಾಪಸ್​ ಕೆಲಸಕ್ಕೆ ಬರುತ್ತೇನೆಂದರೆ ನಿಗಮದ ಹಿರಿಯ ಅಧಿಕಾರಿಗಳು ತಿಳಿಸುವವರೆಗೂ ಕಾಯಬೇಕು. ಷರತ್ತನ್ನು ಉಲ್ಲಂಘಿಸಿದರೂ ಸೇವೆಯಿಂದ ವಜಾ ಮಾಡುವ ಅಧಿಕಾರ ಅಧಿಕಾರಿಗಳಿಗೆ ಇರಲಿದೆ. ಅಲ್ಲದೆ, ರಜೆ ಅವಧಿಯಲ್ಲಿ ನಿಗಮದಿಂದ ಯಾವುದೇ ರೀತಿಯ ಆರ್ಥಿಕ ನೆರವನ್ನು ನೌಕರರಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. +ಇದನ್ನೂ ಓದಿರಿನಟ ಶಿವರಾಜ್​ಕುಮಾರ್​ ನಿವಾಸಕ್ಕೆ ಡಿಕೆಶಿ ಭೇಟಿ +ನೌಕರರಿಗೆ ಒಂದು ವರ್ಷ ವೇತನ ಹಾಗೂ ಭತ್ಯೆ ರಹಿತ ರಜೆ ನೀಡುವ ಪ್ರಸ್ತಾವನೆ ಅಮಾನವೀಯ ಹಾಗೂ ಅಸಾಂವಿಧಾನಿಕ. ಕೂಡಲೇ ಈ ಪ್ರಸ್ತಾವನೆ ಹಿಂಪಡೆಯದಿದ್ದರೆ ಹೊರಾಟ ನಡೆಸಲಾಗುವುದು ಎಂದು ಕೆಎಸ್​ಆರ್​ಟಿಸಿ ಸ್ಟಾಫ್ ಆ್ಯಂಡ್​ ವರ್ಕರ್​ ಯೂನಿಯನ್​ ಅಧ್ಯಕ್ಷ ಎಚ್​.ವಿ.ಅನಂತಸುಬ್ಬರಾವ್​ ಎಚ್ಚರಿಸಿದ್ದಾರೆ. +ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಸಿ.ಕಳಸದ, ಈ ಪತ್ರವನ್ನು ಸಾರಿಗೆ ನಿಗಮಗಳಲ್ಲಿ ಅಭಿಪ್ರಾಯ, ಸಲಹೆ ಕೋರಿ ರವಾನಿಸಲಾಗಿದೆ. ಈ ಪತ್ರ ಇನ್ನೂ ಅಭಿಪ್ರಾಯ ಕೋರುವ ಹಂತದಲ್ಲಿದೆ. ಇದರಲ್ಲಿ ಯಾವುದೇ ಒತ್ತಡ ಅಥವಾ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. +ಈ ಹಿಂದೆಯೂ ಸಾರಿಗೆ ನಿಗಮಗಳಲ್ಲಿ ನೌಕರರು ಹೆಚ್ಚಿನ ವ್ಯಾಸಂಗ, ಆರೋಗ್ಯ ಹಾಗೂ ಇತರೆ ತುರ್ತು ಪರಿಸ್ಥಿತಿಯಲ್ಲಿ ಎರಡು ವರ್ಷಗಳ ಕಾಲ ವೇತನ ರಹಿತ ರಜೆ ಪಡೆಯಲು ಅವಕಾಶವಿತ್ತು. ಅದರನ್ವಯ ಕೆಲವು ಅಧಿಕಾರಿಗಳು ಹೆಚ್ಚಿನ ವಿದ್ಯಾರ್ಹತೆಗೆ ತೆರಳಿ ಮತ್ತೆ ವಾಪಸ್ ಬಂದಿರುತ್ತಾರೆ. ಕೆಲವರು ಕೆಎಎಸ್​ಗೆ ಆಯ್ಕೆಯಾಗಿದ್ದಾರೆ. ಇದೀಗ ಆ ಸೌಲಭ್ಯವನ್ನು ಮುಂದುವರಿಸುವ ಸಂಬಂಧ ಅಭಿಪ್ರಾಯ ಕೋರಿ ಪತ್ರ ರವಾನಿಸಲಾಗಿದೆಯಂತೆ. +ಜಮೀನು ಸರ್ವೇ ಮಾಡಲು ಬಂದ ತಹಸೀಲ್ದಾರ್​ ಎದೆಗೆ ಚಾಕು ಇರಿದು ಕೊಂದ ನಿವೃತ್ತ ಶಿಕ್ಷಕ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:20 − four = +Remember me diff --git a/Vijayavani_State/www.vijayavani.net_10-child-labourers-protected-in-tumkur.txt b/Vijayavani_State/www.vijayavani.net_10-child-labourers-protected-in-tumkur.txt new file mode 100644 index 0000000000000000000000000000000000000000..5415ae55a8435e3c543fb5d1f503bc5d761d6548 --- /dev/null +++ b/Vijayavani_State/www.vijayavani.net_10-child-labourers-protected-in-tumkur.txt @@ -0,0 +1,11 @@ +ತುಮಕೂರು:ತೆಂಗಿನಕಾಯಿ ಇಂಡಸ್ಟ್ರಿಗಳ ಮೇಲೆ ದಿಢೀರ್ ಆಗಿ ಕರ್ನಾಟಕ ಮಕ್ಕಳ ರಕ್ಷಣಾ ಆಯೋಗದಿಂದ ದಾಳಿ‌ ನಡೆಸಲಾಗಿದ್ದು 10ಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. +ಈ ಕಾರ್ಖಾನೆಗಳು ತುಮಕೂರು ಜಿಲ್ಲೆ, ತಿಪಟೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದು ಹೊಸಪಾಳ್ಯ, ಮಂಜುನಾಥನಗರ, ಆಲೂರು ಗೇಟ್​ಗಳಲ್ಲಿರುವ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ. ಕಾರ್ಖಾನೆ ಮಾಲೀಕರು ದಾಳಿ ವೇಳೆ ಮಕ್ಕಳನ್ನ ಕೊಠಡಿ ಒಂದರಲ್ಲಿ ಕೂಡಿ ಹಾಕಿದ್ದು, ಅವರನ್ನು ರಕ್ಷಿಸಿ, ಕಾರ್ಖಾನೆ ಮಾಲಿಕರ ವಿರುದ್ಧ ಕ್ರಮಕ್ಕೆ ಸೂಚನೆ ಮಕ್ಕಳ ರಕ್ಷಣಾ ಆಯೋಗದಿಂದ ಸೂಚನೆ ಹೊರಡಿಸಲಾಗಿದೆ. + +ಇನ್ನು, ಕಾರ್ಖಾನೆಗಳಲ್ಲಿ ಮಹಿಳಾ ಕಾರ್ಮಿಕರೂ ಸಮವಸ್ತ್ರ, ಮಾಸ್ಕ್ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೇ ಹೀನಾಯ ಸ್ಥಿತಿಯಲ್ಲಿ ಕೆಲಸ ಕೆಲಸ ಮಾಡುತ್ತಿದ್ದಾರೆ. +ಕಾರ್ಖಾನೆಯೊಂದರ ಮಾಲೀಕರು ಮಕ್ಕಳನ್ನ ಅಕ್ರಮವಾಗಿ ಕೂಡಿಹಾಕಿದ್ದರು‌. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಮಕ್ಕಳ ರಕ್ಷಣಾ ಆಯೋಗ ಗರಂ ಆಗಿದೆ. ಈ ದಾಳಿಯ ನಂತರ, ತಿಪಟೂರು ತಾಲೂಕಿನಲ್ಲಿರುವ ಎಲ್ಲಾ ಕಾರ್ಖಾನೆಗಳು ಮತ್ತು ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕೆ ಆಯೋಗ ಮುಂದಾಗಿದೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:thirteen + 18 = +Remember me diff --git a/Vijayavani_State/www.vijayavani.net_10-consolation-prizes-to-students-who-won-in-vijayavani-dighvijay-essay-competition-about-independence.txt b/Vijayavani_State/www.vijayavani.net_10-consolation-prizes-to-students-who-won-in-vijayavani-dighvijay-essay-competition-about-independence.txt new file mode 100644 index 0000000000000000000000000000000000000000..b7ea356a0ff672c75c4c395f8225cb04884d2788 --- /dev/null +++ b/Vijayavani_State/www.vijayavani.net_10-consolation-prizes-to-students-who-won-in-vijayavani-dighvijay-essay-competition-about-independence.txt @@ -0,0 +1,9 @@ +ಬೆಂಗಳೂರು:ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ವತಿಯಿಂದ ಆ. 6ರಂದು ಬೆಂಗಳೂರಿನ 10 ಕಾಲೇಜುಗಳಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 10 ವಿದ್ಯಾರ್ಥಿಗಳಿಗೆ ಸೋಮವಾರ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು. +‘ಟಾರ್ಗೆಟ್-2047’ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಅಂದರೆ ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಿರುವುದೇನು? ಇದರಲ್ಲಿ ಯುವಜನರ ಪಾತ್ರ ಏನು? ಎಂಬ ವಿಷಯ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರು ನಗರದ 10 ಕಾಲೇಜುಗಳ ಪಿಯುಸಿ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. +ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಕಾಲೇಜಿಗೆ ತೆರಳಿ ಪ್ರಮಾಣಪತ್ರ ವಿತರಿಸಲಾಯಿತು. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯಸ್ಥರು ಬಹುಮಾನ ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿಜಯವಾಣಿ ತಂಡದವರು ಭಾಗವಹಿಸಿದ್ದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:5 × four = +Remember me diff --git a/Vijayavani_State/www.vijayavani.net_10-crore-dose-vaccines-given-in-karnataka.txt b/Vijayavani_State/www.vijayavani.net_10-crore-dose-vaccines-given-in-karnataka.txt new file mode 100644 index 0000000000000000000000000000000000000000..cf06dd3aae6c9a0f10e0e5bc180bfdcd8200041a --- /dev/null +++ b/Vijayavani_State/www.vijayavani.net_10-crore-dose-vaccines-given-in-karnataka.txt @@ -0,0 +1,14 @@ +ಬೆಂಗಳೂರು:ಭಾರತ ಕೈಗೊಂಡಿರುವ ಬೃಹತ್ ಲಸಿಕೀಕರಣ ಅಭಿಯಾನದಲ್ಲಿ ಕರ್ನಾಟಕ ಇದೀಗ ಮತ್ತೊಂದು ಮಜಲನ್ನು ತಲುಪಿದ್ದು, ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ಮತ್ತೊಂದೆಡೆ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. +ರಾಜ್ಯದಲ್ಲಿ ನಿನ್ನೆಯ ಕರೊನಾ ಬುಲೆಟಿನ್ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 10,406ಕ್ಕೆ ಇಳಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೋವಿಡ್-19 ಹೇಳ ಹೆಸರಿಲ್ಲದಂತಾದರೂ ಅಚ್ಚರಿ ಏನಿಲ್ಲ. +ಈ ಮಧ್ಯೆಯೇ ರಾಜ್ಯದಿಂದ ಆ ನಿಟ್ಟಿನಲ್ಲಿ ಮತ್ತೊಂದು ಖುಷಿಯ ಸಮಾಚಾರ ಹೊರಬಿದ್ದಿದೆ. ಅದೇನೆಂದರೆ ರಾಜ್ಯದಲ್ಲಿ ಇದೀಗ 10 ಕೋಟಿ ಡೋಸ್ ಕರೊನಾ ಲಸಿಕೆ ನೀಡಲಾಗಿದೆ. ಅದರಲ್ಲೂ ಫಸ್ಟ್​ ಡೋಸ್​ನಲ್ಲಿ ಶೇ. 100 ಸಾಧನೆ ಆಗಿದ್ದರೆ, ಸೆಕೆಂಡ್​ ಡೋಸ್​ನಲ್ಲಿ ಶೇ. 93 ಸಾಧನೆ ಆಗಿದೆ. ಅದರಲ್ಲೂ ಒಂದು ವರ್ಷ 39 ದಿನಗಳಲ್ಲಿ ಒಟ್ಟು 10 ಕೋಟಿ ಡೋಸ್​ ಲಸಿಕೆ ನೀಡುವ ಮೂಲಕ ರಾಜ್ಯ ಗಣನೀಯ ಸಾಧನೆ ಮಾಡಿದೆ. + +ನಾಲಿಗೆ ಚಪಲದಿಂದಾಗಿ ಜೈಲು ಸೇರಿದ ಭೂಪರು; ಬಂಧಿತರಿಂದ ಬಂದೂಕು-ಬೈಕ್ ವಶ + +ಸೇಡಿಗೆ ಬಲಿಯಾದನೇ ಹರ್ಷ?; ಆರು ವರ್ಷಗಳಿಂದಿತ್ತು ಹಗೆತನ.. + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:eight − eight = +Remember me diff --git a/Vijayavani_State/www.vijayavani.net_10-crore-fine-to-be-impoosed-for-govt-exam-paper-leak-criminals.txt b/Vijayavani_State/www.vijayavani.net_10-crore-fine-to-be-impoosed-for-govt-exam-paper-leak-criminals.txt new file mode 100644 index 0000000000000000000000000000000000000000..60ee0f6ab4236589c44043bb7b0bf57cba2287e9 --- /dev/null +++ b/Vijayavani_State/www.vijayavani.net_10-crore-fine-to-be-impoosed-for-govt-exam-paper-leak-criminals.txt @@ -0,0 +1,14 @@ +ಬೆಳಗಾವಿ:ಸರ್ಕಾರ ನಡೆಸುವ ಶೈಕ್ಷಣಿಕ ಹಾಗೂ ನೇಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಠಿಣ ಕಾನೂನು ತರಲು ಮುಂದಾಗಿರುವ ಸರ್ಕಾರ ವಿಧೇಯಕವನ್ನು ಶಾಸನ ಸಭೆ ಮುಂದೆ ಮಂಡಿಸಿದೆ. +ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಹಾಗೂ ನೇಮಕ ಸಂಬಂಧಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆಗಳು ಬಹಿರಂಗವಾಗುತ್ತಿದ್ದರಿಂದ ಸರ್ಕಾರ ಮುಜುಗರ ಅನುಭವಿಸಿತ್ತು. ಎಷ್ಟೇ ಕಠಿಣ ಕ್ರಮಕೈಗೊಂಡರೂ ಅಕ್ರಮದ ಜಾಲ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿತ್ತು. ಸಾರ್ವಜನಿಕ ಪರೀಕ್ಷೆಗಳ ಅಕ್ರಮ ಹಾಗೂ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಬಳಕೆ ಮಿತಿ ಮೀರುತ್ತಿರುವುದರಿಂದ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ, 2023ನ್ನು ತರಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. +ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಹಾಗೂ ಹಿತಾಸಕ್ತಿಗಳಿಗೆ ಅಗಾಧ ಪ್ರಮಾಣದ ಹಣಕಾಸಿನ ಅನುಕೂಲ ಲಭ್ಯವಾಗಲಿದೆ. ಇದು ರಾಜ್ಯದ ಯುವ ಜನತೆಯ ಪ್ರಗತಿಯ ಅವಕಾಶಗಳನ್ನು ಕುಂಠಿತಗೊಳಿಸುತ್ತದೆ. ಸರ್ಕಾರಕ್ಕೂ ಹೊರೆ ಹೆಚ್ಚಿಸಲಿದೆ. ರಾಜ್ಯದ ಗೌರವಕ್ಕೂ ಚ್ಯುತಿಯಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. +ಹೀಗಾಗಿ ಅಕ್ರಮ ಪ್ರತಿಬಂಧಿಸಲು ಹೊಸ ಕಾನೂನು ತರಲಾಗುತ್ತಿದ್ದು, ಅಕ್ರಮದಲ್ಲಿ ಪಾಲ್ಗೊಂಡವರಿಗೆ ಹತ್ತು ವರ್ಷಗಳ ವರೆಗೆ ದಂಡನೆ ಮತ್ತು ಜುಲ್ಮಾನೆ ರೂಪದಲ್ಲಿ ಹತ್ತು ಕೋಟಿ ರೂ. ವರೆಗಿನ ದಂಡ ವಿಧಿಸಲಾಗುತ್ತದೆ. ಜತೆಗೆ ಸ್ವತ್ತುಗಳ ಜಪ್ತಿ, ಮುಟ್ಟುಗೋಲು ಹಾಕಿಕೊಳ್ಳುವಂತಹ ಕಠಿಣ ಉಪ ಬಂಧಗಳನ್ನು ಒಳಗೊಂಡಿದೆ. +ಕಾಯ್ದೆಯ ಪರಿಧಿ:ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸರ್ಕಾರದ ಮೂಲಕ ರಚಿಸಲಾದ ಅಥವಾ ಈ ಕಾರ್ಯದಲ್ಲಿ ನಿರತವಾದ ಇತರ ಪ್ರಾಧಿಕಾರ, ಏಜೆನ್ಸಿ, ರಾಜ್ಯದ ಧನಸಹಾಯ ನೀಡಿದ ವಿಶ್ವವಿದ್ಯಾಲಯ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, ಕರ್ನಾಟಕ ಪೊಲೀಸ್ ನೇಮಕಾತಿ ಮತ್ತು ಮುಂಬಡ್ತಿ ಮಂಡಳಿ, ಸರ್ಕಾರವು ಅಧಿಸೂಚಿಸಿದ ಯಾವುದೇ ಇತರ ಪ್ರಾಧಿಕಾರಗಳಿಗೆ ಈ ಮಸೂದೆಗೂ ಆಗಲಿದೆ. +ವ್ಯಾಪ್ತಿ ವಿಸ್ತಾರ:ಪರೀಕ್ಷೆಗೆ ಮುನ್ನ ನಡೆಯುವ ಪ್ರಶ್ನೆ ಪತ್ರಿಕೆ ಯಾವುದೇ ಭಾಗವನ್ನು ಸಂಗ್ರಹಿಸುವುದು, ವಿತರಿಸುವ ವಿಚಾರ, ಪರೀಕ್ಷಾ ಕೇಂದ್ರಕ್ಕೆ ಪರೀಕ್ಷಾರ್ಥಿಯಲ್ಲದ ಯಾರೇ ವ್ಯಕ್ತಿ ಪ್ರವೇಶಿಸದಂತೆ ತಡೆಯುವುದು, ಪರೀಕ್ಷೆಗೆ ಗುರುತು ಮಾಡಿದ ಸ್ಥಳ ಹೊರತು ಅನ್ಯ ಸ್ಥಳ ಬಳಸದಂತೆ, ಆಡಳಿತ ಮಂಡಳಿಗಳ ನಿಯಂತ್ರಣದ ಬಗ್ಗೆಯೂ ಉಲ್ಲೇಖಿಸಲಾಗಿದೆ. +ಶಿಕ್ಷೆ ಪ್ರಮಾಣ:ಪರೀಕ್ಷಾರ್ಥಿ ಅನುಚಿತ ವರ್ತನೆಗೆ ಐದು ವರ್ಷದವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ, ಹತ್ತು ಲಕ್ಷ ರೂ. ಗೆ ಕಡಿಮೆ ಇಲ್ಲದಂತೆ ದಂಡ, ಒಳಸಂಚು ನಡೆಸುವ ವ್ಯಕ್ತಿಗೆ ಎಂಟು ವರ್ಷಕ್ಕೆ ಕಡಿಮೆ ಇಲ್ಲದಂತೆ 12 ವರ್ಷದ ವರೆಗೆ ಕಾರಾಗೃಹ ವಾಸ ಮತ್ತು 15 ಲಕ್ಷಕ್ಕೆ ಕಡಿಮೆ ಇಲ್ಲದಂತೆ 10 ಕೋಟಿವರೆಗೆ ವಿಸ್ತರಿಸಬಹುದಾದ ಜುಲ್ಮಾನೆ ವಿಧಿಸಲು ಅವಕಾಶ ನೀಡಲಾಗುತ್ತಿದೆ. +ತೆರಿಗೆ ವಿಧೇಯಕ ಮಂಡನೆ:ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಆನ್​ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಮೇಲಿನ ತೆರಿಗೆ ವಿಚಾರವಾಗಿ ಜಿಎಸ್​ಟಿ ಕೌನ್ಸಿಲ್ ಸೂಚನೆಯಂತೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಈಗ ವಿಧೇಯಕ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:two × 4 = +Remember me diff --git a/Vijayavani_State/www.vijayavani.net_10-crore-rs-for-krishne-project.txt b/Vijayavani_State/www.vijayavani.net_10-crore-rs-for-krishne-project.txt new file mode 100644 index 0000000000000000000000000000000000000000..58803f2163a1e4d69e3790ea4b9de066e5e2470b --- /dev/null +++ b/Vijayavani_State/www.vijayavani.net_10-crore-rs-for-krishne-project.txt @@ -0,0 +1,19 @@ +ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ಒಂದು ಸಾಲೂ ಪ್ರಸ್ತಾಪವಾಗದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಇದೀಗ ಸರ್ಕಾರದಿಂದ ಭರ್ಜರಿ ಭರವಸೆ ಸಿಕ್ಕಿದೆ. ಸ್ವಪಕ್ಷೀಯರ ಒತ್ತಡ, ಅಸಮಾಧಾನಕ್ಕೆ ಸ್ಪಂದಿಸಿದ ಸಿಎಂ ಮೂರನೇ ಹಂತದ ಯೋಜನೆಗಾಗಿ 2020-21ನೇ ಆರ್ಥಿಕ ವರ್ಷದಲ್ಲಿ 10 ಸಾವಿರ ಕೋಟಿ ರೂ. ವೆಚ್ಚ ಮಾಡುವುದಾಗಿ ಘೋಷಿಸಿದ್ದಾರೆ. +ಶುಕ್ರವಾರ ವಿಧಾನಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಈಗ ಆರಂಭಿಸಿ 3 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಪ್ರಮುಖರೊಂದಿಗೆ ಮಾತುಕತೆ ನಡೆಸುತ್ತೇನೆ. ಹೇಗಾದರೂ ಸರಿಯೇ ಹೆಚ್ಚುವರಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ, ಇಲ್ಲಿಯೂ ಅನುದಾನ ಕ್ರೋಡೀಕರಿಸಿ ಯೋಜನೆ ಆರಂಭಿಸುತ್ತೇವೆ ಎಂದರು. +ನೀರಾವರಿ ಇಲಾಖೆಗೆ 21 ಸಾವಿರ ಕೋಟಿ ರೂ. ಅನುದಾನವನ್ನು ಈ ವರ್ಷದ ಆಯವ್ಯಯದಲ್ಲಿ ಮಂಜೂರಾತಿಗಾಗಿ ಸದನದಲ್ಲಿ ಮಂಡಿಸಲಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ಭಾಗದ ಜನಪ್ರತಿನಿಧಿಗಳು ಮತ್ತು ಜನರು ಆಯವ್ಯಯದಲ್ಲಿ ಪ್ರತ್ಯೇಕ ಅನುದಾನ ನೀಡಿಲ್ಲ ಎಂದು ಭಾವನೆ ವ್ಯಕ್ತಪಡಿಸಿದ್ದರು. ಯೋಜನೆ ವಿಚಾರವಾಗಿ ಅಧಿಕಾರಿಗಳ ಜತೆ ಒಂದೂವರೆ ಗಂಟೆ ರ್ಚಚಿಸಿದ್ದೇನೆ. ಹಣಕಾಸು ಕೊರತೆ ಬಗ್ಗೆ ಕೇಂದ್ರಕ್ಕೆ ತಿಳಿಸುತ್ತೇನೆ. ಹಣಕಾಸು ಹೊಂದಾಣಿಕೆ ಮಾಡಲಾಗುತ್ತದೆ ಎಂದು ಸಿಎಂ ಹೇಳಿದರು. +ಹಣ ಎಲ್ಲಿದೆ?:ಸಿಎಂ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಬಜೆಟ್ ಮಂಡಿಸುವಾಗಲೇ ಅದನ್ನು ಸೇರ್ಪಡೆ ಮಾಡಬಹುದಿತ್ತು. ಹೋಗಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಹೇಳಬಹುದಿತ್ತು. ಆದರೂ ಈಗಲೇ ಹೇಳಿದ್ದಾರೆ. ಆದರೆ 10 ಸಾವಿರ ಕೋಟಿ ರೂ. ಎಲ್ಲಿದೆ? ಎಂದು ಪ್ರಶ್ನಿಸಿದರು. +ಕೇವಲ ಭರವಸೆ ಆಗಬಾರದು, ನಾನು ಕೂಡ ಬಾಗಲಕೋಟೆ ಜಿಲ್ಲೆಯವನೇ. ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುವವನೇ. 10 ಸಾವಿರ ಕೋಟಿ ರೂ. ಕೊಡುವುದಾಗಿ ಆ ಭಾಗದ ಜನರ ಮೂಗಿನ ಮೇಲೆ ತುಪ್ಪ ಸವರಬಾರದೆಂದು ಎಚ್ಚರಿಸಿದರು. +ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ನ್ಯಾ.ಬ್ರಿಜೇಶ್ ಮಿಶ್ರಾ ಅವರಿದ್ದ ನ್ಯಾಯಾಧಿಕರಣದಿಂದ 173 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ಆದೇಶ ಹೊರಬಂದು ಏಳು ವರ್ಷವಾಗಿದೆ. ಹಿಂದಿನ ಸರ್ಕಾರಗಳು ಒಂದು ಪೈಸೆಯನ್ನೂ ತೆಗೆದಿಡಲಿಲ್ಲ. 2012-13ರಲ್ಲಿ ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಪುನರ್ವಸತಿ ಮತ್ತು ಪುನರ್ ನಿರ್ವಣದ ಕೆಲಸಕ್ಕೆಂದು 17,207 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ಕೊಡಲಾಗಿತ್ತು. ಆದರೆ, ಮುಂದೆ ಬಂದ ಸರ್ಕಾರಗಳು ಏನೂ ಮಾಡಲಿಲ್ಲವೆಂದರು. +ಡ್ಯಾಮನ್ನು 524 ಮೀಟರ್​ಗೆ ಎತ್ತರಿಸುವುದರಿಂದ ಲಕ್ಷಾಂತರ ಎಕರೆ ನೀರಾವರಿ ಮಾಡಬಹುದು. ಇಂಥ ತೀರ್ಮಾನ ಮಾಡಿದ ಮುಖ್ಯಮಂತ್ರಿಯವರನ್ನು ನೀವು ಅಭಿನಂದಿಸುತ್ತೀರೆಂದು ಭಾವಿಸಿದ್ದೆ ಎಂದು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಕಾರಜೋಳ ಹೇಳಿದರು. +‘ನಾನು ಟೀಕೆ ಮಾಡಿಲ್ಲ. ನಾನು ಬಾದಾಮಿ ಕ್ಷೇತ್ರದವನೇ, ಈ ಯೋಜನೆ ಆಗಬೇಕೆಂಬ ಕಾಳಜಿ ಇದೆ. ಆದರೆ, 10 ಸಾವಿರ ಕೋಟಿ ರೂ. ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪ ಮಾಡದೆ, ಬಜೆಟ್ ಮೇಲಿನ ಚರ್ಚೆಯಲ್ಲೂ ಪ್ರಸ್ತಾಪಿಸದೆ ಈಗ ಏಕಾಏಕಿ ಹೇಳಿದ್ದಾರೆ. ಇದನ್ನು ನಂಬಲು ಆಗಲ್ಲ. ಬಜೆಟ್​ನಲ್ಲಿ ಹಣ ಇಟ್ಟಿದ್ದರೆ ಅಭಿನಂದನೆ ಸಲ್ಲಿಸುತ್ತಿದ್ದೆ’ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. +ಯೋಜನೆ ಹಿಂದೆ ಮುಂದೆ +ಕಾರಜೋಳ ಮುನಿಸಿಗೆ ಸಿಕ್ಕ ಫಲ +ಬಜೆಟ್ ಮಂಡನೆ ಬಳಿಕ ಡಿಸಿಎಂ ಗೋವಿಂದ ಕಾರಜೋಳ ಮುನಿಸಿಕೊಂಡಿದ್ದರು. ಆ ಭಾಗದ ಶಾಸಕರೂ ಅಸಮಾಧಾನ ಹೊರಹಾಕಿದ್ದರು. ಬಜೆಟ್​ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿಲ್ಲ, ಹೀಗಾದರೆ ಕ್ಷೇತ್ರದ ಜನರಿಗೆ ಹೇಗೆ ಮುಖ ತೋರಿಸುವುದು ಎಂದು ಬೇಸರ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ತೀವ್ರತೆ ಅರಿತ ಸಿಎಂ, ತಕ್ಷಣ ಹಣಕಾಸು ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡು ಮ್ಯಾರಥಾನ್ ಸಭೆ ನಡೆಸಿದ್ದರು. +ಬಜೆಟ್ ಮಂಡನೆ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗಾಗಿ 22 ಹಳ್ಳಿಗಳ ಪುನರ್ವಸತಿ, ಪುನರ್ ನಿರ್ವಣಕ್ಕಾಗಿ 10 ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆ ಮಾಡಲಾಗುತ್ತದೆ. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ಸರ್ಕಾರ ಬದ್ಧವಿದೆ. +| ಬಿ.ಎಸ್.ಯಡಿಯೂರಪ್ಪ ಸಿಎಂ +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:three × 3 = +Remember me diff --git a/Vijayavani_State/www.vijayavani.net_10-crores-fine-for-exam-irregularities.txt b/Vijayavani_State/www.vijayavani.net_10-crores-fine-for-exam-irregularities.txt new file mode 100644 index 0000000000000000000000000000000000000000..adabc9dac4d45689f631c56c7465a0b6d5ef719c --- /dev/null +++ b/Vijayavani_State/www.vijayavani.net_10-crores-fine-for-exam-irregularities.txt @@ -0,0 +1,23 @@ +| ರುದ್ರಣ್ಣ ಹರ್ತಿಕೋಟೆ ಬೆಂಗಳೂರುವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸುವವರನ್ನು ಮಟ್ಟಹಾಕಲು ಕಾನೂನು ಸಂಕೋಲೆ ಬಿಗಿಗೊಳ್ಳುವ ಕಾಲ ಸನ್ನಿಹಿತವಾಗಿದೆ. ಪರೀಕ್ಷಾ ಅಕ್ರಮದ ಕಿಂಗ್​ಪಿನ್ ಆರ್.ಡಿ. ಪಾಟೀಲ ಅಥವಾ ಇವನಂಥ ಯಾವುದೇ ಮಧ್ಯವರ್ತಿಗಳ ಮೇಲಿನ ಆರೋಪ ಸಾಬೀತಾದಲ್ಲಿ ರಾಜ್ಯ ಸರ್ಕಾರ ತರಲು ಹೊರಟಿರುವ ಹೊಸ ಕಾಯ್ದೆ ಪ್ರಕಾರ 10 ಕೋಟಿ ರೂ. ವರೆಗೆ ದಂಡ ಹಾಗೂ ಜೈಲು ಶಿಕ್ಷೆ ಕಾದಿದೆ! +ನ.16ರಂದು ನಡೆದ ಸಚಿವಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಅನುಮೋದನೆ ಪಡೆದಿದ್ದು, ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಉಭಯ ಸದನಗಳ ಅಂಗೀಕಾರದ ಬಳಿಕ ಹೊಸ ಕಾಯ್ದೆ ಜಾರಿಗೆ ಬರಲಿದ್ದು, ಅದರ ಪ್ರಕಾರ ಪರೀಕ್ಷಾ ಅಕ್ರಮದ ದುಷ್ಕೃತ್ಯ ನಡೆಸುವವರಿಗೆ ಭಾರಿ ಶಿಕ್ಷೆ ಕಾದಿದೆ. ಅಭ್ಯರ್ಥಿಯೇ ಅಕ್ರಮ ನಡೆಸಿದಲ್ಲಿ ಎರಡು ವರ್ಷ ಪರೀಕ್ಷೆಗೆ ಹಾಜರಾಗುವುದರಿಂದ ನಿರ್ಬಂಧ, ಪರೀಕ್ಷಾ ಕೇಂದ್ರದ ಆಡಳಿತ ಮಂಡಳಿಯೂ ಭಾಗಿಯಾಗಿದ್ದಲ್ಲಿ ಮುಖ್ಯಸ್ಥರ ವಿರುದ್ಧವೇ ಶಿಸ್ತುಕ್ರಮ ಹಾಗೂ ಮಧ್ಯವರ್ತಿಗಳಿಗೆ 10 ಕೋಟಿ ರೂ. ವರೆಗೆ ದಂಡ ಹಾಗೂ ಜೈಲು ಶಿಕ್ಷೆ ನೀಡಬಹುದಾದ ಅವಕಾಶ ಈ ಕಾಯ್ದೆಯಲ್ಲಿ ಇರಲಿದೆ. +ಕಳೆದ 2-3 ವರ್ಷಗಳಲ್ಲಿ ಪಿಎಸ್​ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ, ಎಫ್​ಡಿಎ ಸೇರಿ ಹಲವು ನೇಮಕಾತಿಗಳಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಹಳೇ ಆರೋಪಿಗಳೇ ಸಿಕ್ಕಿ ಬೀಳುತ್ತಿದ್ದಾರೆ. ಇದಕ್ಕೆಲ್ಲ ನಿಯಂತ್ರಣ ಹಾಕುವುದಕ್ಕೆ ಸರ್ಕಾರ ಕಾಯ್ದೆ ಅಸ್ತ್ರ ಸಿದ್ಧಪಡಿಸಿದೆ. +ಖಾಲಿ ಇರುವ 2.58 ಲಕ್ಷ ಹುದ್ದೆಗಳನ್ನು ಒಮ್ಮೆಗೆ ಅಲ್ಲದಿದ್ದರೂ ಹಂತ ಹಂತವಾಗಿ ಭರ್ತಿ ಮಾಡಲು ಸರ್ಕಾರ ಉದ್ದೇಶಿಸಿದೆ. ಗ್ಯಾರಂಟಿಗಳ ಅಬ್ಬರದ ನಡುವೆಯೂ ಸಣ್ಣ ಪ್ರಮಾಣದಲ್ಲಿ ನೇಮಕಾತಿ ಆರಂಭವಾಗಿದೆ. ಸರ್ಕಾರದ ಹುದ್ದೆಗಳು ಅರ್ಹರಿಗೆ ಸಿಗಬೇಕೆಂಬುದು ಪ್ರಮುಖ ಉದ್ದೇಶವಾಗಿದೆ. ಕಳೆದ ವರ್ಷ ನಡೆದ ಪಿಎಸ್​ಐ ಹುದ್ದೆಯ ಪರೀಕ್ಷೆ ಸಂದರ್ಭದಲ್ಲಿ ಅಕ್ರಮಗಳ ಬ್ರಹ್ಮಾಂಡ ಸ್ವರೂಪ ಬಯಲಿಗೆ ಬಂದಿದೆ. ಇಂತಹ ಅಕ್ರಮಗಳಿಂದ ವರ್ಷಾನುಗಟ್ಟಲೆ ಪರೀಕ್ಷೆಗೆ ತಯಾರಿ ನಡೆಸಿರುವ ಪ್ರಾಮಾಣಿಕ ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗುತ್ತಾರೆ. ಅರ್ಹರಿಗೆ ಸರ್ಕಾರಿ ನೌಕರಿ ಸಿಗುವಂತಾಗಲಿ ಎಂಬ ಕಾರಣಕ್ಕೆ ಕಾಯ್ದೆ ತರಲಾಗುತ್ತಿದೆ. +ಸ್ವಾಯತ್ತ ಸಂಸ್ಥೆಗಳಿಗೂ ಅನ್ವಯ:ಕೇವಲ ಸರ್ಕಾರಿ ಹುದ್ದೆಗಳಿಗೆ ಮಾತ್ರವಲ್ಲ ಸ್ವಾಯತ್ತ ಸಂಸ್ಥೆಗಳು, ಪ್ರಾಧಿಕಾರಗಳು, ನಿಗಮ ಮತ್ತು ಮಂಡಳಿಗಳು, ನ್ಯಾಯಾಲಯಗಳ ನೇಮಕಕ್ಕೆ ನಡೆಯುವ ಎಲ್ಲ ಪರೀಕ್ಷೆಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ. +ಎರಡು ವರ್ಷ ನಿರ್ಬಂಧ:ಯಾವುದೇ ಪರೀಕ್ಷಾರ್ಥಿ ಅನಧಿಕೃತವಾಗಿ ಯಾವುದೇ ವ್ಯಕ್ತಿಯಿಂದ, ಗುಂಪಿನಿಂದ, ಲಿಖಿತ ಮಾಹಿತಿಗಳಿಂದ, ರೇಕಾರ್ಡಿಂಗ್ ಮೂಲಕ, ವಿದ್ಯುನ್ಮಾನ ಉಪಕರಣಗಳಿಂದ ನೆರವು ಪಡೆಯುವುದು ಸಹ ಪರೀಕ್ಷಾ ಅಕ್ರಮವೇ ಆಗಿರುತ್ತದೆ. ಪರೀಕ್ಷಾರ್ಥಿ ಪರೀಕ್ಷಾ ಕೇಂದ್ರಕ್ಕೆ ಹೇಗೆ ಪ್ರವೇಶ ಪಡೆಯಬೇಕು ಎಂಬ ಬಗ್ಗೆಯೂ ಕಾಯ್ದೆಯಲ್ಲಿ ಸ್ಪಷ್ಟನೆ ನೀಡಲಾಗಿದೆ. ಅಕ್ರಮದಲ್ಲಿ ಭಾಗಿಯಾದರೆ ಎರಡು ವರ್ಷಗಳ ಕಾಲ ಯಾವುದೇ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಪರೀಕ್ಷೆಗೆ ಬರುವ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಯನ್ನು ಹೇಗೆ ಸರಬರಾಜು ಮಾಡಬೇಕೆಂಬ ಬಗ್ಗೆಯೂ ತಿಳಿಸಲಾಗಿದೆ. +ಆಡಳಿತ ಮಂಡಳಿ ಭಾಗಿಯಾದರೆ?:ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರವೇ ಅಕ್ರಮದಲ್ಲಿ ಭಾಗಿಯಾದ ಆರೋಪ ಕೇಳಿಬಂದಿತ್ತು. ಆದ್ದರಿಂದ ಕಾಯ್ದೆಯಲ್ಲಿ ಆಡಳಿತ ಮಂಡಳಿಗಳು ಅಕ್ರಮದಲ್ಲಿ ಭಾಗಿಯಾದರೆ ಅದರ ಮುಖ್ಯಸ್ಥರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ. ಐದು ವರ್ಷಗಳ ತನಕ ವಿಸ್ತರಿಸಬಹುದಾದ ಜೈಲು ಶಿಕ್ಷೆಯ ಜತೆಗೆ ಹತ್ತು ಲಕ್ಷ ರೂ.ಗಳಿಗೆ ಕಡಿಮೆ ಇಲ್ಲದಂತೆ ದಂಡ ವಿಧಿಸುವುದಕ್ಕೆ ಅವಕಾಶ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಅಕ್ರಮವಾಗಿ ಪರೀಕ್ಷೆ ಸ್ಥಗಿತಗೊಂಡರೆ ಅದಕ್ಕಾದ ವೆಚ್ಚವನ್ನು ಆಡಳಿತ ಮಂಡಳಿಗಳೇ ಭರಿಸಬೇಕು. +ಮಧ್ಯವರ್ತಿಗಳಿಗೆ ಭಾರಿ ಶಿಕ್ಷೆ:ಪರೀಕ್ಷೆ ಅಕ್ರಮಗಳಲ್ಲಿ ಭಾಗಿಯಾಗುವ ಮಧ್ಯವರ್ತಿಗಳಿಗೆ ದೊಡ್ಡ ಪ್ರಮಾಣದಲ್ಲಿ ದಂಡ ಮತ್ತು ಶಿಕ್ಷೆಯನ್ನು ವಿಧಿಸುವ ಬಗ್ಗೆ ಕಾಯ್ದೆಯಲ್ಲಿ ವಿವರಿಸಲಾಗಿದೆ. ಎಂಟು ವರ್ಷಗಳಿಗೆ ಕಡಿಮೆ ಇಲ್ಲದ ಹನ್ನೆರಡು ವರ್ಷಗಳ ತನಕ ವಿಸ್ತರಣೆ ಮಾಡಬಹುದಾದ ಕಾರಾಗೃಹ ವಾಸ, ಹದಿನೈದು ಲಕ್ಷ ರೂ.ಗಳಿಗೆ ಕಡಿಮೆ ಇಲ್ಲದಂತೆ ಹತ್ತು ಕೋಟಿ ರೂ.ಗಳ ತನಕ ದಂಡ ವಿಧಿಸಬಹುದಾಗಿದೆ. ದಂಡ ಪಾವತಿಗೆ ವಿಫಲವಾದರೆ ಮತ್ತೆ ಎರಡು ವರ್ಷ ಜೈಲು ಶಿಕ್ಷೆ. ಮಧ್ಯವರ್ತಿಗೆ ಮಾತ್ರವಲ್ಲದೇ ಪರೀಕ್ಷಾರ್ಥಿಗೂ ಶಿಕ್ಷೆಗಳು ಅನ್ವಯವಾಗಲಿವೆ. +ಆಸ್ತಿ ಮುಟ್ಟುಗೋಲು:ಪರೀಕ್ಷಾ ಅಕ್ರಮಗಳಿಗೆ ಕಾರಣವಾಗುವವರ ಸ್ಥಿರ ಮತ್ತು ಚರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ತನಿಖಾಧಿಕಾರಿಗಳು ಆಸ್ತಿ ಮುಟ್ಟುಗೋಲು ಹಾಕಿಕೊಂಡ 48 ಗಂಟೆಗಳಲ್ಲಿ ಸಂಬಂಧಿಸಿದ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಾಗುತ್ತದೆ. +ರಾಷ್ಟ್ರಪತಿ ಒಪ್ಪಿಗೆ ಬೇಡ:ಈ ವಿಧೇಯಕ ಸಂವಿಧಾನದ 7ನೇ ಅನುಸೂಚಿಯ 2ನೇ ಪಟ್ಟಿಯ 41 ನೇ ನಮೂನೆಯಡಿ ಬರುತ್ತದೆ. ಕೇಂದ್ರದ ಯಾವುದೇ ಕಾಯ್ದೆಗೆ ವ್ಯತಿರಿಕ್ತವೇನಿಲ್ಲ. ವಿಧಾನಮಂಡಲದಲ್ಲಿ ಸಿಗುವ ಒಪ್ಪಿಗೆ ಸಾಕು. ರಾಷ್ಟ್ರಪತಿ ಅವರ ಅನುಮೋದನೆಯ ಅಗತ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ವ್ಯಾಪಕ ಚರ್ಚೆಯ ನಂತರ ಕಾನೂನು ಸಚಿವ ಎಚ್.ಕೆ. ಪಾಟೀಲ ನೇತೃತ್ವದ ಪರಿಶೀಲನಾ ಸಮಿತಿ ಒಪ್ಪಿಗೆ ನೀಡಿದೆ. +ಸರ್ಕಾರದ ಹುದ್ದೆಗಳ ನೇಮಕದ ಸಂದರ್ಭದಲ್ಲಿ ಅಕ್ರಮ, ಅವ್ಯವಹಾರವನ್ನು ತಡೆಗಟ್ಟಿ, ಅರ್ಹರಿಗೆ ಸರ್ಕಾರಿ ಉದ್ಯೋಗಗಳು ದೊರಕುವಂತೆ ಮಾಡಲು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆಯ ಅಳವಡಿಕೆ ಮಾಡಲು ನೂತನ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದೇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಷ್ಟೇ ಅಲ್ಲ, ಅರ್ಹರಿಗೆ ಮಾತ್ರ ಉದ್ಯೋಗ ಸಿಗಬೇಕು ಎಂಬುದೂ ನಮ್ಮ ಆದ್ಯತೆಯಾಗಿದೆ. +| ಸಿದ್ದರಾಮಯ್ಯ, ಮುಖ್ಯಮಂತ್ರಿ +ಪಿಎಸ್​ಐ ಸೇರಿ ವಿವಿಧ ಹುದ್ದೆಗಳ ನೇಮಕಕ್ಕೆ ಪರೀಕ್ಷೆಗಳು ನಡೆದಾಗ ಅಕ್ರಮಗಳಾಗಿದ್ದವು. ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್​ನ ಪ್ರಿಯಾಂಕ್ ಖರ್ಗೆ ಖಾಸಗಿ ವಿಧೇಯಕ ಮಂಡನೆಗೆ ಮುಂದಾಗಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಯ್ದೆಯೊಂದನ್ನು ರೂಪಿಸುವ ಕುರಿತು ವ್ಯಾಪಕ ಚರ್ಚೆಗಳಾದವು. ಅಂತಿಮವಾಗಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ಭ್ರಷ್ಟಾಚಾರ ಮತ್ತು ಅಕ್ರಮ ವಿಧಾನಗಳ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ 2023ಕ್ಕೆ ಸಚಿವ ಸಂಪುಟಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಪರೀಕ್ಷೆಗೆ ಸಂಬಂಧಿ ಸಿದ ಎಲ್ಲ ಅಕ್ರಮಗಳನ್ನು ಜಾಮೀನುರಹಿತ ಪ್ರಕರಣಗಳೆಂದೇ ಪರಿಗಣಿಸಲಾಗುತ್ತದೆ. ಪರೀಕ್ಷಾ ಅಕ್ರಮಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೂ ಕಾನೂನಿನಲ್ಲಿ ತಿಳಿಸಲಾಗಿದೆ. +ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್ + +ದೀಪಾವಳಿಗೆ ಗಂಡ ತವರು ಮನೆಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ಜಗಳ ಆಡುತ್ತ ಪ್ರಾಣ ಕಳ್ಕೊಂಡ್ಲು ಗರ್ಭಿಣಿ ಪತ್ನಿ! + +ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ… +ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು… +ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ… +Sign in to your account +Please enter an answer in digits:18 + 11 = +Remember me diff --git a/Vijayavani_State/www.vijayavani.net_10-days-judicial-remand-for-accused-of-murdering-young-woman-in-bangalore-pg.txt b/Vijayavani_State/www.vijayavani.net_10-days-judicial-remand-for-accused-of-murdering-young-woman-in-bangalore-pg.txt new file mode 100644 index 0000000000000000000000000000000000000000..2c0e5b91cfb7d93d2bcee159c86679cf5f86fa7f --- /dev/null +++ b/Vijayavani_State/www.vijayavani.net_10-days-judicial-remand-for-accused-of-murdering-young-woman-in-bangalore-pg.txt @@ -0,0 +1,13 @@ +ಬೆಂಗಳೂರು:ನಗರದ ಕೋರಮಂಗಲದ ವೆಂಕಟಶಿವಾರೆಡ್ಡಿ ಲೇಔಟ್ ನ ಭಾರ್ಗವಿ ಸ್ಟೇಯಿಂಗ್‌ ಹೋಮ್ಸ್‌ ಫಾರ್‌ ಲೇಡೀಸ್‌ ಎಂಬ ಮಹಿಳೆಯರ ಪಿಜಿಯಲ್ಲಿ ಯುವತಿ ಕೃತಿ ಕುಮಾರಿ ಹತ್ಯೆ ಪ್ರಕರಣದ ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ. +ಇದನ್ನೂ ಓದಿ:ಕೇರಳದಲ್ಲಿ ತಿಂಗಳಲ್ಲಿ 4 ದಿನ ‘ಬ್ಯಾಗ್​ಲೆಸ್ ಸ್ಕೂಲ್ ದಿನ’ ಆಚರಣೆಗೆ ಸರ್ಕಾರ ಆದೇಶ +ಜುಲೈ 23 ರಂದು ನಡೆದಿದ್ದ ಕೃತಿ ಕುಮಾರಿಯ ಕೊಲೆ ಪ್ರಕರಣದ ಆರೋಪಿ ಅಭಿಷೇಕ್‌ನನ್ನು ಶನಿವಾರ ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿ, ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ವಿಚಾರಣೆ ನಡೆಸಲು ಅವಕಾಶ ಕೋರಿದ್ದರಿಂದ ಕೋರ್ಟ್‌ ಹತ್ತು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತು. +ಈ ಕುರಿತು ಪ್ರತಿಕ್ರಿಯೆ ನೀಡಿದ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ, ಕೃತಿ ಕುಮಾರಿ ಕೊಲೆ ಪ್ರಕರಣದಲ್ಲಿ ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ. ಈಗಷ್ಟೇ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಅನ್ನೋದು ತಿಳಿಯಬೇಕಿದೆ. ಆರೋಪಿ ಅಭಿಷೇಕ್ ಎಂಬಿಎ ಓದಿಕೊಂಡು ಬೆಂಗಳೂರಿಗೆ ಬಂದಿದ್ದಾನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಆರೋಪಿ ತನ್ನ ಸಹೋದರನ ಜೊತೆಗೆ ವಾಸವಿದ್ದ ಅನ್ನೋದು ಗೊತ್ತಾಗಿದೆ. ಆರೋಪಿಯ ವಿಚಾರಣೆಯ ನಂತರವಷ್ಟೇ ಎಲ್ಲಾ ವಿಚಾರಗಳು ತಿಳಿಯಬೇಕಿದೆ ಎಂದು ಹೇಳಿದ್ದಾರೆ. +ಜುಲೈ 23ರ ರಾತ್ರಿ 11.10ಕ್ಕೆ ಯುವಕನೋರ್ವ ಚಾಕು ಇಟ್ಟುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಗುರುತಿಸಿದ್ದರು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. +‘ಗ್ರೇಟರ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆ ಶಿವಕುಮಾರ್ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:six − two = +Remember me diff --git a/Vijayavani_State/www.vijayavani.net_10-days-lockdown-is-need-for-bengaluru-to-break-the-corona-spred.txt b/Vijayavani_State/www.vijayavani.net_10-days-lockdown-is-need-for-bengaluru-to-break-the-corona-spred.txt new file mode 100644 index 0000000000000000000000000000000000000000..521cf68621fbe2245f43f892483a06649ed11773 --- /dev/null +++ b/Vijayavani_State/www.vijayavani.net_10-days-lockdown-is-need-for-bengaluru-to-break-the-corona-spred.txt @@ -0,0 +1,15 @@ +ಬೆಂಗಳೂರು:ಕರೊನಾ 2ನೇ ಅಲೆ ಹರಡುತ್ತಿರುವ ಸೋಂಕಿನ ವೇಗ ತಗ್ಗಿಸಲು ಲಾಕ್​ಡೌನ್ ಸುತ್ತಲೇ ತಾಂತ್ರಿಕ ಸಲಹಾ ಸಮಿತಿ ಗಿರಕಿ ಹೊಡೆಯುತ್ತಿದೆ. +ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಭಾನುವಾರ ಕರೆದಿದ್ದ ತುರ್ತು ಸಭೆಯಲ್ಲಿ ಸಮಿತಿ ಮತ್ತದೇ ಪ್ರಸ್ತಾಪ ಮುಂದಿಟ್ಟಿದೆ. +ಇದನ್ನೂ ಓದಿ:‘ಮಾದರಿ ನೀತಿ ಸಂಹಿತೆ ಅಲ್ಲ, ಮೋದಿ ನೀತಿ ಸಂಹಿತೆ’ ಎಂದು ಚುನಾವಣಾ ಆಯೋಗವನ್ನು ಲೇವಡಿ ಮಾಡಿದ ದೀದಿ +ಸೋಂಕಿನ ಸರಪಳಿ ತುಂಡರಿಸಲು ಬೆಂಗಳೂರು ಮಹಾ ನಗರದಲ್ಲಿ ಕನಿಷ್ಠ 10 ದಿನಗಳವರೆಗೆ ಲಾಕ್​ಡೌನ್ ಜಾರಿಗೊಳಿಸುವುದು ಸೂಕ್ತ ಎಂದಿದೆ. ಅಲ್ಲದೆ, ಸದ್ಯಕ್ಕೆ 8 ನಗರಗಳಲ್ಲಿ ಜಾರಿಗೊಳಿಸಿರುವ ರಾತ್ರಿ ಕರೊನಾ ಕರ್ಫ್ಯೂ ಏಪ್ರಿಲ್ ಅಂತ್ಯದವರೆಗೆ ವಿಸ್ತರಿಸಬೇಕೆಂಬ ಸಲಹೆ ನೀಡಿದೆ. +ಲಾಕ್ ಡೌನ್ ವಿಷಯ ಮುಂದಿಟ್ಟಾಗ ಅದು ಬಿಟ್ಟು ಬೇರೆ ಸಲಹೆಗಳಿದ್ದರೆ ತಿಳಿಸಿ ಎಂದು ಸುಧಾಕರ್ ಕೋರಿದ್ದಾರೆ. ಲಾಕ್​ಡೌನ್ ಗೆ ಸಿಎಂ ಬಿಎಸ್ ವೈ ಒಲವಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಲಾಕ್​ಡೌನ್ ಮಾಡಲೂ ಸರ್ಕಾರಕ್ಕೆ ಸಾಧ್ಯವಾಗದು ಎಂಬುದನ್ನು ಸಮಿತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. +ರೇವ್ ಪಾರ್ಟಿ ಮೇಲೆ ದಾಳಿ: ನೂರಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು! + +ಕಾಡುಗಳ್ಳ ವೀರಪ್ಪನ್​ ರಹಸ್ಯವೊಂದನ್ನು ಬಿಚ್ಚಿಟ್ಟ ಮಗಳು: ಸತ್ಯಮಂಗಲ ಅರಣ್ಯದಲ್ಲಿ ಅಡಗಿದೆ ಆ ರಹಸ್ಯ! + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:6 − 6 = +Remember me diff --git a/Vijayavani_State/www.vijayavani.net_10-dead-in-bus-collision-i.txt b/Vijayavani_State/www.vijayavani.net_10-dead-in-bus-collision-i.txt new file mode 100644 index 0000000000000000000000000000000000000000..810facc9999e0d4b61c867f9db4bc889fafc57e5 --- /dev/null +++ b/Vijayavani_State/www.vijayavani.net_10-dead-in-bus-collision-i.txt @@ -0,0 +1,13 @@ +ಶಿವಮೊಗ್ಗ:ಎರಡು ಬಸ್​ಗಳ ನಡುವೆ ಮುಖಾಮುಖಿಯಾಗಿ ಭೀಕರ ರಸ್ತೆ ಅಪಘಾತ ಆಗಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಕುಂಸಿ ಬಳಿಯ ಚೋರಡಿಯಲ್ಲಿ ನಡೆದಿದೆ. +ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಹಲವಾರು ಮಂದಿ ಮೃತಪಟ್ಟಿದ್ದು ಸಾವಿಗೀಡಾದವರ ಸಂಖ್ಯೆ ಇನ್ನು ಖಚಿತವಾಗಿಲ್ಲ. +ಶಿಕಾರಿಪುರದಿಂದ ಶಿವಮೊಗ್ಗ ನಗರದ ಕಡೆಗೆ ಬರುತ್ತಿದ್ದ ವೆಂಕಟಮಹಾಲಕ್ಷ್ಮೀ ಹೆಸರಿನ ಖಾಸಗಿ ಬಸ್​ ಹಾಗೂ ಶಿವಮೊಗ್ಗದಿಂದ ಶಿಕಾರಿಪುರದೆಡೆಗೆ ತೆರಳುತ್ತಿದ್ದ ಶ್ರೀನಿವಾಸ ಹೆಸರಿನ ಬಸ್​ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. +ಶಿವಮೊಗ್ಗ-ಸಾಗರ ರಸ್ತೆಯ ಚೋರಡಿ ಬಳಿ ಇರುವ ಕುಮದ್ವತಿ ಬಳಿ ಘಟನೆ ನಡೆದಿದ್ದು ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. +ಇದನ್ನೂ ಓದಿ:ಅಟೆಂಡರ್​ನಿಂದ ಶಾಲಾ ಬಾಲಕಿಗೆ ಕಿರುಕುಳ; ಆರೋಪಿ ವಶಕ್ಕೆ +ಅಪಘಾತದ ಭೀಕರವಾಗಿದ್ದು ಎರಡು ಬಸ್​ಗಳು ಒಂದರೊಳಗೊಂದು ಸಿಲುಕಿಕೊಂಡಿವೆ. ಸಾವಿಗೀಡಾದವರ ಸಂಖ್ಯೆ ಬಗ್ಗೆ ಇನ್ನು ತಿಳಿದಿಲ್ಲ ಎಂದು ಪ್ರತ್ಯಕ್ಷದರ್ಶಿ ಒಬ್ಬರು ತಿಳಿಸಿದ್ದಾರೆ. +ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್​ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಹಲವರಿಗೆ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:17 − 2 = +Remember me diff --git a/Vijayavani_State/www.vijayavani.net_10-gram-panchayat-members-of-chikkamagaluru-district-resigns-their-post.txt b/Vijayavani_State/www.vijayavani.net_10-gram-panchayat-members-of-chikkamagaluru-district-resigns-their-post.txt new file mode 100644 index 0000000000000000000000000000000000000000..53437f2fbd1f86d7f7a2d46c6a1f1a971af1f278 --- /dev/null +++ b/Vijayavani_State/www.vijayavani.net_10-gram-panchayat-members-of-chikkamagaluru-district-resigns-their-post.txt @@ -0,0 +1,17 @@ +ಚಿಕ್ಕಮಗಳೂರು:ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಒಂದೇ ಗ್ರಾಮ ಪಂಚಾಯಿತಿಯ 10 ಸದಸ್ಯರು ರಾಜೀನಾಮೆ ನೀಡಿರುವ ಘಟನೆ ಕೊಪ್ಪ ತಾಲೂಕಿನ ಗುಡ್ಡತೋಟ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. +ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಒಂದೇ ದಿನ 10 ಸದಸ್ಯರು ರಾಜೀನಾಮೆ ನೀಡಿದ್ದಾರೆ. ರಸ್ತೆ ಅಗಲೀಕರಣ, ಲೇಔಟ್ ನಿರ್ಮಾಣಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಮಳೆಯಿಂದ ಕುಸಿದ 17 ಮನೆಗಳ ಸ್ಥಳಾಂತರಕ್ಕೂ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಅಧಿಕಾರಿಗಳ ಈ ದುವರ್ತನೆಯಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಸದಸ್ಯರು ಹೇಳಿಕೊಂಡಿದ್ದಾರೆ. +ಇದನ್ನೂ ಓದಿ:ಮಾದಪ್ಪನ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ: ಚಾಲನೆ ನೀಡಿ ಗಂಭೀರ ವಿಚಾರಗಳನ್ನು ತೆರೆದಿಟ್ಟ ನಟ ಧನಂಜಯ್ +ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿಯಲ್ಲಿ ಯಾವ ಕೆಲಸವೂ ಆಗುತ್ತಿಲ್ಲ. ಕೆಲಸ ಮಾಡಿಸಲು ಅಧಿಕಾರಿಗಳು ಸಹ ಮನಸ್ಸು ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿರುವ ಸದಸ್ಯರು ನಿಮ್ಮ ನಿರ್ಲಕ್ಷ್ಯಕ್ಕೆ ನಮ್ಮ ಉತ್ತರ ಇದೆ ಎಂದು ತಾಲೂಕು ಪಂಚಾಯಿತಿ ಇಓಗೆ ರಾಜೀನಾಮೆ‌ ಪತ್ರವನ್ನು ನೀಡಿದ್ದಾರೆ. +ಪಂಚಾಯಿತಿಯಲ್ಲೂ ಕಮಿಷನ್​ನಿನ್ನೆಯಷ್ಟೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಪಂಚಾಯತಿ ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ಎಂಬುವರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಗ್ರಾಮದ ಅಭಿವೃದ್ಧಿ ಕೆಲಸಗಳಿಗಾಗಿ ಕಾಮಗಾರಿ ಅನುಮೋದನೆಗೆ ಪಂಚಾಯಿತಿ ಅಧಿಕಾರಿಗಳಿಂದ ಶೇ. 30 ಕಮಿಷನ್ ಬೇಡಿಕೆ ಇದೆ. ಆದರೆ, ಕಮಿಷನ್ ನೀಡಲು ನನ್ನ ಕೈಯಿಂದ ಸಾಧ್ಯವಾಗದೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಧಾ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು. +ಇದನ್ನೂ ಓದಿ:ಪೋರ್ನ್​ ವಿಡಿಯೋಗಳನ್ನು ನೋಡುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಘೋರ ದುರಂತ +ಕಾಮಗಾರಿ ಬಳಿಕ‌ ಹಣದ ಬಿಲ್​​ಗಾಗಿ ಪಿಡಿಒಗೆ 10% ಇಂಜಿನೀಯರ್​ಗೆ 10% ತಾ.ಪಂ ಎಡಿ, ಎಒಗೆ 7% ಹಾಗೂ ಟೆಕ್ನಿಕಲ್​ಗೆ 3% ಸೇರಿ ಒಟ್ಟು 30% ಕಮಿಷನ್ ಬೇಡಿಕೆ ಇಡುತ್ತಿದ್ದಾರೆ. ಇಷ್ಟು ಕಮಿಷನ್​ ಕೊಡಲು ಸಾಧ್ಯವಿಲ್ಲ. ಅಲ್ಲದೆ, ಇಷ್ಟೊಂದು ಕಮಿಷನ್​ ನೀಡಿ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಕಠಿಣವಾಗಿದೆ. ಹೀಗಾಗಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಧಾ ಸಿದ್ದಪ್ಪ ರಾಜಂಗಳೆ ಅವರು ಪತ್ರದಲ್ಲಿ ಆರೋಪಿಸಿದ್ದರು.(ದಿಗ್ವಿಜಯ ನ್ಯೂಸ್​) +ಚಿಕ್ಕೋಡಿ: ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ + +ರಾಜ್ಯ ಚುನಾವಣೆಗೆ ಭದ್ರಕೋಟೆ: ಅರೆಸೇನಾ ಪಡೆಗಳಿಗೆ ಹೆಚ್ಚಿದ ಬೇಡಿಕೆ; ಗದ್ದಲ, ಹಿಂಸಾಚಾರದ ಭೀತಿ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:eighteen − 14 = +Remember me diff --git a/Vijayavani_State/www.vijayavani.net_10-ias-offiecers-transferred.txt b/Vijayavani_State/www.vijayavani.net_10-ias-offiecers-transferred.txt new file mode 100644 index 0000000000000000000000000000000000000000..fe3583093aa85bf6e18b4c6cab0cd5992403e9da --- /dev/null +++ b/Vijayavani_State/www.vijayavani.net_10-ias-offiecers-transferred.txt @@ -0,0 +1,8 @@ +ಬೆಂಗಳೂರು: ಅಧಿಕಾರಿಗಳು, ನೌಕರರ ವರ್ಗಾವಣೆ ಬಿಸಿ ಚರ್ಚೆ ನಡುವೆ ವರ್ಗಾವರ್ಗಿ ಮುಂದುವರಿದಿದೆ. ಮತ್ತೆ 10 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಮಂಗಳವಾರ ಆದೇಶ ಹೊರಡಿಸಿದೆ. +ಮೊಹಮ್ಮದ್ ಮೊಹಸಿನ್- ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ. ಟಿ.ಎಚ್.ಎಂ.ಕುಮಾರ್- ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಎಸ್‌ಐಡಿಸಿ. ಆರ್.ಸ್ನೇಹಲ್- ನಿರ್ದೇಶಕಿ (ಐಟಿ), ಬಿಎಂಟಿಸಿ. ಪ್ರಭುಲಿಂಗ ಕವಳಿಕಟ್ಟಿ- ಆಯುಕ್ತ, ಪಶು ಸಂಗೋಪನಾ, ಪಶು ವೈದ್ಯಕೀಯ ಸೇವೆಗಳ ಇಲಾಖೆ. ಜಿ.ಲಕ್ಷ್ಮೀಕಾಂತರೆಡ್ಡಿ- ಜಂಟಿ ವ್ಯವಸ್ಥಾಪಕ ನಿರ್ದೇಶಕ, ಕೆಯುಐಡಿಎ್ಸಿ. ಪಂಡ್ವೆ ರಾಹುಲ್ ತುಕಾರಾಂ- ಸಿಇಒ, ಜಿ.ಪಂ. ರಾಯಚೂರು. ಎಸ್.ಜೆ.ಸೋಮಶೇಖರ್- ಸಿಇಒ, ಜಿ.ಪಂ. ಚಿತ್ರದುರ್ಗ. ಎಸ್.ರಂಗಪ್ಪ- ನಿರ್ದೇಶಕ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ, ಕಂದಾಯ ಇಲಾಖೆ. ಡಾ.ಆಕಾಶ್.ಎಸ್- ಅಪರ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ. ಅನ್ಮೋಲ್ ಜೈನ್- ಡಿಐಜಿ, ನೋಂದಣಿ (ಜಾಗೃತ ದಳ) ಹುದ್ದೆಗೆ ವರ್ಗಾವಣೆಯಾಗಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:four × 3 = +Remember me diff --git a/Vijayavani_State/www.vijayavani.net_10-ips-officers-transferred-in-karnataka.txt b/Vijayavani_State/www.vijayavani.net_10-ips-officers-transferred-in-karnataka.txt new file mode 100644 index 0000000000000000000000000000000000000000..72a63e8c1e3b25129ffe9c5c95f0017ea925e549 --- /dev/null +++ b/Vijayavani_State/www.vijayavani.net_10-ips-officers-transferred-in-karnataka.txt @@ -0,0 +1,8 @@ +ಬೆಂಗಳೂರು:ಇದೀಗ ಸರ್ಕಾರ 10 ಪ್ರಮುಖ ಸ್ಥಾನಗಳಲ್ಲಿದ್ದ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇಂಟೆಲಿಜೆನ್ಸ್ ವಿಭಾಗ, ಅಪರಾಧ ಪತ್ತೆ ವಿಭಾಗ, ಸೇರಿದಂತೆ ಅನೇಕ ಪ್ರಮುಖ ಸಂಸ್ಥೆಗಳಲ್ಲಿ ಎಸ್‍ಪಿ, ಡಿಸಿಪಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. +ಪಟ್ಟಿಯಲ್ಲಿ ಕಮಿಷನರ್‍ ಆಗಿ ಒಬ್ಬರನ್ನು ವರ್ಗಾವಣೆ ಮಾಡಿರುವುದು ಮಹತ್ವದ ವರ್ಗಾವಣೆ ಆಗಿದೆ. ಈ ಕುರಿತಂತೆ ಸರ್ಕಾರದ ಅಂಡರ್ ಸೆಕ್ರೆಟರಿ ಆಗಿರುವ ನಾಗಪ್ಪ ಎಸ್ ಪರೀತ್ ಆದೇಶವನ್ನು ಹೊರಡಿಸಿರುತ್ತಾರೆ. ಯಾವ್ಯಾವ ಅಧಿಕಾರಿಗಳನ್ನು ಎಲ್ಲೆಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂಬ ವಿವರಗಳು ಇಂತಿವೆ: +ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ… +ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು… +ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ… +Sign in to your account +Please enter an answer in digits:eleven + five = +Remember me diff --git a/Vijayavani_State/www.vijayavani.net_10-lack-people-travelled-in-ksrtc-in-a-single-day.txt b/Vijayavani_State/www.vijayavani.net_10-lack-people-travelled-in-ksrtc-in-a-single-day.txt new file mode 100644 index 0000000000000000000000000000000000000000..b52d9b0ab70d5db0c18f46aaac831bdcfa6df238 --- /dev/null +++ b/Vijayavani_State/www.vijayavani.net_10-lack-people-travelled-in-ksrtc-in-a-single-day.txt @@ -0,0 +1,12 @@ +ಬೆಂಗಳೂರು:ರಾಜ್ಯದಲ್ಲಿ ಅನ್‌ಲಾಕ್ ಜಾರಿಯಲ್ಲಿರುವುದರಿಂದ ಬಸ್‌ನಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಸಾಮಾನ್ಯ ಸ್ಥಿತಿ ತಲುಪಿದ್ದಾರೆ. ಮಂಗಳವಾರ ಒಂದೇ ದಿನದಲ್ಲಿ(ಜುಲೈ 6ರಂದು) ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಒಟ್ಟು 10 ಲಕ್ಷ ಜನ ಪ್ರಯಾಣ ಬೆಳೆಸಿದ್ದಾರೆ. +ಮೊದಲನೇ ಅಲೆಯಲ್ಲಿ ಜನ ಸಂಚಾರ ಭಾರೀ ಕುಸಿದಿತ್ತು. ಕಳೆದ ವರ್ಷ ಜುಲೈ 6 ರಂದು ಕೇವಲ 3.8 ಲಕ್ಷ ಜನ ಮಾತ್ರ ಸಂಚರಿಸಿದ್ದರು. ಆದರೆ, ಪ್ರಸಕ್ತ ವರ್ಷ ಕರೊನಾ ಅನ್‌ಲಾಕ್ ಬಳಿಕ ಜನ ಸಂಚಾರ ಹೆಚ್ಚಾಗಿದೆ. ಇದರಿಂದ ಜನರು ಮೊದಲಿನಂತೆಯೇ ಸಂಚಾರ ಅರಂಭಿಸಿದ್ದಾರೆ. ಬೆಂಗಳೂರು- ತುಮಕೂರಿನ ಮಾರ್ಗವಾಗಿ 91 ಸಾವಿರ ಹಾಗೂ ಮೈಸೂರು ಮಾರ್ಗವಾಗಿ 72 ಸಾವಿರ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. +ಕೆಎಸ್​ಆರ್​ಟಿಸಿ ನೌಕರರಿಗೆ ಶಾಕ್! ನಿಗಮದ ಕಡಿಮೆ ಬಡ್ಡಿ ಸಹಾಯಧನಕ್ಕೆ ಬ್ರೇಕ್ + +ಮನ್​ ಕೀ ಬಾತ್ ಬದಲು ‘ಪೆಟ್ರೋಲ್​ ಕೀ ಬಾತ್’ ಮಾಡಿ: ಕೇಂದ್ರದ ವಿರುದ್ಧ ಗುಡುಗಿದ ದೀದಿ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:nine + twelve = +Remember me diff --git a/Vijayavani_State/www.vijayavani.net_10-lakh-fake-bpl-cards-across-the-state.txt b/Vijayavani_State/www.vijayavani.net_10-lakh-fake-bpl-cards-across-the-state.txt new file mode 100644 index 0000000000000000000000000000000000000000..6654b4bd383762f76a3699fbfe75354c4371c8ea --- /dev/null +++ b/Vijayavani_State/www.vijayavani.net_10-lakh-fake-bpl-cards-across-the-state.txt @@ -0,0 +1,21 @@ +| ಬೇಲೂರು ಹರೀಶ ಬೆಂಗಳೂರು +ಬಡವರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ ಹಾಗೂ ಅದರ ಪ್ರಯೋಜನ ಉಳ್ಳವರ ಪಾಲಾಗುತ್ತಿದೆ. ಹಣವಂತರು ನಕಲಿ ದಾಖಲೆಗಳನ್ನು ನೀಡಿ ಅಂದಾಜು 10 ಲಕ್ಷ ಬಿಪಿಎಲ್ ಕಾರ್ಡ್​ಗಳನ್ನು ಪಡೆದಿರುವ ಬಗ್ಗೆ ಆಹಾರ ಇಲಾಖೆ ಮಾಹಿತಿ ಕಲೆಹಾಕಿದೆ. ಮಾ. 31ರೊಳಗೆ ಇಂಥ ಕಾರ್ಡ್​ಗಳನ್ನು ಸ್ವಯಂ ಪ್ರೇರಿತವಾಗಿ ವಾಪಸ್ ನೀಡದಿದ್ದರೆ, ಇಲಾಖೆ ಅಧಿಕಾರಿಗಳೇ ಕಾರ್ಯಾಚರಣೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಿದ್ದಾರೆ. +ಸರ್ಕಾರಿ ಅನುದಾನ ಪಡೆಯುತ್ತಿರುವ ಸಿಬ್ಬಂದಿ, ಸರ್ಕಾರಿ ಸ್ವಾಮ್ಯದ ಸಂಸ್ಥೆ, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಯ ಅಧಿಕಾರಿಗಳು, ಸರ್ಕಾರಿ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ಕ್ಕಿಂತ ಹೆಚ್ಚು ಒಣ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚ.ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು, ನಾಲ್ಕು ಚಕ್ರದ ವಾಹನ ಇರುವ ಹಾಗೂ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಕ್ಕಿಂತ ಹೆಚ್ಚಿರುವ ಕುಟುಂಬಗಳು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಇಲಾಖೆ ಪತ್ತೆ ಹಚ್ಚಿದೆ. +4.98 ಕೋಟಿ ಸದಸ್ಯರು +ರಾಜ್ಯದಲ್ಲಿ 7,62,628 ಅಂತ್ಯೋದಯ, 20,07601 ಎಪಿಎಲ್ ಹಾಗೂ 1,18,87,236 ಬಿಪಿಎಲ್ ಕಾರ್ಡ್​ಗಳಿವೆ. ಈ ಎಲ್ಲ ಕಾರ್ಡ್​ಗಳಿಂದ ಸೇರಿ ಒಟ್ಟು 4,98,09351 ಕುಟುಂಬದ ಸದಸ್ಯರಿದ್ದಾರೆ. ಕೇಂದ್ರದ ಸಹಕಾರದೊಂದಿಗೆ ಸರ್ಕಾರ ಪ್ರಸ್ತುತ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ ಉಚಿತವಾಗಿ 5 ಕೆಜಿ ಅಕ್ಕಿ ಹಾಗೂ ಪ್ರತಿ ಕಾರ್ಡ್​ಗೆ 2 ಕೆಜಿ ಗೋಧಿ ನೀಡುತ್ತಿದೆ. ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೆ ಉಚಿತವಾಗಿ 35 ಕೆಜಿ ಅಕ್ಕಿ ಹಾಗೂ ಎಪಿಎಲ್ ಕಾರ್ಡ್ ಇರುವ ಪ್ರತಿ ಸದಸ್ಯನಿಗೆ 15 ರೂ.ನಂತೆ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. +12.47 ಲಕ್ಷ ಕಾರ್ಡ್ ರದ್ದು +ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ನಕಲಿ ದಾಖಲೆಗಳನ್ನು ನೀಡಿ ಅಕ್ರಮವಾಗಿ ಪಡೆದಿದ್ದ 12,47,151 ರೇಷನ್ ಕಾರ್ಡ್​ಗಳನ್ನು ಆಹಾರ ಇಲಾಖೆ ರದ್ದುಗೊಳಿಸಿದೆ. 2018ರಲ್ಲಿ 1,97,925, 2019ರಲ್ಲಿ 9,19,040 ಹಾಗೂ 2020ರಲ್ಲಿ 1,30,186 ಸೇರಿ ಒಟ್ಟು 12,47,151 ಕಾರ್ಡ್​ಗಳನ್ನು ರದ್ದುಗೊಳಿಸಿದೆ. ಇದರಲ್ಲಿ 9,301 ಅಂತ್ಯೋದಯ, 10,18,963 ಬಿಪಿಎಲ್ ಹಾಗೂ 2,18,887 ಎಪಿಎಲ್ ಕಾರ್ಡ್​ಗಳಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಹೊರೆಯಾಗಿತ್ತು. +ಎಲ್ಲೆಲ್ಲಿ ರದ್ದು? +ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಕಾರ್ಡ್​ಗಳು ರದ್ದುಗೊಂಡರೆ ದಕ್ಷಿಣ ಕನ್ನಡ, ಚಿತ್ರದುರ್ಗ, ವಿಜಯಪುರ ಹಾಗೂ ಮೈಸೂರಿನಲ್ಲಿ ಸರಾಸರಿ ಒಂದು ಲಕ್ಷ ಕಾರ್ಡ್​ಗಳು ರದ್ದುಗೊಂಡಿವೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಬೆಂ.ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ ಮಂಡ್ಯ, ಹಾಸನ ಮತ್ತು ತುಮಕೂರು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಸರಾಸರಿ 50 ಸಾವಿರ ಕಾರ್ಡ್​ಗಳು ರದ್ದುಗೊಳಿಸಲಾಗಿದೆ. +50 ಲಕ್ಷ ಬೋಗಸ್ ಕಾರ್ಡ್ +ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಸೋರಿಕೆ ತಡೆಗಟ್ಟಲು ಈ ಹಿಂದೆ ಪಡಿತರ ಕಾರ್ಡ್​ಗೆ ಆಧಾರ್ ಜೋಡಣೆ ಮಾಡಿದ್ದರಿಂದ ರಾಜ್ಯದಲ್ಲಿ ಅಂದಾಜು 50 ಲಕ್ಷ ನಕಲಿ ರೇಷನ್ ಕಾರ್ಡ್​ಗಳು ಪತ್ತೆಯಾಗಿತ್ತು. +ಇಕೆವೈಸಿಯಿಂದ ಅಕ್ರಮ ಪತ್ತೆ +ಬೋಗಸ್ ರೇಷನ್ ಕಾರ್ಡ್ ತಡೆಯುವ ಸಲುವಾಗಿ 4 ವರ್ಷದ ಹಿಂದೆ ರಾಜ್ಯಾದ್ಯಂತ ರೇಷನ್ ಕಾರ್ಡ್​ಗಳ ಪರಿಶೀಲನೆ ಕಾರ್ಯ ನಡೆದಿತ್ತು. ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ (ಎನ್​ಎಫ್​ಎಸ್​ಎ) ಪ್ರಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ ಪಡಿತರ ಕಾರ್ಡ್​ನಲ್ಲಿರುವ ಪ್ರತಿಯೊಬ್ಬರೂ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಿಕೊಳ್ಳಬೇಕು ಎಂಬ ನಿಯಮ ತಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.40 ಆಧಾರ್ ದೃಢೀಕರಣವಾಗಿದ್ದು, ಈಗ ಕರೊನಾದಿಂದ ಸ್ಥಗಿತಗೊಳಿಸಲಾಗಿದೆ. ಇ-ಕೆವೈಸಿ ಪೂರ್ಣಗೊಂಡರೆ ಮತ್ತಷ್ಟು ಅಕ್ರಮ ಕಾರ್ಡ್​ಗಳು ಪತ್ತೆಯಾಗಲಿವೆ. +400 ರೂ.ಬಹುಮಾನ ಪಡೆಯಿರಿ +ಪಡಿತರ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲು ಇಲಾಖೆ ಬಹುಮಾನ ಯೋಜನೆ ಘೋಷಿಸಿದೆ. ಅನರ್ಹ ಪಡಿತರ ಚೀಟಿ ಮಾಹಿತಿ ನೀಡಿದರೆ 400 ರೂ. ಬಹುಮಾನ ಸಿಗಲಿದೆ. ಅಕ್ರಮ ಸಾಗಾಣಿಕೆ, ಕಾಳಸಂತೆಯಲ್ಲಿ ಪಡಿತರ ಮಾರಾಟವನ್ನು ಪತ್ತೆ ಮಾಡಿ ಮಾಹಿತಿ ನೀಡುವ ಸಾರ್ವಜನಿಕರಿಗೆ ಪ್ರಕರಣ ಸಾಬೀತಾದ ನಂತರ ಒಟ್ಟು ದಾಸ್ತಾನಿನ ಮೌಲ್ಯದ ಶೇ. 5 ನಗದು ಬಹುಮಾನವಾಗಿ ನೀಡಲಾಗುತ್ತದೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:ten − one = +Remember me diff --git a/Vijayavani_State/www.vijayavani.net_10-lakh-job-creation-5000-crore-investment-expected.txt b/Vijayavani_State/www.vijayavani.net_10-lakh-job-creation-5000-crore-investment-expected.txt new file mode 100644 index 0000000000000000000000000000000000000000..9dc8daa74bab29ef92f241d3b02f6200e3a527f3 --- /dev/null +++ b/Vijayavani_State/www.vijayavani.net_10-lakh-job-creation-5000-crore-investment-expected.txt @@ -0,0 +1,19 @@ +ಬೆಂಗಳೂರು:ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆಯುವ ಉದ್ದೇಶದೊಂದಿಗೆ ಸರ್ಕಾರ ನೂತನ ಅಧ್ಯಾಯ ಆರಂಭಿಸಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಮಹತ್ವಾಕಾಂಕ್ಷಿ ಕರ್ನಾಟಕ ಪ್ರವಾಸೋದ್ಯಮ ನೀತಿ 2020-2025 ಬಿಡುಗಡೆಗೊಳಿಸಿದರು. +10 ಲಕ್ಷ ಉದ್ಯೋಗ ಸೃಷ್ಟಿ, 5 ಸಾವಿರ ಕೋಟಿ ರೂ. ನೇರ ಬಂಡವಾಳ ಆಕರ್ಷಣೆ, 5 ವರ್ಷಗಳಲ್ಲಿ ಜಿಎಸ್​ಡಿಪಿ ಶೇ. 20ಕ್ಕೆ ಏರಿಸುವ ಸಂಕಲ್ಪದೊಂದಿಗೆ ಹೊಸ ನೀತಿ ಜಾರಿಗೊಳಿಸಲಾಗಿದೆ. +ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕರ್ನಾಟಕ ಉತ್ತೇಜಿಸಲು 380 ಡಿಗ್ರಿ ಮಾರುಕಟ್ಟೆ ತಂತ್ರ, ಕೃಷಿ ಪ್ರವಾಸೋದ್ಯಮದ ಮೂಲಕ ರೈತರಿಗೆ ನೆರವು, ಪ್ರವಾಸಿಗರಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಿ ಸ್ಥಳೀಯ ಆಹಾರ ವೈವಿಧ್ಯತೆ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಅಭಿವೃದ್ಧಿ, ರಾಜ್ಯದ ಲಂಬಾಣಿ ಹಾಗೂ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಕ್ರಮಗಳಿಗೆ ಈ ನೀತಿಯಲ್ಲಿ ಒತ್ತು ನೀಡಲಾಗಿದೆ. 5ಎ- ಅಟ್ರಾಕ್ಷನ್, ಆಕ್ಸೆಸೆಬಿಲಿಟಿ, ಅಮಿನಿಟಿಸ್, ಅಕಮಡೇಷನ್, ಆಕ್ಟಿವಿಟಿಗಳಿಗೆ ವಿಶೇಷ ಆದ್ಯತೆ, ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಖಾಸಗಿ ಉದ್ಯಮಿಗಳನ್ನು ಉತ್ತೇಜಿಸಲು ಪ್ರವಾಸೋದ್ಯಮ ಭೂ-ಬ್ಯಾಂಕ್ ಸ್ಥಾಪಿಸುವ ಗುರಿ ಹೊಂದಲಾಗಿದೆ. +ಪ್ರವಾಸಿ ತಾಣಗಳ ಅಭಿವೃದ್ಧಿ:ರಾಜ್ಯದಲ್ಲಿ 319 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, 70 ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸೋದ್ಯಮ ತಾಣಗಳೆಂದು ಪರಿಗಣಿಸಿ ಅಭಿವೃದ್ಧಿ ಪಡಿಸುವ ಪ್ರಸ್ತಾವವೂ ಪ್ರವಾಸೋದ್ಯಮ ನೀತಿಯಲ್ಲಿದೆ.ಇದನ್ನೂ ಓದಿ:ಪುಲ್ವಾಮಾ ದಾಳಿ.. ಇಬ್ಬರು ಉಗ್ರರ ಎನ್​ಕೌಂಟರ್.. ಕಾರ್ಯಾಚರಣೆ ಮುಂದುವರಿಕೆ… +500 ಕೋಟಿ ರೂ. ಪ್ರೋತ್ಸಾಹ ಧನ!:ಸಾಹಸ ಪ್ರವಾಸೋದ್ಯಮ 20 ಕೋಟಿ, ಕಾರವಾನ್ ಪಾರ್ಕ್ ಯೋಜನೆ 10 ಕೋಟಿ, ಹೋಟೆಲ್ ಪ್ರಾಜೆಕ್ಟ್ 50 ಕೋಟಿ, ಹೌಸ್ ಬೋಟ್ ಪ್ರಾಜೆಕ್ಟ್ 250 ಕೋಟಿ, ವೇಸೈಡ್ ಅಮಿನಿಟೀಸ್ 50 ಕೋಟಿ, ವೆಲ್​ನೆಸ್ ಸೆಂಟರ್ 20 ಕೋಟಿ ರೂ. ಸಬ್ಸಿಡಿಯನ್ನು ನೀಡಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರವಾಸೋದ್ಯಮ ನೀತಿಯಡಿ ವಾರ್ಷಿಕ 93 ಯೋಜನೆಗಳಿಗೆ 87.12 ಕೋಟಿ ರೂ.ನಂತೆ ಐದು ವರ್ಷಗಳ ಅವಧಿಗೆ 465 ಯೋಜನೆಗಳಿಗೆ 435 ಕೋ. ರೂ. ಸಹಾಯಧನ, ಪೋ›ತ್ಸಾಹ ಧನ, ಇತರ ನೆರವು ನೀಡುವ ಪ್ರಸ್ತಾವವಿದೆ. +ವಿಶ್ವಪ್ರವಾಸೋದ್ಯಮದ ದಿನದ ಅಂಗವಾಗಿ ಬೆಂಗಳೂರಿನಿಂದ ಮೈಸೂರಿಗೆ ಹೊರಟಿರುವ ಐವರ ತಂಡ ಹಾಗೂ ಬೆಂಗಳೂರಿನಿಂದ ನಂದಿಹಿಲ್ಸ್​ಗೆ ಹೊರಟಿದ್ದ ಬೈಕ್ ಸವಾರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದ ಮುಂಭಾಗ ಶುಭ ಹಾರೈಸಿದರು.ಇದನ್ನೂ ಓದಿ:ಮುಂಬೈನಲ್ಲಿ ಹೋಟೆಲ್​ ನಡೆಸುತ್ತಿದ್ದ ಕಾರ್ಕಳದ ಉದ್ಯಮಿ ಆತ್ಮಹತ್ಯೆ +ನೂತನ ನೀತಿಯಲ್ಲಿ 18 ಬಗೆಯ ಪ್ರವಾಸೋದ್ಯಮಕ್ಕೆ ಉತ್ತೇಜನ, 270 ಆದ್ಯತಾ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು. 8 ಜಿಲ್ಲೆಗಳನ್ನು ಆದ್ಯತಾ ಪ್ರವಾಸಿ ತಾಣಗಳೆಂದು ಪರಿಗಣಿಸಿ ಅಭಿವೃದ್ಧಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಸ್ಥಳೀಯರಿಗೆ ಆದ್ಯತೆ, ಸುರಕ್ಷತೆ, ವಿಶ್ವಾಸಾರ್ಹತೆ, ನೈರ್ಮಲ್ಯತೆ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು. +ರಾಜಧಾನಿ ಕೇಂದ್ರಿತವಾಗಿ ಬೆಂಗಳೂರು ಹಬ್ಬ ಆಯೋಜಿಸುವ ಚಿಂತನೆ ಇದೆ. ಪ್ರಮುಖ ಜಾತ್ರೆಗಳನ್ನು ಅಂತಾರಾಷ್ಟ್ರೀಯ ಕ್ಯಾಲೆಂಡರ್​ನಲ್ಲಿ ಹಾಕಲಾಗುತ್ತದೆ. +| ಸಿ.ಟಿ.ರವಿಸಚಿವ. +ರಾಜ್ಯದ ಪ್ರವಾಸಿ ತಾಣಗಳಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯ ಒದಗಿಸಲು ಕರ್ನಾಟಕ ಪ್ರವಾಸೋದ್ಯಮ ನೂತನ ನೀತಿ ಸಹಕಾರಿಯಾಗಲಿದೆ. ಕರೊನಾದಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಈ ನೀತಿ ಪ್ರವಾಸೋದ್ಯಮದ ಪುನಶ್ಚೇತನಕ್ಕೆ ನೆರವಾಗಲಿದೆ. +| ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ +VIDEO| ರಾಯರ ಮಠದಲ್ಲಿ ಊಟಕ್ಕೆ ಕುಳಿತ್ತಿದ್ದ ಬಾಲಕ ಅಚ್ಚರಿಯ ಬೇಡಿಕೆ ಇಟ್ಟ! ತುಸು ನಕ್ಕ ಮಂತ್ರಾಲಯ ಶ್ರೀಗಳು ಮಾಡಿದ್ದೇನು? + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:eighteen − 2 = +Remember me diff --git a/Vijayavani_State/www.vijayavani.net_10-lakh-rupees-released-from-cm-relief-fund.txt b/Vijayavani_State/www.vijayavani.net_10-lakh-rupees-released-from-cm-relief-fund.txt new file mode 100644 index 0000000000000000000000000000000000000000..8a3756935c8fd59324fac21bb37f77fe0b1373f2 --- /dev/null +++ b/Vijayavani_State/www.vijayavani.net_10-lakh-rupees-released-from-cm-relief-fund.txt @@ -0,0 +1,16 @@ +ಮಂಡ್ಯ:ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಇದೀಗ ಮತ್ತೊಂದು ರೀತಿಯಲ್ಲಿ ಸ್ಪಂದಿಸಿದ್ದು, ಆ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಮುಂದಾಗಿದೆ. +ಅಂದರೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾಗಿರುವ ಬಾಲಕಿಯ ಕುಟುಂಬಕ್ಕೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ತಾವು ನೀಡಿದ್ದ ಭರವಸೆಗೆ ತಕ್ಕಂತೆ ಸಿಎಂ ಬಸವರಾಜ ಬೊಮ್ಮಾಯಿ ನಡೆದುಕೊಂಡಿದ್ದಾರೆ. +ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಬಾಲಕಿಯ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು ಎಂದು ನಿನ್ನೆ ಕುಂಭಮೇಳದ ಸಂದರ್ಭದಲ್ಲಿ ಸಂಸದೆ ಸುಮಲತಾ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಿಎಂ, ಕೋರಿಕೆ ಈಡೇರಿಸುವ ಭರವಸೆ ನೀಡಿದ್ದರು. +ಇಂದು ಪರಿಹಾರ ಧನ ಬಿಡುಗಡೆ ಮಾಡಿ ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಆದೇಶ ಮಾಡಿದ್ದು, ಮಂಡ್ಯ ಜಿಲ್ಲಾಧಿಕಾರಿಯವರ ಖಾತೆಗೆ ಹಣ ಬಿಡುಗಡೆ ಆಗಿದೆ. ಅಲ್ಲದೆ ಮೃತ ಬಾಲಕಿಯ ಕುಟುಂಬಕ್ಕೆ ಪರಿಹಾರ ವಿತರಿಸಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. +ಕಾಲಿಗೆ ಬಿದ್ದು ಕೇಳ್ತೀನಿ, ಇದೊಂದು ಸಲ ದಯವಿಟ್ಟು ಕ್ಷಮಿಸಿ!; ಅಪ್ಪು ಅಭಿಮಾನಿಗಳ ಅಬ್ಬರಕ್ಕೆ ತತ್ತರಿಸಿದ ಕಿಡಿಗೇಡಿ + +‘ಕಾಂತಾರ’ಕ್ಕೆ ಕರಾವಳಿ ಬೆಡಗಿಯರ ಮೆಚ್ಚುಗೆ: ಅನುಷ್ಕಾ ಶೆಟ್ಟಿ ಬಳಿಕ ಇದೀಗ ಶಿಲ್ಪಾ ಶೆಟ್ಟಿ… + +ಕಾಲಮಿತಿ ಯಕ್ಷಗಾನ: ರಾತ್ರಿ ಇಡೀ ಪ್ರದರ್ಶನ ಅನಿವಾರ್ಯವೇ? + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:seventeen + sixteen = +Remember me diff --git a/Vijayavani_State/www.vijayavani.net_10-mahanagara-corporation-work-stoppage-corporation-employees-meeting-tomorrow.txt b/Vijayavani_State/www.vijayavani.net_10-mahanagara-corporation-work-stoppage-corporation-employees-meeting-tomorrow.txt new file mode 100644 index 0000000000000000000000000000000000000000..fc4b2ee227c46c462b41537a1961c14d84c150a8 --- /dev/null +++ b/Vijayavani_State/www.vijayavani.net_10-mahanagara-corporation-work-stoppage-corporation-employees-meeting-tomorrow.txt @@ -0,0 +1,10 @@ +ಬೆಂಗಳೂರು:ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಆರೋಗ್ಯ ಸೌಲಭ್ಯವನ್ನು ಮಹಾನಗರ ಪಾಲಿಕೆ ನೌಕರರಿಗೂ ವಿಸ್ತರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಂದಿನ ಹೋರಾಟ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಮಂಗಳವಾರ(ಆ.6) ಖಾಸಗಿ ಹೋಟೆಲ್​ನಲ್ಲಿ ತುರ್ತು ಸಭೆ ಆಯೋಜಿಸಿದೆ. +ವೃಂದ ಮತ್ತು ನೇಮಕಾತಿ(ಸಿ ಆ್ಯಂಡ್​ ಆರ್​) ನಿಯಾಮವಳಿಗೆ ತಿದ್ದುಪಡಿ, ಪಾಲಿಕೆ ನೌಕರರಿಗೆ “ಕರ್ನಾಟಕ ಆರೋಗ್ಯ ಸಂಜೀವಿನಿ’ ಆರೋಗ್ಯ ಸೌಲಭ್ಯ, ಕೆಜಿಐಡಿ ಮತ್ತು ಜಿಪಿಎಸ್​ ಯೋಜನೆ ಅನುಷ್ಠಾನ, ಕ್ರೀಡಾಕೂಟಕ್ಕೆ ಅನುಮತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ನಗರಾಭಿವೃದ್ಧಿ ಸಚಿವರಿಗೆ, ಕಾರ್ಯದರ್ಶಿಗೆ ಭೇಟಿ ಮಾಡಿ ಸಾಕಷ್ಟು ಮನವಿ ಸಲ್ಲಿಸಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ. ಹಾಗಾಗಿ, 10 ಮಹಾನಗರ ಪಾಲಿಕೆ ಕಾರ್ಯಗಳನ್ನು ಸಂಪೂರ್ಣವಾಗಿ ಬಂದ್​ ಮಾಡುವ ಕುರಿತು ಚರ್ಚಿಸಲು ಸಭೆ ನಡೆಸಲಾಗುವುದು ಎಂದು ಸಂದ ಅಧ್ಯಕ್ಷ ಎ. ಅಮೃತ್​ರಾಜ್​ ಪ್ರಕಟಣೆ ಹೊರಡಿಸಿದ್ದಾರೆ. +ಮೈಸೂರು, ದಾವಣಗೆರೆ, ಹುಬ್ಬಳಿ-ಧಾರವಾಡ, ಬೆಳಗಾವಿ, ಬಳ್ಳಾರಿ, ಕಲಬುರಗಿ, ಶಿವಮೊಗ್ಗ, ವಿಜಯಪುರ ಮತ್ತು ತುಮಕೂರು ಸೇರಿ ರಾಜ್ಯದ 10 ಮಹಾನಗರ ಪಾಲಿಕೆಯಲ್ಲಿ ನೌಕರರು, ಪೌರಕಾರ್ಮಿಕರು ಸೇರಿ ಅಂದಾಜು 2 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ತೆರಿಗೆ ವಸೂಲಾತಿ, ಸ್ವಚ್ಛತೆ, ನಗರ ಅಭಿವೃದ್ಧಿ ಕಾಮಗಾರಿಗಳು, ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವ ಸೇರಿ ಆಡಳಿತಾತ್ಮಕ ಕಾರ್ಯ ಮಾಡುತ್ತಿದ್ದಾರೆ. ಕೆಲಸದ ಒತ್ತಡದಿಂದ ಮಾನಸಿಕ, ದೈಹಿಕವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ, ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಅನ್ವಯವಾಗುವಂತೆ ಆರೋಗ್ಯ ಸಂಜೀವಿನಿ ಯೋಜನೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. +ಸಿದ್ದರಾಮಯ್ಯ ಜನಪ್ರಿಯತೆ ಸಹಿಸದ ಬಿಜೆಪಿ-ಜೆಡಿಎಸ್ಸಾವಿರಾರು ಪದಾಧಿಕಾರಿಗಳು ಸಭೆಗೆ ಆಗಮಿಸಲಿದ್ದಾರೆ. ಪ್ರತಿ ಬಾರಿ ಸರ್ಕಾರ ನಮಗೆ ಅಶ್ವಾಸನೆ ನೀಡುತ್ತಿದೆ ಹೊರತು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡುತ್ತಿಲ್ಲ. ಈ ಬಾರಿ ಪಾಲಿಕೆಯ ಆಡಳಿತಾತ್ಮಕ ಕಾರ್ಯಗಳನ್ನು ಬಂದ್​ ಮಾಡಿ ಪ್ರತಿಭಟನೆ ನಡೆಸಲು ಕುರಿತು ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷರು ಹೇಳಿದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:1 × 4 = +Remember me diff --git a/Vijayavani_State/www.vijayavani.net_10-new-corona-infected-in-the-state.txt b/Vijayavani_State/www.vijayavani.net_10-new-corona-infected-in-the-state.txt new file mode 100644 index 0000000000000000000000000000000000000000..e9b88c12b71da7a57083feb8d45e72b3edc676a7 --- /dev/null +++ b/Vijayavani_State/www.vijayavani.net_10-new-corona-infected-in-the-state.txt @@ -0,0 +1,10 @@ +ಬೆಂಗಳೂರು:ಬುಧವಾರದ (ಏ.8) ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 10 ಹೊಸ ಕರೊನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ 191ಕ್ಕೆ ಏರಿದೆ. ಇಂದು ಬೆಳಗ್ಗೆ ಮೃತಪಟ್ಟ ಗದಗ ಜಿಲ್ಲೆಯ ವೃದ್ಧೆ ಸೇರಿದಂತೆ ಸಾವಿನ ಸಂಖ್ಯೆ ಆರಕ್ಕೆ ಏರಿದೆ. 28 ಮಂದಿಯನ್ನು ವಿವಿಧ ಅಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. +ಬಾಗಲಕೋಟೆಯ ಮೂವರು, ಮೈಸೂರು ಹಾಗೂ ಬೆಂಗಳೂರಿನ ತಲಾ ಇಬ್ಬರು, ಬೆಳಗಾವಿ, ಮಂಡ್ಯ ಹಾಗೂ ಚಿಕ್ಕಬಳ್ಳಾಪುರದ ತಲಾ ಒಬ್ಬರಲ್ಲಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಹೊಸದಾಗಿ ಸೋಂಕು ಪತ್ತೆಯಾಗಿದೆ. +ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್‌ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದೆ. ನಾಳೆ (ಏ.9)ರಂದು ನಡೆಸಲು ಉದ್ದೇಶಿಸಲಾಗಿದ್ದ ಶಾಬ್‌-ಎ-ಬರಾತ್‌ ಸಾರ್ವಜನಿಕರ ಭೇಟಿಯನ್ನು ರದ್ದುಗೊಳಿಸಲಾಗಿದೆ. +ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:four × 1 = +Remember me diff --git a/Vijayavani_State/www.vijayavani.net_10-new-universities-to-be-set-in-state.txt b/Vijayavani_State/www.vijayavani.net_10-new-universities-to-be-set-in-state.txt new file mode 100644 index 0000000000000000000000000000000000000000..b10dea6e9caf0f71cadb4e0064b0c1a6dc008633 --- /dev/null +++ b/Vijayavani_State/www.vijayavani.net_10-new-universities-to-be-set-in-state.txt @@ -0,0 +1,17 @@ +ಬೆಂಗಳೂರು:ರಾಜ್ಯದಲ್ಲಿ 2030ರೊಳಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ, ಸಂಶೋಧನೆಗೆ 6 ಹಾಗೂ ಬೋಧನೆ ಉದ್ದೇಶದಿಂದ 10 ಪ್ರತ್ಯೇಕ ವಿಶ್ವವಿದ್ಯಾಲಯ ಪ್ರಾರಂಭ ಹಾಗೂ 34 ಸ್ವಾಯತ್ತ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಗುರಿ ಹೊಂದಿರುವ ಶೈಕ್ಷಣಿಕ ಕ್ಷೇತ್ರದ ಸಮಗ್ರ ನೀಲಿನಕ್ಷೆ ಸಿದ್ಧವಾಗುತ್ತಿದೆ. +ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತು ರಚಿಸಲಾಗಿರುವ ಕಾರ್ಯಪಡೆಯ ಜತೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೋಮವಾರ ಸಭೆ ನಡೆಸಿ ಅನುಷ್ಠಾನದ ಕುರಿತಂತೆ ರ್ಚಚಿಸಿದರು. +ಹೊಸ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳ ಮೂಲಕ ಪ್ರತಿ ಜಿಲ್ಲೆಯಲ್ಲೂ ಗುಣಮಟ್ಟದ ಶಿಕ್ಷಣ, ಬೋಧನೆ, ಸಂಶೋಧನೆಗೆ ಪೂರಕವಾದ ಮುಕ್ತ ಅವಕಾಶ ಕಲ್ಪಿಸುವುದಾಗಿ ಡಿಸಿಎಂ ಅಶ್ವತ್ಥನಾರಾಯಣ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. +ಶಿಕ್ಷಣ ನೀತಿ ಕುರಿತ ಕರಡು ಪ್ರತಿಯನ್ನು ಕಾರ್ಯಪಡೆ ನಾಲ್ಕೈದು ದಿನಗಳಲ್ಲಿ ಸರ್ಕಾರಕ್ಕೆ ನೀಡಲಿದೆ. ಈ ತಿಂಗಳ 29ರೊಳಗೆ ನೀತಿಯ ಸಮಗ್ರ ಜಾರಿ ಬಗ್ಗೆ ಪರಿಪೂರ್ಣ ನೀಲಿನಕ್ಷೆ (ರೋಡ್ ಮ್ಯಾಪ್) ಸಲ್ಲಿಸಲಿದೆ. ಇದಾದ ಬಳಿಕ ಸಚಿವ ಸುರೇಶ್ ಕುಮಾರ್ ಅವರನ್ನೊಳಗೊಂಡು ಸಿಎಂ ಜತೆ ಸಮಾಲೋಚಿಸಲಾಗುವುದು. ನೀತಿ ಜಾರಿಗೆ ಅಗತ್ಯವಾಗಿರುವ ಕಾನೂನು ತಿದ್ದುಪಡಿ, ಆಡಳಿತ ಸುಧಾರಣೆ ಮತ್ತು ಸಂಪನ್ಮೂಲ ಕೊ್ರೕಢಿಕರಣದ ಬಗ್ಗೆ ಕ್ಷಿಪ್ರಗತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಬಲವಾದ ರಾಜಕೀಯ ಇಚ್ಛಾಶಕ್ತಿ , ಬದ್ಧತೆಯಿಂದ ನೀತಿ ಜಾರಿಗೊಳಿಸಲಾಗುವುದೆಂದರು. +ಸದ್ಯಕ್ಕೆ ರಾಜ್ಯ ನೆರೆ, ಕೋವಿಡ್ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂದಡಿ ಇಡಲಾಗುವುದು. ಆ ದಾರಿಯಲ್ಲಿ ಸರ್ಕಾರಕ್ಕೆ ನಮ್ಮ ಕಾರ್ಯಪಡೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು. +ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಪ್ರೊ. ತೇಜಸ್ವಿ ಕಟ್ಟಿಮನಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಚಿಸಿರುವ ಕಾರ್ಯಪಡೆ ಅಧ್ಯಕ್ಷ ಎಸ್.ವಿ.ರಂಗನಾಥ್, ಸದಸ್ಯರಾದ ವಿಶ್ರಾಂತ ಕುಲಪತಿ ಪ್ರೊ. ಬಿ.ತಿಮೆ್ಮೕಗೌಡ, ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅನುರಾಗ್ ಬೆಹರ್, ಬೆಂಗಳೂರು ವಿವಿ ಕುಲಪತಿ ಪ್ರೊ. ವೇಣುಗೋಪಾಲ್, ಸೃಷ್ಟಿ ಸಂಸ್ಥೆ ನಿರ್ದೇಶಕಿ ಡಾ. ಗೀತಾ ನಾರಾಯಣನ್, ಪದವಿ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ಮತ್ತಿತರ ಪ್ರಮುಖರು ಸಭೆಯಲ್ಲಿದ್ದರು. +ರಾಜ್ಯವ್ಯಾಪಿ ಆಂದೋಲನ:ಎಲ್ಲ ರಾಜಕೀಯ ಮುಖಂಡರು, ಸಂಘ ಸಂಸ್ಥೆ ಹಾಗೂ ಸಮಾಜದ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದು, ಅದಕ್ಕಾಗಿ ರಾಜ್ಯವ್ಯಾಪಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಇಡೀ ಸರ್ಕಾರ ಭಾಗಿಯಾಗಲಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು. +ಕಾರ್ಯಪಡೆ ಸದಸ್ಯರ ಸಲಹೆ +ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಅದರ ಎಲ್ಲ ಗುರಿಗಳನ್ನು ಮುಂದಿನ 10 ವರ್ಷದಲ್ಲಿ ತಲುಪುವ ಉದ್ದೇಶವಿದೆ. ನೀತಿ ಅನುಷ್ಠಾನದ ಎಲ್ಲ ಫಲಿತಾಂಶಗಳು ಈ ಅವಧಿಯಲ್ಲಿ ಗೋಚರವಾಗಲೇಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಸೂಚಿ ಹಾಕಿಕೊಳ್ಳುತ್ತಿದೆ. +| ಡಾ. ಅಶ್ವತ್ಥನಾರಾಯಣ,ಉನ್ನತ ಶಿಕ್ಷಣ ಸಚಿವ +https://www.vijayavani.net/toilets-liquor-shops-built-atop-demolished-masjid-in-china/ +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:18 + 13 = +Remember me diff --git a/Vijayavani_State/www.vijayavani.net_10-newcomers-shock-8-hollies.txt b/Vijayavani_State/www.vijayavani.net_10-newcomers-shock-8-hollies.txt new file mode 100644 index 0000000000000000000000000000000000000000..fd749306c197ecf93c7582f467295ce619c5599e --- /dev/null +++ b/Vijayavani_State/www.vijayavani.net_10-newcomers-shock-8-hollies.txt @@ -0,0 +1,20 @@ +ರಾಘವ ಶರ್ಮ ನಿಡ್ಲೆ ನವದೆಹಲಿಲೋಕಸಭೆ ಚುನಾವಣೆಯ 2ನೇ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರು ಘೊಷಿಸಿರುವ ಬಿಜೆಪಿ, ಕರ್ನಾಟಕದ 20 ಸೀಟುಗಳನ್ನು ಅಂತಿಮಗೊಳಿಸಿದೆ. ನಿರೀಕ್ಷೆಯಂತೆ ಭರ್ಜರಿ ಸರ್ಜರಿ ನಡೆಸಿರುವ ವರಿಷ್ಠರು 20 ಸೀಟುಗಳ ಪೈಕಿ 10 ಕ್ಷೇತ್ರಗಳಿಗೆ ಹೊಸ ಮುಖ ಪರಿಚಯಿಸಿದ್ದಾರೆ. 8 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದ್ದರೆ, ಶೋಭಾ ಕರಂದ್ಲಾಜೆಗೆ ಉಡುಪಿ ಚಿಕ್ಕಮಗಳೂರು ಬದಲು ಬೆಂಗಳೂರು ಉತ್ತರ ಕ್ಷೇತ್ರ ಕೊಡಲಾಗಿದೆ. ಅದೇ ರೀತಿ ದಾವಣಗೆರೆ ಟಿಕೆಟ್ ಸಿದ್ದೇಶ್ವರ್ ಕೈತಪ್ಪಿದರೂ ಅವರ ಕುಟುಂಬಕ್ಕೆ ಸಿಕ್ಕಿದೆ. ಜಾತಿ ಸಮೀಕರಣ, ಸ್ಥಳೀಯ ಲೆಕ್ಕಾಚಾರ ಸೇರಿ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. +ಜೋಶಿಗೆ ಟಿಕೆಟ್:ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರಲ್ಲಿ ಪ್ರಲ್ಹಾದ ಜೋಶಿ ಹುಬ್ಬಳ್ಳಿ-ಧಾರವಾಡ ಮತ್ತು ಭಗವಂತ ಖೂಬಾ ಬೀದರ್ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ. ಬೀದರ್​ನಲ್ಲಿ ಬಿಜೆಪಿ ಶಾಸಕರು, ಮುಖಂಡರಿಂದ ಭಾರೀ ವಿರೋಧ ಎದುರಿಸಿದರೂ, ಭಗವಂತ ಖುಬಾಗೇ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ. ಪಕ್ಷದೊಳಗಿನ ವಿರೋಧದ ನಡುವೆ ದೆಹಲಿಯಲ್ಲಿ ಬಿಜೆಪಿ ನಾಯಕರ ಮನೆಗಳಿಗೆ ಎಡತಾಕುತ್ತಾ, ದೆಹಲಿಗೆ ಬಂದಿದ್ದ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದ ಖೂಬಾ, ಟಿಕೆಟ್​ಗಾಗಿ ಸಾಕಷ್ಟು ಸರ್ಕಸ್ ನಡೆಸಿದ್ದರು. ಕೊನೆಗೂ ಅವರ ಬೇಡಿಕೆ ಈಡೇರಿದೆ. ಆದರೆ, ಸ್ಥಳೀಯ ನಾಯಕರ ಸಹಕಾರ ಸಿಗಲಿದೆಯೇ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ. +ಕಟೀಲ್​ಗೆ ಆಘಾತ:ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್​ಕುಮಾರ್ ಕಟೀಲ್​ಗೆ ದಕ್ಷಿಣ ಕನ್ನಡ ಟಿಕೆಟ್ ತಪ್ಪಿರುವುದು ಮಹತ್ವದ ಬೆಳವಣಿಗೆ. ಬಂಟ ಸಮುದಾಯದ ಕಟೀಲ್ ಬದಲಿಗೆ ಅದೇ ಸಮುದಾಯದ ಕ್ಯಾಪ್ಟನ್ ಬೃಜೇಶ್ ಚೌಟರಿಗೆ ಮಣೆ ಹಾಕಲಾಗಿದೆ. ಬೃಜೇಶ್ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದವರು ಮತ್ತು ಜಿಲ್ಲೆಯಲ್ಲಿ ಯುವ ನಾಯಕರಾಗಿ ಪ್ರಸಿದ್ಧಿ ಗಳಿಸುತ್ತಿದ್ದರೆ. ದಕ್ಷಿಣ ಕನ್ನಡದಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡಿ, ಆದರೆ ಕಟೀಲ್​ಗೆ ಬೇಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆದಿದ್ದವು. ಮೇಲಾಗಿ, ಕಟೀಲ್​ಗೆ ಟಿಕೆಟ್ ಕೊಟ್ಟರೆ ಬಂಡಾಯ ಅಭ್ಯರ್ಥಿಯಾಗಿ, ತಾವು ಸ್ಪರ್ಧೆ ಮಾಡುವುದಾಗಿ ಅರುಣ್ ಕುಮಾರ್ ಪುತ್ತಿಲ ಬೆದರಿಕೆ ಹಾಕಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಹೈಕಮಾಂಡ್, ರಾಜ್ಯ ನಾಯಕರ ಸಲಹೆಯಂತೆ ಚೌಟರಿಗೆ ಅವಕಾಶ ನೀಡಿದೆ. +ಶೋಭಾ ಕ್ಷೇತ್ರ ಬದಲು:ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ, ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಳುಹಿಸಲು ವರಿಷ್ಠರು ತೀರ್ವನಿಸಿದ್ದಾರೆ. ಇಲ್ಲಿ ಶೋಭಾ ವಿರೋಧಿ ಅಲೆ ದಿನೇದಿನೇ ಹೆಚ್ಚಿದ್ದರಿಂದ ಬಿಲ್ಲವ ಸಮುದಾಯದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಚುನಾವಣಾ ರಾಜಕೀಯದಿಂದ ನಿವೃತ್ತಿ ಘೊಷಿಸಿದ ಬೆನ್ನಲ್ಲೇ ಶೋಭಾಗೆ ಟಿಕೆಟ್ ಘೊಷಿಸಲಾಗಿದೆ. ಡಿವಿಎಸ್, ಶೋಭಾ ಇಬ್ಬರೂ ಈ ಕ್ಷೇತ್ರಕ್ಕೆ ವಲಸಿಗರು. ಆದರೆ, ಶೋಭಾ ಮಟ್ಟಿಗೆ ಇದು ಸುರಕ್ಷಿತ ಕ್ಷೇತ್ರ ಎಂದೇ ವಿಶ್ಲೇಷಿಸಲಾಗಿದೆ. ಸೌಮ್ಯ ಸ್ವಭಾವದ ಕೋಟಾಗೆ ಉಡುಪಿ-ಚಿಕ್ಕಮಗಳೂರು ಮತದಾರರು ಬೆಂಬಲಿಸಬಹುದು ಎಂಬ ನಂಬಿಕೆ ಬಿಜೆಪಿಯದ್ದು. +ಒಡೆಯರ್​ಗೆ ಮಣೆ:ನಿರೀಕ್ಷೆಯಂತೆ ಮೈಸೂರು ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡದಿರಲು ವರಿಷ್ಠರು ನಿರ್ಧರಿಸಿದ್ದು, ಮೈಸೂರು ರಾಜ ವಂಶಸ್ಥ ಯದುವೀರ್ ಒಡೆಯರ್​ಗೆ ಟಿಕೆಟ್ ನೀಡಲಾಗಿದೆ. ಅರಸು ಮನೆತನಕ್ಕೆ ರಾಜಕೀಯ ಹೊಸತಲ್ಲ. ಈ ಹಿಂದೆ ಶ್ರೀಕಂಠದತ್ತ ಒಡೆಯರ್ ಅವರು ಕಾಂಗ್ರೆಸ್ ಪಕ್ಷದಿಂದ ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈಗ ಅದೇ ಕುಟುಂಬದ ಯದುವೀರ್ ಬಿಜೆಪಿಯಿಂದ ಸಂಸತ್ ಪ್ರವೇಶಿಸುವ ಯತ್ನ ಮಾಡಲಿದ್ದಾರೆ. ಸ್ಥಳೀಯ ಮುಖಂಡರ ಜತೆಗಿನ ವೈಮನಸ್ಯ, ಕಾರ್ಯಕರ್ತರು, ಶಾಸಕರ ವಿರೋಧ, ಪಕ್ಷ ಸಂಘಟನೆಗೆ ಕೊಡುಗೆ ನೀಡಿಲ್ಲ ಎಂಬ ಕಾರಣಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಕ್ಕಿಲ್ಲ ಎನ್ನಲಾಗಿದೆ. ಆದರೆ, ಸಂಸದರಾಗಿ ಅವರ ಕೆಲಸಗಳ ಬಗ್ಗೆ ಯಾರೂ ಆಕ್ಷೇಪ ತೆಗೆದಿಲ್ಲ ಎನ್ನುವುದೂ ಇಲ್ಲಿ ಗಮನಾರ್ಹ. +ಬೊಮ್ಮಾಯಿಗೆ ಟಿಕೆಟ್:ಹಾವೇರಿ ಕ್ಷೇತ್ರದಲ್ಲಿ ಹಾಲಿ ಸಂಸದ ಶಿವಕುಮಾರ್ ಉದಾಸಿ ಸ್ಪರ್ಧಾ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಅವರ ಆಪ್ತ ಸ್ನೇಹಿತ, ಮಾಜಿ ಸಿಎಂ ಬಸವರಾಜ ಬೊಮ್ಮಯಿಗೆ ಟಿಕೆಟ್ ನೀಡಲಾಗಿದೆ. ಬೊಮ್ಮಾಯಿ ಸದ್ಯ ಶಿಗ್ಗಾಂವ್ ಶಾಸಕರಾಗಿದ್ದು, ಒಂದು ವೇಳೆ ಲೋಕಸಭೆ ಚುನಾವಣೆ ಗೆದ್ದರೆ ಶಾಸಕ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಹಾವೇರಿ ಕ್ಷೇತ್ರದ ಮೇಲೆ ಜಗದೀಶ್ ಶೆಟ್ಟರ್ ಕೂಡ ಕಣ್ಣಿಟ್ಟಿದ್ದರು. ಅವರಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡುವ ಸಾಧ್ಯತೆ ಇದೆ. +ಚಾಮರಾಜನಗರ ಕ್ಷೇತ್ರದಿಂದ ಎಸ್. ಬಾಲರಾಜ್ ಗೆ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಮೂಲಕ ರಾಜಕಾರಣಕ್ಕೆ ಬಂದಿದ್ದ ಬಾಲರಾಜ್, ಕೊಳ್ಳೇಗಾಲದಿಂದ ಪಕ್ಷೇತರ ಶಾಸಕರಾಗಿದ್ದರು. ನಂತರ ಬಿಜೆಪಿ, ಕೆಜೆಪಿ ಕೂಡ ಸೇರಿದ್ದರು. ಮತ್ತೆ ಕಾಂಗ್ರೆಸ್ ಸೇರಿದ್ದ ಅವರು, ಕಳೆದ ವಿಧಾನಸಭೆ ಚುನಾವಣಿಯಲ್ಲಿ ಬಿಜೆಪಿಗೆ ವಾಪಸಾಗಿದ್ದರು. ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ಸಿಕ್ಕಿದೆ. +ಸೋಮಣ್ಣ ನಿರಾಳ:ಮಾಜಿ ಸಚಿವ ವಿ ಸೋಮಣ್ಣಗೆ ಕೊನೆಗೂ ತುಮಕೂರು ಟಿಕೆಟ್ ಸಿಕ್ಕಿದೆ. ವಿಧಾನಸಭೆ ಚುನಾವಣೆಗೆ ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಸೋಮ್ಮಣ್ಣಗೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಲೋಕಸಭೆ ಸ್ಪರ್ಧೆ ಅನಿವಾರ್ಯವಾಗಿತ್ತು. ರಾಜ್ಯಸಭೆ ಸೀಟು ಕೊಡಿ ಎಂಬ ಅವರ ಬೇಡಿಕೆಗೆ ಹೈಕಮಾಂಡ್ ಒಪ್ಪಿರಲಿಲ್ಲ. ಇದಕ್ಕೂ ಮುನ್ನ ಮಾಜಿ ಸಚಿವ ಸಿಟಿ ರವಿ ಅವರಲ್ಲಿ ನೀವು ಬೆಂ.ಗ್ರಾಮೀಣದಿಂದ ಸ್ಪರ್ಧಿಸಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ರ್ಚಚಿಸಿದ್ದರು. ಆದರೆ, ಕೊಡುವುದಾದರೆ ಬೆಂ.ಉತ್ತರ ಅಥವಾ ಉಡುಪಿ-ಚಿಕ್ಕಮಗಳೂರು ಸೀಟು ಕೊಡಿ. ಇಲ್ಲವಾದರೆ ನನಗೆ ಟಿಕೆಟ್ ಬೇಡ ಎಂದು ಸ್ಪಷ್ಟಪಡಿಸಿದ್ದರು. +ದಾವಣಗೆರೆ ಕ್ಷೇತ್ರದಲ್ಲಿ 4 ಬಾರಿ ಸಂಸದರಾಗಿದ್ದ ಜಿಎಂ ಸಿದ್ದೇಶ್ವರ ಬದಲಿಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್​ಗೆ ಟಿಕೆಟ್ ಸಿಕ್ಕಿದೆ. ಸಿದ್ದೇಶ್ವರ್ ಅಥವಾ ಕುಟುಂಬ ಬಿಟ್ಟು ಹೊಸಬರಿಗೆ ಅವಕಾಶ ಕೊಡಿ ಎಂದು ಸ್ಥಳೀಯ ಬಿಜೆಪಿ ಮುಖಂಡರು ಒತ್ತಡ ಹೇರಿದ್ದರೂ, ರಾಜ್ಯ ಘಟಕದ ಆಶಯದಂತೆ ಮತ್ತೆ ಸಿದ್ದೇಶ್ವರ್ ಕುಟುಂಬಕ್ಕೆ ಮಣೆ ಹಾಕಲಾಗಿದೆ. ಕಾಂಗ್ರೆಸ್​ನಿಂದ ಸಚಿವ ಎಸ್​ಎಸ್ ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್​ಗೆ ಟಿಕೆಟ್ ನೀಡುವ ಚರ್ಚೆಗಳಿದ್ದು, ಅದೇ ಕಾರಣಕ್ಕೆ ಮಹಿಳಾ ಅಭ್ಯರ್ಥಿಯನ್ನು ಬಿಜೆಪಿ ಆಯ್ಕೆ ಮಾಡಿದೆ. +ಕೊಪ್ಪಳ ಕ್ಷೇತ್ರದಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಬದಲಿಗೆ ಲಿಂಗಾಯತ ಸಮುದಾಯದ ಡಾ. ಬಸವರಾಜ ಕ್ಯಾವಟೂರ್​ಗೆ ಅದೃಷ್ಟ ಒಲಿದಿದೆ. ಮೂಳೆ ತಜ್ಞರಾಗಿರುವ ಡಾ. ಬಸವರಾಜ್, ಮಾಜಿ ಶಾಸಕ ಕೆ. ಶರಣಪ್ಪ ಅವರ ಪುತ್ರ. ಅಮಿತ್ ಷಾ ಕುಟುಂಬದ ವೈದ್ಯರೊಬ್ಬರ ಸಹಪಾಠಿ. ಸಂಗಣ್ಣ ಕರಡಿ ಸ್ಥಳೀಯ ಕಾರ್ಯಕರ್ತರ ವಿರೋಧ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಹೊಸ ಮುಖವನ್ನು ಆಯ್ಕೆ ಮಾಡಲಾಗಿದೆ. ಡಾ. ಬಸವರಾಜ್ 2019ರ ಲೋಕಸಭೆ ಮತ್ತು ಕಳೆದ ವಿಧಾನಸಭೆ ಚುನಾವಣೆಗೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಉಳಿದಂತೆ, ಚಿಕ್ಕೋಡಿಗೆ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ವಿಜಯಪುರಕ್ಕೆ ರಮೇಶ್ ಜಿಗಜಿಣಗಿ, ಬೆಂಗಳೂರು ಸೆಂಟ್ರಲ್ ಗೆ ಪಿಸಿ ಮೋಹನ್, ಬೆಂ. ದಕ್ಷಿಣಕ್ಕೆ ತೇಜಸ್ವಿ ಸೂರ್ಯ, ಬಾಗಲಕೋಟೆಗೆ ಪಿಸಿ ಗದ್ದಿಗೌಡರ್, ಕಲಬುರಗಿಗೆ ಡಾ. ಉಮೇಶ್ ಜಾಧವ್​ಗೆ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. +ಈಶ್ವರಪ್ಪ ಅಸಮಾಧಾನ:ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರಗೆ ಮತ್ತೆ ಟಿಕೆಟ್ ಸಿಕ್ಕಿದೆ. ಹಾವೇರಿ ಕ್ಷೇತ್ರಕ್ಕೆ ತಮ್ಮ ಪುತ್ರನ ಹೆಸರನ್ನು ಪರಿಗಣಿಸಿಲ್ಲ ಎಂದು ಆಕ್ರೋಶಗೊಂಡಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದ್ದಾರೆ. ಮಾ.15ಕ್ಕೆ ಸಭೆ ನಡೆಸಲಿದ್ದಾರೆ. ಯಡಿಯೂರಪ್ಪ ಮಕ್ಕಳ ಭವಿಷ್ಯಕ್ಕೆ ಹೋರಾಟ ಮಾಡುತ್ತಾರೆ ಎನ್ನುವುದಾದರೆ, ನಾನೇಕೆ ಮಾಡಬಾರದು ಎನ್ನುವುದು ಈಶ್ವರಪ್ಪ ಪ್ರಶ್ನೆ. +ಹೃದಯವಂತನಿಗೆ ಒಲಿದ ಟಿಕೆಟ್:ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ಲಕ್ಷಾಂತರ ಜನರ ಜೀವ ಉಳಿಸಿರುವ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್​ಅವರಿಗೆ ಒಲಿದಿದೆ. ಡಿ.ಕೆ.ಸುರೇಶ್​ಗೆ ಸವಾಲೊಡ್ಡಲು ನೀವೇ ಸೂಕ್ತ ಅಭ್ಯರ್ಥಿ ಎಂಬ ಭರವಸೆ ನೀಡಿ ಬಿಜೆಪಿ ಹೈಕಮಾಂಡ್ ಚುನಾವಣಾ ಕಣಕ್ಕಿಳಿಸಿದೆ. +21 ಕೈ ಅಭ್ಯರ್ಥಿಗಳು ಅಂತಿಮ:21 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಕೊನೇ ಕ್ಷಣದಲ್ಲಿ ಕೆಲವು ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿ ಬದಲಾಗುವ ಸಾಧ್ಯತೆ ದಟ್ಟವಾಗಿದೆ. 20 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಜಾತಿ ಸಮೀಕರಣ ನೋಡಿಕೊಂಡು ಅಭ್ಯರ್ಥಿ ಆಯ್ಕೆ ಮಾಡಲು ಕಾಂಗ್ರೆಸ್​ಗೆ ಅವಕಾಶ ಸಿಕ್ಕಂತಾಗಿದೆ. ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಪುತ್ರಿ ಸೌಮ್ಯಾರೆಡ್ಡಿಯೇ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. +ಬಿಎಸ್​ವೈ ಮೇಲುಗೈ:ಲೋಕಸಭೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಬಿ.ಎಲ್. ಸಂತೋಷ್ ಮೇಲುಗೈ ಸಾಧಿಸಿದ್ದರೆ, ಬಿ.ಎಸ್.ಯಡಿಯೂರಪ್ಪ ತೀವ್ರ ಮುಜುಗರ ಅನುಭವಿಸಿದ್ದರು. ಈ ಚುನಾವಣೆಯಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಸಂತೋಷ್ ಅವರ ಕಟ್ಟಾ ಬೆಂಬಲಿಗರಾಗಿದ್ದ ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಪ್ರತಾಪಸಿಂಹ ಅವರುಗಳಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗದೆ ಇರುವುದು ದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕೊನೇ ಕ್ಷಣದಲ್ಲಿ ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಅವರ ಗ್ರೀನ್​ಸಿಗ್ನಲ್ ಕಾರಣ ಎಂದು ಹೇಳಲಾಗುತ್ತಿದೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:nine − 8 = +Remember me diff --git a/Vijayavani_State/www.vijayavani.net_10-of-police-pay-not-included-in-february-pay.txt b/Vijayavani_State/www.vijayavani.net_10-of-police-pay-not-included-in-february-pay.txt new file mode 100644 index 0000000000000000000000000000000000000000..c169b1598620aa4c4f11d5d8b0b42d9e4eb33f29 --- /dev/null +++ b/Vijayavani_State/www.vijayavani.net_10-of-police-pay-not-included-in-february-pay.txt @@ -0,0 +1,13 @@ +ಬೆಂಗಳೂರು:ತಾಂತ್ರಿಕ ಸಮಸ್ಯೆಯಿಂದಾಗಿ ಬೆಂಗಳೂರು ನಗರ ಕಮಿಷನರೇಟ್ ಸೇರಿ ರಾಜ್ಯದ ಕೆಲವು ವಿಭಾಗಗಗಳ ಪೊಲೀಸರಿಗೆ ಎರಡು ವಾರ ಕಳೆದರೂ ಫೆಬ್ರವರಿ ತಿಂಗಳ ವೇತನ ಕೈಸೇರಿಲ್ಲ. ನಿತ್ಯದ ಖರ್ಚುವೆಚ್ಚ, ಮಕ್ಕಳ ಶಾಲಾ ಶುಲ್ಕ, ಸಾಲದ ಕಂತು ಪಾವತಿಗೆ ಹಣವಿಲ್ಲದೆ ಪೊಲೀಸರಿಗೆ ಪೀಕಲಾಟವಾಗಿದೆ. +ಪ್ರತಿ ತಿಂಗಳ ಕೊನೇ ದಿನ ಅಥವಾ ತಿಂಗಳ ಮೊದಲ ದಿನ ವೇತನ ಖಾತೆಗೆ ಜಮೆ ಆಗುತ್ತಿತ್ತು. ಫೆಬ್ರವರಿಯಲ್ಲಿ ಮಾತ್ರ ಈ ಸಮಸ್ಯೆ ಆಗಿದೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ. ಶೇ.90 ಮಂದಿಗೆ ವೇತನ ಆಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಶೇ.10 ಮಂದಿಗೆ ವೇತನ ಸಿಕ್ಕಿಲ್ಲ. +ರಾಜ್ಯ ಸರ್ಕಾರ ನೌಕರರಿಗೆ ಸಂಬಳವನ್ನು ಖಜಾನೆ-1 ಮೂಲಕ ನೀಡುತ್ತಿತ್ತು. ತಂತ್ರಜ್ಞಾನ ಅಳವಡಿಸಿಕೊಂಡು ಖಜಾನೆ-2ನಲ್ಲಿ ವೇತನ ಮಂಜೂರು ಮಾಡುತ್ತಿದೆ. ಇದನ್ನು ತಿಳಿಯದ ಕೆಲವರು ಖಜಾನೆ-1ಗೆ ಡಿಮಾಂಡ್ ಡ್ರಾಫ್ಟ್ ಸಲ್ಲಿಸಿದ್ದರು. ಅದರಿಂದ ವಾಪಸ್ ಬಂದಿದೆ. ಹೊಸ ಡಿಡಿ ಸಿದ್ಧಪಡಿಸಿ ಖಜಾನೆ-2ಗೆ ಸಲ್ಲಿಕೆ ಮಾಡಿದ್ದು, ಶೀಘ್ರ ವೇತನ ಸಿಗಲಿದೆ ಎಂದು ಪೊಲೀಸ್ ಪ್ರಧಾನ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. +ಟೆಕ್ಕಿಗಳೇ ಹುಷಾರ್​!: ಬೆಂಗಳೂರಿನ ಎರಡು ಟಾಪ್​ ಟೆಕ್​ ಕಂಪನಿಗಳಲ್ಲೇ ಕರೊನಾ ಕಾಣಿಸಿಕೊಂಡಿದ್ದು + +ಟ್ರಾಫಿಕ್​ ಪೊಲೀಸರಿಗೆ ದೊಡ್ಡ ತಲೆನೋವು ತಂದಿಟ್ಟ ಕರೊನಾ ವೈರಸ್​; ಅಂಥದ್ದೇನಾಗ್ತಿದೆ ಗೊತ್ತಾ? + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:three × 1 = +Remember me diff --git a/Vijayavani_State/www.vijayavani.net_10-people-from-former-cms-team-relieved.txt b/Vijayavani_State/www.vijayavani.net_10-people-from-former-cms-team-relieved.txt new file mode 100644 index 0000000000000000000000000000000000000000..b7a97101ffdcf8ac4b4b3cc17d489cdb5a9b0638 --- /dev/null +++ b/Vijayavani_State/www.vijayavani.net_10-people-from-former-cms-team-relieved.txt @@ -0,0 +1,12 @@ +ಬೆಂಗಳೂರು :ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯ ಹಿನ್ನೆಲೆಯಲ್ಲಿ, ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಗಣ್ಯರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. +ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿದ್ದ ಪ್ರೊ.ಎಂ.ಆರ್.ದೊರೆಸ್ವಾಮಿ, ಸರ್ಕಾರದ ವಿಶೇಷ ಪ್ರತಿನಿಧಿಯಾಗಿದ್ದ ಶಂಕರಗೌಡ ಈರನಗೌಡ ಪಾಟೀಲ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಎಂ.ಪಿ.ರೇಣುಕಾಚಾರ್ಯ, ಡಿ.ಎನ್.ದೇವರಾಜ್ ಮತ್ತು ಎಸ್.ಆರ್.ಸಂತೋಷ್, ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ಮಾಧ್ಯಮ ಸಲಹೆಗಾರ ಎಸ್.ಭೃಂಗೀಶ್, ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಮಾಧ್ಯಮ ಸಂಯೋಜಕ ಸನೀಲ್ ಬಿ.ಎಸ್. ಮತ್ತು ನೀತಿ ನಿರೂಪಣೆ ಮತ್ತು ಕಾರ್ಯತಂತ್ರ ಸಲಹೆಗಾರರಾಗಿದ್ದ ಪ್ರಶಾಂತ್​ ಪ್ರಕಾಶ್ – ಇವರುಗಳನ್ನು ಆಯಾಯ ಹುದ್ದೆಗಳಿಂದ ಬಿಡುಗಡೆಗೊಳಿಸಲಾಗಿದೆ. +ಈ ತಿಂಗಳ ವಿಶೇಷ ದಿನ ಲಾಂಚ್​ ಆಗಲಿದೆ, ಓಲಾ ಸ್ಕೂಟರ್! + +‘ಗೆಲುವು-ಸೋಲು ಜೀವನದ ಭಾಗ’ – ಹಾಕಿ ಸೋಲಿಗೆ ಮೋದಿ ಸಾಂತ್ವನ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:9 + 5 = +Remember me diff --git a/Vijayavani_State/www.vijayavani.net_10-per-cent-option-for-hsrp-karnataka-govt-may-extend-deadline.txt b/Vijayavani_State/www.vijayavani.net_10-per-cent-option-for-hsrp-karnataka-govt-may-extend-deadline.txt new file mode 100644 index 0000000000000000000000000000000000000000..95cde79fd7852790b8d051362a1481cab2aa4609 --- /dev/null +++ b/Vijayavani_State/www.vijayavani.net_10-per-cent-option-for-hsrp-karnataka-govt-may-extend-deadline.txt @@ -0,0 +1,17 @@ +ಬೆಂಗಳೂರು:2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್​ಗಳನ್ನು (ಎಚ್​ಎಸ್​ಆರ್​ಪಿ) ಅಳವಡಿಸಲು ನಿಗದಿಪಡಿಸಲಾಗಿದ್ದ ಗಡುವನ್ನು ಪುನಃ 2 ಅಥವಾ 3 ತಿಂಗಳು ವಿಸ್ತರಣೆ ಮಾಡಲು ಸಾರಿಗೆ ಇಲಾಖೆ ತೀರ್ವನಿಸಿದ್ದು, ನವೆಂಬರ್ ಮೊದಲ ವಾರದಲ್ಲಿ ಆದೇಶ ಹೊರಬೀಳಲಿದೆ. +ಎಚ್​ಎಸ್​ಆರ್​ಪಿ ಹಾಕಿಸಲು ಸಾರಿಗೆ ಇಲಾಖೆ ನ.17ರ ಗಡುವು ವಿಧಿಸಿತ್ತು. ಆದರೆ, ಹೊಸದಾಗಿ ನಾಮಫಲಕ ಅಳವಡಿಸಲು ವಾಹನ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ. ಈವರೆಗೂ ರಾಜ್ಯದಲ್ಲಿ ಬರೀ 2.30 ಲಕ್ಷ ವಾಹನಗಳಿಗೆ ಮಾತ್ರ ಎಚ್​ಎಸ್​ಆರ್​ಪಿ ಅಳವಡಿಸಲಾಗಿದೆ. 1950ರಿಂದಲೂ ಆಗಿರುವ ನೋಂದಣಿ ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ. +ಸದ್ಯ ನಿಗದಿಪಡಿಸಿರುವ ನ.17ರ ಒಳಗೆ ಒಂದೂವರೆ ಕೋಟಿ ವಾಹನಗಳಿಗೆ ನಾಮಫಲಕ ಅಳವಡಿಕೆ ಸಾಧ್ಯವಿಲ್ಲ. ಹೀಗಾಗಿ 2 ಅಥವಾ 3 ತಿಂಗಳು ಅವಧಿ ವಿಸ್ತರಿಸುವ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಮಾತುಕತೆ ನಡೆದಿದೆ. ಎಚ್​ಎಸ್​ಆರ್​ಪಿ ಅಳವಡಿಸಲು ರಾಜ್ಯಾದ್ಯಂತ 4000ಕ್ಕೂ ಅಧಿಕ ಡೀಲರ್ ಪಾಯಿಂಟ್​ಗಳನ್ನು ಸಾರಿಗೆ ಇಲಾಖೆ ಗುರುತಿಸಿದೆ. +ವಿಚಾರಣೆ 3 ವಾರ ಮುಂದಕ್ಕೆ:ವಕೀಲ ಗೌರಿಶಂಕರ್ ಎಂಬುವರು ನಂಬರ್ ಪ್ಲೇಟ್ ಅಳವಡಿಕೆ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಬುಧವಾರ ಹೈಕೋರ್ಟ್​ನಲ್ಲಿ ನಡೆಯಿತು. ನಂಬರ್ ಪ್ಲೇಟ್ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಕಂಪನಿ ಪದಾಧಿಕಾರಿಗಳೊಂದಿಗೆ ನವೆಂಬರ್ ಮೊದಲ ವಾರದಲ್ಲಿ ಸಭೆ ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠಕ್ಕೆ ತಿಳಿಸಿದರು. ಈ ಹಂತದಲ್ಲಿ ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ವಿಚಾರಣೆಯನ್ನು 3 ವಾರ ಮುಂದೂಡಿತು. +ಪ್ಲೇಟ್ ಹಾಕಿಸುವುದೇಗೆ?:Transport.karnataka.gov.inಅಥವಾwww.siam.inಗೆ ಭೇಟಿ ಕೊಟ್ಟು ಬುಕ್ ಎಚ್​ಎಸ್​ಆರ್​ಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರೇ ಬಂದು ಫಿಟ್ ಮಾಡುತ್ತಾರೆ. +ಎಚ್​ಎಸ್​ಆರ್​ಪಿ ಅಳವಡಿಕೆಗೆ ನಿಗದಿಪಡಿಸಿರುವ ಅವಧಿ ವಿಸ್ತರಣೆಗೆ ಸಚಿವರು ಈಗಾಗಲೆ ಒಪ್ಪಿಗೆ ನೀಡಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಸಭೆ ನಡೆಸಿ, ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ. ರಾಜ್ಯದಲ್ಲಿ ಈವರೆಗೆ ಬರೀ 2.30 ಲಕ್ಷ ವಾಹನಗಳಿಗೆ ಹೊಸ ಪ್ಲೇಟ್ ಅಳವಡಿಸಲಾಗಿದೆ. +| ಸಿ.ಮಲ್ಲಿಕಾರ್ಜುನ ಅಪರ ಆಯುಕ್ತರು, ಸಾರಿಗೆ ಇಲಾಖೆ +ಕಿಡ್ನಿ ಫೇಲ್ಯೂರ್​ ಬೆನ್ನಲ್ಲೇ ಹಾರ್ಟ್​ ಅಟ್ಯಾಕ್​! ಯುವಕನ ಸಾವು, ಹೆಲ್ತ್​ ಬುಲೆಟಿನ್​ನಲ್ಲಿ ಭಯಾನಕ ಸಂಗತಿ ಬಯಲು + +ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಚಿಂತನೆ: ಡಿಸಿಎಂ ಡಿಕೆಶಿ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:17 − one = +Remember me diff --git a/Vijayavani_State/www.vijayavani.net_10-police-personal-got-covid-19.txt b/Vijayavani_State/www.vijayavani.net_10-police-personal-got-covid-19.txt new file mode 100644 index 0000000000000000000000000000000000000000..c60789e3c0d95b56eecb5f6a00ab9b2bff4ef2d4 --- /dev/null +++ b/Vijayavani_State/www.vijayavani.net_10-police-personal-got-covid-19.txt @@ -0,0 +1,13 @@ +ಬೆಂಗಳೂರು:ನಗರದ ಪೊಲೀಸರಿಗೆ ಕರೊನಾ ಬೆಂಬಿಡದೆ ಕಾಡುತ್ತಿದೆ. ಕಳೆದ 24 ಗಂಟೆಯಲ್ಲಿ 16 ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿರುವ ವರದಿ ಭಾನುವಾರ ಬಂದಿದೆ. ಈ ಪೈಕಿ ಚಿಕಿತ್ಸೆ ಫಲಿಸದೆ ಸಹಾಯಕ ಸಬ್​ಇನ್​ಸ್ಪೆಕ್ಟರ್ ಮೃತಪಟ್ಟಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಪೊಲೀಸರ ಸುರಕ್ಷತೆ ಸಲುವಾಗಿ 55 ವರ್ಷ ಮೇಲ್ಪಟ್ಟ ಅಧಿಕಾರಿ/ಸಿಬ್ಬಂದಿಗೆ ರಜೆ ಸೇರಿ 10 ಸೂಚನೆಗಳನ್ನು ಆಯುಕ್ತ ಭಾಸ್ಕರ್ ರಾವ್ ನೀಡಿದ್ದಾರೆ. +ಅಗ್ನಿಶಾಮಕ ದಳದ ನೌಕರನಿಗೆ ಸೋಂಕು +ಹೈಗ್ರೌಂಡ್ಸ್ ಸಮೀಪ ಇರುವ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 32 ವರ್ಷದ ನೌಕರನಿಗೆ ಸೋಂಕು ತಗುಲಿದೆ. ಇತ್ತೀಚೆಗೆ ಸ್ಯಾನಿಟೈಸರ್ ಸಿಂಪಡಿಸಲು ಕಂಟೇನ್ಮೆಂಟ್ ಜೋನ್​ಗೂ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. +ಎಎಸ್​ಐ ಸಾವು:ವಿಲ್ಸನ್ ಗಾರ್ಡನ್ ಸಂಚಾರ ಠಾಣೆಯ 59 ವರ್ಷದ ಎಎಸ್​ಐ ಮೃತರು. ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಜೂ. 16ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕೋವಿಡ್ ಪರೀಕ್ಷೆ ಒಳಪಡಿಸಿದಾಗ ಸೋಂಕು ತಗುಲಿರುವುದು ಗೊತ್ತಾಗಿದೆ. ಚಿಕಿತ್ಸೆ ಫಲಿಸದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಕಲಾಸಿಪಾಳ್ಯ ಎಸ್​ಐ ಸೇರಿ 14 ಮಂದಿಗೆ ಬಂಡೇಪಾಳ್ಯ-1 ಮತ್ತು ಕೋರಮಂಗಲ ಠಾಣೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಕಲಾಸಿಪಾಳ್ಯ ಠಾಣೆಯ ಸೋಂಕಿಗೆ ಒಳಗಾಗುತ್ತಿರುವ ಸಿಬ್ಬಂದಿ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಬಂಡೇಪಾಳ್ಯ ಮತ್ತು ಕೋರಮಂಗಲ ಠಾಣೆಯ 21 ಮಂದಿ ಸಂರ್ಪತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಎರಡೂ ಠಾಣೆಗಳನ್ನು ಸೀಲ್​ಡೌನ್ ಮಾಡುವ ಪ್ರಕ್ರಿಯೆ ನಡೆದಿದೆ. +ಪೊಲೀಸರ ಸುರಕ್ಷತೆಗೆ 10 ಸೂತ್ರಗಳು55 ವರ್ಷ ಮೇಲ್ಪಟ್ಟ ಅಧಿಕಾರಿ/ಸಿಬ್ಬಂದಿಗೆ ವಿಶ್ರಾಂತಿ, ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ. · ಠಾಣೆ ಹೊರಗೆ ಶಾಮಿಯಾನ ಹಾಕಿ ಅಲ್ಲಿಯೇ ಜನರ ಸಮಸ್ಯೆ ಆಲಿಸಬೇಕು · ದೂರು ಆಲಿಸುವಾಗ ವ್ಯಕ್ತಿಗತ ಅಂತರ, ಮಾಸ್ಕ್, ಕೈಗವಸು, ಅಗತ್ಯವಿದ್ದರೆ ಪಿಪಿಇ ಕಿಟ್ ಬಳಸಬೇಕು · ನಿಗದಿತ ಸ್ಥಳದಲ್ಲೇ ಹೊಯ್ಸಳ, ಚೀತಾ ಕರ್ತವ್ಯ. ಪದೇಪದೆ ಠಾಣೆಗೆ ಬರುವಂತಿಲ್ಲ. · ಪ್ರಮುಖ ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಬೇಕು. ಡಿಸಿಪಿ, ಎಸಿಪಿ ಅನುಮತಿ ಕಡ್ಡಾಯ. · ಪ್ರತಿ ಠಾಣೆಗೆ 25 ಸಿಬ್ಬಂದಿಗೆ ಅಗತ್ಯವಿರುವಷ್ಟು ಸೌಕರ್ಯ ಇರುವ ಕಲ್ಯಾಣ ಮಂಟಪ ಗುರುತು. · ಠಾಣೆಯ ಯಾವುದೇ ನೌಕರನಿಗೆ ಪಾಸಿಟಿವ್ ಬಂದಿದ್ದರೆ ಆತ್ಮಸ್ಥೈರ್ಯ ತುಂಬಬೇಕು. · ಠಾಣೆಗೆ ಬಂದು ಸಹಿ ಮಾಡಲು ಹಾಗೂ ವಶಪಡಿಸಿಕೊಳ್ಳಲು ತಂತ್ರಜ್ಞಾನ ಬಳಸುವುದು. ಶಂಕಿತರನ್ನು ಠಾಣೆಗೆ ಕರೆಸದಿರುವುದು. · ಜೀಪು, ದ್ವಿಚಕ್ರ ವಾಹನಗಳನ್ನು ಪ್ರತಿದಿನ ಸ್ಯಾನಿಟೈಜರ್ ಮಾಡುವುದು. · ಪೊಲೀಸ್ ಕ್ವಾರ್ಟರ್ಸ್​ಗಳಿಗೆ ಅಪರಿಚಿತರ ಪ್ರವೇಶ ನಿರ್ಬಂಧ. +ಟ್ರೋಲ್​ಗೆ ಹೆದರಿದ ಸೋನಾಕ್ಷಿ ಸಿನ್ಹಾ…! ಟ್ವಿಟರ್ ಖಾತೆ ಡಿ- ಆ್ಯಕ್ಟಿವೇಟ್ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:20 − nineteen = +Remember me diff --git a/Vijayavani_State/www.vijayavani.net_10-rupees-cut-down-in-lpg-cylinder-price.txt b/Vijayavani_State/www.vijayavani.net_10-rupees-cut-down-in-lpg-cylinder-price.txt new file mode 100644 index 0000000000000000000000000000000000000000..c212b025395341f2fc3d6ebc2bdc3af7edbc20d2 --- /dev/null +++ b/Vijayavani_State/www.vijayavani.net_10-rupees-cut-down-in-lpg-cylinder-price.txt @@ -0,0 +1,14 @@ +ಬೆಂಗಳೂರು:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಮೇಲೆ 10 ರೂ. ಇಳಿಕೆಯಾಗಿದೆ. ಏ.1ರಿಂದ ಈ ಹೊಸ ದರ ಅನ್ವಯವಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ 14.2 ಕೆ.ಜಿ. ಎಲ್​ಪಿಜಿ ಸಿಲಿಂಡರ್ ಬೆಲೆ 812 ರೂ. ಇದೆ. ಈ ಹಿಂದೆ 822 ರೂ. ಇತ್ತು. 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ 1,701 ರೂ. ಇದೆ.ಎಲ್​ಪಿಜಿ ಸಿಲಿಂಡರ್ ಮೇಲೆ ಹಂತ ಹಂತವಾಗಿ ಒಟ್ಟಾರೆ 200 ರೂ. ಹೆಚ್ಚಿಸಲಾಗಿತ್ತು. +ಕಳೆದ ಫೆಬ್ರವರಿ ಒಂದೇ ತಿಂಗಳಲ್ಲಿ ಮೂರು ಬಾರಿ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್ ದರ ಏರಿಕೆಯಾಗಿತ್ತು. ಫೆ.4ರಂದು 25 ರೂ., ಫೆ.15ರಂದು 50 ರೂ. ಹಾಗೂ ಫೆ.25ರಂದು 25 ರೂ. ಏರಿಸಲಾಗಿತ್ತು. ಅಲ್ಲದೆ, ಡಿಸೆಂಬರ್‌ನಲ್ಲಿ ಎರಡು ಬಾರಿ ತಲಾ 50 ರೂ. ಹೆಚ್ಚಿಸಲಾಗಿತ್ತು. ಮೂರು ತಿಂಗಳಲ್ಲಿ ಒಟ್ಟಾರೆ 200 ರೂ. ಹೆಚ್ಚಿಸಲಾಗಿತ್ತು. ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಸಹ 5 ಬಾರಿ ಹೆಚ್ಚಿಸಲಾಗಿದೆ. +ಇದನ್ನೂ ಓದಿ:ಬಾರ್ ಡಾನ್ಸರ್​​ನ ಕೊಲೆ ಮಾಡಿದವನು ಯಾರು? ಪೊಲೀಸರ ತನಿಖೆಯಿಂದ ಹೊರಬಿತ್ತು ಸತ್ಯ! +1.78 ಕೋಟಿ ಗ್ರಾಹಕರು:ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ. (ಐಒಸಿಎಲ್) 62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. (ಎಚ್‌ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. (ಬಿಪಿಸಿಎಲ್) 35.59 ಲಕ್ಷ ಸೇರಿ ಒಟ್ಟಾರೆ 1.46 ಕೋಟಿ ಗ್ರಾಹಕರು ಎಲ್​ಪಿಜಿ ಸಂಪರ್ಕ ಹೊಂದಿದ್ದಾರೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748, ಬಿಪಿಸಿಎಲ್‌ನ 7,40,897, ಹಾಗೂ ಎಚ್‌ಪಿಸಿಎಲ್‌ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ. +ಇಂಥ ಮದುವೆ ಇನ್ಯಾವುದೂ ಆಗೇ ಇಲ್ಲ ಅನಿಸುತ್ತೆ!: ತೋಟದಲ್ಲೇ ಲಗ್ನ, ಸೈಕಲಲ್ಲೇ ದಿಬ್ಬಣ; ಒಟ್ಟು ಖರ್ಚೆಷ್ಟು ಗೊತ್ತಾ? + +ಮೂರು ಲಕ್ಷ ಕೊಟ್ಟರೆ ನೀವು ಬಚಾವ್​… ಇಲ್ಲಾಂದ್ರೆ ಅಷ್ಟೇ ಎಂದು ಚಾಕು ತೋರಿಸಿದ ‘ಸಿಸಿಬಿ ಅಧಿಕಾರಿಗಳು’ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:sixteen + twenty = +Remember me diff --git a/Vijayavani_State/www.vijayavani.net_10-states-should-win-the-corona-virus.txt b/Vijayavani_State/www.vijayavani.net_10-states-should-win-the-corona-virus.txt new file mode 100644 index 0000000000000000000000000000000000000000..b33d0eadb7eb54c4ef1100d0521b620960024a31 --- /dev/null +++ b/Vijayavani_State/www.vijayavani.net_10-states-should-win-the-corona-virus.txt @@ -0,0 +1,10 @@ +ಬೆಂಗಳೂರು:ಭಾರತದಲ್ಲಿ ಕರೊನಾ ನಿಮೂಲನೆ ಮಾಡಲೇಬೇಕೆಂದು ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ರಾಜ್ಯಗಳಿಗೆ 2 ಗುರಿ ನಿಗದಿಪಡಿಸಿದ್ದಾರೆ. ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ 10 ರಾಜ್ಯಗಳಲ್ಲಿ ಕರೊನಾವನ್ನು ಸಮರ್ಥವಾಗಿ ಎದುರಿಸಿದರೆ ದೇಶವೇ ಈ ಹೋರಾಟದಲ್ಲಿ ಗೆದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. +ಸೋಂಕಿತರು ಪತ್ತೆಯಾದ 72 ಗಂಟೆಯೊಳಗೆ ಸಂರ್ಪತರನ್ನು ಪತ್ತೆ ಹಚ್ಚುವ, ಮರಣ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆ ಮಾಡುವ ಹೊಣೆಗಾರಿಕೆಯನ್ನು ಆಯಾ ರಾಜ್ಯಗಳಿಗೆ ವಹಿಸಿದ್ದಾರೆ. ಹೆಚ್ಚು ಕರೊನಾ ಪ್ರಕರಣಗಳಿರುವ ಕರ್ನಾಟಕ ಸೇರಿ 10 ರಾಜ್ಯಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಮೋದಿ, ಆತ್ಮಸ್ಥೈರ್ಯವನ್ನೂ ತುಂಬಿ ದರು. ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಹಾಗೂ ಗುಣಮುಖ ಆದವರ ಸಂಖ್ಯೆ ಹೆಚ್ಚುತ್ತಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ, ಜನರಲ್ಲಿ ಭೀತಿಯೂ ಕಡಿಮೆ ಮಾಡಿದೆ ಎಂದರು. ಮರಣ ಪ್ರಮಾಣವನ್ನು ಶೇ.1 ಒಂದಕ್ಕಿಂತ ಕಡಿಮೆ ಮಾಡಲು ನಾವು ಶ್ರಮಿಸಬೇಕಿದೆ. ದೇಶದ ಒಟ್ಟು ಪ್ರಕರಣಗಳಲ್ಲಿ 10 ರಾಜ್ಯಗಳಲ್ಲೇ ಶೇ. 80ಕ್ಕೂ ಹೆಚ್ಚು ಕೇಸ್​ಗಳಿವೆ. ಅಲ್ಲೆಲ್ಲ ಸೋಂಕು ಪರೀಕ್ಷೆ ವ್ಯವಸ್ಥೆಯನ್ನು ಉತ್ತಮ ಪಡಿಸುವ ಅಗತ್ಯವಿದೆ. 72 ಗಂಟೆಯಲ್ಲಿ ಸೋಂಕಿತರನ್ನು, ಅವರ ಸಂರ್ಪತರನ್ನು ಪತ್ತೆ ಮಾಡುವ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಹಾಜರಿದ್ದರು.ಇದನ್ನೂ ಓದಿ:ಕೈಮೀರಿದ ಪರಿಸ್ಥಿತಿ, 3 ಪೊಲೀಸ್ ಜೀಪ್​ಗಳಿಗೆ ಬೆಂಕಿ; ಗಲಾಟೆ ಮಾಡದಂತೆ ಮುಸ್ಲಿಮರಲ್ಲಿ ಮನವಿ ಮಾಡಿದ ಶಾಸಕ +ಆಗಸ್ಟ್​ 16ರಿಂದ ವೈಷ್ಣೋದೇವಿ ಯಾತ್ರೆ; ಪ್ರತಿದಿನ 5 ಸಾವಿರ ಜನರಿಗಷ್ಟೇ ಅವಕಾಶ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:eleven − 4 = +Remember me diff --git a/Vijayavani_State/www.vijayavani.net_10-teachers-in-one-family.txt b/Vijayavani_State/www.vijayavani.net_10-teachers-in-one-family.txt new file mode 100644 index 0000000000000000000000000000000000000000..b544ba166304b7622b13814ae0e1444107735540 --- /dev/null +++ b/Vijayavani_State/www.vijayavani.net_10-teachers-in-one-family.txt @@ -0,0 +1,18 @@ +|ರತ್ನಾಕರ, ಸುಬ್ರಹ್ಮಣ್ಯ +ನೀಲಪ್ಪ ಗೌಡರು 40 ವರ್ಷ ಶಿಕ್ಷಕ ವೃತ್ತಿ ಮಾಡಿದ್ದಾರೆ. ಕಲಿತ ಸುಬ್ರಹ್ಮಣ್ಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ಕಡಬದ ಏಮ್ಸ್​ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಇವರ ಪತ್ನಿ ಶಾಂತಿ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ. ನೀಲಪ್ಪ ಗೌಡರ ಸಹೋದರ ದಿವಾಕರ ಗೌಡ ಸುಂಕದಕಟ್ಟೆ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದರು. ಸೇವೆಯಲ್ಲಿರುವಾಗಲೇ ಅವರು ನಿಧನ ರಾದರು. ಅವರ ಪತ್ನಿ ಸುಮತಿ ಬಿಳಿನೆಲೆ ಶಾಲೆಯಲ್ಲಿ ಮುಖ್ಯಶಿಕ್ಷಕಿ. +ಇದನ್ನೂ ಓದಿ:ಅಬ್ಬಬ್ಬಾ! ಇದು ‘ಸೀರೆ ಗ್ಯಾಂಗ್’​ ಕೈಚಳಕ; ಲಕ್ಷಾಂತರ ರೂ. ಮೌಲ್ಯದ ಸೀರೆಗಳೇ ಇವರ ಟಾರ್ಗೆಟ್​ +ನೀಲಪ್ಪ ಗೌಡರ ಇನ್ನೋರ್ವ ಸಹೋದರ ವಿಶ್ವನಾಥ ನಡುತೋಟ ಸುಬ್ರಹ್ಮಣ್ಯದ ಎಸ್​ಎಸ್​ಪಿಯು ಕಾಲೇಜಿನ ಜೆಒಸಿ ವಿಭಾಗದಲ್ಲಿ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇವರು ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಇವರ ಪತ್ನಿ ಲೀಲಾ ಕುಮಾರಿ ಪಂಜ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿ. ನೀಲಪ್ಪ ಗೌಡರ ಮತ್ತೋರ್ವ ಸಹೋದರ ವಿಜಯ ಕುಮಾರ್ ನಡುತೋಟ ಸಿರಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ. ಇವರ ಪತ್ನಿ ಗೀತಾ ದೈಹಿಕ ಶಿಕ್ಷಣ ಶಿಕ್ಷಕಿ. ನೀಲಪ್ಪ ಗೌಡರ ಸಹೋದರಿ ಉಮಾ ಗುರುವಾಯನಕೆರೆ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ. ಇವರ ಪತಿ ಧರ್ಣಪ್ಪ ಗೌಡ ಸೋಣಂದೂರು ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ, ಈಗ ನಿವೃತ್ತರು. +ತಂದೆ ನಡು ತೋಟ ರಾಮಪ್ಪ ಗೌಡರು ಕಲಿತವರಲ್ಲ. ತಾಯಿ ರಾಮಕ್ಕ 4ನೇ ತರಗತಿ ತನಕ ಕಲಿತಿದ್ದರು. ತಂದೆ-ತಾಯಿ ಕೃಷಿಕರು. ಆಗ ಜಿಲ್ಲೆಯಲ್ಲಿ ಡಿಡಿಪಿಐ ಆಗಿದ್ದ ಮುದ್ದಾಜೆ ಶಿವರಾಮ ಗೌಡ ಮತ್ತು ಅವರ ಪುತ್ರ ದೇವರಾಜ್ ನೆರವಿನಿಂದ ಟಿಸಿಎಚ್ ಮಾಡಿದೆ. 1972ರಲ್ಲಿ ಕೆಲಸ ಸಿಕ್ಕಿತ್ತು. ಶಿಕ್ಷಕ ವೃತ್ತಿ ಪವಿತ್ರವಾದುದು ಎಂದು ಬಳಿಕ ತಿಳಿಯಿತು. ಬಡತನವಿದ್ದರೂ ಸಹೋದರ-ಸಹೋದರಿಗೆ ಶಿಕ್ಷಕ ವೃತ್ತಿಗೆ ಸೇರಲು ಪ್ರೇರೇಪಿಸಿದೆ. +| ನೀಲಪ್ಪ ಗೌಡ ನಡುತೋಟ ನಿವೃತ್ತ ಪ್ರಾಂಶುಪಾಲ +ಅಧ್ಯಾಪಕರು ವಿದ್ಯಾರ್ಥಿಗಳನ್ನು ಬೆಳೆಸುವ ಜತೆಗೆ ತಾವೂ ಬೆಳೆಯಬೇಕು. ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳತ್ತ ಆಕರ್ಷಿಸುವಂತೆ ಮಾಡಬೇಕು. ನಿವೃತ್ತರಾದ ಬಳಿಕವೂ ಶಿಷ್ಯರು ನೀಡುವ ಗೌರವ ಕಂಡಾಗ ಮನಸು ಸಾರ್ಥಕವಾಗುತ್ತದೆ. +| ವಿಶ್ವನಾಥ ನಡುತೋಟ ನಿವೃತ್ತ ಉಪನ್ಯಾಸಕರು +‘ಡಿ ಗ್ಯಾಂಗ್’​ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆ: ರಕ್ತದ ಕಲೆ, 200ಕ್ಕೂ ಹೆಚ್ಚು ಸಾಕ್ಷ್ಯ! ಸ್ಫೋಟಕ ಸಂಗತಿ ಬಯಲು + +‘ಕಾಸ್ಟಿಂಗ್ ಕೌಚ್’​ ವಿವಾದದಿಂದ AMMA ಕಂಗಾಲು! ಜವಾಬ್ದಾರಿ ಹೊರಲು ಇಚ್ಛಿಸದ ಇಬ್ಬರು ಸ್ಟಾರ್​ ನಟರು + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:19 + nineteen = +Remember me diff --git a/Vijayavani_State/www.vijayavani.net_10-team-formation-for-jds-organization.txt b/Vijayavani_State/www.vijayavani.net_10-team-formation-for-jds-organization.txt new file mode 100644 index 0000000000000000000000000000000000000000..29c054892383b8ad96892856b47047f8f054f183 --- /dev/null +++ b/Vijayavani_State/www.vijayavani.net_10-team-formation-for-jds-organization.txt @@ -0,0 +1,12 @@ +ಬೆಂಗಳೂರು:ಬಿಜೆಪಿ ಜತೆಗಿನ ಮೈತ್ರಿ, ಶಾಸಕರಲ್ಲಿ ಅತೃಪ್ತಿ, ಕೆಲವು ಶಾಸಕರು ಕಾಂಗ್ರೆಸ್, ಮತ್ತೆ ಹಲವು ಶಾಸಕರು ಬಿಜೆಪಿಗೆ ಹೋಗುತ್ತಾರೆಂಬ ಗಾಳಿ ಸುದ್ದಿಗಳ ನಡುವೆ ಜೆಡಿಎಸ್ ಪಕ್ಷ ಸಂಘಟನೆಗೆ ಸಜ್ಜಾಗುತ್ತಿದೆ. ಶಾಸಕರನ್ನು ಹಿಡಿದಿಟ್ಟುಕೊಳ್ಳುವುದರ ಜತೆಗೆ ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಬಲವರ್ಧನೆಗೆ ತಂತ್ರ ರೂಪಿಸಲಾಗುತ್ತಿದೆ. +ಬಿಜೆಪಿ ಜತೆಗಿನ ಕುಮಾರಸ್ವಾಮಿ ಸಖ್ಯ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರಲ್ಲಿ ಹಲವು ಅನುಮಾನ ಮೂಡಿಸಿವೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರು ಖುದ್ದು ಅಖಾಡಕ್ಕಿಳಿದು ಶಾಸಕಾಂಗ ಪಕ್ಷದ ಸಭೆ ಕರೆದು ಮಾರ್ಗದರ್ಶನ ಮಾಡಿದ್ದಾರೆ. ಜೆಡಿಎಸ್ ಪಕ್ಷ ಇಂಡಿಯಾ ಅಥವಾ ಎನ್‌ಡಿಎ ಮೈತ್ರಿ ಕೂಟಗಳನ್ನು ಸೇರುವುದಿಲ್ಲ ಎಂದು ಖಂಡತುಂಡವಾಗಿ ಹೇಳುವ ಮೂಲಕ ಅಂತರ ಕಾಯ್ದುಕೊಳ್ಳುವ ಸಂದೇಶವನ್ನು ಸಾರಿದ್ದಾರೆ. ಇನ್ನೊಂದೆಡೆ ಕುಮಾರಸ್ವಾಮಿ ನಡೆಗೂ ಲಕ್ಷ್ಮಣ ರೇಖೆ ಎಳೆದಿದ್ದಾರೆ. +ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ. ಶಕ್ತಿ ಇರುವ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳುವ ಮೂಲಕ ದೇವೇಗೌಡರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಅಡಕತ್ತರಿಗೆ ಸಿಲುಕಿಸಿದ್ದಾರೆ. +ಹೋರಾಟಕ್ಕೆ 10 ತಂಡ ರಚನೆ:ಜೆಡಿಎಸ್ ಬಲಪಡಿಸಲು 10 ತಂಡ ರಚನೆಗೆ ಜೆಡಿಎಸ್ ಕಾರ್ಯತಂತ್ರ ರೂಪಿಸಿದೆ. ಪಕ್ಷದ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡುವ ಮೂಲಕ ತಳ ಮಟ್ಟದ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.ಶೀಘ್ರದಲ್ಲೇ ದೇವೇಗೌಡರು ಮತ್ತೊಂದು ಸಭೆ ಕರೆದು ಹೋರಾಟದ ರೂಪುರೇಷೆ ಕುರಿತು ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳಿಗೆ ತಿಳಿಸಿ ಟಾಸ್ಕ್ ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. +ಜಿಲ್ಲೆಗೆ ತಂಡಗಳು ಭೇಟಿ:10 ನಾಯಕರ ನೇತೃತ್ವದಲ್ಲಿ ರಚಿಸಲಾಗುವ ತಂಡಗಳು ಎಲ್ಲ ಜಿಲ್ಲೆಗೆ ಭೇಟಿ ನೀಡಿ ಪಕ್ಷದ ಸಮಸ್ಯೆಗಳನ್ನು ಆಲಿಸಲಿವೆ. ಪಕ್ಷದ ನಾನಾ ಹಂತದ ಪದಾಧಿಕಾರಿಗಳ ನೇಮಕ, ಯುವ ನೇತಾರರಿಗೆ ಹೋರಾಟದ ನೇತೃತ್ವ, ಹಿರಿಯ ನಾಯಕರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ಕೂಡ ನಿಗದಿಪಡಿಸಲು ನಿರ್ಧರಿಸಲಾಗಿದೆ. +ಶುಕ್ರವಾರ ಕುಮಾರಸ್ವಾಮಿ ವಾಪಸ್:ವಿದೇಶ ಪ್ರವಾಸದಲ್ಲಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಆ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಿರುವ ಸರ್ಕಾರ ಉರುಳಿಸುವ ತಂತ್ರಕ್ಕೆ ಉತ್ತರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಂಗಪುರದಲ್ಲಿ ಕುಳಿತು ಕುಮಾರಸ್ವಾಮಿ ಸರ್ಕಾರ ಉರುಳಿಸುವ ಸಂಚು ರೂಪಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:3 × 5 = +Remember me diff --git a/Vijayavani_State/www.vijayavani.net_10-thousand-crores-for-this-election-cost-likely.txt b/Vijayavani_State/www.vijayavani.net_10-thousand-crores-for-this-election-cost-likely.txt new file mode 100644 index 0000000000000000000000000000000000000000..51daeae554faac26e0565bf2052b67aaf0401e03 --- /dev/null +++ b/Vijayavani_State/www.vijayavani.net_10-thousand-crores-for-this-election-cost-likely.txt @@ -0,0 +1,18 @@ +|ಹರೀಶ್ ಬೇಲೂರುಬೆಂಗಳೂರು +ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳಿಂದ ತರಹೇವಾರಿ ಕಸರತ್ತು ನಡೆಯುತ್ತಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕೆಂದು ನಾನಾ ತಂತ್ರ ಹೂಡುತ್ತಿವೆ. ಜತೆಗೆ, ವೈಯಕ್ತಿಕವಾಗಿಯೂ ಅಭ್ಯರ್ಥಿಗಳು ಗೆಲ್ಲಲೇಬೇಕೆಂಬ ಛಲದಲ್ಲಿರುವುದರಿಂದ ಒಟ್ಟಾರೆ ಈ ಬಾರಿ ಚುನಾವಣೆಯಲ್ಲಿ 10 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಹಣದ ಹೊಳೆಯೇ ಹರಿಯುವ ಅಂದಾಜು ಮಾಡಲಾಗಿದೆ. ಚುನಾವಣೆ ಆಯೋಗದ ಹದ್ದಿನ ಕಣ್ಣು, ಆದಾಯ ತೆರಿಗೆ ಇಲಾಖೆ ತೀವ್ರ ನಿಗಾದ ನಡುವೆಯೂ ವಿಪರೀತ ಪ್ರಮಾಣದಲ್ಲಿ ಹಣ, ಇತರ ‘ಗಿಫ್ಟ್’ ಹಂಚಲು ಯೋಜನಾಬದ್ಧವಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳು, ಚುನಾವಣಾ ಘೋಷಣೆಯಾಗುವ ಮುನ್ನವೇ ಒಂದು ಸುತ್ತಿನ ‘ಹಂಚಿಕೆ’ಯನ್ನು ನಿರಾತಂಕವಾಗಿ ನಡೆಸಿದ್ದಾರೆ. +ಪ್ರತಿ ಕ್ಷೇತ್ರಕ್ಕೆ ಅಂದಾಜು 40- 50 ಕೋಟಿ ರೂ.ನಂತೆ 224 ಕ್ಷೇತ್ರಗಳಲ್ಲಿ 10 ಸಾವಿರ ಕೋಟಿ ರೂ. ಗೂ ಹೆಚ್ಚು ವ್ಯಯವಾಗಲಿದೆ, ತೀವ್ರ ಪೈಪೋಟಿ ಇರುವಂತಹ ಕ್ಷೇತ್ರದಲ್ಲಿ ಅಭ್ಯರ್ಥಿಗಳು 100 ಕೋಟಿ ರೂ.ಗಿಂತ ಅಧಿಕ ಖರ್ಚು ಮಾಡಲು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆರ್ಥಿಕ ಶಕ್ತಿ ಆಧಾರದ ಮೇಲೆ ಅಭ್ಯರ್ಥಿ ವೆಚ್ಚ ಮಾಡಲಿದ್ದು, ಪ್ರಚಾರ ಕಾರ್ಯ, ಸಮಾವೇಶಗಳಿಗೆ ವೇದಿಕೆ, ಸಮಾವೇಶಕ್ಕೆ ಬರುವ ಜನರಿಗೆ, ಸ್ಥಳೀಯವಾಗಿ ಪ್ರಭಾವಿಗಳಾಗಿರುವ ಜಿಪಂ, ತಾಪಂ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ನಿಭಾಯಿಸಲು, ಬಾರ್ ಮತ್ತು ಮಾಂಸದ ಹೋಟೆಲ್​ಗಳಲ್ಲಿ ಊಟೋಪಚಾರಕ್ಕೆ ಕೋಟ್ಯಂತರ ರೂ. ಹಣ ವ್ಯಯಿಸಲು ಸಜ್ಜಾಗಿದ್ದಾರೆ. ಮತದಾರರಿಗೆ ಹಂಚಲು ಸೀರೆ, ಮದ್ಯ, ಮೂಗುತಿ, ಡಾಲರ್, ಬೆಳ್ಳಿ ಓಲೆ ಮತ್ತು ಕಾಲು ಚೈನ್, ಕುಕ್ಕರ್, ಟಿವಿ ಸೇರಿ ವಿವಿಧ ವಸ್ತುಗಳ ಗಿಫ್ಟ್​ಗೆ ಕೋಟ್ಯಂತರ ರೂ. ಸುರಿಯಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಚುನಾವಣಾ ಕಣ ರಂಗೇರಿದೆ. ಹಾಲಿ ಶಾಸಕರು, ಮಾಜಿ ಶಾಸಕರು, ಹೆಸರು ಘೋಷಣೆ ಖಚಿತವಾಗಿರುವವರು, ಆಕಾಂಕ್ಷಿ ಹುರಿಯಾಳುಗಳು ಉಡುಗೊರೆಗಳನ್ನು ಮನೆಮನೆ ತಲುಪಿಸುತ್ತಿದ್ದಾರೆ. ಧಾರ್ವಿುಕ ಕ್ಷೇತ್ರಗಳಿಗೆ ಯಾತ್ರೆಗಳನ್ನು ಏರ್ಪಡಿಸುತ್ತಿದ್ದಾರೆ. +ವ್ಯಾಪಾರಿಗಳು ಫುಲ್ ಖುಷ್:ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿನ್ನಾಭರಣ, ಸೀರೆ, ಮದ್ಯದಂಗಡಿ ಮತ್ತು ಮಾಂಸಾಹಾರ ಅಂಗಡಿಗಳ ಮಾಲೀಕರು ಸಖತ್ ಖುಷಿಯಾಗುತ್ತಿದ್ದಾರೆ. ಕೋಟ್ಯಂತರ ರೂ. ವಹಿವಾಟು ನಡೆಯುವುದರಿಂದ ವರ್ಷಕ್ಕೆ ಆಗುವ ವ್ಯಾಪಾರ ತಿಂಗಳಲ್ಲೇ ಮಾಡಲಿದ್ದಾರೆ. +ಕಾರ್ವಿುಕರ ಕೊರತೆ:ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಹೆಚ್ಚಿನ ಜನರನ್ನು ಕರೆದೊಯ್ಯುವ ಕಾರಣದಿಂದ ಕೃಷಿ ಸೇರಿ ಇತರ ಕಾರ್ಯಗಳಿಗೆ ಕೂಲಿ ಕಾರ್ವಿುಕರ ಸಮಸ್ಯೆ ಎದುರಾಗುತ್ತದೆ. ಪ್ರತಿನಿತ್ಯ ಪ್ರಚಾರಕ್ಕೆ ಒಬ್ಬರಿಗೆ ಸಾವಿರ ರೂ. ಹಣ, ಊಟ ಮತ್ತು ಹೆಂಡ ಸಿಗುವುದರಿಂದ ಒಂದೂವರೆ ತಿಂಗಳು ಕೂಲಿ ಕಾರ್ವಿುಕರು ಸಿಗುವುದಿಲ್ಲ. ಇನ್ನೂ ಕೆಲವರಿಗೆ ಇನ್ನಷ್ಟು ಆಮಿಷವೊಡ್ಡಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಹೀಗಾಗಿ, ದೈನಂದಿನ ಕೆಲಸಗಳಿಗೆ ಕಾರ್ವಿುಕರ ಕೊರತೆ ಕಾಡಲಿದೆ. +ಹಸಿರು-ಪಿಂಕ್ ನೋಟ್:ಇನ್ನು ಚುನಾವಣೆ ಒಂದು ವಾರವಿದ್ದಾಗ ಮತದಾರರನ್ನು ಶತಾಯಗತಾಯ ಓಲೈಸಿಕೊಳ್ಳಲು ಹಣ ಹಂಚುವುದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ‘ಹಸಿರು-ಪಿಂಕ್ ನೋಟ್’ (500 ರೂ. ಹಾಗೂ 2000 ರೂ.) ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದ್ದು, ಎದುರಾಳಿಯ ಹಂಚಿಕೆ ಸಾಮರ್ಥ್ಯವನ್ನು ಅಳೆದು ಹೆಚ್ಚೆಚ್ಚು ಕೊಡುವುದು ವಾಡಿಕೆ. ಇದೇ ಬೆಳವಣಿಗೆ ಈ ಬಾರಿಯೂ ಮರುಕಳಿಸುವುದು ನಿಚ್ಚಳವಾಗಿದೆ. +ಕರ್ನಾಟಕ ಸೇರಿ ದೇಶದ ಯಾವುದೇ ಚುನಾವಣೆಗಳಲ್ಲಿ ಅಧಿಕ ಹಣ ಖರ್ಚು ಮಾಡುವುದು ಕಾನೂನು ಮತ್ತು ಪ್ರಜಾಪ್ರಭುತ್ವಕ್ಕೆ ವಂಚನೆ ಮಾಡಿದಂತಾಗಲಿದೆ. ರಾಜಕೀಯ ಪಕ್ಷಗಳು ಚುನಾವಣಾ ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲಿಸದಿರುವುದು ಅಕ್ಷಮ್ಯ. ಪ್ರಜಾಪ್ರಭುತ್ವ ಮೌಲ್ಯವನ್ನೇ ಉಲ್ಲಂಘಿಸಿ ಹಣದ ಪ್ರಭಾವದಿಂದ ಚುನಾವಣೆ ಗೆಲ್ಲುವ ಕ್ರಮ ಖಂಡನೀಯ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚ ಸೇರಿ ಇತರ ಚಟುವಟಿಕೆಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟು ತನ್ನ ಅಧಿಕಾರ ಬಳಸಿ ಕಠಿಣ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ. +|ಪ್ರೊ.ಚಂಬಿ ಪುರಾಣಿಕ್ರಾಜಕೀಯ ವಿಶ್ಲೇಷಕ +ಗ್ರಾಮೀಣ, ಸ್ಲಮ್ ಮತದಾರರ ಮೇಲೆ ಕಣ್ಣು:ಚುನಾವಣೆ ವೇಳೆ ನಿರ್ಣಾಯಕ ಪಾತ್ರ ವಹಿಸುವ ಗ್ರಾಮೀಣ ಮತ್ತು ಸ್ಲಂ ಮತಗಳ ಮೇಲೆ ರಾಜಕೀಯ ನಾಯಕರು ದೃಷ್ಟಿ ಹರಿಸುತ್ತಿದ್ದಾರೆ. ಇವರನ್ನು ಓಲೈಸಲು ಹಣದ ಜತೆಗೆ ವಿವಿಧ ಗಿಫ್ಟ್​ಗಳ ಆಮಿಷವೊಡ್ಡಲಿದ್ದಾರೆ. ಗಿಫ್ಟ್​ಗಳ ಜತೆಗೆ ಹಣವೂ ರವಾನೆಯಾಗಲಿದೆ. +50 ಲಕ್ಷ ರೂ. ಮಿತಿ:ವಿಧಾನಸಭಾ ಚುನಾವಣೆಗೆ 50 ಲಕ್ಷ ರೂ. ಗಿಂತ ಕಡಿಮೆ ಖರ್ಚು ಮಾಡಲು ಚುನಾವಣಾ ಆಯೋಗ ಮಿತಿ ವಿಧಿಸಿದೆ. ಆದರೆ, ಸಂಭಾವ್ಯ ಅಭ್ಯರ್ಥಿಗಳು ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರುವ ತಂತ್ರಗಾರಿಕೆ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಹಣದ ಹೊಳೆಯನ್ನೇ ಹರಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಮಹಿಳಾ ಮತದಾರರ ಮನ ಸೆಳೆಯಲು ಆದ್ಯತೆ ನೀಡಿರುವ ರಾಜಕೀಯ ಮುಖಂಡರು ಕೋಟ್ಯಂತರ ರೂ. ಮೌಲ್ಯದ ಸೀರೆಗಳ ಮುಂಗಡ ಖರೀದಿ ನಡೆಸಿದ್ದಾರೆ. ಕೋಟ್ಯಂತರ ಮೌಲ್ಯದ ಬಂಗಾರದ ಮೂಗುತಿ, ಡಾಲರ್, ಬೆಳ್ಳಿಯ ಓಲೆ ಮತ್ತು ಕಾಲು ಚೈನ್ ಸೇರಿ ವಿವಿಧ ಆಭರಣಗಳನ್ನು ಹಂಚುವ ಇರಾದೆ ಹೊಂದಿದ್ದಾರೆ. +ನಿತ್ಯವೂ ಲಕ್ಷಾಂತರ ರೂ. ಖರ್ಚು:ಪ್ರಚಾರಕ್ಕಾಗಿ ಬರುವ ಜನರಿಗೆ ಊಟ, ಮದ್ಯ ಮತ್ತು ಇತರೆ ವೆಚ್ಚ ಸೇರಿ ಆಂದಾಜು ಪ್ರತಿನಿತ್ಯ ಲಕ್ಷಾಂತರ ರೂ. ಖರ್ಚಾಗಲಿದೆ. ಚುನಾವಣೆ ಪ್ರಚಾರ ಮುಗಿದ ಬಳಿಕ ಮತದಾನಕ್ಕೆ 2 ಅಥವಾ 3 ದಿನ ಬಾಕಿ ಇರುವಾಗಲೇ ಸದ್ದಿಲ್ಲದೆ ಗರಿಗರಿ ನೋಟುಗಳ ಸದ್ದು ಜೋರಾಗಿ ನಡೆಯಲಿದೆ. ಇನ್ನು ಹಣ ಹಂಚುವುದರಲ್ಲೂ ಓರ್ವ ಅಭ್ಯರ್ಥಿ ಪ್ರತಿ ಮನೆಗೆ 2 ಸಾವಿರ ರೂ. ನೀಡಿದರೆ, ಇನ್ನೊಬ್ಬರು , 3 ಸಾವಿರ ರೂ, 4 ಸಾವಿರ ರೂ.ನಂತೆ ಹಂಚುತ್ತಾರೆ. ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಪ್ರತಿ ಮನೆಗೆ 5 ಸಾವಿರ ರೂ.ವರೆಗೆ ಹಣ ಜತೆಗೆ ಸೀರೆ, ಚಿನ್ನದ ಮೂಗುತಿ, ವಾಚು ಸೇರಿ ಇತರ ಗಿಫ್ಟ್​ಗಳನ್ನು ಹಂಚುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. +ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್​ ಟೂರ್ನಮೆಂಟ್​​ಗಳಿಗೆ ನಿಷೇಧ; ಪಂದ್ಯಾವಳಿ ನಡೆಸಿದ್ರೆ ಕೇಸ್​! +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:twenty − eleven = +Remember me diff --git a/Vijayavani_State/www.vijayavani.net_10-thousand-people-come-forward-for-solar-panel-on-the-roof-top-of-houses.txt b/Vijayavani_State/www.vijayavani.net_10-thousand-people-come-forward-for-solar-panel-on-the-roof-top-of-houses.txt new file mode 100644 index 0000000000000000000000000000000000000000..8f6675c335118fa21710de62793134a0af0b2d5c --- /dev/null +++ b/Vijayavani_State/www.vijayavani.net_10-thousand-people-come-forward-for-solar-panel-on-the-roof-top-of-houses.txt @@ -0,0 +1,13 @@ +ಬೆಂಗಳೂರು:ಕೇಂದ್ರ ಸರ್ಕಾರದ ‘ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ’ಯಡಿ ಮನೆ ಸೂರಿನ ಮೇಲೆ ಸೌರ ಫಲಕ ಅಳವಡಿಸಿಕೊಳ್ಳಲು ರಾಜ್ಯದಲ್ಲಿ 10 ಸಾವಿರ ಜನ ಆಸಕ್ತಿವಹಿಸಿ, ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಮಾಹಿತಿ ನೀಡಿದರು. +ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದದ ಇಂಧನ ಸಚಿವಾಲಯದ ’ಸೂರ್ಯ ರಥ ಯಾತ್ರೆ’ಗೆ ಶನಿವಾರ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗೃಹ ಬಳಕೆ ಸೌರ ಫಲಕ ಅಳವಡಿಸುವುದಕ್ಕೆ ಮಾತ್ರ ನೆರವು ನೀಡುವುದು ಸೂರ್ಯಘರ್ ಯೋಜನೆ ಉದ್ದೇಶವಾಗಿದೆ ಎಂದರು. +ದೇಶದಲ್ಲಿ ಒಂದು ಕೋಟಿ ಮನೆಗಳ ಛಾವಣಿ ಮೇಲೆ ಸೋಲಾರ್ ಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವುದು ಯೋಜನೆ ಗುರಿಯಾಗಿದೆ. ಈ ಬಗ್ಗೆ ವ್ಯಾಪಕ ಪ್ರಚಾರ, ಜನರಿಗೆ ಪ್ರೋತ್ಸಾಹಿಸಲೆಂದು ಸೂರ್ಯರಥ ಯಾತ್ರೆಯನ್ನು ಇಲಾಖೆ ಹಮ್ಮಿಕೊಂಡಿದೆ ಎಂದು ಹೇಳಿದರು. +ಕೇಂದ್ರದ ಯೋಜನೆ ಪ್ರಯೋಜನವನ್ನು ರಾಜ್ಯದ ಜನರು ಹೆಚ್ಚೆಚ್ಚು ಪಡೆಯಲು ಇಂಧನ ಸಚಿವ ಕೆ.ಜೆ.ಜಾರ್ಜ್ ಒತ್ತಾಸೆ ನೀಡಿದ್ದಾರೆ. ಸೂರಿನ ಮೇಲೆ ಸೌರ ಲಕ ಅಳವಡಿಕೆಗೆ ಆಸಕ್ತ ಗೃಹ ಬಳಕೆದಾರರು ಕೇಂದ್ರ ಸರ್ಕಾರ (pmsuryaghar.gov.in)ದ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯದಲ್ಲಿ 229 ಖಾಸಗಿ ಪೂರೈಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಗೌರವ್ ಗುಪ್ತಾ ವಿವರಿಸಿದರು. +ಮನೆ ಛಾವಣಿ ಮೇಲೆ ಒಂದು ಕಿಲೋ ವಾಟ್ ಸಾಮರ್ಥ್ಯದ ವ್ಯವಸ್ಥೆಗೆ 30 ಸಾವಿರ ರೂ., ಎರಡು ಕಿ. ವಾ.ಗೆ 60 ಸಾವಿರ ರೂ. ಸಬ್ಸಿಡಿ ನಿಗದಿಪಡಿಸಲಾಗಿದೆ. ಮೂರು ಕಿ.ವಾ. ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ 78 ಸಾವಿರ ರೂ. ಸಬ್ಸಿಡಿ ಮಿತಿಯಿದೆ ಎಂದು ತಿಳಿಸಿದರು. +ಸೂರಿನ ಮೇಲೆ ಸೌರ ವ್ಯವಸ್ಥೆಯನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿಂದ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಸೋಲಾರ್ ಫಲಕಕ್ಕೆ ಮನೆಗಳ ಛಾವಣಿ ಜಾಗ ಬಳಸುವ ಕಾರಣ ಹೆಚ್ಚುವರಿ ಜಾಗದ ಅವಶ್ಯಕತೆಯಿಲ್ಲ, ನಿರ್ವಹಣೆ ವೆಚ್ಚ ತೀರಾ ಕಡಿಮೆ. ಉಚಿತವಾಗಿ ವಿದ್ಯುತ್ ಲಭಿಸುತ್ತಿದೆ ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದರು. +ಕೇಂದ್ರದ ಎಂಎನ್‌ಆರ್‌ಇ ಜಂಟಿ ಕಾರ್ಯದರ್ಶಿ ದಿನೇಶ್ ಜಗದಾಳೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, ಬೆಸ್ಕಾಂ ನಿರ್ದೇಶಕ (ಹಣಕಾಸು) ಜೆ.ದರ್ಶನ್ ಇದ್ದರು +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:1 × 3 = +Remember me diff --git a/Vijayavani_State/www.vijayavani.net_10-times-increase-in-agricultural-credit.txt b/Vijayavani_State/www.vijayavani.net_10-times-increase-in-agricultural-credit.txt new file mode 100644 index 0000000000000000000000000000000000000000..84ba35fce55ec54bdd8cd511875dcbf45718242a --- /dev/null +++ b/Vijayavani_State/www.vijayavani.net_10-times-increase-in-agricultural-credit.txt @@ -0,0 +1,14 @@ +ರಾಜ್ಯದ ಸಹಕಾರಿ ಬ್ಯಾಂಕ್​ಗಳಲ್ಲಿ ಕೃಷಿ ಚಟುವಟಿಕೆಗೆ ಸಾಲ ಪಡೆಯುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳುತ್ತಿದೆ. +| ಹರೀಶ್ ಬೇಲೂರು ಬೆಂಗಳೂರು +2004-05ರಲ್ಲಿ 6.70 ಲಕ್ಷ ರೈತರು 1,188 ಕೋಟಿ ರೂ. ಸಾಲ ತೆಗೆದುಕೊಂಡಿದ್ದರು. ಕಳೆದ 20 ವರ್ಷದಲ್ಲಿ ಈ ಪ್ರಮಾಣ 10 ಪಟ್ಟು ಹೆಚ್ಚಾಗಿದ್ದು, 2023-24ರಲ್ಲಿ ರಾಜ್ಯಾದ್ಯಂತ 19,63,962 ರೈತರು 15,900 ಕೋಟಿ ರೂ. ಸಾಲ ಪಡೆದಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್​ಗಳಿಗಿಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಸೇರಿ ವಿವಿಧ ಸಹಕಾರಿ ಬ್ಯಾಂಕ್​ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದೀರ್ಘಾವಧಿ ಸಾಲಕ್ಕಿಂತ ಮಧ್ಯಮಾವಧಿ ಕೃಷಿ ಸಾಲಕ್ಕೆ ಬೇಡಿಕೆ ಹೆಚ್ಚು. ಏಕೆಂದರೆ, ಆಗಾಗ ಈ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುತ್ತ ಸರ್ಕಾರಗಳು ರೈತರ ನೆರವಿಗೆ ಬರುತ್ತಿವೆ. ಅದರಂತೆ, ವರ್ಷದಿಂದ ವರ್ಷಕ್ಕೆ ಬಡ್ಡಿ ಮನ್ನಾ ಅನುದಾನವೂ ಹೆಚ್ಚಳವಾಗುತ್ತಿದೆ. +2004-05ರಲ್ಲಿ 45 ಕೋಟಿ ರೂ. ಬಡ್ಡಿ ಮನ್ನಾ ಅನುದಾನವನ್ನು ಅಂದಿನ ಸರ್ಕಾರವು ಸಹಕಾರಿ ಬ್ಯಾಂಕ್​ಗಳಿಗೆ ಬಿಡುಗಡೆ ಮಾಡಿತ್ತು. 2023-24ರಲ್ಲಿ 989 ಕೋಟಿ ರೂ. ಬಡ್ಡಿ ಮನ್ನಾ ಮೊತ್ತವನ್ನು ಸರ್ಕಾರ ಪಾವತಿಸಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್ ಸಹಕಾರ ಸಂಘ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾಲ ಪಡೆದರೆ, ಕೆಲವರು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಕೃಷಿ ಸಾಲ ಪಡೆಯುತ್ತಿದ್ದಾರೆ. ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿಯ ಕೃಷಿ ಸಾಲದ ಮಿತಿ ಹೆಚ್ಚಿಸಿರುವುದು, ಸಾಲ ಕಟ್ಟಿದರೆ ಬಡ್ಡಿ ಮನ್ನಾ ಮಾಡುವುದು ಸೇರಿ ಇತರೆ ಅನುಕೂಲಕರ ನಿಯಮಗಳಿಂದ ಸಾಕಷ್ಟು ರೈತರು ಸಹಕಾರಿ ಬ್ಯಾಂಕ್​ಗಳಲ್ಲಿ ಬೆಳೆ ಸಾಲಕ್ಕೆ ಅರ್ಜಿ ಹಾಕುತ್ತಿದ್ದಾರೆ. +ಬಡ್ಡಿ ಮನ್ನಾಕ್ಕೆ ಒತ್ತಾಯ:ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಸಾವಿರಾರು ರೈತರು ಹತ್ತಾರು ವರ್ಷಗಳಿಂದ ಪಡೆದಿರುವ ಸಾಲ ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಏಳೆಂಟು ವರ್ಷಗಳಿಂದ ಬಾಕಿ ಉಳಿದಿರುವ 50 ಸಾವಿರ ರೂ. ಸಾಲದ ಮೇಲಿನ ಬಡ್ಡಿ ಏರಿಕೆಗೊಂಡು 2 ಲಕ್ಷ ರೂ.ಗೆ ತಲುಪಿದೆ. 2 ಲಕ್ಷ ರೂ. ಸಾಲವು ಬಡ್ಡಿ ಸೇರಿ 4 ಲಕ್ಷ ರೂ.ಗೆ ಏರಿದರೆ, 4 ಲಕ್ಷ ರೂ. ಸಾಲವು ಬಡ್ಡಿ ಸೇರಿ 6 ಲಕ್ಷ ರೂ.ಗೆ ಹೆಚ್ಚಳವಾಗಿದೆ. ಪ್ರತಿ ವರ್ಷವೂ ಸ್ವಲ್ಪವನ್ನಾದರೂ ಸಾಲ ತೀರಿಸಲು ರೈತರು ಸಾಕಷ್ಟು ಪ್ರಯತ್ನಪಟ್ಟರೂ ಮಳೆ ಕೊರತೆ, ಬೆಳೆ ಹಾನಿ,ಸೂಕ್ತ ಬೆಲೆ ಸಿಗದೆ ಸೇರಿ ಒಂದಿಲ್ಲೊಂದು ಸಮಸ್ಯೆಯಿಂದ ಸಾಧ್ಯವಾಗದಂತಾಗಿದೆ. +ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಳ:ಮಳೆ ಕೊರತೆ, ಬೆಳೆ ಹಾನಿ, ಸಾಲದ ಹೊರೆ ರೈತರನ್ನು ಕಂಗಾಲಾಗಿಸಿದೆ. ಹೀಗಿದ್ದರೂ ಕೆಲ ರಾಷ್ಟ್ರೀಕೃತ ಬ್ಯಾಂಕ್​ಗಳು ಸಾಲ ಮರುಪಾವತಿಸುವಂತೆ ರೈತರಿಗೆ ಆಗಾಗ್ಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿವೆ. ಕೆಲ ರೈತರು ಸಾಲ ಕಟ್ಟಲಾಗದೆ ಆತ್ಮಹತ್ಯೆ ಹಾದಿ ಹಿಡಿಯುವಂತಾಗಿದೆ. 2022ರ ಏ.1ರಿಂದ 2023ರ ಮಾ.31ರವರೆಗೆ ರಾಜ್ಯಾದ್ಯಂತ ಒಟ್ಟು 968 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, 2023ರ ಏ.1ರಿಂದ 2023ರ ಸೆ.9ರವರೆಗೆ ಒಟ್ಟು 251 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಹಾವೇರಿಯಲ್ಲಿ 38, ಚಿಕ್ಕಮಗಳೂರು 15, ಬೆಳಗಾವಿ 29, ವಿಜಯಪುರ 12, ಯಾದಗಿರಿ 19, ಬೀದರ್ 7, ಕಲಬುರಗಿ 11 ಮತ್ತು ಗದಗದಲ್ಲಿ 4 ಕೇಸ್​ಗಳು ವರದಿಯಾಗಿವೆ. +ಹ್ಯಾಟ್ರಿಕ್​ ಸೋಲು: ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹಾರ್ದಿಕ್ ಪಾಂಡ್ಯ! + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:2 × one = +Remember me diff --git a/Vijayavani_State/www.vijayavani.net_10-times-more-property-than-income.txt b/Vijayavani_State/www.vijayavani.net_10-times-more-property-than-income.txt new file mode 100644 index 0000000000000000000000000000000000000000..196770dbd0ea57437db32d6e5d108b3f79070081 --- /dev/null +++ b/Vijayavani_State/www.vijayavani.net_10-times-more-property-than-income.txt @@ -0,0 +1,15 @@ +ಬೆಂಗಳೂರು:ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಸೇರಿದ 6 ಸ್ಥಳಗಳ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು, 2.9 ಕೆ.ಜಿ ಚಿನ್ನಾಭರಣ, 14 ಲಕ್ಷ ನಗದು ಹಾಗೂ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಿದ್ದಾರೆ. ಆದಾಯಕ್ಕಿಂತ 10 ಪಟ್ಟು ಅಧಿಕ ಪ್ರಮಾಣದಲ್ಲಿ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. +ಕೊಳಚೆ ನಿಮೂಲನಾ ಅಭಿವೃದ್ಧಿ ಮಂಡಳಿ ಹುದ್ದೆಗೆ ವರ್ಗಾವಣೆ ಆದೇಶದಲ್ಲಿರುವ ಎಂ.ಎಸ್. ನಿರಂಜನ್ ಬಾಬು, ಮೈಸೂರು ಬಿಬಿಎಂಪಿ ವಲಯ-6ರ ಅಭಿವೃದ್ಧಿ ಅಧಿಕಾರಿ ಎಚ್.ನಾಗರಾಜು ನಿವಾಸ, ಕಚೇರಿ, ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಲಾಗಿದೆ. +ಕೆಜಿ ಕೆಜಿ ಚಿನ್ನ-ಬೆಳ್ಳಿ:ತುಮಕೂರಿನ ಶೆಟ್ಟಿಹಳ್ಳಿಯ ಮಾರುತಿನಗರದಲ್ಲಿ ಎಂ.ಎಸ್. ನಿರಂಜನ್ ಬಾಬು ವಾಸಿಸುತ್ತಿದ್ದ ಮನೆ ಹಾಗೂ ಯಶವಂತಪುರದ ಗೋಲ್ಡನ್ ಗ್ರಾ್ಯಂಡ್ ಅಪಾರ್ಟ್​ವೆುಂಟ್​ನಲ್ಲಿರುವ ಇವರ ಸ್ನೇಹಿತನ ಪ್ಲಾ್ಯಟ್ ಮೇಲೆ ದಾಳಿ ನಡೆಸಲಾಗಿದ್ದು, 1.5 ಕೆ.ಜಿ ಚಿನ್ನಾಭರಣ, 5 ಲಕ್ಷ ನಗದು. ಕೆಜಿಗಟ್ಟಲೆ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.ಇದನ್ನೂ ಓದಿ:ರಾಜಧಾನಿಯಲ್ಲಿ ಸಜ್ಜಾಯ್ತು ಇನ್ನೊಂದು ಕೋವಿಡ್​ ಆಸ್ಪತ್ರೆ; ಇನ್ಫೋಸಿಸ್​, ವಿಪ್ರೋ ನೆರವು +ಕಾರುಗಳು, ಬೆಂಗಳೂರಿನ ಹಲವೆಡೆ  ಪ್ಲ್ಯಾಟ್​ಗಳು ಸೇರಿ ರಾಜ್ಯದ 10 ಕಡೆ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆ ಪತ್ತೆಯಾಗಿವೆ. ಹಾರ್ಡ್ ಡಿಸ್ಕ್, ಪ್ರಿಂಟರ್ ಸೇರಿ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮೂಲಗಳ ಪ್ರಕಾರ ಆದಾಯಕ್ಕಿಂತ 1:20 ಅಧಿಕ ಆಸ್ತಿ ಹೊಂದಿದ್ದರು ಎನ್ನಲಾಗಿದೆ. ಇವರ ಸ್ನೇಹಿತನ ಮನೆಯಲ್ಲೂ ಸಾಕಷ್ಟು ದಾಖಲೆ ಜಪ್ತಿ ಮಾಡಿಕೊಳ್ಳಲಾಗಿದೆ. +ಬಿಡಿಎ ಉಪ ಕಾರ್ಯದರ್ಶಿಯಾಗಿದ್ದ ನಿರಂಜನ್ ಬಾಬು ಅವರನ್ನು ಬೆಂಗಳೂರು ಕೊಳಚೆ ನಿಮೂಲನಾ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಆದೇಶ ಹೊರಡಿಸಿ ಕೆಲ ದಿನ ಕಳೆದರೂ ಇನ್ನೂ ಅಧಿಕಾರ ಸ್ವೀಕರಿಸಿರಲಿಲ್ಲ. ಬಿಡಿಎಯಲ್ಲೇ ಮುಂದುವರೆಯಲು ಅವಕಾಶ ನೀಡುವಂತೆ ಪ್ರಭಾವಿಗಳಿಗೆ ಒತ್ತಡ ಹಾಕಿದ್ದರು.ಇದನ್ನೂ ಓದಿ:VIDEO: ನೀರಿನೊಳಗೆ ಕುಳಿತ ಯುವಕನ ಕೈಯ್ಯಲ್ಲಿ ರೂಬಿಕ್​​ ಕ್ಯೂಬ್ಸ್​; ಆತನ ಹೆಸರು ಈಗ ಗಿನ್ನೀಸ್​ ದಾಖಲೆಯಲ್ಲಿ +ಇನ್ನಷ್ಟು ಆಸ್ತಿ-ಪಾಸ್ತಿ?:ಸದ್ಯ ದಾಳಿ ಮುಂದುವರಿದಿದ್ದು, ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಇಬ್ಬರಿಂದಲೂ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇಬ್ಬರೂ ರಾಜ್ಯದ ವಿವಿಧೆಡೆ ಇನ್ನಷ್ಟು ಆಸ್ತಿ ಹೊಂದಿರುವ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ಸಂಶಯ ಉಂಟಾಗಿದೆ. ಕೋಟ್ಯಂತರ ರೂ. ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸಿದ ಬಳಿಕ ಎಷ್ಟು ಪ್ರಮಾಣದಲ್ಲಿ ಅಧಿಕ ಆಸ್ತಿ ಹೊಂದಿದ್ದಾರೆ ಎಂಬುದು ನಿಖರವಾಗಿ ತಿಳಿದು ಬರಲಿದೆ. ದಾಳಿ ಮುಕ್ತಾಯವಾದ ಬಳಿಕ ಇಬ್ಬರನ್ನೂ ವಿಚಾರಣೆ ನಡೆಸಿ, ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆ ಒದಗಿಸುವಂತೆ ಸೂಚಿಸಲು ಎಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ. +ಮೈಸೂರಿನ ಕುವೆಂಪುನಗರದಲ್ಲಿ ನಾಗರಾಜ್ ಹೊಂದಿರುವ ವಾಸದ ಮನೆ, ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರು ಬಿಬಿಎಂಪಿ ಕಚೇರಿ, ಇವರ ಸಹೋದರ ವಾಸವಾಗಿರುವ ಮಾಗಡಿ ಪಟ್ಟಣದಲ್ಲಿರುವ ವಾಸದ ಮನೆ, ಮೈಸೂರಿನಲ್ಲಿ ಇವರ ಬಾಮೈದುನ ವಾಸವಾಗಿರುವ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. 1.4 ಕೆ.ಜಿ. ಚಿನ್ನಾಭರಣ, 9 ಲಕ್ಷ ರೂ., ಕೆಜಿಗಟ್ಟಲೆ ಬೆಳ್ಳಿಯ ವಸ್ತು, ಕೆಲ ವಾಹನಗಳು, ನಿವೇಶನ ಸೇರಿ ರಾಜ್ಯದ 7 ಕಡೆಗಳಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ-ಪಾಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಲಾಗಿದೆ. ನಾಗರಾಜ್ ಕೆಲ ಸಮಯ ದಿಂದ ಅಭಿವೃದ್ಧಿ ಅಧಿಕಾರಿಯಾಗಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡು ಆದಾಯಕ್ಕಿಂತ 1:10ಕ್ಕೂ ಅಧಿಕ ಆಸ್ತಿ-ಪಾಸ್ತಿ ಹೊಂದಿರುವುದು ಕಂಡು ಬಂದಿದೆ. +ಚೀನಾ ಆಗಸಕ್ಕೆ ಲಗ್ಗೆ ಹಾಕಿದ ಅಮೆರಿಕ ವಿಮಾನಗಳು; ಸಮರಾಭ್ಯಾಸ ವೇಳೆಯೇ ಡ್ರ್ಯಾಗನ್​ಗೆ ಸವಾಲು + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:fifteen + nineteen = +Remember me diff --git a/Vijayavani_State/www.vijayavani.net_10-year-celebration-to-namma-metro.txt b/Vijayavani_State/www.vijayavani.net_10-year-celebration-to-namma-metro.txt new file mode 100644 index 0000000000000000000000000000000000000000..9e733666edde41b68dff583c7d72f06a2035014c --- /dev/null +++ b/Vijayavani_State/www.vijayavani.net_10-year-celebration-to-namma-metro.txt @@ -0,0 +1,22 @@ +| ಗಿರೀಶ್ ಗರಗ ಬೆಂಗಳೂರು +ರಾಜಧಾನಿಯ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತಂದ ನಮ್ಮ ಮೆಟ್ರೋ ರೈಲು ಸೇವೆ ಆರಂಭವಾಗಿ ಮಂಗಳವಾರಕ್ಕೆ 10ನೇ ವರ್ಷಕ್ಕೆ ಕಾಲಿಟ್ಟಿದೆ. ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಮಾರ್ಗದಲ್ಲಿ 2011ರ ಅ. 20 ರೈಲು ಸೇವೆ ಆರಂಭವಾದ ನಂತರದಿಂದ ಈವರೆಗಿನ ಮೆಟ್ರೋ ಸೇವೆಯ ಏಳುಬೀಳುಗಳ ಮಾಹಿತಿ ಇಲ್ಲಿದೆ. +ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಸರಾಸರಿ 10 ಲಕ್ಷ ಹೆಚ್ಚುತ್ತಲಿದೆ. 2020ರ ಮೇ ಅಂತ್ಯದವರೆಗೆ ರಾಜ್ಯದಲ್ಲಿ 2,46,07,104 ವಾಹನಗಳು ನೋಂದಣಿಯಾಗಿದ್ದರೆ, ಅದರಲ್ಲಿ ಬೆಂಗಳೂರಿನಲ್ಲೇ 94,59,376 ವಾಹನಗಳಿದ್ದವು. 820 ಚದರ ಕಿಮೀ ವಿಸ್ತೀರ್ಣವುಳ್ಳ ನಗರದ ಸಂಚಾರದಟ್ಟಣೆಗೆ ಪರಿಹಾರ ಎನ್ನುವಂತೆ ನಿರ್ವಣಗೊಂಡಿರುವ ಮೆಟ್ರೋ ರೈಲು ಸೇವೆಗೆ ಅ. 20ಕ್ಕೆ 9 ವರ್ಷ ಪೂರ್ಣಗೊಂಡಿದೆ. +ಎಂ.ಜಿ. ರಸ್ತೆಯಿಂದ ಬೈಯಪ್ಪನ ಹಳ್ಳಿವರೆಗಿನ 6.7 ಕಿ.ಮೀ. ಉದ್ದದ ಮಾರ್ಗದಲ್ಲಿ ಮೊದಲ ರೈಲು ಸಂಚರಿಸಿತು. ಆ ಮೂಲಕ ದೆಹಲಿ, ಕೋಲ್ಕತ ನಂತರ ಮೆಟ್ರೋ ರೈಲು ಸೇವೆ ಹೊಂದಿದ ನಗರವೆಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಯಿತು. 2006ರಲ್ಲಿ ಕೇಂದ್ರ ಸಚಿವ ಸಂಪುಟ 33 ಕಿ.ಮೀ. ಉದ್ದದ ಮೆಟ್ರೋ ಮಾರ್ಗಕ್ಕೆ ಅನುಮತಿ ನೀಡಿತು. ಅಲ್ಲದೆ, ಅದೇ ವರ್ಷ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮೆಟ್ರೋ ಮಾರ್ಗದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದ್ದರು. ನಾಲ್ಕು ದಿಕ್ಕುಗಳಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲು ಬಿಎಂಆರ್​ಸಿಎಲ್ ಸಾಕಷ್ಟು ಕಸರತ್ತು ನಡೆಸಬೇಕಾಯಿತು. ಸತತ 5 ವರ್ಷದ ಕಾಮಗಾರಿ ನಂತರ ಮೊದಲ ಮಾರ್ಗದಲ್ಲಿ ಸೇವೆ ಆರಂಭಿಸಲಾಗಿತ್ತು. +ಸುರಂಗದಿಂದ ವಿಳಂಬ:ಭೂಸ್ವಾಧೀನ ಸೇರಿ ಇನ್ನಿತರ ಕಾರ್ಯಗಳು ನಿರೀಕ್ಷೆಯಷ್ಟು ಕಷ್ಟವಾಗಲಿಲ್ಲ. ಆದರೆ, ಸುರಂಗ ಮಾರ್ಗ ನಿರ್ವಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ತೊಡಕುಗಳು ಎದುರಾದವು. ನೆಲದಾಳದಲ್ಲಿನ ಪರಿಸ್ಥಿತಿ ಅರಿಯುವಲ್ಲಿ ವಿಫಲವಾದ ಬಿಎಂಆರ್​ಸಿಎಲ್, ಸುರಂಗ ಮಾರ್ಗ ನಿರ್ಮಾಣ ಸಾಕಷ್ಟು ವಿಳಂಬವಾಗುವಂತಾಯಿತು. ಮಲ್ಲೇಶ್ವರ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ಮಾರ್ಗದಲ್ಲಿ ಸುರಂಗ ಕೊರೆಯುವ ವೇಳೆ ‘ಗೋದಾವರಿ’ ಯಂತ್ರಕ್ಕೆ ಗಟ್ಟಿ ಬಂಡೆ ಸಿಕ್ಕಿ ಯಂತ್ರದ ಕಟರ್ ಹೆಡ್ ಹಾಳಾಗಿತ್ತು. 2014ರ ಜೂನ್​ನಲ್ಲಿ ದುರಸ್ತಿ ಮಾಡಲಾಗಿತ್ತು. ಈ ಮಧ್ಯೆ ಒಂದು ವರ್ಷ ಕಾಮಗಾರಿ ಸ್ಥಗಿತವಾಗಿತ್ತು. ಒಟ್ಟಾರೆ 42 ಕಿ.ಮೀ. ಉದ್ದದ ಕಾಮಗಾರಿ ಪೂರ್ಣಗೊಳ್ಳಲು ಸತತ 11 ವರ್ಷಗಳು ತಗುಲಿದವು. +2024ಕ್ಕೆ ಎಲ್ಲೆಡೆ ಸೇವೆ +72 ಕಿ.ಮೀ. ಉದ್ದದ ಮೆಟ್ರೋ 2ನೇ ಹಂತದ ಯೋಜನೆಗೆ ಚಾಲನೆ ನೀಡಲಾಗಿದೆ. ನವೆಂಬರ್​ನಲ್ಲಿ ಈ ಹಂತದ ಮೊದಲ ಮಾರ್ಗವಾದ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್​ಶಿಪ್​ವರೆಗಿನ ಮಾರ್ಗದಲ್ಲಿ ರೈಲು ಸೇವೆ ಆರಂಭವಾಗಲಿದೆ. 2024ಕ್ಕೆ ಒಟ್ಟಾರೆ ಎಲ್ಲ ಮಾರ್ಗದಲ್ಲೂ ರೈಲು ಸೇವೆ ನೀಡಲು ನಿರ್ಧರಿಸಲಾಗಿದೆ. ಜತೆಗೆ 52 ಕಿ.ಮೀ. ಉದ್ದದ ಹೊರವರ್ತಲ ರಸ್ತೆ ಮತ್ತು ವಿಮಾನನಿಲ್ದಾಣ ಸಂರ್ಪಸುವ ಮಾರ್ಗಗಳ ನಿರ್ವಣಕ್ಕೆ ಚಾಲನೆ ನೀಡಲಾಗುತ್ತಿದೆ. +1994ರ ಯೋಜನೆ +ಬೆಂಗಳೂರಿಗೆ ಮೆಟ್ರೋ ಸೇವೆ ಆರಂಭಿಸುವ ಕಾರ್ಯದ ಬಗ್ಗೆ ಚಿಂತನೆ ಆರಂಭವಾಗಿದ್ದು 1994ರಲ್ಲಿ. ಬೆಂಗಳೂರು ಮಾಸ್ ರ್ಯಾಪಿಡ್ ಟ್ರಾನ್ಸಿಟ್ ಲಿ. ಸಂಸ್ಥೆ ಲೈಟ್ ರೈಲು ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿತ್ತು. ಅದಾದ ನಂತರ 2003ರಲ್ಲಿ ದೆಹಲಿ ಮೆಟ್ರೋ ನಿಗಮ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿತ್ತು. 2005ರಲ್ಲಿ ಬಿಎಂಆರ್​ಟಿಎಲ್ ಅನ್ನು ಬಿಎಂಆರ್​ಸಿಎಲ್ ಆಗಿ ಮರುನಾಮಕರಣ ಮಾಡಿ ಯೋಜನೆ ಅನುಷ್ಠಾನದ ವಿಶೇಷ ಉದ್ದೇಶ ವಾಹಕವನ್ನಾಗಿ ಮಾಡಲಾಯಿತು. 2006ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತು, ಶಂಕುಸ್ಥಾಪನೆಯೂ ನೆರವೇರಿಸಲಾಯಿತು. 2007ರಲ್ಲಿ ಅಧಿಕೃತವಾಗಿ ಸಿವಿಲ್ ಕಾಮಗಾರಿ ಆರಂಭಿಸಲಾಯಿತು. +ವಾರ್ಷಿಕ 13.30 ಕೋಟಿ ಪ್ರಯಾಣಿಕರ ಸಂಚಾರ +ಆರಂಭದಲ್ಲಿ ಸಾವಿರ ಲೆಕ್ಕದಲ್ಲಿ ಆರಂಭವಾದ ಪ್ರಯಾಣಿಕರ ಸಂಖ್ಯೆ, ನಂತರ ಸರಾಸರಿ ವಾರ್ಷಿಕ 13.30 ಕೋಟಿ ತಲುಪಿತು. ಲಾಕ್​ಡೌನ್​ಗಿಂತ ಮುಂಚೆ ಪ್ರತಿದಿನ 4.50 ಲಕ್ಷ ಜನರು ಮೆಟ್ರೋ ಸೇವೆ ಪಡೆಯುತ್ತಿದ್ದರು. ಮೆಟ್ರೋ ಆದಾಯ ವಾರ್ಷಿಕ 300 ಕೋಟಿ ರೂ.ಗೆ ಹೆಚ್ಚಿತ್ತು. ಪ್ರಸ್ತುತ ಕೋವಿಡ್ ಭೀತಿಯಿಂದ ನಿತ್ಯ 55 ಸಾವಿರ ಜನರು ಮಾತ್ರ ಮೆಟ್ರೋ ಬಳಸುತ್ತಿದ್ದಾರೆ. +ಮೆಟ್ರೋ ಮಾರ್ಗದಲ್ಲಿ ಬಿರುಕು +ಕಾಮಗಾರಿ ಪೂರ್ಣಗೊಂಡು 10 ವರ್ಷ ಪೂರ್ಣ ಗೊಳ್ಳುವುದಕ್ಕೆ ಮುನ್ನವೇ ಮೆಟ್ರೋ ಮಾರ್ಗದಲ್ಲಿ ಹಲವು ದೋಷಗಳು ಕಾಣಿಸಿಕೊಂಡಿವೆ. ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ ಸೇರಿ ಇನ್ನಿತರ ಕಡೆಗಳಲ್ಲಿ ಮೆಟ್ರೋ ಪಿಲ್ಲರ್​ಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಜತೆಗೆ ಸುರಂಗ ಮಾರ್ಗ, ಮೆಟ್ರೋ ನಿಲ್ದಾಣಗಳಲ್ಲಿ ಮಳೆಗಾಲ ಬಂತೆಂದರೆ ನೀರು ಸೋರುತ್ತಿದೆ. ಇದು ಮೆಟ್ರೋ ಕಾಮಗಾರಿ ಬಗ್ಗೆಯೇ ಆತಂಕ ಪಡುವಂತಾಗಿದೆ. +ಬೆಳಗ್ಗೆ, ಸಂಜೆ ಮೆಟ್ರೋ ರೈಲುಗಳ ಸಂಚಾರ ಹೆಚ್ಚಳ +ಬೆಂಗಳೂರು: ಬೆಳಗ್ಗೆ ಮತ್ತು ಸಂಜೆ ವೇಳೆ ಮೆಟ್ರೋ ರೈಲುಗಳ ಸಂಚಾರ ಸಂಖ್ಯೆಯನ್ನು ಹೆಚ್ಚಿಸಲು ಬಿಎಂಆರ್​ಸಿಎಲ್ ನಿರ್ಧರಿಸಿದೆ. ಕರೊನಾ ನಡುವೆ ಆರಂಭಿಸಲಾದ ಮೆಟ್ರೋಗೆ ಪ್ರಯಾಣಿಕರ ಕೊರತೆ ಎದುರಾಗಿತ್ತು. ಈಗ ನಿತ್ಯ 50 ಸಾವಿರಕ್ಕೂ ಹೆಚ್ಚಿನ ಜನರು ಸಂಚರಿಸುತ್ತಿದ್ದಾರೆ. +ಸೋಮವಾರದಿಂದ ಶುಕ್ರವಾರ ದವರೆಗೆ ಹಾಗೂ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಬೆಳಗ್ಗೆ 9ರಿಂದ 10ರವರೆಗೆ ಮತ್ತು ಸಂಜೆ 5.30ರಿಂದ 6.30ರವರೆಗೆ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಬೆಳಗ್ಗೆ 8ರಿಂದ 9, 10ರಿಂದ 11 ಹಾಗೂ ಸಂಜೆ 4.30ರಿಂದ 5.30, 6.30ರಿಂದ ರಾತ್ರಿ 7.30ರವರೆಗೆ 6 ನಿಮಿಷಕ್ಕೊಂದು ಉಳಿದ ಅವಧಿಯಲ್ಲಿ ಪ್ರತಿ 12 ನಿಮಿಷಕ್ಕೊಂದು ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ, ಎಲ್ಲ ಭಾನುವಾರ ಹಾಗೂ ರಜಾ ದಿನಗಳಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12, ಸಂಜೆ 5.30ರಿಂದ ರಾತ್ರಿ 7.30ರವರೆಗೆ ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್​ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:five × two = +Remember me diff --git a/Vijayavani_State/www.vijayavani.net_100-cases-registered-in-past-29-years-for-killing-babies.txt b/Vijayavani_State/www.vijayavani.net_100-cases-registered-in-past-29-years-for-killing-babies.txt new file mode 100644 index 0000000000000000000000000000000000000000..80cf93bed3451a14bc67364251351fbec5c1960b --- /dev/null +++ b/Vijayavani_State/www.vijayavani.net_100-cases-registered-in-past-29-years-for-killing-babies.txt @@ -0,0 +1,18 @@ +ಹರೀಶ್ ಬೇಲೂರು ಬೆಂಗಳೂರುರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರಿದೆ. 1994ರಿಂದ 2023ರವರೆಗೆ ಅಂದರೆ 29 ವರ್ಷದಲ್ಲಿ ಬರೀ 100 ಕೇಸ್ ದಾಖಲಿಸಿದೆ. 31 ಜಿಲ್ಲೆಗಳ ಪೈಕಿ 14 ಜಿಲ್ಲೆಗಳಲ್ಲಿ ಇದುವರೆಗೆ ಒಂದೂ ಕೇಸ್ ದಾಖಲಿಸಿಲ್ಲ. ಆರು ಜಿಲ್ಲೆಗಳಲ್ಲಿ ತಲಾ ಒಂದು ಕೇಸ್ ವರದಿಯಾದರೆ, ಉಳಿದ ಜಿಲ್ಲೆಗಳಲ್ಲೂ ಬೆರಳೆಣಿಕೆಯಷ್ಟು ಪ್ರಕರಣಗಳು ದಾಖಲಾಗಿವೆ. ಇತರ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಅತಿ ಹೆಚ್ಚು, ಅಂದರೆ 31 ಕೇಸ್ ವರದಿಯಾಗಿದೆ. ಸಾವಿರಾರು ಪ್ರಕರಣಗಳು ನಡೆದಿದ್ದರೂ ಬೆರಳೆಣಿಕೆ ಕೇಸ್​ಗಳು ಮಾತ್ರ ಬೆಳಕಿಗೆ ಬರುತ್ತಿದ್ದು, ಉಳಿದವು ಮುಚ್ಚಿಹೋಗಿವೆ. +ಭ್ರೂಣ ಹತ್ಯೆ ತಡೆಗೆ ಆರೋಗ್ಯ ಇಲಾಖೆಯಲ್ಲಿ ರಾಜ್ಯಮಟ್ಟದ ಸಲಹಾ ಸಮಿತಿ ಇದೆ. ಈ ಸಮಿತಿಗೆ ಆರೋಗ್ಯ ಸಚಿವರು ಮುಖ್ಯಸ್ಥರು, ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ರಾಜ್ಯ ಸಕ್ಷಮ ಪ್ರಾಧಿಕಾರ, ರಾಜ್ಯ ಸಲಹಾ ಸಮಿತಿಗಳಿವೆ. ಈ ಸಲಹಾ ಸಮಿತಿ ವ್ಯಾಪ್ತಿಗೆ 8 ತಾಂತ್ರಿಕ ಅಧಿಕಾರಿಗಳು, ವಿವಿಧ ವೈದ್ಯರು ಬರುತ್ತಾರೆ. ತಪಾಸಣೆ ಮತ್ತು ಮೇಲ್ವಿಚರಣಾ ಸಮಿತಿಯೂ ಇರುತ್ತದೆ. ಈ ಸಮಿತಿಗೆ ಯೋಜನಾ ನಿರ್ದೇಶಕರು, ಸದಸ್ಯ ಕಾರ್ಯದರ್ಶಿಯಾಗಿ ವೈದ್ಯರು ಇರುತ್ತಾರೆ. ಇವೆಲ್ಲಾ ರಾಜ್ಯ ಮಟ್ಟದ ಸಮಿತಿಗಳಾಗಿವೆ. ಈ ಸಮಿತಿಗಳು ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್, ನರ್ಸಿಂಗ್ ಆಸ್ಪತ್ರೆ, ರೋಗನಿರ್ಣಯ ಕೇಂದ್ರಗಳ ಮೇಲೆ ದಾಳಿ ನಡೆಸಿ ನಿಯಮ ಪಾಲನೆ ಆಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಆದರೆ, ಈ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಮೂರು ಸಮಿತಿಗಳಿವೆ. ಜಿಲ್ಲಾ ಸಕ್ಷಮ ಪ್ರಾಧಿಕಾರ, ಜಿಲ್ಲಾ ಸಲಹಾ ಸಮಿತಿ, ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣಾ ಸಮಿತಿಗಳಿವೆ. ಈ ಸಮಿತಿಯಲ್ಲಿ ಡಿಎಚ್​ಒ ಸೇರಿ ಇತರೆ ಅಧಿಕಾರಿಗಳು ಇರುತ್ತಾರೆ. ಇವರು 3 ತಿಂಗಳಿಗೊಮ್ಮೆ ನರ್ಸಿಂಗ್ ಆಸ್ಪತ್ರೆಗಳು, ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್​ಗಳ ಮೇಲೆ ದಾಳಿ ನಡೆಸಬೇಕು. ಆದರೆ, ನೆಪ ಮಾತ್ರ ದಾಳಿ ನಡೆಸುವ ಅಧಿಕಾರಿಗಳು ಮಾಮೂಲಿ ಪಡೆದು ಸುಮ್ಮನಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. +ಈ ಸಮಿತಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸೇರಿ ಇತರೆ ಅಧಿಕಾರಿಗಳು ಇರುತ್ತಾರೆ. ಈ ಸಮಿತಿಗಳು ನಿಯಮದಂತೆ ಮೂರು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿರುವ ನರ್ಸಿಂಗ್ ಆಸ್ಪತ್ರೆಗಳು, ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್​ಗಳ ಮೇಲೆ ದಾಳಿ ನಡೆಸಬೇಕು. ಆದರೆ, ನೆಪ ಮಾತ್ರಕ್ಕೆ ಒಂದೆರಡು ಕಡೆ ದಾಳಿ ನಡೆಸುವ ಅಧಿಕಾರಿಗಳು ಮಾಮೂಲಿ ಪಡೆದು ಸುಮ್ಮನಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. +6,300 ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್:ರಾಜ್ಯದಲ್ಲಿ 6,300ಕ್ಕೂ ಅಧಿಕ ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್​ಗಳಿವೆ ಎಂದು ಇಲಾಖೆಯೇ ಮಾಹಿತಿ ಕೊಟ್ಟಿದೆ. ಇಲಾಖೆ ಅನುಮತಿ ಪಡೆಯದೆ ಪ್ರತಿ ವರ್ಷ ನೂರಾರು ಸ್ಕಾ್ಯನಿಂಗ್ ಸೆಂಟರ್​ಗಳು ಅಕ್ರಮವಾಗಿ ಪ್ರಾರಂಭವಾಗುತ್ತಿವೆ. ಶೇ.70 ಸ್ಕಾ್ಯನಿಂಗ್ ಸೆಂಟರ್​ಗಳು ನಿಯಮ ಪಾಲಿಸುತ್ತಿಲ್ಲ. ಹಣದ ಆಸೆಗಾಗಿ ಈ ಸೆಂಟರ್​ಗಳಲ್ಲಿ ಮೂರು ತಿಂಗಳಿಂದ ಆರು ತಿಂಗಳದೊಳಗಿನ ಭ್ರೂಣವನ್ನು ಪರೀಕ್ಷಿಸಿ ಹೆಣ್ಣು ಅಥವಾ ಗಂಡು ಎಂಬುದನ್ನೂ ಹೇಳುತ್ತಾರೆ. ಬಳಿಕ, ಹೆಣ್ಣಾದರೆ ಭ್ರೂಣವನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದು ಮಹಿಳಾ ಸಂಘಟನೆಗಳ ಆರೋಪವಾಗಿದೆ. +ದಾಖಲಾದ ಭ್ರೂಣ ಹತ್ಯೆ ಕೇಸ್​ಗಳು:ಬೆಂಗಳೂರು-31, ಬೆಳಗಾವಿ-15, ವಿಜಯಪುರ-14, ತುಮಕೂರು-6, ಮಂಡ್ಯ-6, ಚಿಕ್ಕಬಳ್ಳಾಪುರ-5, ಬಾಗಲಕೋಟೆ-5, ಕೋಲಾರ-4, ಧಾರವಾಡ-4, ರಾಮನಗರ-2, ಮೈಸೂರು-2, ಚಿತ್ರದುರ್ಗ-1, ದಾವಣಗೆರೆ-1, ಶಿವಮೊಗ್ಗ-1, ಹಾಸನ-1, ಕಲಬುರಗಿ-1. +ಶೂನ್ಯ ಕೇಸ್ ಹೊಂದಿರುವ ಜಿಲ್ಲೆಗಳು:ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಉಡುಪಿ, ಗದಗ, ಹಾವೇರಿ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ಬೀದರ್, ಬಳ್ಳಾರಿ, ಯಾದಗಿರಿ, ವಿಜಯನಗರ. +5 ವರ್ಷ ಜೈಲು ಶಿಕ್ಷೆ:ಮೊದಲ ಬಾರಿ ಭ್ರೂಣ ಹತ್ಯೆಯಲ್ಲಿ ಸಿಕ್ಕಿಬೀಳುವವರಿಗೆ ಮೂರು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ, ಎರಡನೇ ಬಾರಿ ಸಿಕ್ಕಿಬೀಳುವವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, 100 ಕೇಸ್​ಗಳ ಪೈಕಿ 76 ಕೇಸ್​ಗಳು ಖುಲಾಸೆಗೊಂಡರೆ, 24 ಕೇಸ್​ಗಳು ಬಾಕಿ ಉಳಿದಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. +6,300 ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್:ರಾಜ್ಯದಲ್ಲಿ 6,300ಕ್ಕೂ ಅಧಿಕ ಅಲ್ಟ್ರಾಸೌಂಡ್ ಸ್ಕಾ್ಯನಿಂಗ್ ಸೆಂಟರ್​ಗಳಿವೆ ಎಂದು ಇಲಾಖೆಯೇ ಮಾಹಿತಿ ಕೊಟ್ಟಿದೆ. ಇಲಾಖೆ ಅನುಮತಿ ಪಡೆಯದೆ ಪ್ರತಿ ವರ್ಷ ನೂರಾರು ಸ್ಕಾ್ಯನಿಂಗ್ ಸೆಂಟರ್​ಗಳು ಅಕ್ರಮವಾಗಿ ಪ್ರಾರಂಭವಾಗುತ್ತಿವೆ. ಶೇ.70 ಸ್ಕಾ್ಯನಿಂಗ್ ಸೆಂಟರ್​ಗಳು ನಿಯಮ ಪಾಲಿಸುತ್ತಿಲ್ಲ. ಹಣದ ಆಸೆಗಾಗಿ ಈ ಸೆಂಟರ್​ಗಳಲ್ಲಿ ಮೂರು ತಿಂಗಳಿಂದ ಆರು ತಿಂಗಳದೊಳಗಿನ ಭ್ರೂಣವನ್ನು ಪರೀಕ್ಷಿಸಿ ಹೆಣ್ಣು ಅಥವಾ ಗಂಡು ಎಂಬುದನ್ನೂ ಹೇಳುತ್ತಾರೆ. ಬಳಿಕ, ಹೆಣ್ಣಾದರೆ ಭ್ರೂಣವನ್ನು ಹತ್ಯೆ ಮಾಡಲಾಗುತ್ತಿದೆ ಎಂಬುದು ಮಹಿಳಾ ಸಂಘಟನೆಗಳ ಆರೋಪವಾಗಿದೆ. +ಶೂನ್ಯ ಕೇಸ್ ಹೊಂದಿರುವ ಜಿಲ್ಲೆಗಳು:ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಉಡುಪಿ, ಗದಗ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ಬೀದರ್, ಬಳ್ಳಾರಿ, ಯಾದಗಿರಿ, ವಿಜಯನಗರ. +ದಾಖಲಾದ ಭ್ರೂಣ ಹತ್ಯೆ ಕೇಸ್​ಗಳು:ಬೆಂಗಳೂರು-31, ಬೆಳಗಾವಿ-15, ವಿಜಯಪುರ-14, ತುಮಕೂರು-6, ಮಂಡ್ಯ-6, ಚಿಕ್ಕಬಳ್ಳಾಪುರ-5, ಬಾಗಲಕೋಟೆ-5, ಕೋಲಾರ-4, ಧಾರವಾಡ-4, ರಾಮನಗರ-2, ಮೈಸೂರು-2, ಚಿತ್ರದುರ್ಗ-1, ದಾವಣಗೆರೆ-1, ಶಿವಮೊಗ್ಗ-1, ಹಾಸನ-1, ಕಲಬುರಗಿ-1. +ರಾಜ್ಯದ ಎಲ್ಲ ಸ್ಕ್ಯಾನಿಂಗ್ ಕೇಂದ್ರ ಮತ್ತು ಕ್ಲಿನಿಕ್​ಗಳನ್ನು ಈ ವರ್ಷಾಂತ್ಯದೊಳಗೆ ಪರಿಶೀಲಿಸಲಾಗುತ್ತಿದೆ. ಈ ಪರಿಶೀಲನೆ ವೇಳೆ ನಕಲಿ ಕ್ಲಿನಿಕ್ ಪತ್ತೆಯಾದಲ್ಲಿ ತಕ್ಷಣವೇ ಬಂದ್ ಮಾಡಲಾಗು ವುದು. ಇದಕ್ಕೆ ಸಂಬಂಧಿಸಿ ದಂತೆ ಆರೋಗ್ಯ ಇಲಾಖೆ ಜತೆ ಪೊಲೀಸರು ಕೂಡ ಕೈಜೋಡಿಸಿದ್ದಾರೆ. ಇತ್ತೀಚಿಗೆ ಭ್ರೂಣಹತ್ಯೆ ತಡೆಗೆ ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಇಬ್ಬರು ವೈದ್ಯರು ಸೇರಿ ನಾಲ್ವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. +| ಡಿ. ರಂದೀಪ್ ಆರೋಗ್ಯ ಇಲಾಖೆಯ ಆಯುಕ್ತರು +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:twenty − seventeen = +Remember me diff --git a/Vijayavani_State/www.vijayavani.net_100-crore-for-development-of-welfare-karnataka.txt b/Vijayavani_State/www.vijayavani.net_100-crore-for-development-of-welfare-karnataka.txt new file mode 100644 index 0000000000000000000000000000000000000000..8636f6ad0edc26b5bdd10b037d8f20dde0c11978 --- /dev/null +++ b/Vijayavani_State/www.vijayavani.net_100-crore-for-development-of-welfare-karnataka.txt @@ -0,0 +1,10 @@ +ಬೆಂಗಳೂರು:ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಿದ ಬಳಿಕ ಆ ಭಾಗದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಮೊದಲ ಕಂತಿನಲ್ಲಿ ಈ ಹಣ ಬಿಡುಗಡೆ ಮಾಡಲಾಗಿದೆ. +600 ಕೋಟಿ ರೂ. ಅನುದಾನವನ್ನು ಒದಗಿಸುವಂತೆ ಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕೋವಿಡ್ ಪರಿಣಾಮ ಅನುದಾನ ಒದಗಿಸುವುದು ಸಮಸ್ಯೆಯಾದ ಹಿನ್ನೆಲೆಯಲ್ಲಿ ಮೊದಲ ಕಂತಿನಲ್ಲಿ ಈ ಹಣ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಲ್ಯಾಣ ಕರ್ನಾಟಕ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಗುರುವಾರ ಚಾಲನೆ ನೀಡಲಿದ್ದು, ಸಿದ್ಧತೆ ನಡೆಯುತ್ತಿದೆ. ವರ್ಚುವಲ್ ಕಾರ್ಯಕ್ರಮಕ್ಕೆ ಈ ಮೊದಲು ಉದ್ದೇಶಿಸಲಾಗಿತ್ತು. ಈಗ ಕಲಬುರಗಿಯಲ್ಲಿಯೇ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. +video/ ರಾಜ್ಯದಲ್ಲಿ ಇದೆಂಥಾ ಅವ್ಯವಸ್ಥೆ? ಆಸ್ಪತ್ರೆಯಲ್ಲಿ ರೋಗಿಯೇ ಇಂಜೆಕ್ಷನ್​ ಚುಚ್ಚಿಕೊಂಡ! + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:three × 2 = +Remember me diff --git a/Vijayavani_State/www.vijayavani.net_100-crore-release-for-the-development-of-93-lakes.txt b/Vijayavani_State/www.vijayavani.net_100-crore-release-for-the-development-of-93-lakes.txt new file mode 100644 index 0000000000000000000000000000000000000000..4c020c9c992d44e3bf2ee9b531f39ffd02eb3b98 --- /dev/null +++ b/Vijayavani_State/www.vijayavani.net_100-crore-release-for-the-development-of-93-lakes.txt @@ -0,0 +1,11 @@ +ಬೆಂಗಳೂರು: ಕೆರೆ ಅಭಿವೃದ್ಧಿ ಮತ್ತು ಬಲವರ್ಧನೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರ 100 ಕೋಟಿ ರೂ. ವಿಪತ್ತು ಉಪಶಮನ ನಿಧಿಯಿಂದ ಬಿಡುಗಡೆ ಮಾಡಿ ಆದೇಶಿಸಿದೆ. +ಮುಂಬರುವ ತಿಂಗಳುಗಳಲ್ಲಿ ಮಳೆ ನೀರು ಬಳಸಿಕೊಳ್ಳಲು ಸಣ್ಣ ನೀರಾವರಿ ಇಲಾಖೆಗೆ ಸೇರಿದ 93 ಕೆರೆಗಳ ಅಭಿವೃದ್ಧಿ ಮತ್ತು ಬಲವರ್ಧನೆ ಕಾಮಗಾರಿ ಕೈಗೊಳ್ಳಲು ಈ ಹಣ ಬಿಡುಗಡೆ ಮಾಡಲಾಗಿದೆ. +2023ನೇ ಸಾಲಿನ ಜೂನ್ 1 ರಿಂದ ಸೆಪ್ಟೆಂಬರ್ 30ರ ವರೆಗೆ ಒಟ್ಟಾರೆ ರಾಜ್ಯದಲ್ಲಿ ವಾಡಿಕೆ ಮಳೆ 852 ಮಿ.ಮಿ. ಆಗಿದ್ದು, ಈ ಅವಧಿಯಲ್ಲಿ 642 ಮಿ.ಮಿ.ಮಳೆ ಮಾತ್ರ ಆಗಿತ್ತು. ರಾಜ್ಯದಲ್ಲಿ 2023 ರ ಮುಂಗಾರು ಋತುವಿನಲ್ಲಿ ಅತ್ಯಂತ ಕಡಿಮೆ ಮಳೆ ದಾಖಲಾಗಿದೆ. +ಇದರಿಂದಾಗಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ತೀರಾ ಕೆಳಮಟ್ಟ ತಲುಪಿತ್ತಲ್ಲದೆ, ಅಂತರ್ಜಲ ಕುಸಿದಿತ್ತು. ಪರಿಣಾಮವಾಗಿ ರಾಜ್ಯದಲ್ಲಿ ನೀರಿನ ಅಭಾವ ಪರಿಸ್ಥಿತಿ ತಲೆದೋರಿತ್ತು. ಆದ್ದರಿಂದ ರಾಜ್ಯದ ಬರ ಉಪಶಮನಕ್ಕಾಗಿ ಕೆರೆಗಳ ಅಭಿವೃದ್ಧಿ ಅತ್ಯಂತ ಅವಶ್ಯ ಎಂದು ಮನಗಂಡ ರಾಜ್ಯ ಸರ್ಕಾರ 93 ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. +ಅಭಿವೃದ್ಧಿಗೊಳಿಸುವ ಕೆರೆಗಳ ವಿವರಗಳನ್ನು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಹ ವಿವರಗಳೊಂದಿಗೆ ಮಂಡಿಸುವಂತೆಯೂ ಸೂಚಿಸಿದೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:thirteen + twelve = +Remember me diff --git a/Vijayavani_State/www.vijayavani.net_100-crore-rupees-grant-release-for-drinking-water.txt b/Vijayavani_State/www.vijayavani.net_100-crore-rupees-grant-release-for-drinking-water.txt new file mode 100644 index 0000000000000000000000000000000000000000..ec74c7e2d99da67310e8538ef73fecfb4d07cfd6 --- /dev/null +++ b/Vijayavani_State/www.vijayavani.net_100-crore-rupees-grant-release-for-drinking-water.txt @@ -0,0 +1,9 @@ +ಬೆಂಗಳೂರು:ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಸಲುವಾಗಿ ಹೆಚ್ಚುವರಿ ಅನುದಾನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ‘ವಿಜಯವಾಣಿ’ಯಲ್ಲಿ ಬುಧವಾರ ‘ಹಳ್ಳಿಗಳಲ್ಲಿ ನೀರಡಿಕೆ’ ಶೀರ್ಷಿಕೆಯಡಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಸರ್ಕಾರ, ಶೀಘ್ರದಲ್ಲಿಯೇ 100 ಕೋಟಿ ರೂ. ಅನುದಾನವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಸಚಿವಾಲಯದ ಮೂಲಗಳು ತಿಳಿಸಿವೆ. +ಕುಡಿಯುವ ನೀರಿಗೆ ಅಗತ್ಯವಿರುವ ಅನುದಾನದ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕೂಡಲೆ ಪ್ರಸ್ತಾವನೆ ಸಲ್ಲಿಸುವಂತೆಯೂ, ಅದರಲ್ಲಿ ಮೊದಲ, 2ನೇ ಹಂತದಲ್ಲಿ ಎಷ್ಟೆಷ್ಟು ಹಣ ಅಗತ್ಯವಿದೆ ಎನ್ನುವುದನ್ನು ವಿವರಗಳೊಂದಿಗೆ ಕಳುಹಿಸಿ ಕೊಡುವಂತೆಯೂ ನಿರ್ದೇಶನ ನೀಡಲಾಗಿದೆ. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ವಿಳಂಬ ನೀತಿ ಅನುಸರಿಸಕೂಡದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವ ಸಿಎಂ ಯಡಿಯೂರಪ್ಪ, ಈ ಬಗ್ಗೆ ಯಾವುದೇ ಪ್ರಸ್ತಾವನೆ ಬಂದರೆ ತಕ್ಷಣವೇ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎಂದು ಸಿಎಂ ಸಚಿವಾಲಯ ತಿಳಿಸಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಕಾರ್ಯೋನ್ಮುಖರಾಗಿದ್ದಾರೆ ಎನ್ನಲಾಗಿದೆ. +ದುಡ್ಡಿನ ಸಮಸ್ಯೆ ಆಗಲು ಬಿಡಲ್ಲ:ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ನೀಗಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನೀರಿನ ವಿಷಯದಲ್ಲಿ ದುಡ್ಡಿನ ಸಮಸ್ಯೆ ಆಗುವುದಕ್ಕೆ ಬಿಡುವುದಿಲ್ಲ. ಈಗಿರುವ ಅನುದಾನ ಮೊದಲು ಬಳಸಿ, ಕೂಡಲೆ ಬೇಡಿಕೆಯನ್ನು ಪ್ರಸ್ತಾವನೆ ರೂಪದಲ್ಲಿ ಸಲ್ಲಿಸಿ ಎಂದು ಜಿಪಂಗಳಿಗೆ ತಿಳಿಸಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ವಿಜಯವಾಣಿಯಲ್ಲಿ ಪ್ರಕಟವಾದ ವರದಿ ಗಮನಿಸಿದ್ದೇನೆ. ಈಗಾಗಲೆ ಎಲ್ಲ ಜಿಪಂಗಳಿಗೂ ಸೂಚನೆ ನೀಡಲಾಗಿದ್ದು, ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಸರ್ಕಾರ ನೀಡಿದ್ದ -ಠಿ;68 ಕೋಟಿ ಅನುದಾನದಲ್ಲಿ 3 ಬಾರಿ ಬರ ಘೋಷಣೆ ಆಗಿರುವ ತಾಲೂಕುಗಳಿಗೆ -ಠಿ;50 ಲಕ್ಷ, 2 ಬಾರಿ ಘೋಷಣೆ ಆಗಿದ್ದ ತಾಲೂಕಿಗೆ -ಠಿ;35 ಲಕ್ಷ, 1 ಬಾರಿ ಘೋಷಣೆ ಮಾಡಿದ್ದಕ್ಕೆ -ಠಿ;25 ಲಕ್ಷ, ಇನ್ನುಳಿದಂತೆ ಎಲ್ಲ ಜಿಪಂಗೆ ತಲಾ -ಠಿ;15 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ನೀರಿನ ತೀವ್ರ ಸಮಸ್ಯೆ ಇರುವ ಗ್ರಾಪಂಗಳಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:9 + 15 = +Remember me diff --git a/Vijayavani_State/www.vijayavani.net_100-crore-rupees-to-border-improvement.txt b/Vijayavani_State/www.vijayavani.net_100-crore-rupees-to-border-improvement.txt new file mode 100644 index 0000000000000000000000000000000000000000..5259bedb321f1a2b8be9ab2ea9a2f74f1b0f5fef --- /dev/null +++ b/Vijayavani_State/www.vijayavani.net_100-crore-rupees-to-border-improvement.txt @@ -0,0 +1,13 @@ +|ಮರಿದೇವ ಹೂಗಾರಹಾವೇರಿ +ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ವಿಜೃಂಭಣೆಯಿಂದ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ನಿರ್ಣಯಗಳ ಆಗ್ರಹಕ್ಕೆ ಸಮಾರೋಪ ಸಮಾರಂಭದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸುವುದರೊಂದಿಗೆ ನುಡಿಜಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು. +ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ಪಡೆಯುವುದು, ಗಡಿ ಅಭಿವೃದ್ಧಿಗೆ 100 ಕೋಟಿ ರೂ. ನೀಡುವುದು, ಶಾಸ್ತ್ರೀಯ ಸ್ಥಾನಮಾನ ಅನುಷ್ಠಾನ ಮಾರ್ಗದರ್ಶನಕ್ಕೆ ಹಿರಿಯ ಸಾಹಿತಿಗಳ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದರು. ಇದಕ್ಕೂ ಮುನ್ನ ಸಮ್ಮೇಳನದ ವೇದಿಕೆಯಲ್ಲಿ ಈ ವಿಷಯವಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ತಕ್ಷಣವೇ ಸ್ಪಂದಿಸಿದ ಸಿಎಂ, ಸರ್ಕಾರದ ಮುಂದಿನ ನಡೆಯನ್ನು ವೇದಿಕೆಯಲ್ಲೇ ಘೋಷಿಸಿ, ಕನ್ನಡ ಮನಸುಗಳನ್ನು ಸಂತೈಸಿದರು. ಅಷ್ಟೇ ಅಲ್ಲದೇ ಕನ್ನಡ ಅಸ್ಮಿತೆ ಉಳಿಸಲು ಸರ್ಕಾರವು ಸದಾ ಬದ್ಧ ಎಂಬ ಸಂದೇಶವನ್ನು ರವಾನಿಸಿದರು. ಗಡಿನಾಡು ಮತ್ತು ಗಡಿಯಾಚೆ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿವೆ. ಅಲ್ಲಿನ ಶಾಲೆ, ಕನ್ನಡ ಕೇಂದ್ರಗಳ ಅಭಿವೃದ್ಧಿಗೆ 25 ಕೋಟಿ ರೂ. ಕೊಟ್ಟಿದ್ದೇವೆ. ಆ ಭಾಗದ ಜನರ ಆರೋಗ್ಯ, ಶಿಕ್ಷಣ ಅಭಿವೃದ್ಧಿಗೆ ಈ ವರ್ಷ 100 ಕೋಟಿ ರೂ. ಕೊಡಲಾಗುವುದು ಎಂದು ಸಿಎಂ ಪ್ರಕಟಿಸಿದರು. ವಲಸಿಗರು ಕನ್ನಡ ಕಲಿಯಲು ಕನ್ನಡ ಕಲಿಸುವ ಅಭಿಯಾನ ಶುರು ಮಾಡುತ್ತೇವೆ. ಕನ್ನಡ ಹೋರಾಟಗಾರರ ಮೇಲಿರುವ ಕಾಗ್ನಿಜೆನ್ಸ್ ಪ್ರಕರಣ ಹೊರತುಪಡಿಸಿ ಉಳಿದ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದರು. +ಮಂಡ್ಯದಲ್ಲಿ ಮುಂದಿನ ಸಮ್ಮೇಳನ:87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಕ್ಕರೆ ನಾಡು ಮಂಡ್ಯಕ್ಕೆ ದೊರೆತಿದೆ. ಹಾವೇರಿ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎರಡು ತಾಸಿನ ಚರ್ಚೆಯ ಬಳಿಕ, ಗೌಪ್ಯ ಮತದಾನದ ಮೂಲಕ ಮಂಡ್ಯ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಘೋಷಿಸಿದರು. ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಮಗಳೂರು, ಉತ್ತರಕನ್ನಡ, ರಾಮನಗರ, ಬಳ್ಳಾರಿ, ಬೆಳಗಾವಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಗಳು ಮುಂದಿನ ಆತಿಥ್ಯಕ್ಕೆ ಕೋರಿಕೆ ಸಲ್ಲಿಸಿದ್ದವು. +ಸಮಾರೋಪಕ್ಕೆ ಮುನ್ನ ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಪಡಿಸುವುದು, ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಹಿಂದಿ ಭಾಷೆ ಹೇರಿಕೆಯನ್ನು ಖಂಡಿಸುವುದು, ವಿಶ್ವಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸುವುದು ಸೇರಿ ಆರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕಸಾಪ ಗೌರವ ಅಧ್ಯಕ್ಷ ಬಿ.ಎಂ. ಪಟೇಲಪಾಂಡು ಸರ್ವಾನುಮತದಿಂದ ಕೈಗೊಂಡ ನಿರ್ಣಯಗಳನ್ನು ಮಂಡಿಸಿದರು, ಬಹಿರಂಗ ಅಧಿವೇಶನ ಅನುಮೋದಿಸಿತು. + +ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ.. +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,… +ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ… +Sign in to your account +Please enter an answer in digits:13 − six = +Remember me diff --git a/Vijayavani_State/www.vijayavani.net_100-crore-turnover-target-in-nth-sector-union-minister-prahlad-joshi-calls.txt b/Vijayavani_State/www.vijayavani.net_100-crore-turnover-target-in-nth-sector-union-minister-prahlad-joshi-calls.txt new file mode 100644 index 0000000000000000000000000000000000000000..d236bb9bd9fe7c7c55521aac7a8b33f6c7f6cbd5 --- /dev/null +++ b/Vijayavani_State/www.vijayavani.net_100-crore-turnover-target-in-nth-sector-union-minister-prahlad-joshi-calls.txt @@ -0,0 +1,17 @@ +ಬೆಂಗಳೂರು:ಮುಂದಿನ ಮೂರು ವರ್ಷದಲ್ಲಿ ನ್ಯಾಷನಲ್ ಟೆಸ್ಟಿಂಗ್ ಹೌಸ್ (ಎನ್‌ಟಿಎಚ್) ಕೇಂದ್ರದಿಂದ 100 ಕೋಟಿ ರೂ. ಮೊತ್ತದ ವಹಿವಾಟು ನಡೆಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖಾ ಸಚಿವ ಪ್ರಹ್ಲಾದ್ ಜೋಶಿ ಪ್ರಕಟಿಸಿದರು. +ನಗರದ ಜಕ್ಕೂರು ಬಡಾವಣೆಯಲ್ಲಿರುವ ಪ್ರಾದೇಶಿಕ ಪ್ರಮಾಣಿತ ಆಧಾರಿತ ಪ್ರಯೋಗಾಲಯ (ಆರ್‌ಆರ್‌ಎಸ್‌ಎಲ್) ಕ್ಯಾಂಪಸ್‌ನಲ್ಲಿ ಹೊಸದಾಗಿ ಇವಿ ಪರೀಕ್ಷಾ ಸೌಲಭ್ಯ ಒಳಗೊಂಡ ಎನ್‌ಟಿಎಚ್ ಘಟಕ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿ ಗುರುವಾರ ಮಾತನಾಡಿದರು. +ಪ್ರಸ್ತುತ ಎನ್‌ಟಿಎಚ್ ವಾರ್ಷಿಕ 30 ಕೋಟಿ ರೂ. ಮೊತ್ತದ ವಹಿವಾಟು ನಡೆಸುತ್ತಿದೆ. ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಮೂಲಕ 3 ವರ್ಷದಲ್ಲಿ 100 ಕೋಟಿ ರೂ. ವಹಿವಾಟು ಸಾಧಿಸಿ ಖಾಸಗಿ ಕ್ಷೇತ್ರದಲ್ಲಿ ಸರ್ಕಾರಿ ಸಂಸ್ಥೆಯು ಸ್ಪರ್ಧೆ ಒಡ್ಡಿ ಯಶಸ್ವಿಯಾಗಬೇಕು. ಇದಕ್ಕಾಗಿ ತಮ್ಮ ಸರ್ಕಾರ ಅನುದಾನ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಸದ್ಯದಲ್ಲೇ ಮುಂಬೈ ಹಾಗೂ ಕೋಲ್ಕತ್ತಾದ ಎನ್‌ಟಿಎಚ್ ಕೇಂದ್ರಗಳಲ್ಲಿ ಇವಿ ಪರೀಕ್ಷಾ ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು. +2030ರ ವೇಳೆಗೆ ದೇಶದ ಶೇ.30 ವಾಹನಗಳು ಎಲೆಕ್ಟ್ರಿಕ್ ವೆಹಿಕಲ್‌ಗಳಾಗಿ ಮಾರ್ಪಡಿಸಲು ಸರ್ಕಾರ ಗುರಿ ಹೊಂದಿದೆ. ಇದಕ್ಕಾಗಿ ಇವಿ ಕ್ಷೇತ್ರಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇವಿ ಬ್ಯಾಟರಿ ಹಾಗೂ ಚಾರ್ಜಿಂಗ್ ಸಾಧನಗಳ ಪರೀಕ್ಷೆಗೆ ಸರ್ಕಾರಿ ಸ್ವಾಮ್ಯದ ಎನ್‌ಟಿಎಚ್‌ನಲ್ಲೇ ಶೇ.100 ನಿಖರತೆ, ಗುಣಮಟ್ಟ ಕಾಯ್ದುಕೊಳ್ಳುವ ಸೌಲಭ್ಯವನ್ನು ಒದಗಿಸಲಾಗುವುದು. ಬೆಂಗಳೂರಿನ ಘಟಕವು 8 ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಆ ಬಳಿಕ ಸರ್ಕಾರಿ ಸಂಸ್ಥೆಯಿಂದಲೇ ಇವಿ ಪರೀಕ್ಷಾ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು. +500 ಗಿಗಾವ್ಯಾಟ್ ಉತ್ಪಾದನೆ ಗುರಿ: +ಪರಿಸರದ ದೃಷ್ಟಿಯಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆ ಹಾಗೂ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಇದಕ್ಕಾಗಿ ಸೌರ, ಪವನ ಹಾಗೂ ಜಲ ಮೂಲದಿಂದ ವಿದ್ಯುತ್ ಉತ್ಪಾದಿಸಲು ಹೆಚ್ಚಿನ ಒತ್ತು ನೀಡಲಾಗಿದೆ. 2030ರ ವೇಳೆಗೆ 500 ಗಿಗಾ ವ್ಯಾಟ್ ಪ್ರಮಾಣದಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಗುರಿ ಹೊಂದಿದ್ದು, ಅದನ್ನು ಜಗತ್ತಿಗೆ ಸಾಧಿಸಿ ತೋರಿಸಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ವಿವರಿಸಿದರು. +ಇದೇ ವೇಳೆ ಸಚಿವ ಜೋಶಿ ಅವರು ಆರ್​​ಆರ್​​ಎಸ್​​ಎಲ್​ ಹಾಗೂ ಎನ್​​ಟಿಎಚ್​​ ಜಂಟಿಯಾಗಿ ಆಯೋಜಿಸಿದ್ದ ವಿವಿಧ ಸಾಧನಗಳ ತಪಾಸಣೆ, ಪರೀಕ್ಷೆ ಹಾಗೂ ಪ್ರಯೋಗಾಲಯದ ಉಪಕರಣಗಳ ಪ್ರದರ್ಶನವನ್ನು ವೀಕ್ಷಿಸಿ ಸಂಸ್ಥೆಯ ಕಾರ್ಯಕ್ಕೆ ಬೆನ್ನುತಟ್ಟಿದರು. +ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ, ಹೆಚ್ಚುವರಿ ಕಾರ್ಯದರ್ಶಿ ಭರತ್ ಖೇರಾ, ಎನ್‌ಟಿಎಚ್ ಡಿಜಿ ಡಾ. ಅಲೋಕ್‌ಕುಮಾರ್ ಶ್ರೀವಾಸ್ತವ, ನಿರ್ದೇಶಕ ಅಶುತೋಷ್ ಅಗರ್‌ವಾಲ್ ಹಾಜರಿದ್ದರು. +ಎನ್‌ಟಿಸಿ ಕಾರ್ಯಕ್ಕೆ ಶ್ಲಾಘನೆ: +ನ್ಯಾಷನಲ್ ಟೆಸ್ಟಿಂಗ್ ಹೌಸ್ (ಎನ್‌ಟಿಎಚ್) ತನ್ನ ಅತ್ಯುತ್ತಮ ಕಾರ್ಯದಿಂದಾಗಿ ದೇಶದೆಲ್ಲೆಡೆ ಖ್ಯಾತಿ ಪಡೆದಿದೆ. ಸಂಸತ್ ಭವನ ಸೆಂಟ್ರಲ್ ವಿಸ್ತಾ ನಿರ್ಮಾಣದ ವೇಳೆ ಗುಣಮಟ್ಟ ಪರೀಕ್ಷೆ ಸೇರಿ ಮೆಟ್ರೋ-ಬುಲೆಟ್ ರೈಲು, ಜಲ್‌ಜೀವನ್ ಮಿಷನ್, ಡ್ರೋನ್ ಉಪಕರಣಗಳು ಒಳಗೊಂಡ ಬಹುತೇಕ ಸಾಧನಗಳ ಪರೀಕ್ಷೆಯನ್ನು ಸಂಸ್ಥೆಯು ನಿಖರವಾಗಿ ನಡೆಸಿ ಪ್ರಮಾಣೀಕರಿಸಿದೆ. ಜಾಗತಿಕ ಮಟ್ಟದ ಲಿತಾಂಶದಿಂದಾಗಿ ಎನ್‌ಟಿಎಚ್ ತಯಾರಕರು, ಉತ್ಪಾದಕರು ಹಾಗೂ ವಿತರಕರಲ್ಲಿ ಹೆಚ್ಚು ವಿಶ್ವಾಸ ಮೂಡಿಸಿದೆ ಎಂದು ಸಚಿವ ಜೋಶಿ ಶ್ಲಾಘಿಸಿದರು. +ದೇಶದಲ್ಲಿ ಉತ್ತಮ ಗುಣಮಟ್ಟದ ಪರೀಕ್ಷಾ ಸೌಲಭ್ಯದ ಲಭ್ಯತೆಯು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ತಯಾರಕರಿಗೆ ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ಎದುರಿಸಲು ಖಾತ್ರಿ ನೀಡಿದೆ. ಎನ್‌ಟಿಎಚ್ ಕೂಡ ತಮ್ಮ ಸಾಮರ್ಥ್ಯ ಮೀರಿ ಉತ್ತಮ ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಇವಿ ಟೆಸ್ಟಿಂಗ್ ಸೌಲಭ್ಯದಿಂದ ಸರ್ಕಾರಿ ಸಂಸ್ಥೆಯೇ ಪ್ರಮಾಣಿಕರಿಸಿದ ಪತ್ರಗಳನ್ನು ಒದಗಿಸಲಿದೆ.– ಪ್ರಹ್ಲಾದ್ ಜೋಶಿ, ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖಾ ಸಚಿವ +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:fourteen − 7 = +Remember me diff --git a/Vijayavani_State/www.vijayavani.net_100-crores-reserve-for-indira-canteen-repair-renovation-maintenance.txt b/Vijayavani_State/www.vijayavani.net_100-crores-reserve-for-indira-canteen-repair-renovation-maintenance.txt new file mode 100644 index 0000000000000000000000000000000000000000..602bfdb22639ea9b8bd320878e8ff93e4ce51de5 --- /dev/null +++ b/Vijayavani_State/www.vijayavani.net_100-crores-reserve-for-indira-canteen-repair-renovation-maintenance.txt @@ -0,0 +1,12 @@ +ಬೆಂಗಳೂರು:ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂದಿರಾ ಕ್ಯಾಂಟೀನ್‌ ಬಲಪಡಿಸಲು ಮುಂದಾಗಿದ್ದು, ಈ ಬಾರಿಯ ಬಜೆಟ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಮಹತ್ವವನ್ನು ನೀಡಿದ್ದಾರೆ. +ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟದ ಮೆನು ಬದಲಾವಣೆ ಮಾಡಲಾಗುತ್ತಿದೆ. ಮೊದಲನೇ ಹಂತದಲ್ಲಿ ಬಿಬಿಎಂಪಿ ‌ಹಾಗೂ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಪುನರಾರಂಭ ಮಾಡಲು‌ ನಿರ್ಧಾರ ಮಾಡಲಾಗಿದೆ. ಎರಡನೇ ‌ಹಂತದಲ್ಲಿ ಎಲ್ಲಾ ಹೊಸ ಪಟ್ಟಣ ಹಾಗೂ ಬಿಬಿಎಂಪಿ ಹೊಸ ವಾರ್ಡ್​​​ಗಳಲ್ಲಿ ಕ್ಯಾಂಟೀನ್ ಆರಂಭ ಮಾಡುವುದಾಗಿ ಹೇಳಿದೆ. ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ದುರಸ್ತಿ ನವೀಕರಣ ಹಾಗೂ ನಿರ್ವಹಣೆಗೆ‌100 ಕೋಟಿ ಮೀಸಲು ಇಡುವುದಾಗಿ ಸಿದ್ದರಾಮಯ್ಯ ಅವರು ಬಜೆಟ್​ನಲ್ಲಿ ಮಂಡನೆ ಮಾಡಿದ್ದಾರೆ. +ಇದನ್ನೂ ಓದಿ:ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್​ಗೆ ತೀರ್ಮಾನ: ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ +2017ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಭಾರೀ ಜನಪ್ರಿಯವಾಗಿತ್ತು. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 175 ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿತ್ತು. ಇದಲ್ಲದೆ ಹಲವು ಜಿಲ್ಲಾ ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಇದು ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ಮೆನು ಬದಲಾವಣೆ ಮಾಡಿ ಗುಣಮಟ್ಟದ ಶುಚಿ-ರುಚಿ ಊಟ ನೀಡಲು ನಿರ್ಧಾರ ಮಾಡಲಾಗಿದೆ. +ಎಣ್ಣೆ ಪ್ರಿಯರ ಜೇಬಿಗೆ ಕತ್ತರಿ; ಬಿಯರ್​​ ಮೇಲಿನ ಅಬಕಾರಿ ಸುಂಕ ಶೇಕಡ 10ರಷ್ಟು ಹೆಚ್ಚಳ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:12 − twelve = +Remember me diff --git a/Vijayavani_State/www.vijayavani.net_100-crores-tax-fraud-no-road-tax-by-car-owners.txt b/Vijayavani_State/www.vijayavani.net_100-crores-tax-fraud-no-road-tax-by-car-owners.txt new file mode 100644 index 0000000000000000000000000000000000000000..fde411299abfa12cd298e2948cabef416301d539 --- /dev/null +++ b/Vijayavani_State/www.vijayavani.net_100-crores-tax-fraud-no-road-tax-by-car-owners.txt @@ -0,0 +1,21 @@ +|ಕೀತಿರ್ನಾರಾಯಣ ಸಿ. ಬೆಂಗಳೂರುಐಷಾರಾಮಿ ಕಾರುಗಳ ಅಕ್ರಮ ನೋಂದಣಿ ಮೂಲಕ ಸರ್ಕಾರದ ಬೊಕ್ಕಸಕ್ಕೆ 100 ಕೋಟಿ ರೂ.ಗೂ ಅಧಿಕ ರಸ್ತೆ ತೆರಿಗೆ ವಂಚಿಸಿರುವ ವಂಚಕರ ಕಾರುಬಾರು ತನಿಖೆಯಲ್ಲಿ ದೃಢಪಟ್ಟಿದೆ. ಈ ವಾಹನಗಳೆಲ್ಲ ಮಾಜಿ ಸಚಿವರು, ಶಾಸಕರು, ಬಿಲ್ಡರ್​ಗಳು ಮತ್ತು ಉದ್ಯಮಿಗಳಿಗೆ ಸೇರಿದ್ದು, ಇವುಗಳನ್ನು ಜಪ್ತಿ ಮಾಡಿ ತೆರಿಗೆ ವಸೂಲಿ ಮಾಡುವ ಜವಾಬ್ದಾರಿಯನ್ನು ಸಾರಿಗೆ ಇಲಾಖೆ 29 ಬ್ರೇಕ್​ ಇನ್​ಸ್ಪೆಕ್ಟರ್​ಗಳಿಗೆ ವಹಿಸಿದೆ. +ಏನಿದೆ ವರದಿಯಲ್ಲಿ?: 20 ಲ ರೂ. ಗಿಂತ ಅಧಿಕ ಬೆಲೆಯ ಕಾರುಗಳ ನೋಂದಣಿ ಹಾಗೂ ತೆರಿಗೆ ಪಾವತಿ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿ ಸಾರಿಗೆ ಇಲಾಖೆಗೆ ಮಧ್ಯಂತರ ವರದಿ ಸಲ್ಲಿಸಿದೆ. ಅಕ್ರಮ ನೋಂದಣಿ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು, ತನಿಖೆಯಲ್ಲಿ ಸಾಕ್ಷಿ ಸಮೇತ ಸಾಬೀತಾಗಿದೆ. ಆದ್ದರಿಂದ ಇನ್ನಷ್ಟು ವಿಸತ ತನಿಖೆ ಅಗತ್ಯವಿದೆ ಎಂದು ವರದಿಯಲ್ಲಿ ಶಿಾರಸು ಮಾಡಲಾಗಿದೆ. +ಅಕ್ರಮ ನೋಂದಣಿ: ಸದ್ಯ 278 ಐಷಾರಾಮಿ ಕಾರುಗಳನ್ನು ಟ್ಯಾಕ್ಸ್​ ಕಟ್ಟಿಸಿಕೊಳ್ಳದೆ ಅಕ್ರಮವಾಗಿ ನೋಂದಣಿ ಮಾಡಲಾಗಿದೆ. ತೆರಿಗೆ ವಂಚಿಸಿರುವ 145 ವಾಹನ ಹಾಗೂ 133 ವಾಹನಗಳ ಎರಡು ಪಟ್ಟಿ ಸಿದ್ಧಪಡಿಸಿದೆ. ಯಾವ ವರ್ಷ ನೋಂದಣಿ ಆಗಿದೆ, ವಾಹನದ ನಂಬರ್​, ಯಾರ ಹೆಸರಲ್ಲಿ ಮಾಲೀಕತ್ವ ಇದೆ ಹಾಗೂ ಮನೆ ವಿಳಾಸ ನಮೂದು ಮಾಡಲಾಗಿದೆ. ಪಟ್ಟಿಯಲ್ಲಿರುವ ಕಾರುಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಂಡು ತೆರಿಗೆ ವಸೂಲಿ ಮಾಡಲು ರಾಜ್ಯದ ವಿವಿಧ ಆರ್​ಟಿಒ ಕಚೇರಿಗಳ 29 ಬ್ರೇಕ್​ ಇನ್​ಸ್ಪೆಕ್ಟರ್​ಗಳನ್ನು ನಿಯೋಜಿಸಿದ್ದು, ತಲಾ ಒಬ್ಬರಿಗೆ 7 ರಿಂದ 12 ವಾಹನಗಳಂತೆ ಹಂಚಿಕೆ ಮಾಡಲಾಗಿದೆ. +ನಕಲಿ ಇನ್​ವಾಯ್ಸ್​: ರಸ್ತೆ ತೆರಿಗೆ ವಂಚನೆ ಜತೆಗೆ ನಕಲಿ ಇನ್​ವಾಯ್ಸ್​ಗಳನ್ನು ತಯಾರಿಸಿ ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಅಕ್ರಮ ಎಸಗಿರುವುದೂ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಎಸ್​ಟಿ ಗುಪ್ತಚರ ಅಧಿಕಾರಿಗಳಿಂದಲೂ ಪ್ರತ್ಯೇಕ ತನಿಖೆ ನಡೆಸಬೇಕು ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿ, ಪತ್ರ ಬರೆಯಲು ನಿರ್ಧರಿಸಿದೆ. ಅಧಿಕಾರಿಗಳು ಹೇಳುವ ಪ್ರಕಾರ ಈವರೆಗಿನ ತನಿಖೆಯಲ್ಲಿ ಅಂದಾಜು 100 ಕೋಟಿ ರೂ.ಗೂ ಅಧಿಕ ತೆರಿಗೆ ವಂಚನೆ ಕಂಡುಬಂದಿದೆ. ಒಂದು ವೇಳೆ ಜಿಎಸ್​ಟಿ ಅಧಿಕಾರಿಗಳಿಂದ ತನಿಖೆ ನಡೆದರೆ ಪತ್ತೆಯಾಗುವ ವಂಚನೆ ಮೊತ್ತದ ಪ್ರಮಾಣ ಇನ್ನಷ್ಟು ಹೆಚ್ಚಲಿದೆ. +ಮಾಲೀಕರಿಗೆ ಸಂಕಷ್ಟ: ತೆರಿಗೆ ವಂಚನೆ ಪಟ್ಟಿಯಲ್ಲಿರುವ ಕಾರುಗಳೆಲ್ಲ ರಾಜಕಾರಣಿ ಗಳು, ಉದ್ಯಮಿಗಳು, ಬಿಲ್ಡರ್​ಗಳು ಹಾಗೂ ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳ ಹೆಸರಿನಲ್ಲಿ ನೋಂದಣಿಯಾಗಿವೆ. ರಾಜಕಾರಣಿಗಳು ತಮ್ಮ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಹೆಸರಲ್ಲಿ ವಾಹನಗಳನ್ನು ನೋಂದಣಿ ಮಾಡಿಸಿದ್ದಾರೆ. ತೆರಿಗೆ ಪಾವತಿಸಿರುವುದಕ್ಕೆ ಯಾವುದೇ ದಾಖಲಾತಿ ಇಲ್ಲ. ಹೀಗಾಗಿ ವಾಹನ ಕಳೆದುಕೊಳ್ಳುವ ಜತೆಗೆ ವಿಚಾರಣೆ ಎದುರಿಸುವ ಸಂಕಷ್ಟ ಎದುರಾಗಿದೆ. +54 ಲಕ್ಷ ಡಿಸ್ಕೌಂಟ್​!83 ಲಕ್ಷ ರೂ. ಬೆಲೆಯ ಕಾರನ್ನು 29 ಲಕ್ಷ ರೂ.ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ತನಿಖೆ ಸಂದರ್ಭದಲ್ಲಿ 29 ಲಕ್ಷ ರೂ.ನ ಇನ್​ವಾಯ್ಸ್​ ಸಿಕ್ಕಿದೆ. ಅದನ್ನು ಪರಿಶೀಲಿಸಿದಾಗ ಮಾರಾಟ ಮಾಡಿರುವ ಕಾರಿನ ಅಸಲಿ ಶೋ ರೂಂ ಬೆಲೆ 83 ಲಕ್ಷ ರೂ. ಇದೆ. ಈ ಬಗ್ಗೆ ಪ್ರಶ್ನಿಸಿದಾಗ ಡಿಸ್ಕೌಂಟ್​ ಕೊಟ್ಟಿರುವುದಾಗಿ ಡೀಲರ್​ ಹೇಳಿಕೆ ಕೊಟ್ಟಿದ್ದಾರೆ. ಶೇ.2ರಿಂದ ಶೇ.5ರವರೆಗೆ ಡಿಸ್ಕೌಂಟ್​ ಕೊಟ್ಟರೆ ಹೆಚ್ಚು. ಆದರಿಲ್ಲಿ 54 ಲಕ್ಷ ರೂ. ಡಿಸ್ಕೌಂಟ್​ ಕೇಳಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ನಕಲಿ ಇನ್​ವಾಯ್ಸ್​ ಮೂಲಕ ಜಿಎಸ್​ಟಿ ವಂಚಿಸಿರುವ ಅನುಮಾನ ವ್ಯಕ್ತವಾಗಿದೆ. +ಎಷ್ಟು ಕಟ್ಟಬೇಕು?:ಕರ್ನಾಟಕದಲ್ಲಿ ರಸ್ತೆ ತೆರಿಗೆ ಶೇ.20 ಇದೆ. ಅಂದರೆ 1 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದರೆ 20 ಲ ರೂ. ತೆರಿಗೆ ಪಾವತಿಸಬೇಕು. 50 ಲಕ್ಷ ಮೌಲ್ಯದ ಕಾರಿಗೆ 10 ಲಕ್ಷ ರೂ. ಪಾವತಿಸಬೇಕು. ಜಿಎಸ್​ಟಿ ಬೇರೆ ಸೇರಿಕೊಳ್ಳುತ್ತದೆ. 3 ರಿಂದ 5 ಕೋಟಿ ರೂ.ನ ಲ್ಯಾಂಬೋಗಿರ್ನಿ, 40 ಲಕ್ಷ ರೂ.ನಿಂದ 2 ಕೋಟಿ ರೂ. ಮೌಲ್ಯದ ಬಿಎಂಡಬ್ಲು, 2 ಕೋಟಿ ರೂ.ಗಿಂತ ಹೆಚ್ಚಿನ ಪೋರ್ಶೆ ಹೀಗೆ ದುಬಾರಿ ಕಾರುಗಳಿಗೆ ತೆರಿಗೆ ಕಟ್ಟಿಸಿಕೊಳ್ಳದೆ ಕಳ್ಳದಾರಿಯಲ್ಲಿ ನೋಂದಣಿ ಮಾಡಿಕೊಡಲಾಗುತ್ತದೆ. ಸರ್ಕಾರಕ್ಕೆ ಸೇರಬೇಕಾದ ತೆರಿಗೆ ವಂಚಿಸಿ ವೈಯಕ್ತಿಕ ಲಾಭ ಮಾಡಿಕೊಳ್ಳಲಾಗುತ್ತಿದೆ. +ವಸೂಲಿಗೆ 7 ದಿನ ಗಡುವು:ಕೂಡಲೇ ವಾಹನಗಳನ್ನು ಜಪ್ತಿ ಮಾಡಬೇಕು. ಒಂದು ವೇಳೆ ತೆರಿಗೆ ಪಾವತಿಸಿರುವ ಸೂಕ್ತ ದಾಖಲೆ ಒದಗಿಸಿದರೆ, ಪರಿಗಣಿಸಿ ವಾಹನ ಬಿಡಬೇಕು. ತೆರಿಗೆ ಪಾವತಿಸದಿದ್ದರೆ ವಸೂಲಿ ಮಾಡಬೇಕು. ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹಾಗೂ ತೆರಿಗೆ ಪಾವತಿಸಿರುವುದಕ್ಕೆ ಪುರಾವೆ ಸಮೇತ ವಾಹನವಾರು ವರದಿ ಸಿದ್ಧಪಡಿಸಿ 7 ದಿನದಲ್ಲಿ ಸಾರಿಗೆ ಆಯುಕ್ತರ ಕಚೇರಿಗೆ ಸಲ್ಲಿಸುವಂತೆ ಅಪರ ಸಾರಿಗೆ ಆಯುಕ್ತರು ಆದೇಶಿಸಿದ್ದಾರೆ. +ಫೈಲ್​ಗಳೇ ಮಾಯಪ್ರಸ್ತುತ ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವ 278 ವಾಹನಗಳ ಫೈಲ್​ಗಳೇ ಪತ್ತೆಯಾಗಿಲ್ಲ. ತೆರಿಗೆ ಪಾವತಿಸಿರುವ ಬಗ್ಗೆ ವಾಹನ್​ ಪೋರ್ಟಲ್​ನಲ್ಲೂ ಮಾಹಿತಿ ತೋರಿಸುತ್ತಿಲ್ಲ. 2003ರಿಂದಲೇ ಈ ದಂಧೆ ನಡೆದಿದೆ. ಆದರೆ, 2016ರ ನಂತರ ವಂಚನೆ ಪ್ರಕರಣಗಳು ಜಾಸ್ತಿಯಾಗಿರುವುದು ದೃಢಪಟ್ಟಿದೆ. ಒಟ್ಟಾರೆ 6000 ಫೈಲ್​ಗಳನ್ನು ಪರಿಶೀಲಿಸಲಾಗಿದೆ. +ಯಾವೆಲ್ಲ ಕಾರುಗಳು?ಆಡಿ, ಜಾಗ್ವಾರ್​, ಮಸಿರ್ಡಿಸ್​ ಬೆಂಜ್​, ಬಿಎಂಡಬ್ಲ್ಯು, ಪೋರ್ಶೆ, ಲ್ಯಾಂಬೋಗಿರ್ನಿ, ವೋಲ್ವೋ, ರೇಂಜ್​ ರೋವರ್​, ಎಂಡೇವೋರ್​, ಫಾರ್ಚೂನರ್​, ಸ್ಕೋಡಾ ಇನ್ನಿತರ ದುಬಾರಿ ಬೆಲೆಯ ಕಾರುಗಳ ನೋಂದಣಿಗೆ ತೆರಿಗೆ ವಂಚಿಸಲಾಗಿದೆ. ಕಡಿಮೆ ಬೆಲೆಯ ಆಲ್ಟೋ ಕೆ-10, ಮಾರುತಿ ಸ್ವ್ಟಿ್​, ಜ್ಹೆನ್​, ಸ್ಯಾಂಟ್ರೋ ಮತ್ತು ಇನ್ನೋವಾ ಕಾರುಗಳ ನೋಂದಣಿಯಲ್ಲೂ ಕಳ್ಳಾಟ ನಡೆದಿದೆ. +ಎಲ್ಲೆಲ್ಲಿ ಕಳ್ಳಾಟ?ಬೆಂಗಳೂರಿನ ಕೋರಮಂಗಲ (ಕೇಂದ್ರ) ಆರ್​ಟಿಒ, ಕಸ್ತೂರಿನಗರ (ಪೂರ್ವ) ಆರ್​ಟಿಒ, ಜಯನಗರ (ದಣ) ಆರ್​ಟಿಒಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಮಧುಗಿರಿ, ಶಿವಮೊಗ್ಗ, ತುಮಕೂರು, ದೇವನಹಳ್ಳಿ, ಕೆಜಿಎಫ್‌​, ಕೋಲಾರ ಸೇರಿ ರಾಜ್ಯದ 19 ಕಚೇರಿಗಳಲ್ಲಿ ವಂಚನೆ ಬೆಳಕಿಗೆ ಬಂದಿವೆ. ಬೆಂಗಳೂರಲ್ಲಿ ಅತಿ ಹೆಚ್ಚು ಕೇಸ್​ ವರದಿಯಾಗಿದ್ದು, ಉಳಿದೆಡೆ ಒಂದು ಅಥವಾ ಎರಡು ಪ್ರಕರಣ ಪತ್ತೆಯಾಗಿವೆ. +ಕ್ಯಾಶ್​ ಕೊಟ್ಟು ಕೆಟ್ಟರೇ?ನೋಂದಣಿ ಸಂದರ್ಭದಲ್ಲಿ ಕೆಲವರು ಆದಾಯ ತೆರಿಗೆ ವಂಚಿಸುವ ಉದ್ದೇಶದಿಂದ ಶೋರೂಂ ಡೀಲರ್​ಗಳಿಗೆ ಬ್ಲ್ಯಾಕ್‌ಮನಿಯನ್ನು ನಗದು ರೂಪದಲ್ಲಿ ಕೊಟ್ಟಿದ್ದಾರೆ. ಆದರೆ, ಶೋರೂಂನವರು ವಾಹನದ ರಸ್ತೆ ತೆರಿಗೆ ಪಾವತಿಸಿಲ್ಲ. ಈಗ ಆರ್​ಟಿಒ ಕಚೇರಿಗೆ ಬರುತ್ತಿರುವ ಮಾಲೀಕರು, ತೆರಿಗೆ ಪಾವತಿಸಲು ನೋಂದಣಿ ಸಂದರ್ಭದಲ್ಲೇ ಶೋರೂಂ ನವರಿಗೆ ಹಣ ಕೊಟ್ಟಿರುವುದಾಗಿ ಹೇಳುತ್ತಿ ದ್ದಾರೆ. ಆದರೆ, ಆರ್​ಟಿಜಿಎಸ್​ ಅಥವಾ ಡಿಡಿ ರೂಪದಲ್ಲಿ ಕಟ್ಟಿದ್ದರಷ್ಟೇ ಅಧಿಕಾರಿಗಳು ಪರಿಗಣಿಸುತ್ತಾರೆ. +ಸಾರಿಗೆ ಇಲಾಖೆ ಸಿದ್ಧಪಡಿಸಿರುವ ತೆರಿಗೆ ಪಾವತಿಸದ 278 ಕಾರುಗಳ ಪಟ್ಟಿ “ವಿಜಯವಾಣಿ’ಗೆ ಲಭ್ಯವಾಗಿದ್ದು, ಅವುಗಳ ವಾಹನ ನಂಬರ್​, ಮಾಲೀಕರ ಹೆಸರು ಹಾಗೂ ವಿಳಾಸದ ಮಾಹಿತಿ ಇಲ್ಲಿವೆ ನೋಡಿ: + + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:2 × 1 = +Remember me diff --git a/Vijayavani_State/www.vijayavani.net_100-deaths-due-to-corona-today.txt b/Vijayavani_State/www.vijayavani.net_100-deaths-due-to-corona-today.txt new file mode 100644 index 0000000000000000000000000000000000000000..e805341e42a0fb32e38dbf04e005ea3ed77fffba --- /dev/null +++ b/Vijayavani_State/www.vijayavani.net_100-deaths-due-to-corona-today.txt @@ -0,0 +1,10 @@ +ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 5619 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 5407 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಹಾಗೇ 100 ಮಂದಿ ಸಾವನ್ನಪ್ಪಿದ್ದಾರೆ. +ಅಲ್ಲಿಗೆ ಪ್ರತಿದಿನ ಡಿಸ್​ಚಾರ್ಜ್​ ಆಗುವವರ ಸಂಖ್ಯೆ ಹಾಗೂ ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆ ಬಹುತೇಕ ಸಮವಾಗಿರುತ್ತಿದೆ.ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ. ಡಿಸ್​ಚಾರ್ಜ್​ ಆದವರು 74,679. ಹಾಗೇ ಮೃತಪಟ್ಟವರ ಒಟ್ಟು ಸಂಖ್ಯೆ 2804. ಸಕ್ರಿಯ ಪ್ರಕರಣಗಳು 73,958 ಎಂದು ಆರೋಗ್ಯ ಇಲಾಖೆ ತಿಳಿಸಿದೆ. +ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ? ಮೃತಪಟ್ಟವರು ಎಷ್ಟು ಮಂದಿ? ಇಲ್ಲಿದೆ ನೋಡಿ ವಿವರ… + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:9 − four = +Remember me diff --git a/Vijayavani_State/www.vijayavani.net_100-excise-officers-transfer-on-a-single-day.txt b/Vijayavani_State/www.vijayavani.net_100-excise-officers-transfer-on-a-single-day.txt new file mode 100644 index 0000000000000000000000000000000000000000..70408dc927dc56eefa8649b0ddc1b5ffd1d635f8 --- /dev/null +++ b/Vijayavani_State/www.vijayavani.net_100-excise-officers-transfer-on-a-single-day.txt @@ -0,0 +1,11 @@ +ಬೆಂಗಳೂರು:ಒಂದೇ ದಿನದಂದು ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ “ಬಿ’ ಮತ್ತು “ಸಿ’ ವೃಂದದ 100 ಅಬಕಾರಿ ಅಧಿಕಾರಿಗಳನ್ನು ಎತ್ತಂಗಡಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. +ಆದರೆ, ಅಬಕಾರಿ ಉಪ ಆಯುಕ್ತರ ಹುದ್ದೆ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳಿಗೆ ಬೇರೆ ಜಿಲ್ಲೆಯಲ್ಲಿರುವ ಅಬಕಾರಿ ಹುದ್ದೆಗೆ ಪ್ರಭಾರ ಮೇರೆಗೆ ನಿಯೋಜಿಸಲಾಗಿದೆ. ಈ ಮೂಲಕ ಒಬ್ಬ ಉಪ ಆಯುಕ್ತರಿಗೆ ಎರಡು ಹುದ್ದೆ ಕರುಣಿಸಲಾಗಿದೆ. ಬೆಂಗಳೂರಿನ ವ್ಯಾಪ್ತಿಯ 8 ಅಬಕಾರಿ ಉಪ ಆಯುಕ್ತರ ಹುದ್ದೆಗಳಿವೆ. ಹೆಚ್ಚು ಹಣ ಕೊಡುವ ಅಧಿಕಾರಿಗೆ ಇಲ್ಲಿನ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹಾಸನ, ತುಮಕೂರು, ಮೈಸೂರು ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಬೇಡಿಕೆ ಸ್ಥಳಗಳಿಗೆ ಕೆಲವರನ್ನು ವರ್ಗಾಯಿಸಲಾಗಿದೆ. ಕೆಲ ಅಬಕಾರಿ ಉಪ ಆಯುಕ್ತರನ್ನು ಒಂದೇ ವರ್ಷದಲ್ಲಿ 3 ಬಾರಿ ವರ್ಗಾ ಮಾಡಲಾಗಿದೆ. ಗ್ರೂಪ್​ ” ಎ’ ಅಡಿ ಬರುವ ಅಬಕಾರಿ ಉಪ ಆಯುಕ್ತರು ಒಂದು ಸ್ಥಳಕ್ಕೆ ವರ್ಗಾವಣೆಗೊಂಡರೆ ಅದೇ ಸ್ಥಳದಲ್ಲಿ 2 ವರ್ಷ ಕಾಲ ಕಾರ್ಯನಿರ್ವಹಿಸಬಹುದು. ಹೀಗಿದ್ದರೂ, ಕಳೆದ ವರ್ಷ ಕೆಲವರನ್ನು ಅವಧಿ ಪೂರ್ವ ಮುನ್ನವೇ ಉಪ ಆಯುಕ್ತರನ್ನು ಏಕಾಏಕಿ ಎತ್ತಂಗಡಿ ಮಾಡಲಾಗಿತ್ತು. ಕೆಲವರು ಕೋರ್ಟ್​ನಿಂದ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರಿದಿದ್ದರು. ಜತೆಗೆ, ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ನಿಯಮಬಾಹಿರವಾಗಿ ವರ್ಗಾವಣೆ ಬಗ್ಗೆ ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಅವರಿಗೆ ದೂರು ದಾಖಲಾಗಿತ್ತು. +ಆಡಳಿತಾತ್ಮಕ ಕಾರಣ ಕೊಟ್ಟು ವರ್ಗ10 ಅಬಕಾರಿ ಉಪ ಆಯುಕ್ತರು, 25 ಉಪ ಅಧೀಕ್ಷಕರು, 50 ಅಬಕಾರಿ ನಿರೀಕ್ಷಕರು ಹಾಗೂ 11 ಅಧೀಕ್ಷಕರನ್ನು ಬೇರೆ ಕಡೆಗೆ ವರ್ಗಾವಣೆಗೊಳಿಸಲಾಗಿದೆ. ಸಿಎಂ ಅನುಮೋದನೆ ಮೇರೆಗೆ ಆಡಳಿತಾತ್ಮಕ ಕಾರಣ ಕೊಟ್ಟು ವರ್ಗಾ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹುದ್ದೆ ತೋರಿಸದ “ಬಿ’ ವೃಂದದ ಕೆಲ ಅಧಿಕಾರಿಗಳಿಗೆ ಸರ್ಕಾರ ಮಟ್ಟದಲ್ಲಿ, “ಸಿ’ವೃಂದದ ಕೆಲವರು ಮುಂದಿನ ಸ್ಥಳ ನಿಯುಕ್ತಿಗಾಗಿ ಅಬಕಾರಿ ಇಲಾಖೆಯ ಆಯುಕ್ತರ ಕೇಂದ್ರ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ನಿಯಂತ್ರಣಾಧಿಕಾರಿ, ಅಬಕಾರಿ ನಿರೀಕ್ಷಕರನ್ನು ವರ್ಗಾಯಿಸಿ ಆದೇಶಿಸಿದ ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕೆಂದು ತಿಳಿಸಲಾಗಿದೆ. +ಛಲವಾದಿ ನಾರಾಯಣಸ್ವಾಮಿಗಿಲ್ಲ ಟೀಕಿಸುವ ನೈತಿಕತೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಆಕ್ರೋಶ +ಅವಧಿ ಪೂರ್ವ ವರ್ಗಗ್ರೂಪ್​ “ಸಿ’ಅಡಿ ಬರುವ ಅಬಕಾರಿ ನಿರೀಕ್ಷರು, ಬೇರೆ ಕಡೆಗೆ ವರ್ಗಾವಣೆಯಾದರೆ ಸರ್ಕಾರದ ನಿಯಮದಂತೆ ಆ ಹುದ್ದೆಯಲ್ಲಿ ನಾಲ್ಕು ವರ್ಷ ಕಾಲ ಕಾರ್ಯನಿರ್ವಹಿಸಬಹುದು. ಆದರೆ, ಹಿಂದೆ ವರ್ಗಾವಣೆಗೊಂಡ ಈಗ 2&3 ವರ್ಷ ಕಳೆಯುವಷ್ಟರಲ್ಲೇ ಹಲವು ಅಬಕಾರಿ ನಿರೀಕ್ಷಕರನ್ನು ಪ್ರಿ ಮಚ್ಯೂರ್​( ಅವಧಿ ಪೂರ್ವ ಮುನ್ನ) ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ಇಲಾಖೆಯಲ್ಲಿ ವಿವಿಧ ವೃಂದದ ಒಟ್ಟು 400 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದರಲ್ಲಿ ಅಂದಾಜು 200 ಅಧಿಕಾರಿಗಳು ಅವಧಿ ಪೂರ್ವ ಮುನ್ನ ಕಾರಣ ಕೊಟ್ಟು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ವೇಳೆ ಬೇಡಿಕೆ ಇರುವ ಸ್ಥಳಗಳಿಗೆ ಅಧಿಕಾರಿಗಳಿಂದ ಹೆಚ್ಚು ಕಮಿಷನ್​ ಪಡೆದು ವರ್ಗಾವಣೆ ಮಾಡಲಾಗಿತ್ತು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:seventeen + seventeen = +Remember me diff --git a/Vijayavani_State/www.vijayavani.net_100-feet-tall-christmas-tree-in-bengaluru.txt b/Vijayavani_State/www.vijayavani.net_100-feet-tall-christmas-tree-in-bengaluru.txt new file mode 100644 index 0000000000000000000000000000000000000000..2bcae4ee843a070530049c78c5d12ec4ccd60a40 --- /dev/null +++ b/Vijayavani_State/www.vijayavani.net_100-feet-tall-christmas-tree-in-bengaluru.txt @@ -0,0 +1,15 @@ +ಬೆಂಗಳೂರು:ವಿಶ್ವದಾದ್ಯಂತ ಡಿಸೆಂಬರ್​ 25 ರಂದು ಕ್ರಿಸ್​ಮಸ್​ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವರ್ಷದ ಕೊನೆ ತಿಂಗಳು ಸಮೀಪಿಸುತ್ತಿದ್ದಂತೆ, ಈ ತಿಂಗಳ ಮೊದಲ ದಿನದಿಂದಲೇ ಹಬ್ಬದ ಸಡಗರ ಜನರಲ್ಲಿ ಮೂಡಿರುತ್ತದೆ. ಈ ಫೆಸ್ಟಿವಲ್ ಹಿನ್ನೆಲೆ ಮನೆಯನ್ನು ವಿವಿಧ ವಸ್ತುಗಳಿಂದ ಅಲಂಕರಿಸುವ ಅನೇಕರು, ಹಬ್ಬಕ್ಕೆ ಆಗಮಿಸುವ ಅತಿಥಿಗಳ ಗಮನ ಸೆಳೆಯುತ್ತಾರೆ. ಇದೀಗ ಕ್ರಿಸ್ಮಸ್​ ಸಂಭ್ರಮದ ಛಾಯೇ ರಾಜ್ಯ ರಾಜಧಾನಿಯಲ್ಲಿ ಜೋರಾಗಿಯೇ ಇದ್ದು, 100 ಅಡಿ ಎತ್ತರದ ಕ್ರಿಸ್​ಮಸ್​ ಟ್ರೀ ತಲೆ ಎತ್ತಿದೆ. +ಇದನ್ನೂ ಓದಿ:ಫ್ರೂಟ್ಸ್ ತಂತ್ರಾಂಶದಲ್ಲಿ ಶೇ. 100 ರಷ್ಟು ಗುರಿ ಸಾಧನೆಗೆ ಕ್ರಮ +ಜನರಲ್ಲಿ ಸದ್ಯ ಕ್ರಿಸ್​ಮಸ್​ ಸಮಯ ಮತ್ತು ಹಬ್ಬದ ಮೂಡ್ ಶುರುವಾಗಿದ್ದು, ಈ ಸಮಯದಲ್ಲಿ ರಜೆಯಿರುವ ಕಾರಣ ಹಲವರು ನಗರದ ಮಾಲ್​ ಸೇರಿದಂತೆ ಇತರೆ ತಾಣಗಳಿಗೆ ಭೇಟಿ ನೀಡುತ್ತಾರೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಫೀನಿಕ್ಸ್​ ಮಾಲ್​ ಆಫ್​ ಏಷ್ಯಾ ಇದೀಗ ಮಾಲ್​ನ ಮುಂಭಾಗದಲ್ಲಿ 100 ಅಡಿ ಎತ್ತರದ ಬೃಹತ್​ ಕ್ರಿಸ್ಮಸ್​ ಟ್ರೀ ಅನ್ನು ಸ್ಥಾಪಿಸಿದೆ. +Behold the grandeur of Christmas at Phoenix Mall of Asia! 🎄✨ Dive into the festive spirit as you visit our spectacular 100ft Christmas tree adorned with enchanting decorations. . 🌟#ChristmasMagic#GrandTree#PhoenixMall#FestiveWonders#phoenixmallofasia#phoenixmallofasiapic.twitter.com/4rpc4UK4BM +— Phoenix Mall of Asia Bangalore (@MOA_Bangalore)December 11, 2023 + +ಈ 100 ಅಡಿ ಎತ್ತರದ ಕ್ರಿಸ್​ಮಸ್​ ಟ್ರೀ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅನೇಕ ನೆಟ್ಟಿಗರನ್ನು ಸೆಳೆದಿದ್ದು, ಮಾಲ್​ನತ್ತ ಭೇಟಿ ನೀಡುವಂತೆ ಆಹ್ವಾನಿಸುತ್ತಿದೆ,(ಏಜೆನ್ಸೀಸ್). +ಟಿಕೆಟ್ ಮಾರಾಟದಲ್ಲಿ ‘ಸಲಾರ್’ ಅಬ್ಬರ! ಯಾವ ರಾಜ್ಯದಲ್ಲಿ ಎಷ್ಟೆಷ್ಟು? ಇಲ್ಲಿದೆ ವಿವರ + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:3 × three = +Remember me diff --git a/Vijayavani_State/www.vijayavani.net_100-notout-protest-against-petrol-price-hike-says-dk-shivakumar.txt b/Vijayavani_State/www.vijayavani.net_100-notout-protest-against-petrol-price-hike-says-dk-shivakumar.txt new file mode 100644 index 0000000000000000000000000000000000000000..07ed8cd6973027d4db3ace50de70e0d7ea498e9f --- /dev/null +++ b/Vijayavani_State/www.vijayavani.net_100-notout-protest-against-petrol-price-hike-says-dk-shivakumar.txt @@ -0,0 +1,20 @@ +ಬೆಂಗಳೂರು:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನರ ಜೇಬು ಲೂಟಿ ಮಾಡುತ್ತಿದೆ. ಹೀಗೆ ಪಿಕ್ ಪಾಕೆಟ್ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯದಲ್ಲಿ 5 ದಿನಗಳ ಕಾಲ 5 ಸಾವಿರ ಪೆಟ್ರೋಲ್ ಬಂಕ್​​ಗಳಲ್ಲಿ ‘100 ನಾಟೌಟ್’ ಅಭಿಯಾನ ಆರಂಭಿಸುತ್ತಿದ್ದೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. +ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, “ದೇಶದ ಇತಿಹಾಸ ಪುಟಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ದಾಖಲೆಗಳನ್ನು ಮುರಿಯುತ್ತಿದೆ. ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ” ಎಂದರು. ಇದರ ವಿರುದ್ಧ ಕೆಪಿಸಿಸಿ, ‘100 ನಾಟೌಟ್’ ಆಂದೋಲನ ಹಮ್ಮಿಕೊಂಡಿದ್ದು, ಜೂನ್​ 11 ರಿಂದ 15 ರವರೆಗೆ ಪೆಟ್ರೋಲ್ ಬಂಕ್​​ಗಳ ಮುಂದೆ ಪ್ರತಿಭಟನೆ ನಡೆಯಲಿದೆ ಎಂದರು. +ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ +ಜೂ. 11 ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 12 ರಂದು ತಾಲ್ಲೂಕು ಕೇಂದ್ರಗಳಲ್ಲಿ, 13 ರಂದು ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಕೇಂದ್ರಗಳಲ್ಲಿ, 14 ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿ ಪೆಟ್ರೋಲ್ ಬಂಕ್​​ಗಳಲ್ಲಿ, 15 ರಂದು ಪ್ರಮುಖ ಪೆಟ್ರೋಲ್ ಬಂಕ್​​ಗಳಲ್ಲಿ ಪ್ರತಿಭಟನೆ ಮಾಡಲಾಗುವುದು. ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎಂಎಸ್​​ಯುಐ, ರೈತ ಘಟಕ, ಹಿಂದುಳಿದ, ಅಲ್ಪಸಂಖ್ಯಾತ ಘಟಕ, ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಸದಸ್ಯರು ಇದರಲ್ಲಿ ಬೆಳಿಗ್ಗೆ 11 ರಿಂದ 12 ರವರೆಗೆ ಒಂದು ಗಂಟೆ ಕಾಲ ಭಾಗವಹಿಸುವರು ಎಂದರು. +“ಎಲ್ಲ ಜಿಲ್ಲೆಗಳ ಉಸ್ತುವಾರಿಗೆ ಒಬ್ಬೊಬ್ಬ ನಾಯಕರನ್ನು ನೇಮಿಸಲಾಗುತ್ತಿದ್ದು, ಅವರು ಜೂಮ್ ಮೂಲಕ ಪ್ರತಿಭಟನೆ ವೀಕ್ಷಿಸಬೇಕು. ಈ ಪ್ರತಿಭಟನೆಯ 1 ನಿಮಿಷ ವಿಡಿಯೋ ಮಾಡಿ, ಪಕ್ಷದ ಐಟಿ ಸೆಲ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಮತ್ತು ಎಐಸಿಸಿಗೆ ಕಳುಹಿಸಬೇಕು ಎಂದು ಸೂಚನೆ ನೀಡಲಾಗಿದೆ. ನಾನು, ನಮ್ಮ ಶಾಸಕರು, ಮಾಜಿ ಶಾಸಕರು, ಪಂಚಾಯ್ತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಕೋವಿಡ್ ನಿಯಮಾವಳಿ ಪಾಲಿಸಿ ಈ ಪ್ರತಿಭಟನೆ ಮಾಡುತ್ತೇವೆ” ಎಂದರು. +ಇದನ್ನೂ ಓದಿ:ಕಾಂಗ್ರೆಸ್​​ಗೆ ಕೈಕೊಟ್ಟು ಬಿಜೆಪಿ ಸೇರಿದ ಮಾಜಿ ಸಚಿವ ಜಿತಿನ್​ ಪ್ರಸಾದ +ಕೇಂದ್ರ ಸರ್ಕಾರ ಜನವರಿಯಲ್ಲಿ, ಫೆಬ್ರವರಿಯಲ್ಲಿ ಮತ್ತು ಮೇ ನಲ್ಲಿ ತಲಾ 16 ಬಾರಿ ಪೆಟ್ರೋಲ್ ಬೆಲೆ ಏರಿಸಿದೆ. ಚುನಾವಣೆ ನಡೆದ ಮಾರ್ಚ್, ಏಪ್ರಿಲ್​​ನಲ್ಲಿ ಬೆಲೆ ಏರಿಸಿಲ್ಲ. ಈ ವರ್ಷ ಒಟ್ಟು 48 ಬಾರಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಈ ಬೆಲೆ ಏರಿಕೆಯಿಂದ 21.60 ಲಕ್ಷ ಕೋಟಿ ರೂ. ಹಣವನ್ನು ಸಂಪಾದಿಸಿದೆ. ಆ ಮೂಲಕ ಜನರ ಜೇಬಿಗೆ ಕನ್ನ ಹಾಕಲಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿದ್ದು, ಕರೊನಾ ಸಮಯದಲ್ಲಿ ಸರ್ಕಾರ ನಮ್ಮ ಹತ್ಯೆ ಮಾಡಲು ಪ್ರಯತ್ನಿಸುತ್ತಿದೆ. ತೈಲ ಬೆಲೆ ಅನುಗುಣವಾಗಿ ಇಂಧನ ಬೆಲೆ ಇಳಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಾವು ಒತ್ತಾಯ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು. +“ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನದಲ್ಲಿನ ದರದ ಜತೆ ಲೆಕ್ಕ ಹಾಕಿದರೆ, ಜಿಡಿಪಿಯು ಅವರಿಗಿಂತ ಕೆಳಗೆ ಕುಸಿದಿದೆ. ಬಲಿಷ್ಠ ಭಾರತಕ್ಕೆ ಇಂತಹ ದುಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ನರಸಿಂಹರಾವ್, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರ ಕಾಲವನ್ನು ಮೆಲುಕು ಹಾಕಬೇಕು. ಆಗ ಯಾವ ರೀತಿ ಜನರ ಭಾವನೆ ಇತ್ತು, ಸರಕಾರ ಹೇಗೆ ತೆರಿಗೆ ನಿಯಂತ್ರಣ ಮಾಡಿತ್ತು ಅನ್ನುವುದನ್ನು ಗಮನಿಸಬೇಕು. ಈ ಸರ್ಕಾರ ಇದ್ಯಾವುದನ್ನು ಗಮನಿಸದೆ ನಿರ್ಧಾರ ಕೈಗೊಳ್ಳುತ್ತಿದೆ” ಎಂದು ದೂರಿದರು. +ಕರೊನಾ ನಿಯಮ ಉಲ್ಲಂಘಿಸಿ ಬರ್ತ್​ಡೇ! ಪೊಲೀಸ್ ಅಧಿಕಾರಿ ಸಸ್ಪೆಂಡ್​! + +ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ + +VIDEO | ಕರೊನಾ ಲಸಿಕೆ ಪಡೆದವರಿಗೆ ‘ದೇಶಭಕ್ತ’ ಎಂದು ಬ್ಯಾಡ್ಜ್​ ನೀಡುತ್ತಿರುವ ಪೊಲೀಸರು! + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:5 × 2 = +Remember me diff --git a/Vijayavani_State/www.vijayavani.net_100-professors-who-were-on-assignment-uprooted-education-department-sent-back-to-college-to-teach.txt b/Vijayavani_State/www.vijayavani.net_100-professors-who-were-on-assignment-uprooted-education-department-sent-back-to-college-to-teach.txt new file mode 100644 index 0000000000000000000000000000000000000000..58f8157ea020a4c7f33d4047570b16aa1264e0fa --- /dev/null +++ b/Vijayavani_State/www.vijayavani.net_100-professors-who-were-on-assignment-uprooted-education-department-sent-back-to-college-to-teach.txt @@ -0,0 +1,17 @@ +ಬೆಂಗಳೂರುಉನ್ನತ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿ ಹಾಗೂ ಪ್ರಾದೇಶಿಕ ಕಚೇರಿಗಳಲ್ಲಿ ನಿಯೋಜನೆ ಮೇಲೆ ಬಂದು ಹತ್ತಾರು ವರ್ಷಗಳಿಂದ ಬೇರೆಲ್ಲೂ ಹೋಗದೆ ತಳವೂರಿದ್ದ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾತೃ ಕಾಲೇಜಿಗೆ ಎತ್ತಂಗಡಿ ಮಾಡಲಾಗಿದೆ. +ಒಂದೆಡೆ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಪ್ರಾಧ್ಯಾಪಕರಿಲ್ಲದೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ, ಪ್ರಾಧ್ಯಾಪಕರು ಕೇಂದ್ರ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ಬೋಧಕೇತರ ಕೆಲಸಗಳನ್ನು ಮಾಡಿಕೊಂಡು ಯುಜಿಸಿ ವೇತನವನ್ನು ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಕಾಲೇಜಗಳಿಂದ ನಿಯೋಜನೆ ಮೇಲೆ ತೆರಳಿದ್ದ 31 ಪ್ರಾಂಶುಪಾಲರೂ ಸೇರಿ ಒಟ್ಟು 100 ಮಂದಿಯನ್ನು ಮಾತೃ ಕಾಲೇಜಿಗೆ ತೆರಳುವಂತೆ ಉನ್ನತ ಶಿಕ್ಷಣ ಆಯುಕ್ತರು ಆದೇಶ ಹೊರಡಿಸಿದ್ದಾರೆ. +ಉದ್ದೇಶವೇನು? +ರಾಜ್ಯದ ಪದವಿ ಕಾಲೇಜುಗಳಲ್ಲಿ ಕಾಯಂ ಪ್ರಾಧ್ಯಾಪಕರಿಗಿಂತಲೂ ಅತಿಥಿ ಉಪನ್ಯಾಸಕರಿಂದಲೇ ಕಾಲೇಜುಗಳಲ್ಲಿ ಪಾಠ ನಡೆಯುತ್ತಿದೆ. ಆದರೆ, ಕೆಲವು ಪ್ರಾಧ್ಯಾಪಕರು 10 ಮತ್ತಯ 15 ವರ್ಷಗಳಿಂದಲೂ ನಿಯೋಜನೆ ಮೇಲೆ ತೆರಳಿದವರು ಮತ್ತೆ ಮಾತೃ ಕಾಲೇಜಿಗೆ ತೆರಲಿ ಪಾಠ ಮಾಡುವ ಆಲೋಚನೆ ಮಾಡುತ್ತಿಲ್ಲ. +ಒಂದೆಡೆ ಪ್ರಾಧ್ಯಾಪಕರ ಕೊರತೆ ಎದುರಿಸುತ್ತಿದ್ದರೆ, ಮತ್ತೊಂದೆಡೆ ಕೇಂದ್ರ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ ಪ್ರಥಮ ದರ್ಜೆ ಸಹಾಯಕರು ಮಾಡುವಂತಹ ಕೆಲಸವನ್ನು ಮಾಡಿಕೊಂಡು ಲಕ್ಷಾಂತರ ರೂ. ವೇತನ ಪಡೆಯುತ್ತಿದ್ದಾರೆ. ಇದರಿಂದ ಇಲಾಖೆಗೆ ಎರಡೂ ರೀತಿಯಲ್ಲಿ ನಷ್ಟವಾಗುತ್ತಿದೆ. ಈ ಕಾರಣದಿಂದ ಎತ್ತಂಗಡಿ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. +ಬೇರೆ ಉಪನ್ಯಾಸಕರ ನಿಯೋಜನೆಗೆ ಚಿಂತನೆ: +ಇಲಾಖೆಯಲ್ಲಿ ಕಲಿಕಾ ನಿರ್ವಹಣೆ ವ್ಯವಸ್ಥೆ (ಎಲ್‌ಎಂಎಸ್)ಮ ನ್ಯಾಕ್ ಸಂಯೋಜನೆ ಪ್ರಕ್ರಿಯೆ ಕುರಿತ ಕೆಲಸಗಳು ಸೇರಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಪ್ರಾಧ್ಯಾಪಕರೇ ಮಾಡಬೇಕಾದ ಹಲವು ಕೆಲಸಗಳಿವೆ. ಇದಕ್ಕಾಗಿ ಬೇರೊಬ್ಬ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕಾಗುತ್ತದೆ. ಸದ್ಯ ನಿಯೋಜನೆ ಮೇಲೆ ಬಂದಿರುವವರು ಹಲವು ವರ್ಷಗಳಿಂದ ಬೇರೆಲ್ಲೂ ಕದಲಲಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ನಿಯೋಜನೆ ರದ್ದುಗೊಳಿಸಿ ಮಾತೃ ಕಾಲೇಜಿಗೆ ತೆರಳುವಂತೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಜಿ. ಜಗದೀಶ್ ತಿಳಿಸಿದ್ದಾರೆ. +ಹಿರಿಯತನದ ಮೇಲೆ ಪ್ರಾಂಶುಪಾಲ ಹುದ್ದೆ: +ಆಯಾ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರಲ್ಲಿ ಹಿರಿತನದ ಆಧಾರದಲ್ಲಿ ಪ್ರಾಂಶುಪಾಲ ಹುದ್ದೆಯನ್ನು ನೀಡುವಂತೆ ಈ ಹಿಂದೆಯೇ ಆದೇಶ ಮಾಡಲಾಗಿದೆ. ಆದರೆ, ಕೆಲವು ಪ್ರಾಧ್ಯಾಪಕರು ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ತೆರಳಿ 31 ಮಂದಿ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ನಿಯೋಜನೆ ರದ್ದುಗೊಳಿಸಿರುವ ಕಾರಣ ಆಯಾ ಕಾಲೇಜಿನಲ್ಲಿರುವ ಹಿರಿಯ ಪ್ರಾಧ್ಯಾಪಕರೇ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಲಿದ್ದಾರೆ. +12 ಮಂದಿ ಮೇಲೆ ಉಪನ್ಯಾಸಕರ ಆಕ್ಷೇಪ +ಉನ್ನತ ಶಿಕ್ಷಣ ಇಲಾಖೆಯು ನಿಯೋಜನೆ ರದ್ದುಗೊಳಿಸುವುದಾದರೆ ಎಲ್ಲರನ್ನೂ ಮಾತೃ ಕಾಲೇಜಿಗೆ ವಾಪಸ್ ಕಳಿಸಬೇಕು. ಆದರೆ, ಇಲಾಖೆಯ ಆದೇಶದಲ್ಲಿ ಇಲಾಖೆಯ ಕೇಂದ್ರ ಕಚೇರಿಯಲ್ಲಿರುವ 12 ಮಂದಿಯನ್ನು ಬಿಟ್ಟು ಉಳಿದವರನ್ನು ಮಾತೃ ಇಲಾಖೆಗೆ ಕಳಿಸಿದೆ. ಅವರನ್ನೂ ಕಳುಹಿಸಬೇಕು ಎಂದು ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರು ಆಗ್ರಹಿಸಿದ್ದಾರೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:two × 1 = +Remember me diff --git a/Vijayavani_State/www.vijayavani.net_100-rupee-note-rbi.txt b/Vijayavani_State/www.vijayavani.net_100-rupee-note-rbi.txt new file mode 100644 index 0000000000000000000000000000000000000000..1b5dba733ebd82bdbf46e830ef630a00428375ba --- /dev/null +++ b/Vijayavani_State/www.vijayavani.net_100-rupee-note-rbi.txt @@ -0,0 +1,15 @@ +ಮಂಗಳೂರು:2016ರ ನವೆಂಬರ್​ 8ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ 1,000 ಮತ್ತು 500 ರೂ. ಮುಖಬೆಲೆಯ ನೋಟ್​ ಬ್ಯಾನ್​ ಮಾಡಿ ಆದೇಶ ಹೊರಡಿಸಿದ್ದರು. ಇದಾದ ನಂತರ ಚಲಾವಣೆಗೆ ಬಂದದ್ದು 2,000 ರೂ. ಮುಖಬೆಲೆಯ ಮತ್ತು 500 ರೂ. ಮುಖಬೆಲೆಯ ಹೊಸ ನೋಟ್​. 2,000 ರೂ. ಮುಖಬೆಲೆಯ ಪಿಂಕ್​ನೋಟ್​ ಚಲಾವಣೆ ತಾತ್ಕಾಲಿಕವಾಗಿದ್ದು, ಇದು ಶೀಘ್ರವೇ ಅಮಾನ್ಯೀಕರಣ ಆಗಲಿದೆ ಎಂಬ ಸುದ್ದಿ ಆಗಾಗ್ಗೆ ಬಾರೀ ಸದ್ದು ಮಾಡುತ್ತಿದೆ. +ಆದರೀಗ 100 ರೂಪಾಯಿ ಮುಖಬೆಲೆಯ ಹಳೇ ನೋಟುಗಳ ಚಲಾವಣೆ ಸ್ಥಗಿತಗೊಳ್ಳುವ ಕಾಲ ಸನಿಹದಲ್ಲಿದೆ. ಹೌದು, ಈ ಬಗ್ಗೆ ಆರ್‌ಬಿಐ ಎಜಿಎಂ ಮಹೇಶ್ ಅವರೇ ಮಾಹಿತಿ ನೀಡಿದ್ದಾರೆ. ಇದೇ ಮಾರ್ಚ್‌ ಅಂತ್ಯದ ವೇಳೆಗೆ 100 ರೂ. ಮುಖಬೆಲೆಯ ಹಳೇ ನೋಟುಗಳನ್ನು ಹಿಂಪಡೆಯಲಾಗುವುದು. ಇದು ನೋಟು ಅಮಾನ್ಯೀಕರಣ ಅಲ್ಲ ಎಂದಿರುವ ಅವರು, ಈ ನೋಟನ್ನು ಪ್ರಸರಣದಿಂದ ಹಿಂದಕ್ಕೆ ಪಡೆಯಲಾಗುವುದು ಎಂದು ವಿವರಿಸಿದ್ದಾರೆ.ಇದನ್ನೂ ಓದಿರಿಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ! +ಪ್ರಧಾನಿ ನರೇಂದ್ರ ಮೋದಿ ಅವರು 1,000 ಮತ್ತು 500 ರೂ. ಮುಖಬೆಲೆಯ ನೋಟು ರದ್ದು ಮಾಡಿ ನಾಲ್ಕು ವರ್ಷ ಕಳೆದಿದೆ. ಕಪ್ಪು ಹಣ, ಭಯೋತ್ಪಾದನೆ ಮತ್ತು ಖೋಟಾನೋಟು ದಂಧೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ನಗದು ರಹಿತ ಆರ್ಥಿಕತೆಗಾಗಿ ನೋಟು ರದ್ದು ಮಾಡಲಾಗಿತ್ತು. ಇದೀಗ 100 ರೂ. ಮುಖಬೆಲೆಯ ಹಳೇ ನೋಟಿನ ಪ್ರಸರಣ ಹಿಂದಕ್ಕೆ ಪಡೆದು ಗ್ರಾಹಕರಿಗೆ ಉತ್ತಮ ನೋಟ್ ಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ. +ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ! + +ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ + +ಬಸ್​ನಲ್ಲಿ ಹಾಡಹಗಲೇ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ಕಾಮುಕ, ಸ್ಥಳದಲ್ಲೇ ಫೋಟೋ ಕ್ಲಿಕ್ಕಿಸಿದ ದಿಟ್ಟೆ ಮಾಡಿದ್ದೇನು? + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:1 × three = +Remember me diff --git a/Vijayavani_State/www.vijayavani.net_100-services-in-gram-one-shceme.txt b/Vijayavani_State/www.vijayavani.net_100-services-in-gram-one-shceme.txt new file mode 100644 index 0000000000000000000000000000000000000000..a288031f8d1a6e4b42846f12939538b618880a69 --- /dev/null +++ b/Vijayavani_State/www.vijayavani.net_100-services-in-gram-one-shceme.txt @@ -0,0 +1,16 @@ +ಬೆಂಗಳೂರು:ಸರ್ಕಾರದ ಯೋಜನೆಗಳು, ತಹಸೀಲ್ದಾರ್ ಕಚೇರಿಯಲ್ಲಿ ಸಿಗುವ ಪ್ರಮಾಣಪತ್ರಗಳು ಹಾಗೂ ವಿವಿಧ ಸೇವೆಗಳು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿಯೇ ಸಿಗುವ ಗ್ರಾಮ ಒನ್ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಣರಾಜ್ಯೋತ್ಸವ ಕೊಡುಗೆಯಾಗಿ ಬುಧವಾರ ಚಾಲನೆ ನೀಡಿದರು. 4 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ 12 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ. +ಬೀದರ್, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಹಾವೇರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಉಡುಪಿ ಹಾಗೂ ಕೊಡಗು ಜಿಲ್ಲೆಗಳ 3024 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಆರಂಭವಾಗುತ್ತಿದೆ. ಗ್ರಾಮೀಣ ಭಾಗದ ಜನ ಇನ್ನುಮುಂದೆ ತಾಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವ ಅಗತ್ಯ ಇರುವುದಿಲ್ಲ. ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜನರಿಂದ ಜನರಿಗಾಗಿ ಇರುವ ಜನರ ಸರ್ಕಾರ ಜನ ಸ್ಪಂದನೆಗಾಗಿ ತಾಂತ್ರಿಕತೆಯಿಂದ ಕೂಡಿದ ಗ್ರಾಮ ಒನ್ ಸೇವೆಯನ್ನು ಆರಂಭಿಸಿದ್ದೇವೆ. ತಹಸೀಲ್ದಾರ್ ಕಚೇರಿಯಲ್ಲಿ ಬಹಳಷ್ಟು ಜನದಟ್ಟಣೆ ಇರುತ್ತದೆ ಎಂದರು. +ಒಂದು ಸೇವೆಗೆ 2-3 ದಿನ ಅಲೆದಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಈ ಸೇವೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. +ಗ್ರಾಮ ಪಂಚಾಯಿತಿ, ತಹಸೀಲ್ದಾರ್, ಅಟಲ್ ಜನಸ್ನೇಹಿ ಕೇಂದ್ರ ಹಾಗೂ ಎಸಿ ಕಚೇರಿಗಳ ನಡುವೆ ನಿರಂತರ ಇಂಟರ್ನೆಟ್ ಸಂಪರ್ಕ ಇರುವಂತೆ ನೋಡಿಕೊಳ್ಳಲಾಗುತ್ತದೆ. ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚು ಸಾಮರ್ಥ್ಯದ ಕಂಪ್ಯೂಟರ್ ಅಳವಡಿಸಲಾಗುತ್ತದೆ. ಆಧಾರ್, ಬ್ಯಾಂಕಿಂಗ್ ಸೇರಿ 100 ಸೇವೆಗಳನ್ನು ನೀಡುವ ಉದ್ದೇಶ ಇದೆ. ತಕ್ಷಣಕ್ಕೆ 15ರಿಂದ 20 ಸೇವೆಗಳನ್ನು ಆರಂಭಿಸಲಾಗುತ್ತದೆ ಎಂದು ವಿವರಿಸಿದರು. +6 ಲಕ್ಷ ಜನರಿಗೆ ಸೇವೆ:ಪ್ರಾಯೋಗಿಕವಾಗಿ ಜಾರಿಯಾಗಿರುವ ನಾಲ್ಕು ಜಿಲ್ಲೆಗಳಲ್ಲಿ ಇದುವರೆಗೆ 6 ಲಕ್ಷ ಜನರಿಗೆ ಸರ್ಕಾರದ ವಿವಿಧ ಪ್ರ್ರಾಣಪತ್ರಗಳು ಸಿಕ್ಕಿವೆ. ಈ ಯೋಜನೆ ಜನರನ್ನು ಸಶಕ್ತರನ್ನಾಗಿ ಮಾಡುತ್ತದೆ ಎಂಬುದಕ್ಕೆ ಉದಾಹರಣೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು. +ಮಧ್ಯವರ್ತಿಗಳ ಹಾವಳಿಯಿಲ್ಲ:ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿದೆ. ಇದನ್ನು ಮೀರಿ ಕಚೇರಿ ಕೆಲಸ ಮಾಡಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯಿದೆ. ಆದರೆ, ಗಾಮ ಒನ್ ಮೂಲಕ ಮಧ್ಯವರ್ತಿಗಳ ಕಿರಿಕಿರಿ ಇಲ್ಲದೆ ನಿಗದಿತ ಸಮಯದಲ್ಲಿ ಜನರಿಗೆ ಸೇವೆ ಸಿಗಲಿದೆ. +ದಿನದ 12 ಗಂಟೆ ಲಭ್ಯ:ಸರ್ಕಾರಿ ಕಚೇರಿಗಳು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಆದರೆ ಗ್ರಾಮ ಒನ್ ಸೆಂಟರ್​ಗಳು ವಾರದ ಏಳೂ ದಿನ ಬೆಳಗ್ಗೆ 8 ರಿಂದ ಸಂಜೆ 8ರವರೆಗೆ ಕೆಲಸ ಮಾಡುತ್ತವೆ. +ದರ ನಿಗದಿ:ಪ್ರತಿ ಗ್ರಾಮ ಒನ್ ಕೇಂದ್ರಗಳಲ್ಲೂ ದೊರೆಯುವ ಸೇವೆಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಯಾವುದಕ್ಕೆ ಎಷ್ಟು ಶುಲ್ಕ ಪಾವತಿಸಬೇಕೆಂಬುದನ್ನೂ ಫಲಕದಲ್ಲಿ ಅಳವಡಿಸುವುದು ಕಡ್ಡಾಯ. ಒಂದು ವೇಳೆ ಕೇಂದ್ರದ ಸಿಬ್ಬಂದಿ ಹೆಚ್ಚು ಶುಲ್ಕ ಕೇಳಿದರೆ ಸಹಾಯವಾಣಿ 080-44554455 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. +ಪ್ರತಿ ಹಂತದಲ್ಲಿ ಮಾಹಿತಿ:ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರತಿಯೊಂದು ಹಂತದ ಮಾಹಿತಿಯೂ ಅರ್ಜಿದಾರರ ಮೊಬೈಲ್​ಗೆ ಸಂದೇಶದ ರೂಪದಲ್ಲಿ ಬರಲಿದೆ. ಸಂಬಂಧಪಟ್ಟ ಇಲಾಖೆಯಿಂದ ಅರ್ಜಿ ವಿಲೇವಾರಿಯಾದ ಬಳಿಕ ಪ್ರಮಾಣ ಪತ್ರ ಸಿದ್ಧಗೊಂಡ ನಂತರವೂ ಮೊಬೈಲ್​ಗೆ ಮೆಸೇಜ್ ಬರುತ್ತದೆ. ಆ ಸಂದರ್ಭದಲ್ಲಿ ಗ್ರಾಮ ಒನ್​ಗೆ ತೆರಳಿ ಪ್ರಮಾಣಪತ್ರ ಪಡೆಯಬಹುದು. +ಆಲ್​ಇನ್ ಒನ್:ಯೋಜನೆಯಡಿ ಶೀಘ್ರ 100ಕ್ಕೂ ಅಧಿಕ ಸೇವೆ ಒದಗಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಗ್ರಾಮ ಒನ್ ಪರಿಕಲ್ಪನೆ ಪ್ರಕಾರ, 750ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಒದಗಿಸಲು ಅವಕಾಶವಿದೆ. ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಬ್ಯಾಂಕಿಂಗ್ ಸೇವೆ ಗಳು ಹಾಗೂ ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಸಂಬಂಧಿಸಿದ ಅರ್ಜಿಗಳನ್ನೂ ಇಲ್ಲಿ ಸ್ವೀಕರಿಸಲಾಗುತ್ತದೆ. ನೀರು, ವಿದ್ಯುತ್, ಫೋನ್ ಬಿಲ್​ಗಳ ಪಾವತಿಗೂ ಅವಕಾಶವಿದೆ. +ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ… +ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು… +ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ… +Sign in to your account +Please enter an answer in digits:fourteen − 12 = +Remember me diff --git a/Vijayavani_State/www.vijayavani.net_100-side-village-court-government-decision.txt b/Vijayavani_State/www.vijayavani.net_100-side-village-court-government-decision.txt new file mode 100644 index 0000000000000000000000000000000000000000..b5b021fc26441180e61a854f8b37826ed19406a4 --- /dev/null +++ b/Vijayavani_State/www.vijayavani.net_100-side-village-court-government-decision.txt @@ -0,0 +1,7 @@ +ಬೆಂಗಳೂರು: ರಾಜ್ಯದ 100 ಸ್ಥಳಗಳಲ್ಲಿ ಗ್ರಾಮೀಣ ನ್ಯಾಯಾಲಯ ಸ್ಥಾಪಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.ಗ್ರಾಮ ನ್ಯಾಯಾಲಯ ಸ್ಥಾಪನೆ ಮಾಡಲು ಕಾನೂನು ಕೇಂದ್ರ ಸರ್ಕಾರ ಕಾನೂನು ಮಾಡಿತ್ತು. ಪ್ರತಿ ನ್ಯಾಯಾಲಯಕ್ಕೆ ಅನುದಾನವನ್ನೂ ನೀಡಲಿದೆ. ರಾಜ್ಯದಲ್ಲಿ ಈಗ ಅನುಷ್ಠಾನಗೊಳಿಸಲಾಗುತ್ತಿದೆ. ಪಂಚಾಯಿತಿಗೆ ಅಥವಾ ಕ್ಲಸ್ಟರ್ ಆಫ್ ಪಂಚಾಯಿತಿ ಮಟ್ಟದಲ್ಲಿ ನ್ಯಾಯಾಲಯ ಸ್ಥಾಪನೆಯಾಗಲಿದ್ದು, ಮನೆ ಬಾಗಿಲಿಗೆ ನ್ಯಾಯದಾನ ಆಗಬೇಕು, ನ್ಯಾಯಕ್ಕಾಗಿ ಜನರು ಅಲೆದಾಡಬಾರದು ಎಂಬ ಹಿನ್ನೆಲೆಯಲ್ಲಿ ಜೆಎಂಎಫ್‌ಸಿ ಮಟ್ಟದ ಕೋರ್ಟ್ ಸ್ಥಾಪನೆಗೆ ಉದ್ದೇಶಿಸಲಾಗಿದೆ.ರಾಜ್ಯದಲ್ಲಿ ಪ್ರಸ್ತುತ 2 ಗ್ರಾಮ ನ್ಯಾಯಾಲಯಗಳು ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲೂಕುಗಳಲ್ಲಿ ಸ್ಥಾಪನೆ ಮಾಡಲಾಗಿದೆ.ಪ್ರತಿ ನ್ಯಾಯಾಲಯ ಸ್ಥಾಪನೆಗೆ ಒಂದು ಬಾರಿಗೆ ಹದಿನೆಂಟು ಲಕ್ಷ ರೂ. ಅನುದಾನ ಸಿಗಲಿದೆ. ನೂರು ಕೋರ್ಟ್ ಸ್ಥಾಪನೆಗೆ ಅಂದಾಜಿನ ಪ್ರಕಾರ 25-30 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಹೈಕೋರ್ಟ್ ಜತೆ ಸೇರಿ ವ್ಯವಸ್ಥೆ ರೂಪಿಸಬೇಕಾಗುತ್ತದೆ. ನ್ಯಾಯಾಧೀಶರನ್ನು ಹೈ ಕೋರ್ಟ್ ನೇಮಿಸಲಿದ್ದು, ಮುಖ್ಯ ನ್ಯಾಯಮೂರ್ತಿ ಜತೆ ಈ ಬಗ್ಗೆ ಮಾತನಾಡಲಾಗುತ್ತದೆ ಎಂದು ಸಚಿವ ಎಚ್.ಕೆ ಪಾಟೀಲ್ ವಿವರಿಸಿದರು.ಆರಂಭಿಕವಾಗಿ 400 ಗ್ರಾಮೀಣ ನ್ಯಾಯಾಲಯ ಸ್ಥಾಪಿಸಲು 100 ಕೋಟಿ ರೂ.ಗೆ ಬೇಡಿಕೆ ಇಡಲಾಗಿತ್ತು. ಆದರೆ, ಅನುದಾನದ ಕೊರತೆಯಿಂದ ಆರಂಭಿಕವಾಗಿ 100 ನ್ಯಾಯಾಲಯ ಸ್ಥಾಪನೆಗೆ ನಿರ್ಧರಿಸಲಾಗಿದೆ. +ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ… +ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು… +ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ… +Sign in to your account +Please enter an answer in digits:19 + nineteen = +Remember me diff --git a/Vijayavani_State/www.vijayavani.net_100-taluks-affected-by-drought-septembre-first-week-announcement-minister-chaluvarayaswamy.txt b/Vijayavani_State/www.vijayavani.net_100-taluks-affected-by-drought-septembre-first-week-announcement-minister-chaluvarayaswamy.txt new file mode 100644 index 0000000000000000000000000000000000000000..4afa1780145ea7c1b425c80de9b63efbbf52a589 --- /dev/null +++ b/Vijayavani_State/www.vijayavani.net_100-taluks-affected-by-drought-septembre-first-week-announcement-minister-chaluvarayaswamy.txt @@ -0,0 +1,13 @@ +ಬೆಂಗಳೂರು:ರಾಜ್ಯದಲ್ಲಿ ಮಳೆ ಅಭಾವದಿಂದ 100ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಸೆಪ್ಟಂಬರ್ ಮೊದಲ ವಾರ ೋಷಣೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. +ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಸನ್ನಿವೇಶ ಪರಿಸ್ಥಿತಿ ಇದ್ದು, ವಾಸ್ತವಿಕ ಅಧ್ಯಯನದ ಬಳಿಕ ಬರ ತಾಲೂಕುಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದರು. +ರಾಜ್ಯದಲ್ಲಿ ಶೇ. 79 ರಷ್ಟು ಬಿತ್ತನೆಯಾಗಿದೆ. ಆದರೆ ಮಳೆ ಕೊರತೆಯಿಂದ ಒಣಗಿ ಹೋಗುತ್ತಿದ್ದು, ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ವಾರದ ಒಳಗೆ ಮಳೆ ಬಂದರೆ ಶೇ. 50 ರಿಂದ 60 ರಷ್ಟು ಬೆಳೆ ಉಳಿಯಬಹುದು. ಹವಾಮಾನ ಮುನ್ಸೂಚನೆ ಪ್ರಕಾರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆಯ ಅನಿಶ್ಚಿತತೆ ಇದೆ. ಹೀಗಾಗಿ ಬಿತ್ತನೆ ಮಾಡಿದ ಬೆಳೆ ಕೈಗೆ ಬರುವ ನಿರೀಕ್ಷೆಗಳಿಲ್ಲ ಎಂದು ಹೇಳಿದರು. +4 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆಯ ಕೊರತೆಯಾಗಿದೆ. ಇದರಲ್ಲಿ 2 ರಿಂದ 3 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಸಾಧ್ಯತೆಯಿದೆ. ತೊಗರಿ 2.50 ಲಕ್ಷ ಹೆ., ಹೆಸರುಕಾಳು 2.22 ಲಕ್ಷ ಹೆ., ಹತ್ತಿ 1.43 ಲಕ್ಷ ಹೆ., ಶೇಂಗಾ 93 ಸಾವಿರ ಹೆ., ಸೂರ್ಯಕಾಂತಿ 71 ಸಾವಿರ ಹೆ. ಬಿತ್ತನೆಯಾಗಿಲ್ಲ ಎಂದು ತಿಳಿಸಿದರು.ರಾಗಿ, ಭತ್ತ, ಸೂರ್ಯಕಾಂತಿ ಬಿತ್ತನೆಗೆ ಇನ್ನೂ ಸಮಯಾವಕಾಶ ಇದೆ. ರಾಗಿ ಸೆಪ್ಟೆಂಬರ್ 15 ರವರೆಗೂ ಬಿತ್ತನೆ ಮಾಡಬಹುದಾಗಿದ್ದು, ಈವರೆಗಿನ 3.5 ಲಕ್ಷ ಹೆ. ಬಿತ್ತನೆ ಆಗಿಲ್ಲ. ಈ ಪೈಕಿ ಬಹಳಷ್ಟು ಪ್ರದೇಶ ಬಿತ್ತನೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು. +ಶೇ. 60 ರಷ್ಟು ಮಳೆ ಕೊರತೆಯ ಮಾನದಂಡವನ್ನಷ್ಟೇ ಪರಿಗಣಿಸದೆ ಕ್ಷೇತ್ರ ಮಟ್ಟದಲ್ಲಿ ವಾಸ್ತವಿಕ ಅಧ್ಯಯನದ ಮೂಲಕ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರ ಆಧಾರದ ಮೇಲೆ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಜಂಟಿ ಸಮಿತಿ ಪ್ರತಿ ತಾಲೂಕಿನಲ್ಲಿ ಕನಿಷ್ಟ 10 ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವಿಕ ಅಧ್ಯಯನ ನಡೆಸಿ ವರದು ಸಿದ್ಧಪಡಿಸಲಿದೆ. ಅದನ್ನು ಈ ತಿಂಗಳ 30ರೊಳಗಾಗಿ ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಾಗುತ್ತಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿ ಬರ ಪರಿಸ್ಥಿತಿ ಘೋಷಣೆ ಮಾಡುವುದಾಗಿ ತಿಳಿಸಿದರು. +ಗದಗ, ಬಾಗಲಕೋಟೆ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳಲ್ಲಿ 35,284 ರೈತರಿಗೆ 35.95 ಕೋಟಿ ರೂ. ಬೆಳೆವಿಮೆ ಜೂನ್ 22 ರ ವೇಳೆಗೆ ಪಾವತಿ ಮಾಡಲಾಗಿದೆ. ದಾಖಲಾತಿಗಳ ಕೊರತೆ ಇರುವ ರೈತರಿಗೂ ವಿಮೆ ಪಾವತಿ ಮಾಡುವುದಾಗಿ ತಿಳಿಸಿದರು. +16 ಲಕ್ಷ ರೈತರ ನೋಂದಣಿರಾಜ್ಯದಲ್ಲಿ ಪ್ರಧಾನಮಂತ್ರಿ ಪಸಲ್ ಭೀಮಾ ಯೋಜನೆಯಡಿ 16 ಲಕ್ಷ ನೋಂದಣಿಯಾಗಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆ ಅತೀ ಹೆಚ್ಚು ವಿಮಾ ಸೌಲಭ್ಯವನ್ನು ರೈತರಿಗೆ ದೊರಕಿಸುವ ಮೂಲಕ ಕೇಂದ್ರ ಸರ್ಕಾರದಿಂದ ಪ್ರಶಂಸನಾ ಪತ್ರ ಪಡೆದುಕೊಂಡಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್ , ನಿರ್ದೇಶಕ ಡಾ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಉಪಸ್ಥಿತರಿದ್ದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:18 + nineteen = +Remember me diff --git a/Vijayavani_State/www.vijayavani.net_100-web-casting-system-in-bangalore-rural-mysore-kodagu-lok-sabha-constituency.txt b/Vijayavani_State/www.vijayavani.net_100-web-casting-system-in-bangalore-rural-mysore-kodagu-lok-sabha-constituency.txt new file mode 100644 index 0000000000000000000000000000000000000000..b505e2d9004450778917c8dbee952b58faa54d7d --- /dev/null +++ b/Vijayavani_State/www.vijayavani.net_100-web-casting-system-in-bangalore-rural-mysore-kodagu-lok-sabha-constituency.txt @@ -0,0 +1,17 @@ +ಬೆಂಗಳೂರು:ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಏ.26ರಂದು ಮತದಾನ ನಡೆಯಲಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. +ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ಮತಗಟ್ಟೆಗಳಲ್ಲೂ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಜತೆಗೆ ಮೈಸೂರು-ಕೊಡಗು ಕ್ಷೇತ್ರದ ಎಲ್ಲ ಮತಗಟ್ಟೆಗಳೂ ವೆಬ್ ಕಾಸ್ಟಿಂಗ್ ಆಗಲಿವೆ. +ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2829 ಮತಗಟ್ಟೆಗಳಿದ್ದು, ಮತದಾನ ದಿನದಂದು ಎಲ್ಲ ಮತಗಟ್ಟೆಗಳಲ್ಲೂ ಶೇ.100ರಷ್ಟು ವೆಬ್ ಕಾಸ್ಟಿಂಗ್ ಮಾಡಲಾಗುವುದು.ಕೇಂದ್ರದ ಅರೆಸೇನಾ ಪಡೆಯ 7 ಕಂಪನಿಗಳು ಹಾಗೂ ರಾಜ್ಯದ ಇತರೆ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. +ಮೊದಲ ಹಂತದ ಚುನಾವಣೆ ನಡೆಯುವ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 30,602 ಮತಗಟ್ಟೆ ಸ್ಥಾಪಿಸಲಾಗಿದೆ. 2,88,19,342 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ ಎಂದರು. +ಎರಡು ಹಂತದ 28 ಕ್ಷೇತ್ರಗಳಲ್ಲಿ 5,47,72,300 ಮತದಾರರು ಇದ್ದು , ಒಟ್ಟು 58,821 ಮತಗಟ್ಟೆ ಸ್ಥಾಪಿಸಲಾಗುತ್ತದೆ. ಈ ಚುನಾವಣೆಯಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು. ಬೆಂಗಳೂರಿನಲ್ಲಿ ಶೇ.90 ರಷ್ಟು ಹಾಗೂ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ಶೇ.94-96 ರಷ್ಟು ಮನೆಗಳಿಗೆ ವೋಟರ್ ಸ್ಲಿಪ್ ತಲುಪಿಸಲಾಗಿದೆ. +ಮತದಾನದ ಸಮಯದಲ್ಲಿ ಆ ಸ್ಲಿಪ್ ಹಾಗೂ ಎಪಿಕ್ ಕಾರ್ಡ್ ತೋರಿಸಬೇಕು. ಅದಿಲ್ಲದಿದ್ದರೆ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ, ಪಿಎಸ್ಯು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ, ಎಂಪಿ, ಎಂಲೆ, ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿರುವ ಅಂಗವೈಕಲ್ಯದ ಐಡಿ ಕಾರ್ಡ್‌ಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದರು. +ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುನ್ನ ಶೂನ್ಯ ಅವಧಿ ಘೋಷಣೆಯಾಗಿದ್ದು, ಈ ಅವಧಿಯಲ್ಲಿ ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ನಾಯಕರು ಕ್ಷೇತ್ರ ಬಿಟ್ಟು ತೆರಳಬೇಕು. ಬುಧವಾರ ಸಂಜೆ 6 ಗಂಟೆಯಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕಲ್ಯಾಣ ಮಂಟಪ, ಹೋಟೆಲ್ಗಳನ್ನು ಸಂಜೆ 6ರ ನಂತರ ಪರಿಶೀಲನೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು. +ಬುಧವಾರ ಸಂಜೆ 6ರ ಬಳಿಕ ಐದು ಜನ ಮೀರದಂತೆ, ಧ್ವನಿ ವರ್ಧಕ ಬಳಸದೆ ಮತಯಾಚನೆ ಮಾಡಬಹುದು. ಸಾಮಾನ್ಯ ಜನರು, ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಕ್ಷೇತ್ರ ಬಿಟ್ಟು ತೆರಳುವ ನಿರ್ಬಂಧ ಇಲ್ಲ ಎಂದು ತಿಳಿಸಿದರು.ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಆರ್.ವೆಂಕಟೇಶ್ ಕುಮಾರ್ ಹಾಗೂ ಎಂ. ಕೂರ್ಮರಾವ್ ಉಪಸ್ಥಿತರಿದ್ದರು. +ಮತದಾನ ನಡೆಯುವ ದಿನದಂದು ಎಲ್ಲ ಸರ್ಕಾರಿ ಕಚೇರಿಗಳಿಗೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳಿಗೂ ಸಾರ್ವತ್ರಿಕ ರಜೆ ನೀಡಲಾಗಿದೆ. ವ್ಯಾಪಾರೋದ್ಯಮ, ಕೈಗಾರಿಕೋದ್ಯಮ, ವಾಣಿಜ್ಯ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ಸಂಸ್ಥೆಗಳಲ್ಲಿ ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ. +ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ 65 ಕಂಪನಿ ಅರೆಸೇನಾ ಪಡೆ, 50 ಸಾವಿರ ಸಿವಿಲ್ ಪೊಲೀಸ್ ಬಳಕೆ ಮಾಡುತ್ತಿದ್ದು, 1370 ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, 19,701 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಮಾಡಲಾಗುತ್ತದೆ. 5ಸಾವಿರ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. +ಕ್ಯೂಆರ್ ಕೋಡ್ ವೋಟರ್ ಸ್ಲಿಪ್ನಗರ ಪ್ರದೇಶದ ಮತದಾರರಿಗೆ ವೋಟರ್ ಸ್ಲಿಪ್ ಹಿಂಬದಿಯಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ಮತಗಟ್ಟೆ ಮಾರ್ಗ ತೋರಿಸಲಿದೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:five × five = +Remember me diff --git a/Vijayavani_State/www.vijayavani.net_100-years-as-mahatma-gandhi-congress-president-formation-of-committee-to-prepare-special-programme.txt b/Vijayavani_State/www.vijayavani.net_100-years-as-mahatma-gandhi-congress-president-formation-of-committee-to-prepare-special-programme.txt new file mode 100644 index 0000000000000000000000000000000000000000..e36aa10d05fa7bdb150b4a67b5d55669dca55e0a --- /dev/null +++ b/Vijayavani_State/www.vijayavani.net_100-years-as-mahatma-gandhi-congress-president-formation-of-committee-to-prepare-special-programme.txt @@ -0,0 +1,10 @@ +ಬೆಂಗಳೂರು:ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. +ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಗಾಂಧಿಜೀ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಕಾಂಗ್ರೆಸ್ ಹಾಗೂ ಸರ್ಕಾರ ಈ ಸುಸಂದರ್ಭವನ್ನು ಉಪಯೋಗಿಸಿಕೊಂಡು ಸಂಭ್ರಮಾಚರಣೆ ಮಾಡಲು ಕಾರ್ಯಕ್ರಮ ರೂಪಿಸಲು ತೀರ್ಮಾನಿಸಿದ್ದೇವೆ. ಈ ದೃಷ್ಟಿಯಿಂದ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಕಾರ್ಯಕ್ರಮದ ರೂಪುರೇಷೆ ಮಾಡಲು ಎಚ್.ಕೆ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವೀರಪ್ಪ ಮೊಯಿಲಿ ಅವರು ಮಾರ್ಗದರ್ಶಕರಾಗಿ, ಸಲಹಾ ಸಮಿತಿ ರಚಿಸಲಾಗುವುದು. ಬಿ.ಎಲ್.ಶಂಕರ್ ಅವರು ಈ ಸಮಿತಿಯ ಸಂಯೋಜಕರಾಗಿರಲಿದ್ದು, 15 ಜನ ವಿವಿಧ ಘಟಕಗಳ ಅಧ್ಯಕ್ಷರು ಸೇರಿದಂತೆ 60 ಸದಸ್ಯರುಗಳ ಸಮಿತಿ ಇದಾಗಿದೆ. ಅವರು ಚರ್ಚೆ ಮಾಡಿ ಸರ್ಕಾರದಿಂದ ಹಾಗೂ ಪಕ್ಷದಿಂದ ಯಾವ ಕಾರ್ಯಕ್ರಮ ಮಾಡಬಹುದು ಎಂದು ಸಲಹೆ ನೀಡಲಿದ್ದಾರೆ. +ಈ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮ, ತ್ಯಾಗ ಬಲಿದಾನಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು. +ಕಾಂಗ್ರೆಸ್ ಸದಸ್ಯತ್ವ ಪಡೆಯಲು ಒಂದು ತಿಂಗಳ ಅವಕಾಶವಿದೆ. ಬೇರೆ ಯಾವುದೇ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯುತ್ತಿಲ್ಲ. ಪಕ್ಷದ ಐವೈಸಿ ಆಪ್‌ನಲ್ಲಿ ಈ ಸದಸ್ಯತ್ವ ಹಾಗೂ ಮತದಾನದ ಮಾಹಿತಿ ಇರಲಿದೆ. ಯಾರು ಹೆಚ್ಚು ಮತ ಪಡೆಯುತ್ತಾರೆ ಅವರು ಅಧ್ಯಕ್ಷರಾಗಿರುತ್ತಾರೆ. ಎರಡನೇ ಸ್ಥಾನ ಪಡೆದವರು ಉಪಾಧ್ಯಕ್ಷರಾಗುತ್ತಾರೆ. ಒಟ್ಟು ಏಳು ಮಂದಿ ಉಪಾಧ್ಯಕ್ಷರಾಗಿರುತ್ತಾರೆ. ಇಲ್ಲಿ ಗುಂಪುಗಾರಿಕೆ ಇರುವುದಿಲ್ಲ. ನೇಮಕಾತಿ ಮೂಲಕ ಆಯ್ಕೆ ಮಾಡಿದರೆ ಆಗ ಗುಂಪುಗಾರಿಕೆಗೆ ಹೆಚ್ಚು ಅವಕಾಶವಿರುತ್ತದೆ. ಶಿಷ್ಯರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಚುನಾವಣೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಸಾಮರ್ಥ್ಯ ಇರುವವರು ತಕ್ಕ ಸ್ಥಾನಮಾನ ಪಡೆಯಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:eighteen − 14 = +Remember me diff --git a/Vijayavani_State/www.vijayavani.net_100-years-old-couple-cured-from-covid.txt b/Vijayavani_State/www.vijayavani.net_100-years-old-couple-cured-from-covid.txt new file mode 100644 index 0000000000000000000000000000000000000000..cd05ccb0893f4744583811174a6c278a59dde561 --- /dev/null +++ b/Vijayavani_State/www.vijayavani.net_100-years-old-couple-cured-from-covid.txt @@ -0,0 +1,16 @@ +ಬಳ್ಳಾರಿ:ಕೋವಿಡ್ ಸೋಂಕು ವಯಸ್ಸಾದವರನ್ನು ಗಂಭೀರವಾಗಿ ಬಾಧಿಸಲಿದ್ದು, ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಪ್ರಾಣಾಪಾಯ ಹೆಚ್ಚು ಎಂಬುದು ಕರೊನಾ ಮೊದಲನೆಯ ಅಲೆಯ ಕಾಲದಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಕರೊನಾ ಎರಡನೆ ಅಲೆ ವಯಸ್ಸಾದವರು, ಯುವಕರು ಎಂಬ ಭೇದವಿಲ್ಲದೆ ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ಈ ನಡುವೆ ಶತಾಯುಷಿ ದಂಪತಿ ಕರೊನಾ ಸೋಂಕನ್ನು ಮಣಿಸಿ ಮನೆಗೆ ಮರಳಿ ಅಚ್ಚರಿ ಮೂಡಿಸಿದ್ದು ಮಾತ್ರವಲ್ಲದೆ, ಉಳಿದವರಲ್ಲಿ ಒಂದು ಆಶಾಭಾವನೆ ಉಂಟಾಗುವಂತೆಯೂ ಮಾಡಿದ್ದಾರೆ. +ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತುಂಬರಗುದ್ದಿ ಗ್ರಾಮದ ದಂಪತಿ ಈರಣ್ಣ-ಈರಮ್ಮ ಇಬ್ಬರೂ ಕರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪತಿ ಈರಣ್ಣಗೆ 103 ಹಾಗೂ ಪತ್ನಿ ಈರಮ್ಮಗೆ 101 ವಯಸ್ಸಾಗಿರುವುದರಿಂದ ಇಬ್ಬರ ಬಗ್ಗೆಯೂ ಸಂಬಂಧಿಕರಿಗೆ ಆಪ್ತರಿಗೆ ಒಂದು ಆತಂಕವಿತ್ತು. +ಇದನ್ನೂ ಓದಿ:ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು! +ಆದರೆ ಈ ಶತಾಯುಷಿ ಜೋಡಿ ಕರೊನಾ ಸೋಂಕಿನ ವಿರುದ್ಧ ಹೋರಾಡಿ ಚೇತರಿಸಿಕೊಂಡು ಮನೆಗೆ ಮರಳುವ ಮೂಲಕ ಸಂಬಂಧಿಕರು ಮಾತ್ರವಲ್ಲದೆ ಊರವರು ಕೂಡ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಹೀಗೆ ವಯಸ್ಸು ನೂರು ದಾಟಿದ್ದರೂ ಕರೊನಾ ಸೋಂಕನ್ನು ಹಿಮ್ಮೆಟ್ಟಿಸಿ ಬಂದಿರುವ ಈ ಜೋಡಿಯನ್ನು ಕಂಡು ಖುಷಿಯಾಗಿರುವ ಗ್ರಾಮಸ್ಥರು ಇವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ. +ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..! + +ಸತ್ಯ ತಿಳಿಯುವುದು ಹೇಗೆ?; ಫ್ಯಾಕ್ಟ್​ಚೆಕ್​ಗೆ ಇಲ್ಲಿವೆ ಸುಲಭದ ಮಾರ್ಗಗಳು… + +ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ.. + +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:fifteen − six = +Remember me diff --git a/Vijayavani_State/www.vijayavani.net_1000-crore-capital-for-the-state.txt b/Vijayavani_State/www.vijayavani.net_1000-crore-capital-for-the-state.txt new file mode 100644 index 0000000000000000000000000000000000000000..5301bf94ce51a3633fc6bc5456821e0d417462c3 --- /dev/null +++ b/Vijayavani_State/www.vijayavani.net_1000-crore-capital-for-the-state.txt @@ -0,0 +1,11 @@ +ಬೆಂಗಳೂರು:ದಾವೋಸ್ ಪ್ರವಾಸ ಫಲಪ್ರದವಾಗಿದ್ದು, ರಾಜ್ಯಕ್ಕೆ 1 ಸಾವಿರ ಕೋಟಿ ರೂ.ಗೂ ಅಧಿಕ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಬಂಡವಾಳ ಹೂಡಿಕೆ ವಿಚಾರವಾಗಿ 40ಕ್ಕೂ ಅಧಿಕ ಕಂಪನಿಗಳ ಜತೆ ಮೂರು ದಿನಗಳ ಕಾಲ ಮಾತುಕತೆ ನಡೆದಿದೆ. ರಾಜ್ಯದಲ್ಲಿ ನವೆಂಬರ್​ನಲ್ಲಿ ನಡೆಯಲಿರುವ ಹೂಡಿಕೆದಾರರ ಸಮಾವೇಶಕ್ಕೆ ವಿಶ್ವದ ನಾನಾ ಭಾಗದ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ ಎಂದು ಸಿಎಂ ಯಡಿಯೂರಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭೂ ಸುಧಾರಣೆ ಕಾಯ್ದೆ 109 ಸೆಕ್ಷನ್ ಅನ್ವಯ ಕೈಗಾರಿಕೋದ್ಯಮಿಗಳು ಅಹವಾಲು ಸಲ್ಲಿಸಿದ್ದಾರೆ. ಅದರಲ್ಲಿ ಯಾವುದನ್ನು ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಮಾಡುತ್ತೇವೆ. ಕಾನೂನಾತ್ಮಕ ಬದಲಾವಣೆಗಳನ್ನು ಮುಂದಿನ ಅಧಿವೇಶನದಲ್ಲಿ ತರಲಾಗುವುದು ಎಂದರು. ಎಲ್ಲೆಲ್ಲಿ ವಿಳಂಬವಾಗುತ್ತಿದೆ ಎನ್ನುವುದನ್ನು ಪರಿಶೀಲಿಸಿ, ಸುದೀರ್ಘ ಅವಧಿ ಪ್ರಕ್ರಿಯೆಗಳನ್ನು ಕಡಿಮೆ ಅವಧಿಗೆ ಇಳಿಸುವುದು ಉದ್ದೇಶವಾಗಿದೆ ಎಂದರು. +ಭೂ ಪರಿವರ್ತನೆ ಸರಳ +ಕಾಯ್ದೆಗಳಿಂದಾಗಿ ರಾಜ್ಯದಲ್ಲಿ ಭೂಮಿ ಖರೀದಿ ವಿಳಂಬವಾಗುತ್ತಿರುವುದನ್ನು ಕೈಗಾರಿಕೋದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಕಾನೂನು ಸರಳೀಕರಣ ಮಾಡಲಾಗುವುದು. ಆನ್​ಲೈನ್ ಮೂಲಕ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಲಾಗುವುದು. 30 ದಿನದಲ್ಲಿ ಭೂ ಪರಿವರ್ತನೆಯಾಗದಿದ್ದರೆ ಅದನ್ನು ಡೀಮ್ಡ್ ಭೂ ಪರಿವರ್ತನೆ ಎಂದು ಪರಿಗಣಿಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. +ಹಿಂಜರಿಕೆ ಇತ್ತು +ದಾವೋಸ್​ಗೆ ನಾವು ಹಿಂಜರಿಕೆಯಿಂದಲೇ ಹೋಗಿದ್ದೆವು. ಆದರೆ ಅಲ್ಲಿ ಹೋದ ನಂತರ ಅದರ ಮಹತ್ವ ತಿಳಿಯಿತು. ಆರ್ಥಿಕ ಶೃಂಗಸಭೆಯಲ್ಲಿ ನಾವು ಭಾಗವಹಿಸಿದ್ದು ಅನುಕೂಲವಾಗಿದೆ. 40ಕ್ಕೂ ಹೆಚ್ಚು ಉದ್ಯಮಗಳು ಹಾಗೂ ಹೂಡಿಕೆದಾರರ ಜತೆ ಮಾತುಕತೆ ಮಾಡಲಾಗಿದೆ. ಜಗತ್ತಿನ ದೊಡ್ಡ ಉದ್ದಿಮೆದಾರರೊಂದಿಗೂ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಇರುವ ಅವಕಾಶ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದೇವೆ. ಎಲ್ಲ ರೀತಿಯ ಮಾತುಕತೆ ಫಲಪ್ರದವಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಬಂಡವಾಳ ಬರಲಿದೆ. ದಾವೋಸ್​ನಲ್ಲಿ ರಾಜ್ಯ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಯಾವುದೇ ದೇಶ ಮತ್ತು ರಾಜ್ಯಗಳು ಮಾಡಲಾಗದಷ್ಟು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಡಬ್ಲ್ಯೂ ಇಎಎಫ್ ಎಂಡಿ ಕೂಡ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಹೇಳಿದರು. +ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ… +ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ… +ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ… +Sign in to your account +Please enter an answer in digits:two × four = +Remember me diff --git a/Vijayavani_State/www.vijayavani.net_1000-for-women-agricultural-workers-subsidy.txt b/Vijayavani_State/www.vijayavani.net_1000-for-women-agricultural-workers-subsidy.txt new file mode 100644 index 0000000000000000000000000000000000000000..14c932c302f1a43b317a10fae324cd4e92aaa939 --- /dev/null +++ b/Vijayavani_State/www.vijayavani.net_1000-for-women-agricultural-workers-subsidy.txt @@ -0,0 +1,9 @@ +ಬೆಂಗಳೂರು:ದುಡಿಯುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 1000 ರೂ. ಸಹಾಯಧನ ನೀಡಲು ತಿರ್ಮಾನಿಸಿರುವುದಾಗಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಕಳೆದ ಫೆ.17ರಂದು ರಾಜ್ಯ ಬಜೆಟ್​ನಲ್ಲಿ ಮಹಿಳಾ ಕೃಷಿ ಕಾರ್ಮಿಕರಿಗೆ 500 ರೂ. ಘೋಷಣೆ ಮಾಡಿದ್ದರು. ಇದೀಗ ಮೊತ್ತವನ್ನು ಪರಿಷ್ಕರಿಸಿ ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ. +ಸದನದಲ್ಲಿ ಮಾತನಾಡುತ್ತಾ, ಚುನಾವಣೆಯ ಒತ್ತಡಕ್ಕೆ ಮಣಿಯದೆ ವಾಸ್ತವಕ್ಕೆ ಹತ್ತಿರವಾದ ಬಜೆಟ್ ಮಂಡನೆ ಮಾಡಿದ್ದೇನೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ನೀಡುವ ಪ್ರಯತ್ನ ನನ್ನದಾಗಿತ್ತು. ನಾವು ಸಂಪೂರ್ಣ ಭ್ರಷ್ಟಾಚಾರ ತೆಗೆದಿದ್ದೇವೆ ಎಂಬ ನೈತಿಕ ಶಕ್ತಿ ಇಲ್ಲ. ಆದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಮದ್ಯವರ್ತಿಗಳ ಕೈಬಿಸಿ ಮಾಡುವುದನ್ನು ತಪ್ಪಿಸಿದ್ದೇನೆ. ಇದಕ್ಕಾಗಿ ಇನ್ನಷ್ಟು ಗ್ರಾಮ ಒನ್ ಕೇಂದ್ರ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.ಇದನ್ನೂ ಓದಿ:ಮಂಗಳೂರು ಕಮಿಷನರ್ ಸೇರಿ 7 ಐಪಿಎಸ್​ ಅಧಿಕಾರಿಗಳ ವರ್ಗಾವಣೆ; ಯಾರು, ಎಲ್ಲಿಗೆ? ಇಲ್ಲಿದೆ ವಿವರ… +ಮಕ್ಕಳ ಶಾಲೆ ಬಸ್ ಕೊರತೆ ಬಗ್ಗೆ ಮಾತನಾಡುತ್ತಾ, ಹೊಸದಾಗಿ ಒಂದು ಸಾವಿರ ಬಸ್ ಓಡಾಟ ನಡೆಸಲಿದ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಇದೀಗ ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ಮಾರ್ಪಾಡು ಮಾಡಲಾಗಿದ್ದು, ಒಟ್ಟು ಎರಡು ಸಾವಿರ ಬಸ್ ನೀಡಲಾಗುವುದು. ಮುಖ್ಯಮಂತ್ರಿ ಹಿತಾಸಕ್ತಿ ಯೋಜನೆ ಮೂಲಕ ವಿದ್ಯಾವಾಹಿನಿ ಹೆಸರಿನಲ್ಲಿ ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ. ಅನೇಕ ವಿದ್ಯಾರ್ಥಿಗಳಿಗೆ ಪಿಯುಸಿ, ಡಿಗ್ರಿ ಫೀಸ್ ಕಟ್ಟಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಮನಗಂಡು ಹೈಸ್ಕೂಲ್ ವರೆಗಿದ್ದ ಉಚಿತ ಶಿಕ್ಷಣವನ್ನು ಪದವಿ ವರೆಗೆ ವಿಸ್ತರಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.ಇದನ್ನೂ ಓದಿ:ಬಿಜೆಪಿ ಸೇರ್ಪಡೆ ಕಾರ್ಯಕ್ರಮದಿಂದ ದೂರ ಉಳಿದ ಅನಂತ್ ನಾಗ್; ಕುತೂಹಲ ಕೆರಳಿಸಿದ ಮುಂದಿನ ನಡೆ +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:two × four = +Remember me diff --git a/Vijayavani_State/www.vijayavani.net_1000-sq-km-greater-bangalore.txt b/Vijayavani_State/www.vijayavani.net_1000-sq-km-greater-bangalore.txt new file mode 100644 index 0000000000000000000000000000000000000000..46aa8ee63fd88c2eea0008250d50d7917ed0092d --- /dev/null +++ b/Vijayavani_State/www.vijayavani.net_1000-sq-km-greater-bangalore.txt @@ -0,0 +1,13 @@ +| ಗಿರೀಶ್ ಗರಗ ಬೆಂಗಳೂರು +ಬಿಬಿಎಂಪಿ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಲು ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಆ ಮೂಲಕ 1 ಸಾವಿರ ಚದರ ಕಿ.ಮೀ. ವ್ಯಾಪ್ತಿಯ ಮೊದಲ ನಗರಪಾಲಿಕೆ ಎಂಬ ಹೆಗ್ಗಳಿಕೆಗೆ ಬಿಬಿಎಂಪಿ ಪಾತ್ರವಾಗಲಿದೆ. +2008ರಲ್ಲಿ 110 ಹಳ್ಳಿಗಳು, 7 ನಗರಸಭೆ, 1 ಪುರಸಭೆಯನ್ನು ಬಿಎಂಪಿಗೆ ಸೇರಿಸಿ ಬಿಬಿಎಂಪಿಯನ್ನಾಗಿ ಪರಿವರ್ತಿಸಲಾಯಿತು. 225 ಚದರ ಕಿ.ಮೀ. ವ್ಯಾಪ್ತಿಯ ಮಹಾನಗರ ಪಾಲಿಕೆ ಆಡಳಿತವನ್ನು 820 ಚದರ ಕಿ.ಮೀ.ಗೆ ವಿಸ್ತರಿಸಲಾಯಿತು. 100 ವಾರ್ಡ್​ಗಳನ್ನು 198 ವಾರ್ಡ್​ಗೆ ಹೆಚ್ಚಿಸಲಾಯಿತು. ಇದೀಗ ಮತ್ತೆ 200 ಚದರ ಕಿ.ಮೀ. ವ್ಯಾಪ್ತಿಯ ಭೂಪ್ರದೇಶವನ್ನು ಬಿಬಿಎಂಪಿಗೆ ಸೇರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ವಾರ್ಡ್ ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಲಾಗುತ್ತಿದೆ. ಇದರಿಂದ ದೇಶದಲ್ಲಿಯೇ 1 ಸಾವಿರ ಚದರ ಕಿ.ಮೀ.ಗೂ ಹೆಚ್ಚಿನ ಆಡಳಿತ ವ್ಯಾಪ್ತಿ ಹೊಂದಿರುವ ಮೊದಲ ನಗರಪಾಲಿಕೆಯಾಗಿ ಪರಿವರ್ತನೆಯಾಗಲಿದೆ. +ದೆಹಲಿಯದ್ದು 1,397 ಚದರ ಕಿ.ಮೀ.:1,397 ಚದರ ಕಿ.ಮೀ. ವ್ಯಾಪ್ತಿಯಿದ್ದ ದೆಹಲಿ ಮುನ್ಸಿಪಲ್ ಕಾಪೋರೇಷನ್ ದೇಶದಲ್ಲಿ ಅತಿ ದೊಡ್ಡ ನಗರಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿತ್ತು. 2012ರಲ್ಲಿ ದೆಹಲಿ ನಗರಪಾಲಿಕೆಯನ್ನು ವಿಂಗಡಿಸಿ ಮೂರು ಪಾಲಿಕೆಗಳನ್ನು ರಚಿಸಿ ಭೂಪ್ರದೇಶಗಳನ್ನು ಹಂಚಲಾಯಿತು. ಅದರಿಂದಾಗಿ ಬಿಬಿಎಂಪಿ ಮೊದಲ ಸ್ಥಾನ ಪಡೆಯುವಂತಾಗಿತ್ತು. ಚೆನ್ನೈ ನಗರಪಾಲಿಕೆ 426 ಚದರ ಕಿ.ಮೀ., ಕೋಲ್ಕತ 206 ಚದರ ಕಿ.ಮೀ. ಹಾಗೂ ಮುಂಬೈ 480 ಚದರ ಕಿ.ಮೀ. ಅಧಿಕಾರ ವ್ಯಾಪ್ತಿಯನ್ನು ಹೊಂದಿವೆ. +ದೆಹಲಿಯ ಮೂರು ನಗರಪಾಲಿಕೆಗಳಲ್ಲಿ ಒಟ್ಟು 272 ವಾರ್ಡ್​ಗಳಿವೆ. ಅವುಗಳನ್ನು 13 ವಲಯಗಳಲ್ಲಿ ವಿಂಗಡಿಸಲಾಗಿದೆ. ಅದೇ ರೀತಿ ಚೆನ್ನೈ ನಗರ ಪಾಲಿಕೆಯಲ್ಲಿ 200 ವಾರ್ಡ್​ಗಳಿದ್ದು, 15 ವಲಯಗಳಿಗೆ ಹಂಚಲಾಗಿದೆ. ಕೋಲ್ಕತದಲ್ಲಿ 144 ವಾರ್ಡ್, ಮುಂಬೈನಲ್ಲಿ 227 ವಾರ್ಡ್​ಗಳಿವೆ. ಬಿಬಿಎಂಪಿ ವ್ಯಾಪ್ತಿ ವಿಸ್ತರಿಸಿ 250 ವಾರ್ಡ್​ಗಳನ್ನು ರಚಿಸುವುದು ಹಾಗೂ ಅವುಗಳನ್ನು 15 ವಲಯಗಳಿಗೆ ವಿಂಗಡಿಸುವ ಬಗ್ಗೆ ರ್ಚಚಿಸಲಾಗುತ್ತಿದೆ. +ಮೇಯರ್ ಇನ್ ಕೌನ್ಸಿಲ್​ಗೆ ಸರ್ಕಾರದ ಚಿಂತನೆ +ಗ್ರೇಟರ್ ಬೆಂಗಳೂರು ನಗರ ಪಾಲಿಕೆ ರಚನೆಗೆ ಮುಂದಾಗಿರುವ ಸರ್ಕಾರ, ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತಿಸುತ್ತಿದೆ. ಬೆಂಗಳೂರು ಕಾಯ್ದೆ ರಚನೆಗೆ ನೇಮಿಸಲಾಗಿರುವ ಶಾಸಕ ಎಸ್. ರಘು ನೇತೃತ್ವದ ಸಮಿತಿ ಆ ಬಗ್ಗೆ ಚರ್ಚೆಗಳನ್ನು ನಡೆಸಿದೆ. ಕೋಲ್ಕತದಲ್ಲಿ ಈಗಾಗಲೇ ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ ಜಾರಿಯಲ್ಲಿದೆ. ಅದರಂತೆ ಮೇಯರ್ ಜತೆಗೆ ಉಪಮೇಯರ್ ಸೇರಿ 14 ಸದಸ್ಯರಿರುವ ಸಮಿತಿ ಕಾರ್ಯನಿರ್ವಹಿಸಲಿದೆ. +ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ… +ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ… +ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ… +Sign in to your account +Please enter an answer in digits:twenty − 7 = +Remember me