diff --git "a/Prajavani/'\340\262\205\340\262\265\340\262\250\340\263\201' \340\262\222\340\262\254\340\263\215\340\262\254 \340\262\256\340\263\202\340\262\260\340\263\215\340\262\226\302\240\340\262\205\340\262\250\340\262\202\340\262\244\340\262\225\340\263\201\340\262\256\340\262\276\340\262\260\342\200\214 \340\262\271\340\263\206\340\262\227\340\262\241\340\263\206 \340\262\256\340\262\276\340\262\244\340\262\277\340\262\227\340\263\206 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257 \340\262\244\340\262\277\340\262\260\340\263\201\340\262\227\340\263\207\340\262\237\340\263\201.txt" "b/Prajavani/'\340\262\205\340\262\265\340\262\250\340\263\201' \340\262\222\340\262\254\340\263\215\340\262\254 \340\262\256\340\263\202\340\262\260\340\263\215\340\262\226\302\240\340\262\205\340\262\250\340\262\202\340\262\244\340\262\225\340\263\201\340\262\256\340\262\276\340\262\260\342\200\214 \340\262\271\340\263\206\340\262\227\340\262\241\340\263\206 \340\262\256\340\262\276\340\262\244\340\262\277\340\262\227\340\263\206 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257 \340\262\244\340\262\277\340\262\260\340\263\201\340\262\227\340\263\207\340\262\237\340\263\201.txt" new file mode 100644 index 0000000000000000000000000000000000000000..85c6e544a9ea68c3224d8d5b2016d32d5bb86950 --- /dev/null +++ "b/Prajavani/'\340\262\205\340\262\265\340\262\250\340\263\201' \340\262\222\340\262\254\340\263\215\340\262\254 \340\262\256\340\263\202\340\262\260\340\263\215\340\262\226\302\240\340\262\205\340\262\250\340\262\202\340\262\244\340\262\225\340\263\201\340\262\256\340\262\276\340\262\260\342\200\214 \340\262\271\340\263\206\340\262\227\340\262\241\340\263\206 \340\262\256\340\262\276\340\262\244\340\262\277\340\262\227\340\263\206 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257 \340\262\244\340\262\277\340\262\260\340\263\201\340\262\227\340\263\207\340\262\237\340\263\201.txt" @@ -0,0 +1,5 @@ +ಸಂಗೊಳ್ಳಿ (ಬೆಳಗಾವಿ ‌ಜಿಲ್ಲೆ): ಅವನೊಬ್ಬ ಮೂರ್ಖ, ದೇಶಪ್ರೇಮ ಎಂದು ಏನೇನೋ ಮಾತನಾಡುತ್ತಾನೆ. ದೇಶದಲ್ಲಿ ಎಲ್ಲೆಲ್ಲಿ ಅತಿಕ್ರಮಿಸಿದ ಮಸೀದಿ‌ ಇವೆಯೋ ಅವುಗಳನ್ನೆಲ್ಲ ಒಡೆದು ದೇವಸ್ಥಾನ ಕಟ್ಟುತ್ತೇವೆ ಎನ್ನುತ್ತಾನೆ. ಮೂರ್ಖ; ಮೊದಲು ದೇಶದ‌ ಇತಿಹಾಸ ತಿಳಿದುಕೊ' ಎಂದೂ‌ ಸಿದ್ದರಾಮಯ್ಯ ಯಾರ ಹೆಸರು ಹೇಳದೆಯೇ ಟೀಕಿಸಿದರು. +ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಮುದಾಯ ಭವನ, ಭೋಜನಾಲಯ ಹಾಗೂ ಶಿಲ್ಪವನಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. +'ಎಲ್ಲ ಜಾತಿಯವರನ್ನೂ, ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣಬೇಕು. ನಾವೆಲ್ಲರೂ ಭಾರತೀಯರು. ಸಮಾನವಾಗಿ ಬಾಳಬೇಕು.‌ ಆಗಮಾತ್ರ ಈ ದೇಶದ ಸಾರ್ವಭೌಮತ್ವ ಉಳಿಯುತ್ತದೆ' ಎಂದು ಕಿವಿಮಾತು ಹೇಳಿದರು. +'ನಾವೆಲ್ಲ ಸಂಗೊಳ್ಳಿ‌ ರಾಯಣ್ಣ ಆಗಲು ಸಾಧ್ಯವಿಲ್ಲ. ಆದರೆ ಅವನ ಆದರ್ಶಗಳನ್ನು ರೂಢಿಸಿಕೊಳ್ಳಬಹುದು' ಎಂದೂ ಸಲಹೆ‌ ನೀಡಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\206\340\262\250\340\262\202\340\262\246\340\262\225\340\262\202\340\262\246 \340\262\252\340\263\215\340\262\260\340\262\266\340\262\270\340\263\215\340\262\244\340\262\277' \340\262\252\340\263\201\340\262\260\340\262\270\340\263\215\340\262\225\340\263\203\340\262\244 \340\262\270\340\262\276\340\262\271\340\262\277\340\262\244\340\262\277 \340\262\227\340\263\201\340\262\260\340\263\201\340\262\262\340\262\277\340\262\202\340\262\227 \340\262\225\340\262\276\340\262\252\340\262\270\340\263\206 \340\262\207\340\262\250\340\263\215\340\262\250\340\262\277\340\262\262\340\263\215\340\262\262.txt" "b/Prajavani/'\340\262\206\340\262\250\340\262\202\340\262\246\340\262\225\340\262\202\340\262\246 \340\262\252\340\263\215\340\262\260\340\262\266\340\262\270\340\263\215\340\262\244\340\262\277' \340\262\252\340\263\201\340\262\260\340\262\270\340\263\215\340\262\225\340\263\203\340\262\244 \340\262\270\340\262\276\340\262\271\340\262\277\340\262\244\340\262\277 \340\262\227\340\263\201\340\262\260\340\263\201\340\262\262\340\262\277\340\262\202\340\262\227 \340\262\225\340\262\276\340\262\252\340\262\270\340\263\206 \340\262\207\340\262\250\340\263\215\340\262\250\340\262\277\340\262\262\340\263\215\340\262\262.txt" new file mode 100644 index 0000000000000000000000000000000000000000..dd5402b675d9827f96ec77682120ccdaec7fef3e --- /dev/null +++ "b/Prajavani/'\340\262\206\340\262\250\340\262\202\340\262\246\340\262\225\340\262\202\340\262\246 \340\262\252\340\263\215\340\262\260\340\262\266\340\262\270\340\263\215\340\262\244\340\262\277' \340\262\252\340\263\201\340\262\260\340\262\270\340\263\215\340\262\225\340\263\203\340\262\244 \340\262\270\340\262\276\340\262\271\340\262\277\340\262\244\340\262\277 \340\262\227\340\263\201\340\262\260\340\263\201\340\262\262\340\262\277\340\262\202\340\262\227 \340\262\225\340\262\276\340\262\252\340\262\270\340\263\206 \340\262\207\340\262\250\340\263\215\340\262\250\340\262\277\340\262\262\340\263\215\340\262\262.txt" @@ -0,0 +1,5 @@ +ಧಾರವಾಡ: ಸಾಹಿತಿ ಗುರುಲಿಂಗ ಕಾಪಸೆ (96) ಅವರು ಮಂಗಳವಾರ ತಡರಾತ್ರಿ ನಗರದ ನಿರ್ಮಲಾ ಆಸ್ಪತ್ರೆಯಲ್ಲಿ ನಿಧನರಾದರು. +ನಗರದ ಸಪ್ತಾಪೂರದ ದುರ್ಗಾ ಕಾಲೊನಿಯ ಅವರ ಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. +ಗುರುಲಿಂಗ ಕಾಪಸೆ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಿ.ಕೆ.ಲೋಣಿಯಲ್ಲಿ 1928 ಏಪ್ರಿಲ್‌ 2ರಂದು ಜನಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ. ‘ಹಲಸಂಗಿ ಗೆಳೆಯರು’, ‘ಅಕ್ಕಮಹಾದೇವಿ’, ‘ಅರವಿಂದರು’, ’ಬಸವೇಶ್ವರ’, ಶಾಲ್ಮಲೆಯಿಂದ ಗೋದಾವರಿಯವರೆಗೆ (ಪ್ರವಾಸ ಕಥನ) ಮೊದಲಾದ ಕೃತಿಗಳನ್ನು ರಚಿಸಿದ್ಧಾರೆ. +‘ವರದರಾಜ ಆದ್ಯ ಪ್ರಶಸ್ತಿ’, ‘ಆನಂದಕಂದ ಪ್ರಶಸ್ತಿ’, ’ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ’ ಮೊದಲಾದ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\206\340\262\260\340\263\215\340\262\225\340\263\215\340\262\237\340\262\277\340\262\225\340\263\215\342\200\214'\340\262\250\340\262\262\340\263\215\340\262\262\340\262\277 \340\262\260\340\262\276\340\262\256\340\262\250\340\263\215\342\200\214 \340\262\270\340\262\202\340\262\270\340\263\215\340\262\245\340\263\206 \340\262\205\340\262\247\340\263\215\340\262\257\340\262\257\340\262\250.txt" "b/Prajavani/'\340\262\206\340\262\260\340\263\215\340\262\225\340\263\215\340\262\237\340\262\277\340\262\225\340\263\215\342\200\214'\340\262\250\340\262\262\340\263\215\340\262\262\340\262\277 \340\262\260\340\262\276\340\262\256\340\262\250\340\263\215\342\200\214 \340\262\270\340\262\202\340\262\270\340\263\215\340\262\245\340\263\206 \340\262\205\340\262\247\340\263\215\340\262\257\340\262\257\340\262\250.txt" new file mode 100644 index 0000000000000000000000000000000000000000..06dff4daea4641205629a474198eba2f22ee80a0 --- /dev/null +++ "b/Prajavani/'\340\262\206\340\262\260\340\263\215\340\262\225\340\263\215\340\262\237\340\262\277\340\262\225\340\263\215\342\200\214'\340\262\250\340\262\262\340\263\215\340\262\262\340\262\277 \340\262\260\340\262\276\340\262\256\340\262\250\340\263\215\342\200\214 \340\262\270\340\262\202\340\262\270\340\263\215\340\262\245\340\263\206 \340\262\205\340\262\247\340\263\215\340\262\257\340\262\257\340\262\250.txt" @@ -0,0 +1,6 @@ +ಬೆಂಗಳೂರು: 'ಆರ್ಕ್ಟಿಕ್‌' ಪ್ರದೇಶದಲ್ಲಿ ಆರಂಭವಾಗಿರುವ ಚಳಿಗಾಲದ ಸಂಶೋಧನಾ ಅಭಿಯಾನದಲ್ಲಿ ಬೆಂಗಳೂರಿನ ರಾಮನ್‌ ಸಂಶೋಧನಾ ಸಂಸ್ಥೆಯ (ಆರ್‌ಆರ್‌ಐ) ವಿಜ್ಞಾನಿಗಳ ಮೊದಲ ತಂಡ ಭಾಗವಹಿಸಿದೆ. ವಿಶ್ವದ ಉಗಮದ ಕುರುಹುಗಳನ್ನು ಪತ್ತೆ ಮಾಡುವುದರಿಂದ ಹಿಡಿದು, ಆಧುನಿಕ ಕಾಲದ ಹವಾಮಾನ ಬದಲಾವಣೆ ಪರಿಣಾಮಗಳೂ ಸೇರಿ ಹಲವು ವಿಷಯಗಳ ಬಗ್ಗೆ ಈ ತಂಡ ಸಂಶೋಧನೆ ಕೈಗೊಳ್ಳಲಿದೆ. +ಭೂಮಿಯ ಉತ್ತರ ಧ್ರುವ ಪ್ರದೇಶ ‘ಆರ್ಕ್ಟಿಕ್‌’ನಲ್ಲಿ ಭಾರತ ತನ್ನದೇ ಆದ ಸಂಶೋಧನಾ ಕೇಂದ್ರವನ್ನು ಹೊಂದಿದ್ದು, ಇದನ್ನು ಹಿಮಾದ್ರಿ ಎಂದು ಕರೆಯಲಾಗುತ್ತದೆ. 2008 ರಿಂದ ಇದು ಕಾರ್ಯ ನಿರ್ವಹಿಸುತ್ತಿದೆ. +ಈ ಬಾರಿ ಭಾರತೀಯ ತಂಡದ ನೇತೃತ್ವವನ್ನು ಆರ್‌ಆರ್‌ಐನ ಎಲೆಕ್ಟ್ರಾನಿಕ್ಸ್‌ ಎಂಜನಿಯರಿಂಗ್‌ ಗ್ರೂಪ್ ವಿಭಾಗದ ಗಿರೀಶ್‌ ಬಿ.ಎಸ್ ವಹಿಸಿದ್ದಾರೆ. ಖಗೋಳವಿಜ್ಞಾನ, ಹವಾಮಾನ ಬದಲಾವಣೆ, ವಾತಾವರಣ ವಿಜ್ಞಾನ ಸೇರಿ ಹಲವು ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. +ಭಾರತೀಯ ವಿಜ್ಞಾನಿಗಳು ಇದೇ ಮೊದಲ ಬಾರಿ ಆರ್ಕ್ಟಿಕ್‌ನ ಸ್ವಾಲ್ಬರ್ಡ್‌ನಲ್ಲಿ ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸಲಿದ್ದಾರೆ. ಈ ಅಧ್ಯಯನದಿಂದ ಖಗೋಳ ವಿಜ್ಞಾನಿಗಳು ಖಗೋಳ ಮಾಪನ ಕಾರ್ಯವನ್ನು ಅತ್ಯಂತ ಕರಾರುವಾಕ್ಕಾಗಿ ನಡೆಸಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕಡಿಮೆ ತರಂಗಾಂತರದ ದೂರದರ್ಶಕವನ್ನು ಸ್ಥಾಪಿಸುವ ಸಾಧ್ಯತೆಯೂ ಇದೆ ಎಂದು ಆರ್‌ಆರ್‌ಐ ತಿಳಿಸಿದೆ. +ಮೊದಲ ತಂಡ ತನ್ನ ಕಾರ್ಯವನ್ನು ಮಂಗಳವಾರ ಆರಂಭಿಸಿದ್ದು, ಜನವರಿ 15 ರವರೆಗೆ ಕಾರ್ಯ ನಿರ್ವಹಿಸಲಿದೆ. ಈ ಕಾರ್ಯಕ್ಕೆ ಭೂವಿಜ್ಞಾನಗಳ ಸಚಿವಾಲಯ ಅನುದಾನ ನೀಡಿದ್ದು, ಗೋವಾದಲ್ಲಿರುವ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ ನೋಡಲ್‌ ಏಜೆನ್ಸಿಯಾಗಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\207\340\262\202\340\262\241\340\262\277'\340\262\205\340\262\247\340\262\277\340\262\225\340\262\276\340\262\260\340\262\246\340\262\262\340\263\215\340\262\262\340\262\277\340\262\260\340\263\201\340\262\265 \340\262\260\340\262\276\340\262\234\340\263\215\340\262\257\340\262\227\340\262\263\340\262\262\340\263\215\340\262\262\340\262\277 \340\262\205\340\262\244\340\263\215\340\262\257\340\262\276\340\262\232\340\262\276\340\262\260, \340\262\265\340\263\215\340\262\257\340\262\276\340\262\252\340\262\225 \340\262\255\340\263\215\340\262\260\340\262\267\340\263\215\340\262\237\340\262\276\340\262\232\340\262\276\340\262\260\302\240\340\262\252\340\263\202\340\262\250\340\262\276\340\262\265\340\262\276\340\262\262\340\262\276.txt" "b/Prajavani/'\340\262\207\340\262\202\340\262\241\340\262\277'\340\262\205\340\262\247\340\262\277\340\262\225\340\262\276\340\262\260\340\262\246\340\262\262\340\263\215\340\262\262\340\262\277\340\262\260\340\263\201\340\262\265 \340\262\260\340\262\276\340\262\234\340\263\215\340\262\257\340\262\227\340\262\263\340\262\262\340\263\215\340\262\262\340\262\277 \340\262\205\340\262\244\340\263\215\340\262\257\340\262\276\340\262\232\340\262\276\340\262\260, \340\262\265\340\263\215\340\262\257\340\262\276\340\262\252\340\262\225 \340\262\255\340\263\215\340\262\260\340\262\267\340\263\215\340\262\237\340\262\276\340\262\232\340\262\276\340\262\260\302\240\340\262\252\340\263\202\340\262\250\340\262\276\340\262\265\340\262\276\340\262\262\340\262\276.txt" new file mode 100644 index 0000000000000000000000000000000000000000..fe6d6c6059d01810d98c62c3fe8d8e0599c4b322 --- /dev/null +++ "b/Prajavani/'\340\262\207\340\262\202\340\262\241\340\262\277'\340\262\205\340\262\247\340\262\277\340\262\225\340\262\276\340\262\260\340\262\246\340\262\262\340\263\215\340\262\262\340\262\277\340\262\260\340\263\201\340\262\265 \340\262\260\340\262\276\340\262\234\340\263\215\340\262\257\340\262\227\340\262\263\340\262\262\340\263\215\340\262\262\340\262\277 \340\262\205\340\262\244\340\263\215\340\262\257\340\262\276\340\262\232\340\262\276\340\262\260, \340\262\265\340\263\215\340\262\257\340\262\276\340\262\252\340\262\225 \340\262\255\340\263\215\340\262\260\340\262\267\340\263\215\340\262\237\340\262\276\340\262\232\340\262\276\340\262\260\302\240\340\262\252\340\263\202\340\262\250\340\262\276\340\262\265\340\262\276\340\262\262\340\262\276.txt" @@ -0,0 +1,10 @@ +ಬೆಂಗಳೂರು:‘ ‘ಇಂಡಿ’ ಒಕ್ಕೂಟ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ತುಟಿ ಬಿಚ್ಚುತ್ತಿಲ್ಲ. ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ ಅವರು ಆರೋಪಿಸಿದರು. +ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮಬಂಗಾಳದಲ್ಲಿ ಇತ್ತೀಚೆಗೆ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವಿರಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಅಕ್ರಮಗಳ ಆರೋಪಗಳ ಬಗ್ಗೆ ಮೌನವಹಿಸಿದ್ದಾರೆ ಎಂದು ಹರಿಹಾಯ್ದರು. +ಕರ್ನಾಟಕದ್ದು ಡಬಲ್‌ ಟ್ರಬಲ್‌ ಸರ್ಕಾರ. ಇಲ್ಲಿ ಕಟಾಕಟ್‌ ಲೂಟ್‌, ಝೂಟ್‌ ಸರ್ಕಾರ ವಿದೆ. ರಾಹುಲ್‌ಗಾಂಧಿಯ ಕಟಾಕಟ್‌ ಲೂಟ್‌ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ್ದಾರೆ. ಮುಡಾ ನಿವೇಶ ಹಂಚಿಕೆಯಲ್ಲಿ ನಡೆದಿರುವ ಅಕ್ರಮದಲ್ಲಿ ₹5 ಸಾವಿರ ಕೋಟಿಯಷ್ಟು ಹಗರಣ ನಡೆದಿದೆ ಎಂದು ಪೂನಾವಾಲಾ ಆರೋಪಿಸಿದರು.  +ಲೂಟಿ ಮತ್ತು ಸುಳ್ಳು ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿವಾಗಿ ದಿವಾಳಿಯಾಗಿದೆ. ಇದಕ್ಕಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು ಜನರ ಮೇಲೆ ನ್ಯಾಯ ಸಮ್ಮತವಲ್ಲದ ಜಝಿಯಾ ತೆರಿಗೆ ಹಾಕಲು ಮುಂದಾಗಿದೆ. ಪೆಟ್ರೋಲ್‌, ಡೀಸೆಲ್‌, ವಿದ್ಯುತ್‌, ಬಸ್‌ ಪ್ರಯಾಣ ದರ, ನೀರಿನ ದರ, ಸಿನಿಮಾ ಟಿಕೆಟ್ ಸೇರಿ ಎಲ್ಲೆಡೆ ಹೆಚ್ಚುವರಿ ತೆರಿಗೆ ವಿಧಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ಎಸ್‌ಸಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಸುಮಾರು ₹25 ಸಾವಿರ ಕೋಟಿ ಹಣವನ್ನು ಬೇರೆಡೆಗೆ ವರ್ಗಾಯಿಸಿ ಲೂಟಿ ಮಾಡಲಾಗಿದೆ ಎಂದು ದೂರಿದರು. +ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1,200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕಾಂಗ್ರೆಸ್‌ ನಾಯಕರು ಮಾತನಾಡುತ್ತಿಲ್ಲ. ನ್ಯಾಯ ಕೊಡುವ ಬಗ್ಗೆ ಮಾತನಾಡುವ ರಾಹುಲ್‌ಗಾಂಧಿ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. +ಪಶ್ಚಿಮ ಬಂಗಾಲದಲ್ಲಿ ಪ್ರಾಯೋಜಿತ ಹಿಂಸೆ +ಆ.14 ರ ಮಧ್ಯರಾತ್ರಿ ಮಹಿಳಾ ಪ್ರತಿಭಟನಾಕಾರರು, ವೈದ್ಯರ ಮೇಲೆ ಟಿಎಂಸಿ ಪ್ರಾಯೋಜಿತ ಗೂಂಡಾಗಳಿಂದ ಹಲ್ಲೆ ನಡೆದಿದೆ. ಗೂಂಡಾಗಳು ಆಸ್ಪತ್ರೆ ಮೇಲೆ ದಾಳಿ ಮಾಡಿದ್ದೂ ಅಲ್ಲದೇ, ಮಹಿಳಾ ವೈದ್ಯರಿಗೆ ಬೆದರಿಕೆ ಹಾಕಿದ್ದಾರೆ. ಸಾಕ್ಷ್ಯ ನಾಶಕ್ಕಾಗಿಯೇ ವೈದ್ಯಕೀಯ ಕಾಲೇಜಿನ ಮೇಲೆ ದಾಳಿ ನಡೆಸಲಾಗಿದೆ ಎಂದು ಶೆಹಜಾದ್‌ ಪೂನಾವಾಲಾ ದೂರಿದರು. +ಪಶ್ಚಿಮಬಂಗಾಳದ ನಿರ್ಭಯಾ ದುರ್ಘಟನೆ ಎಂದು ಕರೆಯಲ್ಪಡುತ್ತಿರುವ ಈ ಪ್ರಕರಣದಲ್ಲಿ ಟೆಎಂಸಿ ಆರೋಪಿಗಳಿಗೆ ವ್ಯವಸ್ಥಿತವಾಗಿ ಸಹಾಯ ಮಾಡುತ್ತಿದೆ. ಪಶ್ಚಿಮಬಂಗಾಲದಲ್ಲಿ ಈಗ ಕೇವಲ ಬಲತ್ಕಾರಿಗಳು ಮಾತ್ರ ಸುರಕ್ಷಿತರು. ಕೋಲ್ಕತ್ತಾವು ಸಿಟಿ ಆಫ್‌ ಜಾಯ್‌ ಆಗಿ ಉಳಿದಿಲ್ಲ, ಆತಂಕ ಭಯದ ನಗರವಾಗಿದೆ ಎಂದು ಹೇಳಿದರು. +ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಹುಲ್‌ ಗಾಂಧಿ ಒಂದು ಟ್ವೀಟ್‌ ಮಾಡಿದ್ದು ಬಿಟ್ಟರೆ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆ ಕೇಳುವ ಧೈರ್ಯ ತೋರಿಸಿಲ್ಲ. ಮಮತಾ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ ಎಂದು ದೂರಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\207\340\262\202\340\262\241\340\262\277\340\262\257\340\262\276' \340\262\234\340\262\257\340\262\255\340\263\207\340\262\260\340\262\277 \340\262\254\340\262\277\340\262\234\340\263\206\340\262\252\340\262\277 \340\262\265\340\262\277\340\262\260\340\263\201\340\262\246\340\263\215\340\262\247\340\262\246 \340\262\206\340\262\225\340\263\215\340\262\260\340\263\213\340\262\266 \340\262\270\340\263\215\340\262\252\340\262\267\340\263\215\340\262\237\340\262\265\340\262\276\340\262\227\340\262\277\340\262\246\340\263\206 \340\262\241\340\262\277.\340\262\225\340\263\206.\340\262\266\340\262\277\340\262\265\340\262\225\340\263\201\340\262\256\340\262\276\340\262\260\340\263\215.txt" "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\234\340\262\257\340\262\255\340\263\207\340\262\260\340\262\277 \340\262\254\340\262\277\340\262\234\340\263\206\340\262\252\340\262\277 \340\262\265\340\262\277\340\262\260\340\263\201\340\262\246\340\263\215\340\262\247\340\262\246 \340\262\206\340\262\225\340\263\215\340\262\260\340\263\213\340\262\266 \340\262\270\340\263\215\340\262\252\340\262\267\340\263\215\340\262\237\340\262\265\340\262\276\340\262\227\340\262\277\340\262\246\340\263\206 \340\262\241\340\262\277.\340\262\225\340\263\206.\340\262\266\340\262\277\340\262\265\340\262\225\340\263\201\340\262\256\340\262\276\340\262\260\340\263\215.txt" new file mode 100644 index 0000000000000000000000000000000000000000..58ee8fef9f02ffbb9dcc5eec1c98cb7ea7dfd645 --- /dev/null +++ "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\234\340\262\257\340\262\255\340\263\207\340\262\260\340\262\277 \340\262\254\340\262\277\340\262\234\340\263\206\340\262\252\340\262\277 \340\262\265\340\262\277\340\262\260\340\263\201\340\262\246\340\263\215\340\262\247\340\262\246 \340\262\206\340\262\225\340\263\215\340\262\260\340\263\213\340\262\266 \340\262\270\340\263\215\340\262\252\340\262\267\340\263\215\340\262\237\340\262\265\340\262\276\340\262\227\340\262\277\340\262\246\340\263\206 \340\262\241\340\262\277.\340\262\225\340\263\206.\340\262\266\340\262\277\340\262\265\340\262\225\340\263\201\340\262\256\340\262\276\340\262\260\340\263\215.txt" @@ -0,0 +1,5 @@ +ಬೆಂಗಳೂರು: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟವು 10 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಬಿಜೆಪಿ ಕೇವಲ ಎರಡರಲ್ಲಿ ಮಾತ್ರ ಗೆದ್ದಿದೆ. +ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, 'ಎಲ್ಲ ಏಳು ರಾಜ್ಯಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧದ ಜನರ ಆಕ್ರೋಶವು ಉಪಚುನಾವಣೆಯಲ್ಲಿ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. 'ಇಂಡಿಯಾ' ಮೈತ್ರಿಕೂಟಕ್ಕೆ ಜನರ ಬೆಂಬಲ ದಿನದಿಂದ ದಿನಕ್ಕೆ ವರ್ಧಿಸುತ್ತಿದೆ' ಎಂದು ಹೇಳಿದ್ದಾರೆ. +'ದೇಶದಾದ್ಯಂತ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ನಮ್ಮ 'ಇಂಡಿಯಾ' ಮೈತ್ರಿಕೂಟದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದು ಮತ್ತಷ್ಟು ಹುರುಪನ್ನು ನೀಡಿದೆ' ಎಂದು ಹೇಳಿದ್ದಾರೆ. +ಲೋಕಸಭಾ ಚುನಾವಣೆಯ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಕಂಡಿದೆ. ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ತಲಾ ನಾಲ್ಕು ಮತ್ತು ಎಎಪಿ, ಡಿಎಂಕೆ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\207\340\262\202\340\262\241\340\262\277\340\262\257\340\262\276' \340\262\256\340\263\210\340\262\244\340\263\215\340\262\260\340\262\277\340\262\225\340\263\202\340\262\237 \340\262\205\340\262\247\340\262\277\340\262\225\340\262\276\340\262\260\340\262\225\340\263\215\340\262\225\340\263\206 \340\262\254\340\262\202\340\262\246\340\262\260\340\263\206 \340\262\256\340\263\200\340\262\270\340\262\262\340\262\276\340\262\244\340\262\277 \340\262\256\340\262\277\340\262\244\340\262\277 \340\262\260\340\262\246\340\263\215\340\262\246\340\263\201 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\256\340\263\210\340\262\244\340\263\215\340\262\260\340\262\277\340\262\225\340\263\202\340\262\237 \340\262\205\340\262\247\340\262\277\340\262\225\340\262\276\340\262\260\340\262\225\340\263\215\340\262\225\340\263\206 \340\262\254\340\262\202\340\262\246\340\262\260\340\263\206 \340\262\256\340\263\200\340\262\270\340\262\262\340\262\276\340\262\244\340\262\277 \340\262\256\340\262\277\340\262\244\340\262\277 \340\262\260\340\262\246\340\263\215\340\262\246\340\263\201 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" new file mode 100644 index 0000000000000000000000000000000000000000..c2cbfef630016c137b07b8ed9e404d6b28bd58b4 --- /dev/null +++ "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\256\340\263\210\340\262\244\340\263\215\340\262\260\340\262\277\340\262\225\340\263\202\340\262\237 \340\262\205\340\262\247\340\262\277\340\262\225\340\262\276\340\262\260\340\262\225\340\263\215\340\262\225\340\263\206 \340\262\254\340\262\202\340\262\246\340\262\260\340\263\206 \340\262\256\340\263\200\340\262\270\340\262\262\340\262\276\340\262\244\340\262\277 \340\262\256\340\262\277\340\262\244\340\262\277 \340\262\260\340\262\246\340\263\215\340\262\246\340\263\201 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" @@ -0,0 +1,6 @@ +ಬೆಂಗಳೂರು: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದರೆ 'ಮೀಸಲಾತಿಗೆ ಇರುವ ಮಿತಿ'ಯನ್ನು ಕಿತ್ತೆಸೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. +ಜಾರ್ಖಂ‌ಡ್‌ನಲ್ಲಿ 'ಭಾರತ ಜೋಡೊ ನ್ಯಾಯ ಯಾತ್ರೆ' ವೇಳೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣವನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ, ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ. +ರಾಹುಲ್ ಗಾಂಧಿ ಅವರ ಭಾಷಣದ ವಿಡಿಯೊ ಹಂಚಿಕೊಂಡಿರುವ ಸಿದ್ದರಾಮಯ್ಯ, 'ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡುವ ಮೊದಲ ಕೆಲಸವೇ 'ಮೀಸಲಾತಿಗೆ ಇರುವ ಮಿತಿ'ಯನ್ನು ಕಿತ್ತೆಸೆಯುವುದು. ಗುಡ್ಡಗಾಡುಗಳಲ್ಲಿ ಕಲ್ಲಿದ್ದಲು ಹೊರುವ ಜಾಗದಲ್ಲಿ ಕಾಣುವ ಆದಿವಾಸಿಗಳು ವಿಶ್ವವಿದ್ಯಾಲಯಗಳ, ಕೋರ್ಟ್‌ಗಳ, ಆಸ್ಪತ್ರೆಗಳ ಉನ್ನತ ಹುದ್ದೆಗಳಲ್ಲಿ ಕಾಣುವುದಿಲ್ಲ. ಅಗತ್ಯ ಪ್ರಮಾಣದ ಮೀಸಲಾತಿ ಸಿಗದಿರುವುದೂ ಇದಕ್ಕೆ ಕಾರಣ. ದೇಶದ ಆದಿವಾಸಿಗಳು, ದಲಿತರು, ಹಿಂದುಳಿದ ಸಮುದಾಯದ ಜನರ ಜೊತೆ ನಾವಿದ್ದೇವೆ, ಕಾಂಗ್ರೆಸ್ ಪಕ್ಷವಿದೆ. ಭಾರತದ ಪ್ರಜೆ ಪ್ರಜೆಗೂ ಘನತೆಯ ಬದುಕು ನಮ್ಮ ಗ್ಯಾರಂಟಿ' ಎಂದು ಹೇಳಿದ್ದಾರೆ. +ಶೇಕಡ 50ರ ಮೀಸಲಾತಿ ಮಿತಿ ರದ್ದು: ರಾಹುಲ್ +ಲೋಕಸಭಾ ಚುನಾವಣೆಯ ನಂತರ ‘ಇಂಡಿಯಾ’ ಮೈತ್ರಿಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ರಾಷ್ಟ್ರದಾದ್ಯಂತ ಜಾತಿ ಗಣತಿ ನಡೆಸಲಾಗುತ್ತದೆ ಮತ್ತು ಮೀಸಲಾತಿಗೆ ಇರುವ ಶೇಕಡ 50ರ ಮಿತಿಯನ್ನು ತೆಗೆಯಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭರವಸೆ ನೀಡಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\207\340\262\202\340\262\241\340\262\277\340\262\257\340\262\276' \340\262\256\340\263\210\340\262\244\340\263\215\340\262\260\340\262\277\340\262\225\340\263\202\340\262\237\340\262\246 \340\262\252\340\263\215\340\262\260\340\262\247\340\262\276\340\262\250\340\262\277 \340\262\205\340\262\255\340\263\215\340\262\257\340\262\260\340\263\215\340\262\245\340\262\277\340\262\257\340\262\276\340\262\227\340\262\277 \340\262\226\340\262\260\340\263\215\340\262\227\340\263\206 \340\262\252\340\263\215\340\262\260\340\262\277\340\262\257\340\262\276\340\262\202\340\262\225\340\263\215 \340\262\271\340\263\207\340\262\263\340\262\277\340\262\246\340\263\215\340\262\246\340\263\207\340\262\250\340\263\201.txt" "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\256\340\263\210\340\262\244\340\263\215\340\262\260\340\262\277\340\262\225\340\263\202\340\262\237\340\262\246 \340\262\252\340\263\215\340\262\260\340\262\247\340\262\276\340\262\250\340\262\277 \340\262\205\340\262\255\340\263\215\340\262\257\340\262\260\340\263\215\340\262\245\340\262\277\340\262\257\340\262\276\340\262\227\340\262\277 \340\262\226\340\262\260\340\263\215\340\262\227\340\263\206 \340\262\252\340\263\215\340\262\260\340\262\277\340\262\257\340\262\276\340\262\202\340\262\225\340\263\215 \340\262\271\340\263\207\340\262\263\340\262\277\340\262\246\340\263\215\340\262\246\340\263\207\340\262\250\340\263\201.txt" new file mode 100644 index 0000000000000000000000000000000000000000..104e774247e30a7a1f953c30cc5cd80166785270 --- /dev/null +++ "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\256\340\263\210\340\262\244\340\263\215\340\262\260\340\262\277\340\262\225\340\263\202\340\262\237\340\262\246 \340\262\252\340\263\215\340\262\260\340\262\247\340\262\276\340\262\250\340\262\277 \340\262\205\340\262\255\340\263\215\340\262\257\340\262\260\340\263\215\340\262\245\340\262\277\340\262\257\340\262\276\340\262\227\340\262\277 \340\262\226\340\262\260\340\263\215\340\262\227\340\263\206 \340\262\252\340\263\215\340\262\260\340\262\277\340\262\257\340\262\276\340\262\202\340\262\225\340\263\215 \340\262\271\340\263\207\340\262\263\340\262\277\340\262\246\340\263\215\340\262\246\340\263\207\340\262\250\340\263\201.txt" @@ -0,0 +1,4 @@ +ಕಲಬುರಗಿ: 'ಪ್ರಧಾನಿ, ಉಪಪ್ರಧಾನ ಮಂತ್ರಿ ಯಾರಾಗಬೇಕು ಎಂಬ ವಿಚಾರ ಬಂದಾಗ ಆ ಸಮಾಜದ ನಾಯಕರಿಗೆ ಜಾತಿಯ ಲೇಪನ ಹಚ್ಚುವುದು ತಪ್ಪು. ಅವರೂ ಸಮರ್ಥರಲ್ಲವಾ? ಆ ಸಮುದಾಯದಲ್ಲಿನವರ (ಪರಿಶಿಷ್ಟ ಜಾತಿ) ದಕ್ಷತೆ ನೋಡುವುದಿಲ್ಲವಾ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಪಟ್ಟಕ್ಕೆ ಸಮರ್ಥರು ಎಂಬುದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು. +ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಪ್ರಸ್ತಾವನೆ ಕುರಿತು ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, 'ನರೇಂದ್ರ ಮೋದಿ ಅವರಿಗೆ ಸ್ಥಾನ ಮಾನ ಕೊಡಬೇಕಾದರೆ ಅವರ ಜಾತಿ ಕೇಳಲಿಲ್ಲ. ಅವರು ಎಷ್ಟು ಸಮರ್ಥರು ಎನ್ನುವುದನ್ನು ಕಳೆದ ಹತ್ತು ವರ್ಷಗಳಿಂದ ನೋಡುತ್ತಿದ್ದೇವೆ' ಎಂದರು. +'ನಮ್ಮ ಮುಂದೆ ಇರುವುದು ಆದಷ್ಟು ಹೆಚ್ಚು ಸಂಸದರನ್ನು ಗೆಲ್ಲಿಸಿ ಕಳುಹಿಸುವಂತಹದ್ದು. ಯಾರು ಪ್ರಧಾನಿ, ಯಾರು ಉಪ ಪ್ರಧಾನಿ ಎಂಬ ಸವಾಲು ನಮ್ಮ ಮುಂದೆ ಇಲ್ಲ. ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ 200ರಿಂದ 250 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಮೈತ್ರಿಕೂಟದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ತಿಗೆ ಕಳುಹಿಸುವುದು ಮುಖ್ಯ ಗುರಿ' ಎಂದು ಹೇಳಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\207\340\262\202\340\262\241\340\262\277\340\262\257\340\262\276' \340\262\256\340\263\210\340\262\244\340\263\215\340\262\260\340\262\277\340\262\225\340\263\202\340\262\237\340\262\265\340\263\201 \340\262\234\340\262\276\340\262\244\340\263\215\340\262\257\340\262\244\340\263\200\340\262\244\340\262\244\340\263\206\340\262\257\340\262\250\340\263\215\340\262\250\340\263\201 \340\262\250\340\262\227\340\263\206\340\262\252\340\262\276\340\262\237\340\262\262\340\262\276\340\262\227\340\262\277\340\262\270\340\263\201\340\262\244\340\263\215\340\262\244\340\262\277\340\262\246\340\263\206 \340\262\246\340\263\207\340\262\265\340\263\207\340\262\227\340\263\214\340\262\241.txt" "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\256\340\263\210\340\262\244\340\263\215\340\262\260\340\262\277\340\262\225\340\263\202\340\262\237\340\262\265\340\263\201 \340\262\234\340\262\276\340\262\244\340\263\215\340\262\257\340\262\244\340\263\200\340\262\244\340\262\244\340\263\206\340\262\257\340\262\250\340\263\215\340\262\250\340\263\201 \340\262\250\340\262\227\340\263\206\340\262\252\340\262\276\340\262\237\340\262\262\340\262\276\340\262\227\340\262\277\340\262\270\340\263\201\340\262\244\340\263\215\340\262\244\340\262\277\340\262\246\340\263\206 \340\262\246\340\263\207\340\262\265\340\263\207\340\262\227\340\263\214\340\262\241.txt" new file mode 100644 index 0000000000000000000000000000000000000000..1ef9afad44a6bbf9e2fa27a1f80ec61da1a66e7d --- /dev/null +++ "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\256\340\263\210\340\262\244\340\263\215\340\262\260\340\262\277\340\262\225\340\263\202\340\262\237\340\262\265\340\263\201 \340\262\234\340\262\276\340\262\244\340\263\215\340\262\257\340\262\244\340\263\200\340\262\244\340\262\244\340\263\206\340\262\257\340\262\250\340\263\215\340\262\250\340\263\201 \340\262\250\340\262\227\340\263\206\340\262\252\340\262\276\340\262\237\340\262\262\340\262\276\340\262\227\340\262\277\340\262\270\340\263\201\340\262\244\340\263\215\340\262\244\340\262\277\340\262\246\340\263\206 \340\262\246\340\263\207\340\262\265\340\263\207\340\262\227\340\263\214\340\262\241.txt" @@ -0,0 +1,15 @@ +ಬೆಂಗಳೂರು: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ', ಜಾತ್ಯತೀತತೆಯನ್ನು ನಗೆಪಾಟಲಾಗಿಸಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಶನಿವಾರ ಕಿಡಿಕಾರಿದ್ದಾರೆ. +ಜಾತ್ಯತೀತ ಜನತಾದಳ (ಜೆಡಿಎಸ್‌) ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಕಾಂಗ್ರೆಸ್‌ ಮಾಡುತ್ತಿರುವ ಆರೋಪದ ಕುರಿತು ಅವರು ಮಾತನಾಡಿದ್ದಾರೆ. ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಡಿಎಂಕೆ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. +ದೇವೇಗೌಡ ಅವರು, ಟಿಎಂಸಿ ನಾಯಕಿಯೂ ಆಗಿರುವ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿದ್ದರು. ಅದೇ ರೀತಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ತಂದೆ ಮಾಜಿ ಸಿಎಂ ಎಂ.ಕರುಣಾನಿಧಿ ಅವರು ಆರು ವರ್ಷಗಳ ಕಾಲ ಬಿಜೆಪಿಯೊಂದಿಗೆ ಇದ್ದರು. ಅವರ ಅಳಿಯ ಆಗಿನ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು ಎಂದು ನೆನಪಿಸಿದ್ದಾರೆ. +ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜೆಡಿಎಸ್‌ ಹಿರಿಯ ನಾಯಕ, 'ನಾವು ಸಾಕಷ್ಟು ದೃಷ್ಟಾಂತಗಳನ್ನು ಉಲ್ಲೇಖಿಸಬಲ್ಲೆವು. ಈ ದೇಶದಲ್ಲಿ ಜಾತ್ಯತೀತತೆ ಬಗ್ಗೆ ಯಾರಾದರೂ ಮಾತನಾಡಿದರೆ, ಜನರು ಅದನ್ನು ತಮಾಷೆ ಎಂದುಕೊಳ್ಳುತ್ತಾರೆ. ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ಕೈಜೋಡಿಸಿದ್ದರು. ಆಗ ಕಾಂಗ್ರೆಸ್‌ ಸದಸ್ಯರು ಮಹಾರಾಷ್ಟ್ರದಲ್ಲಿ ಸಭಾಪತಿಯಾಗಿದ್ದರು. ಇಂತಹ ಸಾಕಷ್ಟು ವಿಚಾರಗಳನ್ನು ನಾನು ಹೇಳಬಲ್ಲೆ. ಈ ಬೆಳವಣಿಗೆಗಳು 'ಜಾತ್ಯತೀತತೆ'ಯ ನಿಜವಾದ ಅರ್ಥಕ್ಕೆ ಸರಿಹೊಂದುವುದಿಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ. +ಮೋದಿ ಬಗ್ಗೆ ಮೆಚ್ಚುಗೆಮೂರನೇ ಬಾರಿಗೆ ಬಹುಮತದ ನಿರೀಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕುರಿತು ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. +ಮೋದಿ ಅವರು ವಾಜಪೇಯಿಗಿಂತ ಭಿನ್ನ ವ್ಯಕ್ತಿತ್ವದವರು. ವಾಯಪೇಯಿ ನಾಯಕತ್ವದಲ್ಲಿ ಬಿಜೆಪಿಯು ಲೋಕಸಭೆಯಲ್ಲಿ 180ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರಲಿಲ್ಲ. ಆದರೆ, ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನ ಜಯಿಸಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು 350ಕ್ಕಿಂತ ಹೆಚ್ಚು ಕಡೆ ಗೆಲುವು ಸಾಧಿಸಿದ್ದಾರೆ. ಇದೀಗ ಮೋದಿ ಅವರು, ಎನ್‌ಡಿಎ ಮೈತ್ರಿಕೂಟವು 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಗುರಿ ಹಾಕಿಕೊಂಡಿದ್ದಾರೆ. ಮೋದಿ ನಾಯಕತ್ವವನ್ನು ಭಾರತ ಮಾತ್ರವಲ್ಲ, ಬೇರೆ ದೇಶಗಳೂ ಗುರುತಿಸುತ್ತಿವೆ ಎಂದು ದೇವೇಗೌಡ ಹೇಳಿದ್ದಾರೆ. +'ಭಾರತದಲ್ಲಿ ಆಗಲಿ ಅಥವಾ ಹೊರಗೇ ಆಗಲಿ. ಮೋದಿಯವನ್ನು ಗುರುತಿಸುವಂತಹ ವಾತಾವರಣ ನಿರ್ಮಾಣವಾಗಿದೆ. ವಿರೋಧ ಪಕ್ಷಗಳ ನಾಯಕರು ಸ್ಪಷ್ಟವಾದ ನಿಲುವು ಹೊಂದಿಲ್ಲ. ಅವರು ಮೋದಿ ವಿರುದ್ಧ  ಜನರ ಗಮನ ಸೆಳೆಯುವುದಕ್ಕಾಗಿ ಅಪ್ರಸ್ತುತ ವಿಚಾರಗಳನ್ನು ಮಾತನಾಡುತ್ತಾರೆ. ಆದರೆ, ಜನರು ಅವರನ್ನೆಲ್ಲ ಗಂಭೀರವಾಗಿ ಪರಿಗಣಿಸುವುದಿಲ್ಲ' ಎಂದು ಟೀಕಿಸಿದ್ದಾರೆ. +ಮುಂದುವರಿದು, ಮೋದಿ ಇಂದು ಅತಿದೊಡ್ಡ ನಾಯಕರಾಗಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿರೋಧ ಪಕ್ಷಗಳಿಗೆ ಸಲಹೆ ನೀಡಿದ್ದಾರೆ. +'ಕಾಂಗ್ರೆಸ್‌ ಬಗ್ಗೆ ಮಾತನಾಡುವುದೇ ವ್ಯರ್ಥ'ದೇಶದಲ್ಲಿ ನಿರಂಕುಶ ಆಡಳಿತವಿದೆ. ಬಡವರು ಮತ್ತು ಅರ್ಹರ ಬದಲಿಗೆ ಬಂಡವಾಳಶಾಹಿಗಳಿಗಷ್ಟೇ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್‌ ಕಳೆದ 10 ವರ್ಷಗಳಿಂದ ಆರೋಪ ಮಾಡುತ್ತಿದೆ ಎಂದಿರುವ ಮಾಜಿ ಪ್ರಧಾನಿ, ಕಾಂಗ್ರೆಸ್‌ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆ ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ  ಎಷ್ಟು ಸ್ಥಾನಗಳನ್ನು ನಿರೀಕ್ಷಿಸುತ್ತಿದೆ ಎಂದು ಕೇಳಿದ್ದಾರೆ. +ಜೆಡಿಎಸ್‌ನ ಜಾತ್ಯತೀತತೆ ಕುರಿತು ಪ್ರಶ್ನೆ ಮಾಡುವ ಕಾಂಗ್ರೆಸ್‌ ಎಷ್ಟು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂಬುದನ್ನು ತಿಳಿಯಲು ಬಯಸುತ್ತೇನೆ. ಕಾಂಗ್ರೆಸ್‌ ಸರ್ಕಾರ ಇರುವುದು ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಾತ್ರ ಎಂದಿದ್ದಾರೆ. +'ಕಳೆದ ಎರಡು ಅವಧಿಯಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷದ ಸ್ಥಾನ ಪಡೆಯುವುದಕ್ಕೂ ಅವರಿಗೆ (ಕಾಂಗ್ರೆಸ್‌ಗೆ) ಸಾಧ್ಯವಾಗಿಲ್ಲ. ಕಾಂಗ್ರೆಸ್‌ ಬಗ್ಗೆ ಮಾತನಾಡುವುದೇ ವ್ಯರ್ಥ' ಎಂದು ಉಲ್ಲೇಖಿಸಿದ್ದಾರೆ. +'ಸ್ಪರ್ಧೆ ಬಗ್ಗೆ ಕುಮಾರಸ್ವಾಮಿ ತೀರ್ಮಾನ'ಲೋಕಸಭೆ ಚುನಾವಣೆಗೂ ಕರ್ನಾಟಕದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಸೀಟು ಹಂಚಿಕೆ ಸೂತ್ರದ ಕುರಿತು ಮಾತನಾಡಿರುವ ಅವರು, ನಮ್ಮ ಪಕ್ಷ ಯಾವುದೇ ಷರತ್ತು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. +ತಮ್ಮ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅಥವಾ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ, ಪರಿಸ್ಥಿತಿ ನೋಡಿಕೊಂಡು ಅದನ್ನು ತಮ್ಮ ಮಗ ನಿರ್ಧರಿಸುತ್ತಾರೆ ಎಂದಿದ್ದಾರೆ. +'ನಾಳೆ ಏನಾಗಲಿದೆ ಎಂಬುದನ್ನು ಹೇಳಲಾರೆ. ಅವರೇ (ಕುಮಾರಸ್ವಾಮಿ) ಪಕ್ಷದ ನಾಯಕರಾಗಿದ್ದಾರೆ. ಅವರ ನಾಯಕತ್ವ ಪ್ರಶ್ನಾತೀತವಾದದ್ದು. ಹಾಗಾಗಿ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿದ ನಂತರ ಅವರೇ ತೀರ್ಮಾನ ಮಾಡಲಿದ್ದಾರೆ' ಎಂದು ವಿವರಿಸಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\207\340\262\202\340\262\241\340\262\277\340\262\257\340\262\276' \340\262\270\340\262\260\340\263\215\340\262\225\340\262\276\340\262\260 \340\262\254\340\262\202\340\262\246\340\262\260\340\263\206 \340\262\271\340\262\243 \340\262\265\340\262\246\340\262\202\340\262\244\340\262\277; IPPB \340\262\226\340\262\276\340\262\244\340\263\206 \340\262\244\340\263\206\340\262\260\340\263\206\340\262\257\340\262\262\340\263\201 \340\262\256\340\263\201\340\262\227\340\262\277\340\262\254\340\262\277\340\262\246\340\263\215\340\262\246 \340\262\256\340\262\271\340\262\277\340\262\263\340\263\206\340\262\257\340\262\260\340\263\201.txt" "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\270\340\262\260\340\263\215\340\262\225\340\262\276\340\262\260 \340\262\254\340\262\202\340\262\246\340\262\260\340\263\206 \340\262\271\340\262\243 \340\262\265\340\262\246\340\262\202\340\262\244\340\262\277; IPPB \340\262\226\340\262\276\340\262\244\340\263\206 \340\262\244\340\263\206\340\262\260\340\263\206\340\262\257\340\262\262\340\263\201 \340\262\256\340\263\201\340\262\227\340\262\277\340\262\254\340\262\277\340\262\246\340\263\215\340\262\246 \340\262\256\340\262\271\340\262\277\340\262\263\340\263\206\340\262\257\340\262\260\340\263\201.txt" new file mode 100644 index 0000000000000000000000000000000000000000..f7b5b681d8e2d2c2c3ab789946ceeb91fcab2216 --- /dev/null +++ "b/Prajavani/'\340\262\207\340\262\202\340\262\241\340\262\277\340\262\257\340\262\276' \340\262\270\340\262\260\340\263\215\340\262\225\340\262\276\340\262\260 \340\262\254\340\262\202\340\262\246\340\262\260\340\263\206 \340\262\271\340\262\243 \340\262\265\340\262\246\340\262\202\340\262\244\340\262\277; IPPB \340\262\226\340\262\276\340\262\244\340\263\206 \340\262\244\340\263\206\340\262\260\340\263\206\340\262\257\340\262\262\340\263\201 \340\262\256\340\263\201\340\262\227\340\262\277\340\262\254\340\262\277\340\262\246\340\263\215\340\262\246 \340\262\256\340\262\271\340\262\277\340\262\263\340\263\206\340\262\257\340\262\260\340\263\201.txt" @@ -0,0 +1,8 @@ +ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಅಂಚೆ ಕಚೇರಿಯಲ್ಲಿರುವ ಮಹಿಳೆಯರ ಖಾತೆಗೆ ₹ 8,500 ಜಮಾ ಆಗಲಿದೆ’ ಎಂಬ ವದಂತಿ ಹರಡಿದ್ದರಿಂದಾಗಿ, ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ (ಜಿಪಿಒ) ‘ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಡಿಜಿಟಲ್ ಖಾತೆ’ ತೆರೆಯಲು ಸಾವಿರಾರು ಮಹಿಳೆಯರು ಬುಧವಾರ ಜಮಾಯಿಸಿದ್ದರು. +‘ಐಪಿಪಿಬಿ ಖಾತೆ ತೆರೆದರೆ ಈ ಖಾತೆಗೆ ಹಣ ಹಾಕಲಾಗುತ್ತದೆ ಎಂಬ ವದಂತಿ ಹಬ್ಬಿರುವುದರಿಂದ ಗುಂಪು ಗುಂಪಾಗಿ ಗ್ರಾಹಕರು ಐಪಿಪಿಬಿ ಖಾತೆ ತೆರೆಯಲು ಜಿಪಿಒ ಪ್ರಧಾನ ಕಚೇರಿಗೆ ಬರುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು, ಅಂಚೆ ಇಲಾಖೆಯಿಂದ ಈ ಖಾತೆಗೆ ಯಾವುದೇ ರೀತಿಯ ಹಣ ಜಮೆ ಆಗುವುದಿಲ್ಲ’ ಎಂಬ ಫಲಕಗಳನ್ನು ಜಿಪಿಒ ಕಚೇರಿಯ ಆವರಣದಲ್ಲಿ ಹಾಕಲಾಗಿದೆ. ಜಿಪಿಒ ಮುಂಭಾಗದಲ್ಲಿ ಸಾವಿರಾರು ಮಹಿಳೆಯರು ಬಂದ ಕಾರಣ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. +‘ಮೇ 31ರವರೆಗೆ ಮಾತ್ರ ಐಪಿಪಿಬಿ ಖಾತೆ ತೆರೆಯಲು ಅವಕಾಶ ಇದೆಯಂತೆ. ಆದಷ್ಟು ಬೇಗ ಖಾತೆ ತೆರೆಯಲು ಪ್ರಧಾನ ಅಂಚೆ ಕಚೇರಿಗೆ ಬಂದಿರುವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದೇ ಖಾತೆಗೆ ₹8,500 ಜಮೆ ಆಗಲಿದೆಯಂತೆ’ ಎಂದು ಚಲ್ಲಘಟ್ಟದ ಫಾತೀಮಾ ಲಿಯಾಖತ್‌ ಅಲಿ ತಿಳಿಸಿದರು. +‘ಪ್ರತಿದಿನ ಮುಂಜಾನೆಯೇ ಕಚೇರಿ ಮುಂಭಾಗದಲ್ಲಿ ಬಂದು ಸರತಿಯಲ್ಲಿ ನಿಂತು, ಟೋಕನ್‌ಗಳನ್ನು ಪಡೆದು ಐಪಿಪಿಬಿ ಖಾತೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಈ ಸುಳ್ಳು ಸುದ್ದಿಯನ್ನು ನಂಬಿದ ಮಹಿಳೆಯರು ಅಂಚೆ ಕಚೇರಿಗಳ ಎದುರು ಜಮಾಯಿಸಿದ್ದಾರೆ. ಇದು ಸುಳ್ಳು ಸುದ್ದಿ ನಂಬಬೇಡಿ ಎಂದು ತಿಳಿಸಿ, ಕಚೇರಿಯ ಆವರಣದಲ್ಲಿ ಜಾಗೃತಿ ಫಲಕವನ್ನೂ ಹಾಕಿದ್ದೇವೆ. ಆದರೂ ಮಹಿಳೆಯರು ನಮ್ಮ ಮಾತು ಕೇಳುತ್ತಿಲ್ಲ’ ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದರು. +‘ಎರಡು ವರ್ಷಗಳ ಹಿಂದೆಯೇ ಐಪಿಪಿಬಿ ಯೋಜನೆ ಪರಿಚಯಿಸಿದ್ದೇವೆ. ಇದು ಉಳಿತಾಯ ಖಾತೆಯಾಗಿದ್ದು, ₹200 ಪಾವತಿಸಿ ಯಾರು ಬೇಕಾದರೂ ಖಾತೆ ತೆರೆಯಬಹುದು. ಆದರೆ, ವದಂತಿಯಿಂದಾಗಿ ನಿತ್ಯ ನೂರಾರು ಮಹಿಳೆಯರು ಅಂಚೆ ಕಚೇರಿಗೆ ಬರುತ್ತಿದ್ದಾರೆ. ಪ್ರತಿ ದಿನ ಕನಿಷ್ಠ 1 ಸಾವಿರ ಟೋಕನ್‌ ವಿತರಣೆ ಮಾಡಿ ಖಾತೆ ತೆರೆಯಲಾಗುತ್ತಿದೆ. ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ವಿವರಿಸಿದರು. +‘ಮೇ 6ರಿಂದ ಮೇ 29ರವರೆಗೆ ಬೆಂಗಳೂರಿನ ಜಿಪಿಒದಲ್ಲಿ 8,604 ಖಾತೆಗಳನ್ನು ತೆರೆಯಲಾಗಿದೆ. ಇದಕ್ಕಾಗಿ ವಿಶೇಷವಾಗಿ 15 ಕೌಂಟರ್‌ಗಳನ್ನು ತೆರೆಯಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. +‘ನಗರದ ಯಾವುದೇ ಅಂಚೆ ಕಚೇರಿಗೆ ಹೋದರು ಐಪಿಪಿಬಿ ಖಾತೆಯನ್ನು ತೆರೆಯುವ ಅವಕಾಶವಿದೆ. ಆದ್ದರಿಂದ, ಮಹಿಳೆಯರು ತಮ್ಮ ಅಕ್ಕ–ಪಕ್ಕದ ಅಂಚೆ ಕಚೇರಿಗಳಲ್ಲೇ ಈ ಖಾತೆಗಳನ್ನು ಮಾಡಿಸಿಕೊಳ್ಳಬೇಕು’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\207\340\262\260\340\263\201\340\262\265\340\263\201\340\262\246\340\262\276\340\262\246\340\262\260\340\263\206 \340\262\270\340\262\260\340\262\277\340\262\257\340\262\276\340\262\227\340\262\277 \340\262\207\340\262\260\340\262\277, \340\262\207\340\262\262\340\263\215\340\262\262 \340\262\271\340\263\212\340\262\260\340\262\241\340\262\277'; \340\262\266\340\262\276\340\262\270\340\262\225 \340\262\271\340\263\206\340\262\254\340\263\215\340\262\254\340\262\276\340\262\260\340\262\227\340\263\206 \340\262\225\340\263\201\340\262\237\340\263\201\340\262\225\340\262\277\340\262\246 \340\262\260\340\263\202\340\262\252\340\262\276\340\262\262\340\262\277.txt" "b/Prajavani/'\340\262\207\340\262\260\340\263\201\340\262\265\340\263\201\340\262\246\340\262\276\340\262\246\340\262\260\340\263\206 \340\262\270\340\262\260\340\262\277\340\262\257\340\262\276\340\262\227\340\262\277 \340\262\207\340\262\260\340\262\277, \340\262\207\340\262\262\340\263\215\340\262\262 \340\262\271\340\263\212\340\262\260\340\262\241\340\262\277'; \340\262\266\340\262\276\340\262\270\340\262\225 \340\262\271\340\263\206\340\262\254\340\263\215\340\262\254\340\262\276\340\262\260\340\262\227\340\263\206 \340\262\225\340\263\201\340\262\237\340\263\201\340\262\225\340\262\277\340\262\246 \340\262\260\340\263\202\340\262\252\340\262\276\340\262\262\340\262\277.txt" new file mode 100644 index 0000000000000000000000000000000000000000..0cd8860fece977d2804aa88365a5d9f714754493 --- /dev/null +++ "b/Prajavani/'\340\262\207\340\262\260\340\263\201\340\262\265\340\263\201\340\262\246\340\262\276\340\262\246\340\262\260\340\263\206 \340\262\270\340\262\260\340\262\277\340\262\257\340\262\276\340\262\227\340\262\277 \340\262\207\340\262\260\340\262\277, \340\262\207\340\262\262\340\263\215\340\262\262 \340\262\271\340\263\212\340\262\260\340\262\241\340\262\277'; \340\262\266\340\262\276\340\262\270\340\262\225 \340\262\271\340\263\206\340\262\254\340\263\215\340\262\254\340\262\276\340\262\260\340\262\227\340\263\206 \340\262\225\340\263\201\340\262\237\340\263\201\340\262\225\340\262\277\340\262\246 \340\262\260\340\263\202\340\262\252\340\262\276\340\262\262\340\262\277.txt" @@ -0,0 +1,4 @@ +ಯಲ್ಲಾಪುರ: 'ಬೇಕಾದಾಗ ಬರುವುದು, ಬೇಡ ಅನಿಸಿದಾಗ ಬಿಟ್ಟುಕೊಂಡು ಹೋಗುವವರನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಸರಿಯಾಗಿ ಇರುವವರು ಇರಲಿ. ಇಲ್ಲಾ ಅಂದರೆ ಹೊರಡಲಿ' ಎನ್ನುವ ಮೂಲಕ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಪರೋಕ್ಷವಾಗಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಕುಟುಕಿದ್ದಾರೆ. +ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಬುಧವಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು. +'ಪಕ್ಷ ಅವರಿಗೆ ಏನೆಲ್ಲ ಕೊಟ್ಟಿದೆ. ಬೇಸರವಿದ್ದರೆ ಪಕ್ಷದ ವೇದಿಕೆಯಲ್ಲಿ ಮಾತಾಡಲಿ' ಎಂದ ಅವರು, 'ಬಿಜೆಪಿಯ ಒಬ್ಬ ಶಾಸಕರು ಇಲ್ಲಿ ಇಲ್ಲ. ಕಾಂಗ್ರೆಸ್‌ಗೆ ಹೋಗುತ್ತಾರೆ. ಎನ್ನಲಾಗುತ್ತಿದೆ. ಅವರ ಹೆಸರು ಹೇಳುವುದನ್ನು ಬಿಟ್ಟುಬಿಡಿ' ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\227\340\263\215\340\262\257\340\262\276\340\262\260\340\262\202\340\262\237\340\262\277\340\262\227\340\262\263\340\262\277\340\262\202\340\262\246 \340\262\271\340\263\206\340\262\243\340\263\215\340\262\243\340\263\201 \340\262\256\340\262\225\340\263\215\340\262\225\340\262\263\340\263\201 \340\262\246\340\262\276\340\262\260\340\262\277 \340\262\244\340\262\252\340\263\215\340\262\252\340\262\277\340\262\246\340\263\215\340\262\246\340\262\276\340\262\260\340\263\206' \340\262\225\340\262\277\340\262\241\340\262\277 \340\262\271\340\262\232\340\263\215\340\262\232\340\262\277\340\262\246 HDK \340\262\271\340\263\207\340\262\263\340\262\277\340\262\225\340\263\206.txt" "b/Prajavani/'\340\262\227\340\263\215\340\262\257\340\262\276\340\262\260\340\262\202\340\262\237\340\262\277\340\262\227\340\262\263\340\262\277\340\262\202\340\262\246 \340\262\271\340\263\206\340\262\243\340\263\215\340\262\243\340\263\201 \340\262\256\340\262\225\340\263\215\340\262\225\340\262\263\340\263\201 \340\262\246\340\262\276\340\262\260\340\262\277 \340\262\244\340\262\252\340\263\215\340\262\252\340\262\277\340\262\246\340\263\215\340\262\246\340\262\276\340\262\260\340\263\206' \340\262\225\340\262\277\340\262\241\340\262\277 \340\262\271\340\262\232\340\263\215\340\262\232\340\262\277\340\262\246 HDK \340\262\271\340\263\207\340\262\263\340\262\277\340\262\225\340\263\206.txt" new file mode 100644 index 0000000000000000000000000000000000000000..e1627d16540d7d753669430d39165b4a82e769f5 --- /dev/null +++ "b/Prajavani/'\340\262\227\340\263\215\340\262\257\340\262\276\340\262\260\340\262\202\340\262\237\340\262\277\340\262\227\340\262\263\340\262\277\340\262\202\340\262\246 \340\262\271\340\263\206\340\262\243\340\263\215\340\262\243\340\263\201 \340\262\256\340\262\225\340\263\215\340\262\225\340\262\263\340\263\201 \340\262\246\340\262\276\340\262\260\340\262\277 \340\262\244\340\262\252\340\263\215\340\262\252\340\262\277\340\262\246\340\263\215\340\262\246\340\262\276\340\262\260\340\263\206' \340\262\225\340\262\277\340\262\241\340\262\277 \340\262\271\340\262\232\340\263\215\340\262\232\340\262\277\340\262\246 HDK \340\262\271\340\263\207\340\262\263\340\262\277\340\262\225\340\263\206.txt" @@ -0,0 +1,19 @@ +‘ಗ್ಯಾರಂಟಿಗಳಿಂದ ಹಳ್ಳಿಗಳ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ’ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ಹಲವರು ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆಯರು ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ +ಗ್ಯಾರಂಟಿ ಯೋಜನೆಗಳಿಂದ ಹೆಣ್ಣುಮಕ್ಕಳು ಹಾದಿ ತಪ್ಪಿದ್ದಾರೆ ಎಂದು ಕುಮಾರಣ್ಣ ಹೇಳಿಕೆ ನೀಡಿದ್ದಾರೆ. ನೀವು ದಾರಿ ತಪ್ಪಿ ಎಷ್ಟು ವರ್ಷವಾಯಿತು? ಎಲ್ಲಿ ಓಡಾಡಿಕೊಂಡಿದ್ದೀರಿ ಇನ್ನೂ ಒಂದ್ಕಡೆ ಸೇರಿಕೊಂಡಿಲ್ಲವಲ್ಲ? -ಪ್ರಕಾಶ್‌ ರಾಜ್‌ ಚಿತ್ರ ನಟ +ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ದಾರಿ ತಪ್ಪಿದ್ದಾರೆ. ಹೀಗಾಗಿ ಅವರು ಉಳಿದವರೂ ದಾರಿ ತಪ್ಪಿದ್ದಾಗಿ ಹೇಳಿಕೆ ನೀಡಿದ್ದಾರೆ +-ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ +‘ಕ್ಲಬ್‌ಗೆ ಹೋಗುವ ಮಹಿಳೆಯರಿಗೆ ‘ಗ್ಯಾರಂಟಿ’ ಯೋಜನೆಗಳನ್ನು ನೀಡುತ್ತಿಲ್ಲ. ದುಡಿಯುವ ಮಹಿಳೆಯರಿಗೆ ನೀಡುತ್ತಿದ್ದೇವೆ. ದುಡಿಯುವ ವರ್ಗದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದಿರುವುದು ಖಂಡನೀಯ. +-ಕೃಷ್ಣ ಬೈರೇಗೌಡ ಕಂದಾಯ ಸಚಿವ +ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲರಾಗುವುದನ್ನು ಕಂಡು ಸಹಿಸಿಕೊಳ್ಳಲಾಗದ ಎಚ್‌.ಡಿ. ಕುಮಾರಸ್ವಾಮಿ ಹಳ್ಳಿಯ ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ +-ರಣದೀಪ್‌ ಸಿಂಗ್‌ ಸುರ್ಜೇವಾಲಾ ಕಾಂಗ್ರೆಸ್‌ ಉಸ್ತುವಾರಿ +ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ಬೇರೆ ಬೇರೆ ಅರ್ಥಗಳಲ್ಲಿ ಉಲ್ಲೇಖಿಸಿ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಕ್ಷಮೆಯಾಚಿಸುವ ಮೂಲಕ ಘನತೆಯನ್ನು ಉಳಿಸಿಕೊಳ್ಳಬೇಕು +-ಮುಖ್ಯಮಂತ್ರಿ ಚಂದ್ರು ರಾಜ್ಯಾಧ್ಯಕ್ಷ ಆಮ್ ಆದ್ಮಿ ಪಾರ್ಟಿ +ಹೆಣ್ಣುಮಕ್ಕಳ ಕುರಿತ ಮನಃಸ್ಥಿತಿ ಬಯಲಾಗಿದೆ: ಸಿದ್ದರಾಮಯ್ಯ +ಮಡಿಕೇರಿ: ‘ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಿಕ್ಕು ತಪ್ಪಿದ್ದಾರೆ ಎನ್ನುವ ಮೂಲಕ ಎಚ್‌.ಡಿ. ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳ ಬಗ್ಗೆ ಅವರಿಗಿರುವ ಭಾವನೆಯನ್ನು ಹೊರ ಹಾಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ‘ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ? ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಮನಃಸ್ಥಿತಿ ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಭಾವನೆ ಈಗಲಾದರೂ ಅರ್ಥವಾಯಿತಾ?  ಆ ರೀತಿ ಮಾತನಾಡಿದರೆ ಜನರು ಸಹಿಸಿಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು. ದಂಗೆ ಏಳಬಹುದು: ‘ಪ್ರಜಾಧ್ವನಿ –2’ ಸಮಾವೇಶದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ನನಗೆ ಕುಮಾರಸ್ವಾಮಿಯವರ ಕ್ಷಮೆ ಬೇಕಿಲ್ಲ. ಇಡೀ ಮನುಕುಲಕ್ಕೆ ಅಪಮಾನ ಮಾಡಿದ ಅವರನ್ನು ತಮ್ಮ ಜೊತೆಗೆ ಸೇರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸ್ಮೃತಿ ಇರಾನಿ ನಿರ್ಮಲಾ ಸೀತಾರಾಮನ್ ಖುದ್ದು ಹೇಳಿಕೆ ನೀಡಬೇಕು’ ಎಂದು ಒತ್ತಾಯಿಸಿದರು. ‘ಕುಮಾರಸ್ವಾಮಿ ಹೇಳಿಕೆ ವಿರೋಧಿಸಿ ಹೆಣ್ಣುಮಕ್ಕಳು ದಂಗೆ ಏಳುವ ಪರಿಸ್ಥಿತಿ ಬರಬಹುದು. ನಾನು ಹೋರಾಟವನ್ನು ತಡೆಯುವುದಿಲ್ಲ. ಆದರೆ ಹೋರಾಟ ಗೌರವಯುತವಾಗಿರಬೇಕು’ ಎಂದು ಹೇಳಿದರು. +ಹತಾಶೆಯಿಂದ ಕಾಂಗ್ರೆಸ್‌ ಹೇಳಿಕೆ ತಿರುಚಿದೆ ಎಚ್‌ಡಿಕೆ +ಬೆಂಗಳೂರು: ‘ಗ್ಯಾರಂಟಿಗಳ ಹೆಸರಿನಲ್ಲಿ ಮಹಿಳೆಯರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ನಾನು ಹೇಳಿದ್ದೆ. ಆದರೆ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್‌ ಪಕ್ಷದವರು ಅದನ್ನು ತಿರುಚಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ದೂರಿದರು. ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು ‘ಮಹಿಳೆಯರನ್ನು ಅವಮಾನಿಸುವಂತಹ ಮಾತನ್ನು ನಾನು ಹೇಳಿಯೇ ಇಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಮುಗ್ಧ ಜನರು ಮಹಿಳೆಯರನ್ನು ದಾರಿ ತಪ್ಪಿಸಲಾಗುತ್ತಿದೆ. ಎಚ್ಚರಿಕೆಯಿಂದ ಇರಿ ಎಂಬುದು ನನ್ನ ಮಾತು. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಅದಕ್ಕಾಗಿ ನನ್ನ ಹೇಳಿಕೆಯನ್ನು ತಿರುಚಿ ಲಾಭ ಪಡೆಯಲು ಹೊರಟಿದ್ದಾರೆ’ ಎಂದರು. ‘ನಾನಾಗಲಿ ನನ್ನ ಕುಟುಂಬವಾಗಲಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಡೆದುಕೊಳ್ಳುವುದೂ ಇಲ್ಲ. ಕಷ್ಟ ಹೇಳಿಕೊಂಡು ಬರುವ ಮಹಿಳೆಯರಿಗೆ ನೆರವಾಗಿದ್ದೇನೆ. ಅಧಿಕಾರದಲ್ಲಿದ್ದಾಗ ಮಹಿಳೆಯರ ಪರವಾದ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ’ ಎಂದು ಹೇಳಿದರು. ‘ಮಹಿಳೆಯರ ಕೂಗಿಗೆ ಸ್ಪಂದಿಸಿ ಸಾರಾಯಿ ಲಾಟರಿ ನಿಷೇಧಿಸಿದ್ದೇನೆ. ಇದು ಮಹಿಳೆಯರಿಗೆ ನಾನು ನೀಡಿದ ಗೌರವ. ಯಾವತ್ತೂ ಮಹಿಳೆಯರಿಗೆ ಅವಮಾನ ಆಗುವಂತೆ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದೇ ತಪ್ಪಾಗಿ ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ತಪ್ಪು ಹೊರಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು. +ಎಚ್‌ಡಿಕೆ ವಿರುದ್ಧ ಗೋಬ್ಯಾಕ್‌ ಚಳವಳಿ +ಮಂಡ್ಯ: ‘ಜೆಡಿಎಸ್‌– ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್‌ ಮಹಿಳಾ ಘಟಕದ ಕಾರ್ಯಕರ್ತೆಯರು ನಗರದ ಜೆ.ಸಿ.ವೃತ್ತದಲ್ಲಿ ಭಾನುವಾರ ‘ಗೋಬ್ಯಾಕ್‌ ಕುಮಾರಸ್ವಾಮಿ’ ಚಳವಳಿ ನಡೆಸಿದರು. ‘ಮಹಿಳೆಯರ ವಿರುದ್ಧ ಮಾತನಾಡಿರುವ ಅವರು ಕ್ಷೇತ್ರಕ್ಕೆ ಕಾಲಿಡಬಾರದು’ ಎಂದು ಎಚ್ಚರಿಕೆ ನೀಡಿದರು. ‘ಹಿಂದೆಯೂ ಅವರು ಹಲವು ಬಾರಿ ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಸುಮಲತಾ ವಿರುದ್ಧ ಕೆಟ್ಟದಾಗಿ ಮಾತನಾಡಿದ ಕಾರಣದಿಂದ ಅವರ ಪುತ್ರ ಸೋಲಬೇಕಾಯಿತು. ಬೆಳಗಾವಿಯ ರೈತ ಮಹಿಳೆಯನ್ನು ‘ಇಷ್ಟು ದಿನ ಎಲ್ಲಿ ಮಲಗಿದ್ದೆಯಮ್ಮ’ ಎಂದು ಪ್ರಶ್ನಿಸಿದ್ದರು. ಇದು ಅವರ ಮನಃಸ್ಥಿತಿಯನ್ನು ತೋರಿಸುತ್ತದೆ. ಕೂಡಲೇ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು. +ಜನವಾದಿ ಮಹಿಳಾ ಸಂಘಟನೆ ಆಕ್ರೋಶ +‘ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂದು ಮಾಜಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ. ‘ಚುನಾವಣೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಮಾತನಾಡುವ ಭರಾಟೆಯಲ್ಲಿ ನಾಲಿಗೆ ಹರಿಬಿಟ್ಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಹಿಳೆಯರ ಕುರಿತು ಕನಿಷ್ಠ ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು ರಾಜ್ಯದ ಮಹಿಳೆಯರಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು’ ಎಂದು ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\227\340\263\215\340\262\257\340\262\276\340\262\260\340\262\202\340\262\237\340\262\277\342\200\231\340\262\227\340\263\206 \342\202\27111 \340\262\270\340\262\276\340\262\265\340\262\277\340\262\260 \340\262\225\340\263\213\340\262\237\340\262\277 \340\262\205\340\262\250\340\263\201\340\262\246\340\262\276\340\262\250 \340\262\265\340\262\276\340\262\252\340\262\270\340\263\215\342\200\214\340\262\227\340\263\206 \340\262\252\340\262\237\340\263\215\340\262\237\340\263\201.txt" "b/Prajavani/'\340\262\227\340\263\215\340\262\257\340\262\276\340\262\260\340\262\202\340\262\237\340\262\277\342\200\231\340\262\227\340\263\206 \342\202\27111 \340\262\270\340\262\276\340\262\265\340\262\277\340\262\260 \340\262\225\340\263\213\340\262\237\340\262\277 \340\262\205\340\262\250\340\263\201\340\262\246\340\262\276\340\262\250 \340\262\265\340\262\276\340\262\252\340\262\270\340\263\215\342\200\214\340\262\227\340\263\206 \340\262\252\340\262\237\340\263\215\340\262\237\340\263\201.txt" new file mode 100644 index 0000000000000000000000000000000000000000..e230500d2fdb2fdb5ed99bb5bbacd5e45c068f63 --- /dev/null +++ "b/Prajavani/'\340\262\227\340\263\215\340\262\257\340\262\276\340\262\260\340\262\202\340\262\237\340\262\277\342\200\231\340\262\227\340\263\206 \342\202\27111 \340\262\270\340\262\276\340\262\265\340\262\277\340\262\260 \340\262\225\340\263\213\340\262\237\340\262\277 \340\262\205\340\262\250\340\263\201\340\262\246\340\262\276\340\262\250 \340\262\265\340\262\276\340\262\252\340\262\270\340\263\215\342\200\214\340\262\227\340\263\206 \340\262\252\340\262\237\340\263\215\340\262\237\340\263\201.txt" @@ -0,0 +1,8 @@ +ಬೆಂಗಳೂರು: ಪರಿಶಿಷ್ಟ ಜಾತಿ  ಹಾಗೂ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಇರುವ ವಿಶೇಷ ಘಟಕ ಯೋಜನೆ ಅನುದಾನದಲ್ಲಿ (ಎಸ್‌ಸಿಎಸ್‌ಪಿ–ಟಿಎಸ್‌ಪಿ) ₹11 ಸಾವಿರ ಕೋಟಿಯನ್ನು ಕಳೆದ ವರ್ಷ ಐದು ಗ್ಯಾರಂಟಿಗಳ ಜಾರಿಗೆ ಬಳಕೆ ಮಾಡಿಕೊಳ್ಳಲಾಗಿದ್ದು, ಆ ಅನುದಾನವನ್ನು ವಾಪಸ್‌ ನೀಡುವಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. +ಮಾದಿಗ ದಂಡೋರ ಸಮಿತಿ ರಾಜ್ಯ ಅಧ್ಯಕ್ಷ ಪಾವಗಡ ಶ್ರೀರಾಮ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಒಕ್ಕೂಟದ ಸಭೆಯಲ್ಲಿ ರಾಜ್ಯದಲ್ಲಿ ನಿರಂತರ ಹೋರಾಟ, ಧರಣಿ ನಡೆಸುವ ನಿರ್ಣಯವನ್ನೂ ಅಂಗೀಕರಿಸಲಾಯಿತು. +ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಭಾಗಗಳ ಹೋರಾಟಗಾರರು, ‘ತಕ್ಷಣವೇ ಅನುದಾನ ವಾಪಸ್ ನೀಡದಿದ್ದರೆ, 1 ಲಕ್ಷ ಮಂದಿ ಸೇರಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ‘ವಿಶೇಷ ಘಟಕ ಯೋಜನೆಗೆ ಮೀಸಲಿಟ್ಟ ಹಣದ ದುರುಪಯೋಗ ಹೆಚ್ಚಾಗಿದೆ. ನಿಗದಿತ ಉದ್ದೇಶಕ್ಕೆ ಹಣ ವಿನಿಯೋಗಿಸದ ಅಧಿಕಾರಿಗಳ ವಿರುದ್ಧ ಕ್ರಮವನ್ನೂ ತೆಗೆದುಕೊಂಡಿಲ್ಲ’ ಎಂದು ದೂರಿದರು. +ಸಭೆ ಉದ್ಘಾಟಿಸಿದ ಶ್ರೀರಾಮ್‌ ಮಾತನಾಡಿ, ‘2024–25ನೇ ಸಾಲಿನ ಬಜೆಟ್‌ ಮಂಡಿಸಲಾಗಿದ್ದು ಈ ಬಾರಿಯೂ ಎಸ್‌.ಸಿ/ಎಸ್‌.ಟಿ ಸಮುದಾಯದ ವಿಶೇಷ ಘಟಕ ಯೋಜನೆ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಸಂಚು ನಡೆದಿದೆಯೇ ಎಂಬ ಆತಂಕ ಮೂಡಿಸಿದೆ’ ಎಂದು ಹೇಳಿದರು. +‘ಸಮುದಾಯಕ್ಕೆ ಅನ್ಯಾಯವಾಗಿದ್ದರೂ ಎಸ್‌ಸಿ, ಎಸ್‌ಟಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ ಯಾವುದೇ ಶಾಸಕರೂ ಪ್ರಶ್ನೆ ಮಾಡುತ್ತಿಲ್ಲ. ಸಚಿವ ಸಂಪುಟ ಸಭೆಯಲ್ಲೂ ಸಮುದಾಯದ ಪರ ಮಾತನಾಡುತ್ತಿಲ್ಲ. ಸಾಮಾಜಿಕ ನ್ಯಾಯ ಕಲ್ಪಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ದ್ರೋಹ ಎಸಗುತ್ತಿದೆ’ ಎಂದು ಹೇಳಿದರು.‌ +ಆರ್‌ಪಿಐ ರಾಜ್ಯ ಮುಖಂಡ ಜಿ.ಸಿ.ವೆಂಕಟರಮಣಪ್ಪ ಮಾತನಾಡಿ, ‘ದುಂಡು ಮೇಜಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ವಿಧಾನಸೌಧಕ್ಕೆ ತಲುಪಬೇಕು. ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿದರೆ ಮಾತ್ರ ಸಮುದಾಯ ಅಭಿವೃದ್ಧಿಯಾಗಲು ಸಾಧ್ಯ’ ಎಂದು ಹೇಳಿದರು. +ಮೀಸಲು ಕ್ಷೇತ್ರದಿಂದ ಗೆದ್ದ ಶಾಸಕರು ಸಮುದಾಯದ ಹಿತವನ್ನು ರಕ್ಷಿಸಲು ಮುಂದಾಗದಿದ್ದರೆ ಅವರ ವಿರುದ್ಧ ಹೋರಾಟ ನಡೆಸುತ್ತೇವೆ –ಪಾವಗಡ ಶ್ರೀರಾಮ್‌ ರಾಜ್ಯ ಅಧ್ಯಕ್ಷ ಮಾದಿಗ ದಂಡೋರ ಸಮಿತಿ +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\241\340\262\277.\340\262\225\340\263\206.\340\262\270\340\263\201\340\262\260\340\263\207\340\262\266 \340\262\205\340\262\265\340\262\260\340\262\250\340\263\215\340\262\250\340\263\201 \340\262\225\340\263\212\340\262\262\340\263\215\340\262\262\340\262\277' \340\262\216\340\262\202\340\262\254 \340\262\210\340\262\266\340\263\215\340\262\265\340\262\260\340\262\252\340\263\215\340\262\252 \340\262\271\340\263\207\340\262\263\340\262\277\340\262\225\340\263\206\340\262\227\340\263\206 \340\262\256\340\263\201\340\262\244\340\262\276\340\262\262\340\262\277\340\262\225\340\263\215 \340\262\270\340\262\256\340\262\260\340\263\215\340\262\245\340\262\250\340\263\206.txt" "b/Prajavani/'\340\262\241\340\262\277.\340\262\225\340\263\206.\340\262\270\340\263\201\340\262\260\340\263\207\340\262\266 \340\262\205\340\262\265\340\262\260\340\262\250\340\263\215\340\262\250\340\263\201 \340\262\225\340\263\212\340\262\262\340\263\215\340\262\262\340\262\277' \340\262\216\340\262\202\340\262\254 \340\262\210\340\262\266\340\263\215\340\262\265\340\262\260\340\262\252\340\263\215\340\262\252 \340\262\271\340\263\207\340\262\263\340\262\277\340\262\225\340\263\206\340\262\227\340\263\206 \340\262\256\340\263\201\340\262\244\340\262\276\340\262\262\340\262\277\340\262\225\340\263\215 \340\262\270\340\262\256\340\262\260\340\263\215\340\262\245\340\262\250\340\263\206.txt" new file mode 100644 index 0000000000000000000000000000000000000000..3d0a93bfd6b35d7919e7ed4ec412a3c579202963 --- /dev/null +++ "b/Prajavani/'\340\262\241\340\262\277.\340\262\225\340\263\206.\340\262\270\340\263\201\340\262\260\340\263\207\340\262\266 \340\262\205\340\262\265\340\262\260\340\262\250\340\263\215\340\262\250\340\263\201 \340\262\225\340\263\212\340\262\262\340\263\215\340\262\262\340\262\277' \340\262\216\340\262\202\340\262\254 \340\262\210\340\262\266\340\263\215\340\262\265\340\262\260\340\262\252\340\263\215\340\262\252 \340\262\271\340\263\207\340\262\263\340\262\277\340\262\225\340\263\206\340\262\227\340\263\206 \340\262\256\340\263\201\340\262\244\340\262\276\340\262\262\340\262\277\340\262\225\340\263\215 \340\262\270\340\262\256\340\262\260\340\263\215\340\262\245\340\262\250\340\263\206.txt" @@ -0,0 +1,4 @@ +ಹುಬ್ಬಳ್ಳಿ: ದೇಶ ವಿಭಜಿಸುವ ಬಗ್ಗೆ ಹೇಳಿಕೆ ನೀಡಿದ ಸಂಸದ ಡಿ.ಕೆ. ಸುರೇಶ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಈಶ್ವರಪ್ಪ ಹೇಳಿರುವುದರಲ್ಲಿ ತಪ್ಪಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸಮರ್ಥಿಸಿಕೊಂಡರು. +ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಡಿ.ಕೆ. ಸುರೇಶ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದು, ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು. +ದೇಶ ಒಡೆಯೋ ಮಾತು ಬರಬಾರದು. ದೇಶ ಒಡೆಯೋ ಮಾತು ಸರಿ ಅಲ್ಲ. ಇದು ದೇಶದ್ರೋಹಿ ಕೃತ್ಯ ಎಂದು ಹೇಳಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\241\340\262\277\340\262\225\340\263\206\340\262\266\340\262\277 \340\262\227\340\263\202\340\262\202\340\262\241\340\262\276..ED \340\262\205\340\262\260\340\263\215\340\262\247 \340\262\270\340\263\206\340\262\237\340\263\215\340\262\262\340\263\215\342\200\214\340\262\256\340\263\206\340\262\202\340\262\237\340\263\215 \340\262\256\340\262\276\340\262\241\340\262\277\340\262\246\340\263\206, \340\262\207\340\262\250\340\263\215\340\262\250\340\262\260\340\263\215\340\262\247 \340\262\256\340\262\276\340\262\241\340\262\262\340\262\277\340\262\246\340\263\206'\342\200\223 \340\262\210\340\262\266\340\263\215\340\262\265\340\262\260\340\262\252\340\263\215\340\262\252.txt" "b/Prajavani/'\340\262\241\340\262\277\340\262\225\340\263\206\340\262\266\340\262\277 \340\262\227\340\263\202\340\262\202\340\262\241\340\262\276..ED \340\262\205\340\262\260\340\263\215\340\262\247 \340\262\270\340\263\206\340\262\237\340\263\215\340\262\262\340\263\215\342\200\214\340\262\256\340\263\206\340\262\202\340\262\237\340\263\215 \340\262\256\340\262\276\340\262\241\340\262\277\340\262\246\340\263\206, \340\262\207\340\262\250\340\263\215\340\262\250\340\262\260\340\263\215\340\262\247 \340\262\256\340\262\276\340\262\241\340\262\262\340\262\277\340\262\246\340\263\206'\342\200\223 \340\262\210\340\262\266\340\263\215\340\262\265\340\262\260\340\262\252\340\263\215\340\262\252.txt" new file mode 100644 index 0000000000000000000000000000000000000000..ae25839d4f91e4a79ca04defd9123b2312498308 --- /dev/null +++ "b/Prajavani/'\340\262\241\340\262\277\340\262\225\340\263\206\340\262\266\340\262\277 \340\262\227\340\263\202\340\262\202\340\262\241\340\262\276..ED \340\262\205\340\262\260\340\263\215\340\262\247 \340\262\270\340\263\206\340\262\237\340\263\215\340\262\262\340\263\215\342\200\214\340\262\256\340\263\206\340\262\202\340\262\237\340\263\215 \340\262\256\340\262\276\340\262\241\340\262\277\340\262\246\340\263\206, \340\262\207\340\262\250\340\263\215\340\262\250\340\262\260\340\263\215\340\262\247 \340\262\256\340\262\276\340\262\241\340\262\262\340\262\277\340\262\246\340\263\206'\342\200\223 \340\262\210\340\262\266\340\263\215\340\262\265\340\262\260\340\262\252\340\263\215\340\262\252.txt" @@ -0,0 +1,6 @@ +ಮೈಸೂರು: ‘ನನಗೆ ಸೆಟ್ಲ್‌ಮೆಂಟ್ ಮಾಡುತ್ತೇನೆ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಬ್ಬ ಗೂಂಡಾ’ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡದ್ದಾರೆ. +ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಸೆಟ್ಲ್‌ಮೆಂಟ್‌ ಮಾಡುತ್ತೇನೆ ಎಂದರೆ ಏನರ್ಥ? ಸಿನಿಮಾದಲ್ಲಿ ಹೇಳುವಂತೆ ಡೈಲಾಗ್‌ ಹೇಳಿದ್ದಾರೆ’ ಎಂದರು. +‘ನಾನು ಡಿಸಿಎಂ ಸಹೋದರ ಮತ್ತು ಸಂಸದ ಎಂಬ ದುರಹಂಕಾರದಲ್ಲಿ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದರು. ಕೂಡಲೇ ಅವರಿಗೆ ನೋಟಿಸ್ ನೀಡಿ ಬಂಧಿಸಬೇಕಿತ್ತು. ಆದರೆ, ನನಗೆ ನೋಟಿಸ್ ಕೊಟ್ಟಿದ್ದಾರೆ. ಶಿವಕುಮಾರ್‌ ಅವರು ನನ್ನ ವಿರುದ್ಧ ಗೂಂಡಾಗಳು ಬಳಸುವಂತಹ ಪದ ಪ್ರಯೋಗಿಸಿದ್ದಾರೆ. ಅರ್ಧ ಸೆಟ್ಲ್‌ಮೆಂಟ್ ಮಾಡಿದ್ದೇನೆ, ಪೂರ್ಣ ಮಾಡುತ್ತೇನೆ ಎಂದಿದ್ದಾರೆ’ ಎಂದರು. +‘ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರಿದ್ದರೆ ನಾನು ರಾಜಕಾರಣದಲ್ಲಿ ಇರುತ್ತಿರಲಿಲ್ಲ. ಅವರಿಗೆ ಅರ್ಧ ಸೆಟ್ಲ್‌ಮೆಂಟ್ ಈಗಾಗಲೇ ಆಗಿದ್ದು, ಜಾರಿ ನಿರ್ದೇಶನಾಲಯ ಮಾಡಿದೆ. ಇನ್ನರ್ಧ ಶೀಘ್ರದಲ್ಲೇ ಆಗುತ್ತದೆ. ಜಾಮೀನಿನ ಮೇಲೆ ಹೊರಗಿರುವ ಅವರು, ಮತ್ತೆ ಜೈಲಿಗೆ ಹೋಗೇ ಹೋಗುತ್ತಾರೆ. ಆಗ ಪೂರ್ಣ ಸೆಟ್ಲ್‌ಮೆಂಟ್ ಆಗುತ್ತದೆ’ ಎಂದು ಗುಡುಗಿದರು. +‘ರಾಜ್ಯ ಕಾಂಗ್ರೆಸ್‌ ಸರ್ಕಾರ ಬದುಕಿಲ್ಲ’ ಎಂದು ಟೀಕಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\250\340\262\250\340\263\215\340\262\250 \340\262\256\340\262\243\340\263\215\340\262\243\340\263\201 \340\262\250\340\262\250\340\263\215\340\262\250 \340\262\246\340\263\207\340\262\266' \340\262\225\340\262\276\340\262\260\340\263\215\340\262\257\340\262\225\340\263\215\340\262\260\340\262\256\340\262\225\340\263\215\340\262\225\340\263\206 \340\262\244\340\263\206\340\262\260\340\262\263\340\262\277\340\262\246 \340\262\260\340\262\276\340\262\234\340\263\215\340\262\257 \340\262\244\340\262\202\340\262\241.txt" "b/Prajavani/'\340\262\250\340\262\250\340\263\215\340\262\250 \340\262\256\340\262\243\340\263\215\340\262\243\340\263\201 \340\262\250\340\262\250\340\263\215\340\262\250 \340\262\246\340\263\207\340\262\266' \340\262\225\340\262\276\340\262\260\340\263\215\340\262\257\340\262\225\340\263\215\340\262\260\340\262\256\340\262\225\340\263\215\340\262\225\340\263\206 \340\262\244\340\263\206\340\262\260\340\262\263\340\262\277\340\262\246 \340\262\260\340\262\276\340\262\234\340\263\215\340\262\257 \340\262\244\340\262\202\340\262\241.txt" new file mode 100644 index 0000000000000000000000000000000000000000..6a7578891baa75173e3fda68b8319798da025458 --- /dev/null +++ "b/Prajavani/'\340\262\250\340\262\250\340\263\215\340\262\250 \340\262\256\340\262\243\340\263\215\340\262\243\340\263\201 \340\262\250\340\262\250\340\263\215\340\262\250 \340\262\246\340\263\207\340\262\266' \340\262\225\340\262\276\340\262\260\340\263\215\340\262\257\340\262\225\340\263\215\340\262\260\340\262\256\340\262\225\340\263\215\340\262\225\340\263\206 \340\262\244\340\263\206\340\262\260\340\262\263\340\262\277\340\262\246 \340\262\260\340\262\276\340\262\234\340\263\215\340\262\257 \340\262\244\340\262\202\340\262\241.txt" @@ -0,0 +1,5 @@ +ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮಕ್ಕೆ ಬಿಜೆಪಿ ಪ್ರತಿನಿಧಿಗಳು ನಗರದ ಬೈಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಭಾನುವಾರ ಸಂಜೆ ತೆರಳಿದರು. +ರಾಜ್ಯದ ವಿವಿಧ ಪುಣ್ಯಕ್ಷೇತ್ರಗಳೂ ಸೇರಿ ವಿವಿಧೆಡೆಯಿಂದ ಸಂಗ್ರಹಿಸಿರುವ ಮಣ್ಣಿನ ಅಮೃತ ಕಲಶಗಳೊಂದಿಗೆ ಪ್ರತಿನಿಧಿಗಳು ತೆರಳಿದರು. +ಕೇಂದ್ರದ ಸಚಿವ ರಾಜೀವ್ ಚಂದ್ರಶೇಖರ್‌, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ರೈತಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭಾಗವಹಿಸಿ ದೆಹಲಿಗೆ ತೆರಳುವ ಪ್ರತಿನಿಧಿಗಳಿಗೆ ಶುಭ ಹಾರೈಸಿದರು.  +ಪ್ರತಿನಿಧಿಗಳು, ಹುತಾತ್ಮರ ಗೌರವಾರ್ಥ ದೆಹಲಿಯ ಕರ್ತವ್ಯಪಥದಲ್ಲಿ ನಿರ್ಮಾಣವಾಗುವ ಅಮೃತ ಉದ್ಯಾನದ ಸ್ಥಳಕ್ಕೆ ನಮ್ಮ ರಾಜ್ಯದಿಂದ ಸಂಗ್ರಹಿಸಿದ ಮಣ್ಣಿನ ಅಮೃತ ಕಳಶವನ್ನು ಇದೇ 30 ರಂದು ‌ತಲುಪಿಸುವರು. ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ  ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ನಡೆದಿದ್ದು, ಪ್ರತಿ ಮನೆ, ಧಾರ್ಮಿಕ ಕೇಂದ್ರಗಳು, ವೀರಯೋಧರ ಮನೆ, ಸ್ವಾತಂತ್ರ್ಯ ಹೋರಾಟಗಾರರ ಮನೆ, ಮಹಾಪುರುಷರ ಸ್ಮಾರಕ ಸ್ಥಳ ಸಾಧು ಸಂತರ ಮಠಗಳಿಗೆ ಪುಣ್ಯ ಮಣ್ಣನ್ನು ಸಂಗ್ರಹಿಸಲಾಗಿತ್ತು. ಅಮೃತವನದಲ್ಲಿ ಮಣ್ಣನ್ನು ವಿಲೀನಗೊಳಿಸಲಾಗುವುದು ಎಂದು ಮುಖಂಡರು ತಿಳಿಸಿದರು. ದೆಹಲಿಯಲ್ಲಿ ಇದೇ 31 ರಂದು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಲಿದ್ದಾರೆ.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\250\340\262\277\340\262\270\340\262\276\340\262\260\340\263\215\342\200\214' \340\262\211\340\262\252\340\262\227\340\263\215\340\262\260\340\262\271 \340\262\256\340\263\201\340\262\202\340\262\246\340\262\277\340\262\250 \340\262\265\340\262\260\340\263\215\340\262\267 \340\262\211\340\262\241\340\262\276\340\262\265\340\262\243\340\263\206.txt" "b/Prajavani/'\340\262\250\340\262\277\340\262\270\340\262\276\340\262\260\340\263\215\342\200\214' \340\262\211\340\262\252\340\262\227\340\263\215\340\262\260\340\262\271 \340\262\256\340\263\201\340\262\202\340\262\246\340\262\277\340\262\250 \340\262\265\340\262\260\340\263\215\340\262\267 \340\262\211\340\262\241\340\262\276\340\262\265\340\262\243\340\263\206.txt" new file mode 100644 index 0000000000000000000000000000000000000000..c367b64067117cd1f94655ddbf23d24d917d4699 --- /dev/null +++ "b/Prajavani/'\340\262\250\340\262\277\340\262\270\340\262\276\340\262\260\340\263\215\342\200\214' \340\262\211\340\262\252\340\262\227\340\263\215\340\262\260\340\262\271 \340\262\256\340\263\201\340\262\202\340\262\246\340\262\277\340\262\250 \340\262\265\340\262\260\340\263\215\340\262\267 \340\262\211\340\262\241\340\262\276\340\262\265\340\262\243\340\263\206.txt" @@ -0,0 +1,7 @@ +ಬೆಂಗಳೂರು: ನಾಸಾ–ಇಸ್ರೊ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸಿಂಥೆಟಿಕ್‌ ಅಪರ್ಚರ್‌ ರೆಡಾರ್‌ (ನಿಸಾರ್) ಉಪಗ್ರಹವನ್ನು 2024 ರಲ್ಲಿ ಉಡಾವಣೆ ಮಾಡಲಾಗುವುದು ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ. +ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ನಾಸಾದ ನಿಸಾರ್ ಯೋಜನೆಯ ವ್ಯವಸ್ಥಾಪಕ ಫಿಲ್‌ ಬರೆಲಾ ಅವರು, ಮುಂದಿನ ವರ್ಷದ ಮೊದಲ ಮೂರು ತಿಂಗಳೊಳಗೆ ಉಪಗ್ರಹದ ಉಡಾವಣೆ ಸಾಧ್ಯ. ಜನವರಿಗೆ ಮೊದಲೇ ಉಡಾವಣೆಗೊಳ್ಳುವ ಸಾಧ್ಯತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಕಂಪನವೂ ಸೇರಿ ಕೆಲವು ಪ್ರಮುಖ ಪರೀಕ್ಷೆಗಳು ಬಾಕಿ ಉಳಿದಿವೆ ಎಂದು ಇಸ್ರೊ ಹೇಳಿದೆ ಎಂದರು. +ಜಿಎಸ್‌ಎಲ್‌ವಿ ಮಾರ್ಕ್‌–2 ರಾಕೆಟ್‌ ಮೂಲಕ ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿದೆ. ಈ ಉಪಗ್ರಹವು ಮೂರು ವರ್ಷ ಕಾರ್ಯ ನಿರ್ವಹಿಸಲಿದ್ದು, ಭೂಭಾಗ, ಹಿಮ ಆವೃತ ಪ್ರದೇಶಗಳ ಮೇಲ್ಮೈಯ ಬದಲಾವಣೆಗಳನ್ನು ಪ್ರತಿ 12 ದಿನಗಳಿಗೊಮ್ಮೆ ಸಮೀಕ್ಷೆ ಮಾಡಲಿದೆ. ಉಪಗ್ರಹ ಕಾರ್ಯಾರಂಭ ಮಾಡಿದ 90 ದಿನಗಳ ಬಳಿಕ ಸಮೀಕ್ಷೆಯನ್ನು ಆರಂಭಿಸುತ್ತದೆ. +‘ಬಾಕಿ ಉಳಿದಿರುವ ಪ್ರಮುಖ ಪರೀಕ್ಷೆಗಳ ಪೈಕಿ ಕಂಪನ ಪರೀಕ್ಷೆ ಈಗ ನಡೆದಿದೆ. ಕಾರ್ಯಕ್ಷಮತೆಯ ಪರೀಕ್ಷೆಗಳ ಸರಣಿ ನಡೆಸಬೇಕಾಗಿದೆ. ಬ್ಯಾಟರಿ ಮತ್ತು ಸಿಮ್ಯುಲೇಷನ್‌ ಪರೀಕ್ಷೆ ನಡೆಸಲಾಗಿದ್ದು, ಈ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುವ ಕ್ಷಮತೆ ಸಾಧಿಸಿದೆ’ ಎಂದು ಬರೇಲಾ ತಿಳಿಸಿದ್ದಾರೆ. +ನಾಸಾದ ಜೆಟ್‌ ಪ್ರೊಪೆಲ್ಷನ್‌ ಲ್ಯಾಬೊರೇಟರಿಯ ನಿರ್ದೇಶಕಿ ಡಾ.ಲೂರಿ ಲೆಶಿನ್‌ ಮಾತನಾಡಿ, ನಿಸಾರ್‌ ಯೋಜನೆಯು ಈ ಸರಣಿಯಲ್ಲಿ ಈ ಹಿಂದೆ ಹಾರಿ ಬಿಟ್ಟ ಉಪಗ್ರಹಗಳಿಗಿಂತಲೂ ಉತ್ತಮವಾದುದು. ಈ ಸಾಧನವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಭೂಮಿಯಲ್ಲಿ ಆಗುವ ಬದಲಾವಣೆಗಳನ್ನು ಬಹು ವರ್ಷಗಳ ಕಾಲಮಾಪಕದಲ್ಲಿ ಗಮನಿಸಬಹುದು ಎಂದು ಹೇಳಿದರು. +ನಿಸಾರ್‌ ಉಪಗ್ರಹ ಭೂಮಿಯ ಕೆಳಹಂತದ ಕಕ್ಷೆಯಲ್ಲಿ ನೆಲೆ ನಿಂತು ಭೂಮಿಯನ್ನು ಗಮನಿಸುತ್ತದೆ. ಇಡೀ ಭೂಮಿಯ ನಕ್ಷೆಯನ್ನು 12 ದಿನಗಳಲ್ಲಿ ರೂಪಿಸಿ, ಭೂ ವ್ಯವಸ್ಥೆ, ಹಿಮ ಪ್ರದೇಶ, ಸಸ್ಯ ಸಂಪತ್ತು, ಸಮುದ್ರದ ನೀರಿನ ಮಟ್ಟ ಏರಿಕೆ, ಅಂತರ್ಜಲ, ಎಲ್ಲ ಬಗೆಯ ನೈಸರ್ಗಿಕ ದುರಂತಗಳ ನಿಯಮಿತ ದತ್ತಾಂಶವನ್ನು ಪ್ರಾದೇಶಿಕವಾಗಿ ಮತ್ತು ತಾತ್ಕಾಲಿಕವಾಗಿ ಒದಗಿಸುವ ಕಾರ್ಯ ನಿರ್ವಹಿಸುತ್ತದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\250\340\263\200\340\262\262\340\262\227\340\262\277\340\262\260\340\262\277' \340\262\225\340\263\201\340\262\260\340\262\277\340\262\244 \340\262\270\340\262\202\340\262\265\340\262\276\340\262\246, \340\262\233\340\262\276\340\262\257\340\262\276\340\262\232\340\262\277\340\262\244\340\263\215\340\262\260 \340\262\252\340\263\215\340\262\260\340\262\246\340\262\260\340\263\215\340\262\266\340\262\250 \340\262\250\340\263\200\340\262\262\340\262\277 \340\262\254\340\263\206\340\262\237\340\263\215\340\262\237\340\262\227\340\262\263\340\262\250\340\263\215\340\262\250\340\263\201 \340\262\250\340\263\213\340\262\241\340\262\254\340\262\250\340\263\215\340\262\250\340\262\277!.txt" "b/Prajavani/'\340\262\250\340\263\200\340\262\262\340\262\227\340\262\277\340\262\260\340\262\277' \340\262\225\340\263\201\340\262\260\340\262\277\340\262\244 \340\262\270\340\262\202\340\262\265\340\262\276\340\262\246, \340\262\233\340\262\276\340\262\257\340\262\276\340\262\232\340\262\277\340\262\244\340\263\215\340\262\260 \340\262\252\340\263\215\340\262\260\340\262\246\340\262\260\340\263\215\340\262\266\340\262\250 \340\262\250\340\263\200\340\262\262\340\262\277 \340\262\254\340\263\206\340\262\237\340\263\215\340\262\237\340\262\227\340\262\263\340\262\250\340\263\215\340\262\250\340\263\201 \340\262\250\340\263\213\340\262\241\340\262\254\340\262\250\340\263\215\340\262\250\340\262\277!.txt" new file mode 100644 index 0000000000000000000000000000000000000000..ae14994f43a389f64c7c7a77cb7f865e7d4d855e --- /dev/null +++ "b/Prajavani/'\340\262\250\340\263\200\340\262\262\340\262\227\340\262\277\340\262\260\340\262\277' \340\262\225\340\263\201\340\262\260\340\262\277\340\262\244 \340\262\270\340\262\202\340\262\265\340\262\276\340\262\246, \340\262\233\340\262\276\340\262\257\340\262\276\340\262\232\340\262\277\340\262\244\340\263\215\340\262\260 \340\262\252\340\263\215\340\262\260\340\262\246\340\262\260\340\263\215\340\262\266\340\262\250 \340\262\250\340\263\200\340\262\262\340\262\277 \340\262\254\340\263\206\340\262\237\340\263\215\340\262\237\340\262\227\340\262\263\340\262\250\340\263\215\340\262\250\340\263\201 \340\262\250\340\263\213\340\262\241\340\262\254\340\262\250\340\263\215\340\262\250\340\262\277!.txt" @@ -0,0 +1,7 @@ +ಬೆಂಗಳೂರು: ನೀಲಗಿರಿಯ ನಿಸರ್ಗದ ಮಡಿಲಲ್ಲಿ ಪವಡಿಸಿರುವ ಊಟಿಗೆ ನೀವು ಹೋಗಿ ಬಂದಿರಬಹುದು. ಆದರೆ, ಅಲ್ಲಿಯ ನೈಜ ಸೌಂದರ್ಯವನ್ನು ನೀವು ಆಸ್ವಾದಿಸಿದ್ದೀರಾ? ಈ ಗಿರಿಶ್ರೇಣಿಯ ಮೂಲನಿವಾಸಿಗಳ ಕುರಿತು ನಿಮಗೆ ಗೊತ್ತಾ? ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಗಿರಿಧಾಮದ ಚರಿತ್ರೆಯನ್ನು ತಿಳಿದುಕೊಂಡಿದ್ದೀರಾ? ಹೋಗಲಿ, ನೀಲಗಿರಿಯ ಜೇನ್ನೊಣಗಳನ್ನು ಕಂಡಿದ್ದೀರಾ? +ಪಶ್ಚಿಮಘಟ್ಟ ಶ್ರೇಣಿಯ ‘ನೀಲಗಿರಿ’ ಕುರಿತ ನಿಮ್ಮೆಲ್ಲ ಕುತೂಹಲವನ್ನು ತಣಿಸುವಂತಹ ಕಾರ್ಯಕ್ರಮವನ್ನು ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಫೆ. 23ರಿಂದ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ‘ನೀಲಗಿರಿಯ ನೀಲಿ ಬೆಟ್ಟಗಳು’ ನಿಮಗೆ ಬೆಂಗಳೂರಿನಲ್ಲಿಯೇ ಗೋಚರಿಸಲಿವೆ! +ತೋಡರು, ಶೋಲಾ ನಾಯಕರು, ಇರುಂಬರು, ಕುರುಬರು, ಕೋಟ ಮತ್ತು ಕಣಿ ಜನಾಂಗದವರ ಬೀಡಾಗಿದ್ದ ನೀಲಗಿರಿಯಲ್ಲಿ ಊಟಿ ನಗರವನ್ನು ಅಷ್ಟು ದೊಡ್ಡದಾಗಿ ಬೆಳೆಸಿದವರು ಮದ್ರಾಸ್ ಪ್ರಾಂತ್ಯದ ಅಂದಿನ ಗವರ್ನರ್ ಆಗಿದ್ದ ಜಾನ್ ಸುಲಿವನ್. ಸಮುದ್ರ ಮಟ್ಟದಿಂದ ಸುಮಾರು 7,350 ಅಡಿ ಎತ್ತರದಲ್ಲಿರುವ ಈ ಪ್ರದೇಶ ಅರ್ಧ ಚಂದ್ರಕಾರದಲ್ಲಿದ್ದು, ಇಲ್ಲಿ ಸುಲಿವನ್ 1823ರಲ್ಲಿ ಹಿಲ್‌ ಸ್ಟೇಷನ್‌ (ಗಿರಿಧಾಮ) ಸ್ಥಾಪಿಸಿದರು. +ಊಟಿಯ ಅಂದವನ್ನು ಹೆಚ್ಚಿಸಿದ ಸೇಂಟ್ ಸ್ಟೀಫನ್ ಚರ್ಚ್, ಹೋಲಿ ಟ್ರಿನಿಟಿ ಚರ್ಚ್, ಸೇಕ್ರೆಡ್ ಹಾರ್ಟ್ ಚರ್ಚ್, ಸೇಂಟ್ ಥೆರೇಸಾ ಚರ್ಚ್, ಸೇಂಟ್ ಮೇರಿಸ್ ಚರ್ಚ್‌ ಕಟ್ಟಿದರು. ಇಂಗ್ಲಿಷ್ ಮಿಷನರಿಗಳನ್ನು ಸ್ಥಾಪಿಸಿ ಸ್ಥಳೀಯರಿಗೂ ಒಳ್ಳೆಯ ವಿದ್ಯಾಭ್ಯಾಸ ಸಿಗುವಂತೆ ನೋಡಿಕೊಂಡರು. ಸರ್‌ ಫೆಡ್ರಿಕ್‌ ಪ್ರೈಸ್‌, ನೀಲಗಿರಿಯ ಈ ‘ಕಂದ’ನ ಚರಿತ್ರೆಯನ್ನು ಸೊಗಸಾಗಿ ನಿರೂಪಿಸಿದ್ದಾರೆ. +ಇಂತಹ ನೀಲಗಿರಿಯ ನೀಲಿ ಬೆಟ್ಟಗಳ ಕಥೆಗಳನ್ನು ಹೇಳುವ ಕಾರ್ಯಕ್ರಮ ಫೆ. 23ರಂದು ಸಂಜೆ 7ಕ್ಕೆ ನಡೆಯಲಿದೆ. ಪ್ರೊ. ಶಾರದಾ ಶ್ರೀನಿವಾಸನ್‌, ಅಲ್ಲಿನ ಸಂಸ್ಕೃತಿ, ಚಿನ್ನಾಭರಣ, ಲೋಹದ ಪಾತ್ರೆ, ಹೂವು ಮತ್ತು ಸಸ್ಯಗಳ ಲೋಕವನ್ನು ಕೇಳುಗರ ಮುಂದೆ ತೆರೆದಿಡಲಿದ್ದಾರೆ. ಅಲ್ಲಿಯೇ ಕ್ಷೇತ್ರಕಾರ್ಯ ಮಾಡಿರುವ ತರುಣ್‌ ಛಬ್ರಾ ಅವರು ಅಲ್ಲಿಯ ಮೂಲನಿವಾಸಿಗಳ ಕುರಿತು ಮಾತನಾಡಲಿದ್ದಾರೆ. ನೀಲಗಿರಿಯ ಜೇನು ಕುರುಬ ಸಮುದಾಯದ ಜಾನಕಿಯಮ್ಮ ಮತ್ತು ಪಿ.ಚಂದ್ರನ್‌ ಅವರೊಂದಿಗೆ ರಂಜನಿ ಪ್ರಸಾದ್‌ ಮತ್ತು ಫೈಸಲ್‌ ರೆಹಮಾನ್‌ ಅವರು ಸಂವಾದ ನಡೆಸಲಿದ್ದಾರೆ. ಸಮುದಾಯದ ಚಟುವಟಿಕೆಗಳು ಮತ್ತು ಜೇನು ಸಂಗ್ರಹದ ವಿಧಾನಗಳ ಮೇಲೆ ಅವರು ಬೆಳಕು ಚೆಲ್ಲಲಿದ್ದಾರೆ. +ನೀಲಗಿರಿ ಬೆಟ್ಟಗಳ ಕುರಿತು ಫೆ. 23ರಿಂದ 26ರವರೆಗೆ ಚಿತ್ರ ‍ಪ್ರದರ್ಶನವನ್ನೂ ಏರ್ಪಡಿಸಲಾಗಿದ್ದು, 300ಕ್ಕೂ ಅಧಿಕ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಈ ಚಿತ್ರಗಳು ನೀಲಗಿರಿ ಬೆಟ್ಟಗಳ ಚರಿತ್ರೆ, ಸಸ್ಯಸಿರಿ ಹಾಗೂ ಅಲ್ಲಿನ ಪ್ರಾಕೃತಿಕ ಸೌಂದರ್ಯ ಲೋಕದಲ್ಲಿ ಸುತ್ತಾಡಿಸಲಿವೆ. ವಸಾಹತು ಕಾಲದ ಛಾಯಾಗ್ರಾಹಕರು ತೆಗೆದ ಅತ್ಯಪೂರ್ವ ಚಿತ್ರಗಳು ಪ್ರದರ್ಶನದಲ್ಲಿ ಇರಲಿವೆ. ಇದೇ ಅವಧಿಯಲ್ಲಿ ‘ನೀಲಗಿರಿಯ ಜೋನ್ನೊಣಗಳು’ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ನೀಲಗಿರಿಯ ನಿಸರ್ಗದತ್ತವಾದ ಜೇನು, ಆ ಜೇನನ್ನು ಸಂಗ್ರಹಿಸಿ ತರುವ ಕುರುಬ ಸಮುದಾಯದ ಜಗತ್ತು ನೋಡುಗರ ಮುಂದೆ ಅನಾವರಣಗೊಳ್ಳಲಿದೆ ಎಂದು ಬಿಐಸಿ ಪ್ರಕಟಣೆ ತಿಳಿಸಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\252\340\263\215\340\262\260\340\262\234\340\262\276\340\262\265\340\262\276\340\262\243\340\262\277' \340\262\265\340\262\260\340\262\246\340\262\277 \340\262\252\340\262\260\340\262\277\340\262\243\340\262\276\340\262\256 \340\262\225\340\263\212\340\262\250\340\263\206\340\262\227\340\263\202\342\200\230\340\262\244\340\262\254\340\262\260\342\200\231\340\262\250 \340\262\234\340\262\256\340\263\200\340\262\250\340\262\277\340\262\227\340\263\206 \340\262\225\340\263\212\340\262\263\340\262\265\340\263\206\340\262\254\340\262\276\340\262\265\340\262\277!.txt" "b/Prajavani/'\340\262\252\340\263\215\340\262\260\340\262\234\340\262\276\340\262\265\340\262\276\340\262\243\340\262\277' \340\262\265\340\262\260\340\262\246\340\262\277 \340\262\252\340\262\260\340\262\277\340\262\243\340\262\276\340\262\256 \340\262\225\340\263\212\340\262\250\340\263\206\340\262\227\340\263\202\342\200\230\340\262\244\340\262\254\340\262\260\342\200\231\340\262\250 \340\262\234\340\262\256\340\263\200\340\262\250\340\262\277\340\262\227\340\263\206 \340\262\225\340\263\212\340\262\263\340\262\265\340\263\206\340\262\254\340\262\276\340\262\265\340\262\277!.txt" new file mode 100644 index 0000000000000000000000000000000000000000..ef1b6951232d7d79c07d206a8de95736ef0cde17 --- /dev/null +++ "b/Prajavani/'\340\262\252\340\263\215\340\262\260\340\262\234\340\262\276\340\262\265\340\262\276\340\262\243\340\262\277' \340\262\265\340\262\260\340\262\246\340\262\277 \340\262\252\340\262\260\340\262\277\340\262\243\340\262\276\340\262\256 \340\262\225\340\263\212\340\262\250\340\263\206\340\262\227\340\263\202\342\200\230\340\262\244\340\262\254\340\262\260\342\200\231\340\262\250 \340\262\234\340\262\256\340\263\200\340\262\250\340\262\277\340\262\227\340\263\206 \340\262\225\340\263\212\340\262\263\340\262\265\340\263\206\340\262\254\340\262\276\340\262\265\340\262\277!.txt" @@ -0,0 +1,5 @@ +ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ‘ಪದ್ಮಶ್ರೀ’ ಪುರಸ್ಕೃತ ತಮಟೆ ಕಲಾವಿದ ಮುನಿವೆಂಕಟಪ್ಪ ಅವರ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆಬಾವಿ ಕೊರೆಯಲು ಭೂಗರ್ಭ ವಿಜ್ಞಾನಿಗಳು ಭಾನುವಾರ ಸೂಕ್ತ ಜಾಗ (ಪಾಯಿಂಟ್) ಗುರುತಿಸಿದರು.  +ಆದಿ ಜಾಂಬವ ನಿಗಮ ಕಳೆದ ವರ್ಷ ಮುನಿವೆಂಕಟಪ್ಪ ಅವರಿಗೆ ಕೊಳವೆಬಾವಿ ಮಂಜೂರು ಮಾಡಿತ್ತು. ಆದರೆ ಒಂದೂವರೆ ವರ್ಷವಾದರೂ ಅವರಿಗೆ ಈ ಸೌಲಭ್ಯ ದೊರೆತಿರಲಿಲ್ಲ. ಈ ಹಿರಿಯ ಕಲಾವಿದ ನಿಗಮದ ಕಚೇರಿಗೆ ಅಲೆಯುತ್ತಲೇ ಇದ್ದರು. ಈ ಬಗ್ಗೆ ಗಂಗಾ ಕಲ್ಯಾಣಕ್ಕೆ ‘ತಬರ’ನಾದ ಕಲಾವಿದ ಎಂದು ಭಾನುವಾರ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.  +ವರದಿಯಿಂದ ಎಚ್ಚೆತ್ತುಕೊಂಡ ಆದಿ ಜಾಂಬವ ನಿಗಮದ ಅಧಿಕಾರಿಗಳು ಭಾನುವಾರ ಬೆಳಗ್ಗೆಯೇ ಮುನಿವೆಂಕಟಪ್ಪ ಅವರ ಮನೆಗೆ ಧಾವಿಸಿ ಮಾಹಿತಿ ಪಡೆದರು. ಮಧ್ಯಾಹ್ನದ ವೇಳೆಗೆ ಭೂಗರ್ಭ ವಿಜ್ಞಾನಿಗಳನ್ನು ಕರೆಯಿಸಿ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಲು ಸೂಕ್ತ ಜಾಗ  (ಪಾಯಿಂಟ್) ಗುರುತಿಸಿದರು. +‘ಭಾನುವಾರ ರಾತ್ರಿ ಅಥವಾ ಸೋಮವಾರ ಕೊಳವೆಬಾವಿ ಕೊರೆಸಲು ಲಾರಿ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಮುನಿವೆಂಕಟಪ್ಪ ಅವರ ಪುತ್ರ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\254\340\262\237\340\263\215\340\262\237\340\263\206 \340\262\254\340\262\277\340\262\232\340\263\215\340\262\232\340\263\201\340\262\265\340\262\276\340\262\227 \340\262\250\340\262\227\340\263\201\340\262\244\340\263\215\340\262\244\340\262\277\340\262\260\340\262\254\340\263\207\340\262\225\340\263\201 \340\262\216\340\262\202\340\262\246\340\263\201 \340\262\270\340\262\244\340\262\276\340\262\257\340\262\277\340\262\270\340\263\201\340\262\244\340\263\215\340\262\244\340\262\277\340\262\246\340\263\215\340\262\246 \340\262\252\340\263\215\340\262\260\340\262\234\340\263\215\340\262\265\340\262\262\340\263\215 \340\262\260\340\263\207\340\262\265\340\262\243\340\263\215\340\262\243'.txt" "b/Prajavani/'\340\262\254\340\262\237\340\263\215\340\262\237\340\263\206 \340\262\254\340\262\277\340\262\232\340\263\215\340\262\232\340\263\201\340\262\265\340\262\276\340\262\227 \340\262\250\340\262\227\340\263\201\340\262\244\340\263\215\340\262\244\340\262\277\340\262\260\340\262\254\340\263\207\340\262\225\340\263\201 \340\262\216\340\262\202\340\262\246\340\263\201 \340\262\270\340\262\244\340\262\276\340\262\257\340\262\277\340\262\270\340\263\201\340\262\244\340\263\215\340\262\244\340\262\277\340\262\246\340\263\215\340\262\246 \340\262\252\340\263\215\340\262\260\340\262\234\340\263\215\340\262\265\340\262\262\340\263\215 \340\262\260\340\263\207\340\262\265\340\262\243\340\263\215\340\262\243'.txt" new file mode 100644 index 0000000000000000000000000000000000000000..5ff4dbc3d262ab5f454d6d9d204aa368e715b8fc --- /dev/null +++ "b/Prajavani/'\340\262\254\340\262\237\340\263\215\340\262\237\340\263\206 \340\262\254\340\262\277\340\262\232\340\263\215\340\262\232\340\263\201\340\262\265\340\262\276\340\262\227 \340\262\250\340\262\227\340\263\201\340\262\244\340\263\215\340\262\244\340\262\277\340\262\260\340\262\254\340\263\207\340\262\225\340\263\201 \340\262\216\340\262\202\340\262\246\340\263\201 \340\262\270\340\262\244\340\262\276\340\262\257\340\262\277\340\262\270\340\263\201\340\262\244\340\263\215\340\262\244\340\262\277\340\262\246\340\263\215\340\262\246 \340\262\252\340\263\215\340\262\260\340\262\234\340\263\215\340\262\265\340\262\262\340\263\215 \340\262\260\340\263\207\340\262\265\340\262\243\340\263\215\340\262\243'.txt" @@ -0,0 +1,7 @@ +ಬೆಂಗಳೂರು: ‘ಆಗಾಗ್ಗೆ ನನಗೆ ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ ಮಾಡಿ ಬೆದರಿಕೆ ಒಡ್ಡಿ ಬಟ್ಟೆ ಬಿಚ್ಚುವಂತೆ ಹೇಳುತ್ತಿದ್ದರು. ನಿನ್ನ ಗುಪ್ತಾಂಗ ತೋರಿಸು ಎಂದು ಒತ್ತಾಯಿಸುತ್ತಿದ್ದರು. ಈ ಸಮಯದಲ್ಲಿ ನೀನು ನಗುತ್ತಿರಬೇಕು ಎಂದು ಹೇಳಿ ಸತಾಯಿಸುತ್ತಿದ್ದರು...’ +ಅತ್ಯಾಚಾರದ ಆರೋಪದಡಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಸಂತ್ರಸ್ತ ಮಹಿಳೆ ದಾಖಲಿಸಿರುವ ಮೂರನೇ ಪ್ರಕರಣದಲ್ಲಿ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ಈ ವಿವರವನ್ನು ದಾಖಲಿಸಲಾಗಿದೆ. ಹಲವಾರು ಆಘಾತಕಾರಿ ಅಂಶಗಳನ್ನು ಒಳಗೊಂಡ 1,691 ಪುಟಗಳ ಮತ್ತು 120 ಸಾಕ್ಷ್ಯಗಳ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. +ಪಟ್ಟಿಯಲ್ಲಿ ಏನಿದೆ?: ‘2019–2024ರ ಅವಧಿಯಲ್ಲಿ ಪ್ರಜ್ವಲ್‌ ಲೋಕಸಭಾ ಸದಸ್ಯರಾಗಿದ್ದರು. ಆಗ ಅವರು ತಮ್ಮ ಅಜ್ಜ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ಹಾಸನ ಟೌನ್‌ ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹಂಚಿಕೆಯಾಗಿದ್ದ ರೇಸ್‌ ಕೋರ್ಸ್‌ ರಸ್ತೆಯಲ್ಲಿನ ಎಂ.ಪಿ. ವಸತಿ ಗೃಹವನ್ನು ತಮ್ಮ ಗೃಹ ಕಚೇರಿಯಾಗಿ ಬಳಸುತ್ತಿದ್ದರು. 2020ರ ಜನವರಿ–ಫೆಬ್ರುವರಿ ಮಧ್ಯದಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಆ ಸಮಯದಲ್ಲಿ ಅವರು ನನ್ನನ್ನು ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ನನ್ನ ದೇಹದ ಎಲ್ಲ ಭಾಗಗಳನ್ನೂ ಮುಟ್ಟಿದ್ದರು. ಬಟ್ಟೆ ಬಿಚ್ಚಲು ಹೇಳಿದ್ದರು. ನಿರಾಕರಿಸಿದರೆ ನನ್ನ ಬಳಿ ಇರುವ ಗನ್‌ನಿಂದ ನಿನ್ನ ಗಂಡನನ್ನು ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿ ವಿಡಿಯೊ ರೆಕಾರ್ಡ್‌ ಮಾಡಿಕೊಂಡಿದ್ದರು... +‘ಹೊಳೆನರಸೀಪುರದಲ್ಲಿರುವ ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಅವರ ಚೆನ್ನಾಂಬಿಕ ಹೆಸರಿನ ನಿವಾಸಕ್ಕೆ 2020ರ ಒಂದು ಮಧ್ಯಾಹ್ನ 12.30ರ ಸಮಯದಲ್ಲಿ ನನ್ನನ್ನು ಕರೆಸಿಕೊಂಡಿದ್ದ ಪ್ರಜ್ವಲ್‌, ಮೂರನೇ ಮಹಡಿಯ ಕೊಠಡಿಯಲ್ಲಿ ನನ್ನ ಮೇಲೆ ಬಲಾತ್ಕಾರ ಮಾಡಿರುತ್ತಾರೆ. ಈ ಕೃತ್ಯವನ್ನು ತಮ್ಮ ಮೊಬೈಲ್‌ ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿರುತ್ತಾರೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ವಿಡಿಯೊಗಳನ್ನು ಬಹಿರಂಗ ಮಾಡಿ ನಿನ್ನ ಗಂಡ ಮತ್ತು ಮಕ್ಕಳಿಗೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿರುತ್ತಾರೆ... +‘ಪ್ರಜ್ವಲ್‌ ತಮ್ಮ ಕಾಮತೃಷೆ ತೀರಿಸಿಕೊಳ್ಳಲು ನನ್ನ ಮೇಲೆ 2023ರ ಡಿಸೆಂಬರ್‌ವರೆಗೂ ಈ ರೀತಿ ಹಲವಾರು ಬಾರಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ. ಅವರೊಬ್ಬ ಜವಾಬ್ದಾರಿಯುತ ಸಂಸದನಾಗಿ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದವರು. ಆರ್ಥಿಕವಾಗಿ ಪ್ರಾಬಲ್ಯ ಉಳ್ಳವರು. ಇಂತಹವರ ಬಳಿ ನಾನು ಕೆಲಸವೊಂದಕ್ಕೆ ಶಿಫಾರಸು ಪಡೆಯಲು ಹೋದಾಗ ನನ್ನನ್ನು ಬೆದರಿಸಿ ನನ್ನ ಇಚ್ಛೆಗೆ ವಿರುದ್ಧವಾಗಿ ಹೀಗೆಲ್ಲಾ ನಡೆದುಕೊಂಡಿರುತ್ತಾರೆ’ ಎಂದು ತಿಳಿಸಲಾಗಿದೆ. +‘ತನಿಖೆಯ ಕಾಲದಲ್ಲಿ ಸಂಗ್ರಹಿಸಿದ ತಾಂತ್ರಿಕ ವರದಿಗಳು, ತಜ್ಞರ ಪರೀಕ್ಷಾ ವರದಿಗಳಿಂದ ಆರೋಪಿಯು ಭಾರತೀಯ ದಂಡ ಸಂಹಿತೆ–1860ರ ಕಲಂ 376 (2) (ಎನ್‌), 506, 354, (ಎ), (1) (II) 354 (ಬಿ), 354 (ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66 (ಇ) ಅನುಸಾರ ಆರೋಪಿಯು ಅಪರಾಧ ಎಸಗಿರುವುದು ದೃಢಪಟ್ಟಿದೆ’ ಎಂದು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\254\340\262\262\340\262\277\340\262\234 \340\262\270\340\262\256\340\263\201\340\262\246\340\262\276\340\262\257\340\262\225\340\263\215\340\262\225\340\263\206 \340\262\252\340\263\200\340\262\240\340\262\246 \340\262\232\340\262\277\340\262\202\340\262\244\340\262\250\340\263\206'.txt" "b/Prajavani/'\340\262\254\340\262\262\340\262\277\340\262\234 \340\262\270\340\262\256\340\263\201\340\262\246\340\262\276\340\262\257\340\262\225\340\263\215\340\262\225\340\263\206 \340\262\252\340\263\200\340\262\240\340\262\246 \340\262\232\340\262\277\340\262\202\340\262\244\340\262\250\340\263\206'.txt" new file mode 100644 index 0000000000000000000000000000000000000000..b76c1d25e37db2ef30a025c0186a7f8a0bad2d20 --- /dev/null +++ "b/Prajavani/'\340\262\254\340\262\262\340\262\277\340\262\234 \340\262\270\340\262\256\340\263\201\340\262\246\340\262\276\340\262\257\340\262\225\340\263\215\340\262\225\340\263\206 \340\262\252\340\263\200\340\262\240\340\262\246 \340\262\232\340\262\277\340\262\202\340\262\244\340\262\250\340\263\206'.txt" @@ -0,0 +1,8 @@ +ಬೆಂಗಳೂರು: ದಕ್ಷಿಣ ಭಾರತದ ಬಲಿಜ ಸಮುದಾಯದ ಗುರುಪೀಠವನ್ನು ಹಂಪಿಯಲ್ಲಿ ಸ್ಥಾಪಿಸಲು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಚಿಂತನೆ ನಡೆಸಿದೆ. +ದಕ್ಷಿಣ ಭಾರತ ಬಲಿಜ ಬಂಧುಗಳ ಮಹಾಸಂಗಮ ಸಭೆ ಶನಿವಾರ ನಡೆಯಿತು. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. +‘ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಬಲಿಜ ಸಮುದಾಯದ ಮುಖಂಡರು ತಮ್ಮ ರಾಜ್ಯಗಳಲ್ಲಿ ಸಮುದಾಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಹಂಚಿಕೊಂಡರು. ದಕ್ಷಿಣ ಭಾರತದಲ್ಲಿ ಬಲಿಜ ಸಮುದಾಯವು ರಾಜಕೀಯವಾಗಿ ಅಸ್ಥಿರವಾಗಿದ್ದು, ಅವರೆಲ್ಲರನ್ನು ಒಂದುಗೂಡಿಸುವುದು ಸಭೆಯ ಮುಖ್ಯ ಉದ್ದೇಶವಾಗಿತ್ತು’ ಎಂದು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಅಧ್ಯಕ್ಷ ಮುನಿಕೃಷ್ಣ ತಿಳಿಸಿದರು. +‘ರಾಜ್ಯದಲ್ಲಿ ಬಲಿಜ ಸಮುದಾಯಕ್ಕೆ ಪೂರ್ಣಪ್ರಮಾಣದ 2ಎ ಮೀಸಲಾತಿ ಕಲ್ಪಿಸಬೇಕು. ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವರಾಯನ 108 ಅಡಿಯ ಪ್ರತಿಮೆಯನ್ನು ರಾಜ್ಯದಲ್ಲಿ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹಿಂದಿನಿಂದಲೂ ಬಲಿಜ ಸಮುದಾಯಕ್ಕೆ ರಾಜಕೀಯವಾಗಿ ಅನ್ಯಾಯ ಮಾಡಲಾಗಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುವ ಕೆಲಸ ಮಾಡಲಾಗುತ್ತಿದೆ. ಆದ್ದರಿಂದ, ಎಲ್ಲ ರಾಜಕೀಯ ಪಕ್ಷಗಳು ಬಲಿಜರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. +ಸಮುದಾಯದ ಮುಖಂಡ ಲಕ್ಷ್ಮೀಶ್ರೀನಿವಾಸ್, ‘ಸ್ವಾಮಿ ವಿವೇಕಾನಂದರು, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಸೇರಿದಂತೆ ಅನೇಕ ಮಹನೀಯರು ಬಲಿಜ ಸಮುದಾಯಕ್ಕೆ ಸೇರಿದ್ದವರಾಗಿದ್ದಾರೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಲಿಜ ಸಮುದಾಯಕ್ಕೆ ಸೇರಿದ ವ್ಯಕ್ತಿಯೇ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.  +ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ‘ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದ 2ಎ ಮೀಸಲಾತಿ ಕಲ್ಪಿಸಬೇಕೆಂದು ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಭರವಸೆ ನೀಡಿದರು. ಖಜಾಂಚಿ ನಾಗರಾಜ ಭಾಗವಹಿಸಿದ್ದರು. + ‘22 ಪ್ರಕರಣಗಳಿಂದಾಗಿ ಶಾಸಕನಾದೆ!’ ‘ನನ್ನ ಮೇಲೆ 22 ಪ್ರಕರಣಗಳು ದಾಖಲಾಗಿರುವ ಕಾರಣ ಇಂದು ಶಾಸಕನಾಗಿದ್ದೇನೆ. 50 ಪ್ರಕರಣಗಳು ದಾಖಲಾಗಿದ್ದರೇ ಏನಾಗುತ್ತಿದ್ದೆನೊ. ನೀವೇ ಯೋಚಿಸಿ’ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ‘ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಎಲ್ಲದಕ್ಕೂ ತಯಾರಾಗಬೇಕು. ಎಷ್ಟೇ ಪ್ರಕರಣಗಳು ದಾಖಲಾದಾರೂ ಅದನ್ನು ಎದುರಿಸಬೇಕು. ಯಾವುದಕ್ಕೂ ಹೆದರದೆ ಮುಂದೆ ಸಾಗಿದರೆ ಮಾತ್ರ ಜೀವನದಲ್ಲಿ ಯಶಸ್ವಿ ಆಗಬಹುದು’ ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\254\340\262\270\340\262\265\340\262\260\340\262\276\340\262\234\340\262\250\340\263\215\342\200\214 \340\262\246\340\262\202\340\262\252\340\262\244\340\262\277\340\262\257 \340\262\225\340\263\212\340\262\263\340\262\225\340\263\201 \340\262\260\340\262\276\340\262\234\340\262\225\340\263\200\340\262\257'.txt" "b/Prajavani/'\340\262\254\340\262\270\340\262\265\340\262\260\340\262\276\340\262\234\340\262\250\340\263\215\342\200\214 \340\262\246\340\262\202\340\262\252\340\262\244\340\262\277\340\262\257 \340\262\225\340\263\212\340\262\263\340\262\225\340\263\201 \340\262\260\340\262\276\340\262\234\340\262\225\340\263\200\340\262\257'.txt" new file mode 100644 index 0000000000000000000000000000000000000000..55c11056f9e927273eb63e81b3921fe6939c1a86 --- /dev/null +++ "b/Prajavani/'\340\262\254\340\262\270\340\262\265\340\262\260\340\262\276\340\262\234\340\262\250\340\263\215\342\200\214 \340\262\246\340\262\202\340\262\252\340\262\244\340\262\277\340\262\257 \340\262\225\340\263\212\340\262\263\340\262\225\340\263\201 \340\262\260\340\262\276\340\262\234\340\262\225\340\263\200\340\262\257'.txt" @@ -0,0 +1,10 @@ +ಬೆಂಗಳೂರು: ‘ಮಿಸ್ಟರ್‌ ಅಂಡ್‌ ಮಿಸೆಸ್‌ ಬಸವರಾಜನ್‌ ಅವರ ಕ್ರಿಮಿನಲ್‌ ಪಿತೂರಿಯ ಭಾಗವಾಗಿ ಶಿವಮೂರ್ತಿ ಶರಣರು ಪೋಕ್ಸೊ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಹೀನಾಯ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುವಂತಾಗಿದೆ. ಮಾಜಿ ಶಾಸಕ ಮತ್ತು ಮಠದ ಮಾಜಿ ಆಡಳಿತಾಧಿಕಾರಿಯೂ ಆದ ಎಸ್‌.ಕೆ.ಬಸವರಾಜನ್‌ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯೂ ಆದ ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ಅವರ ಕೊಳಕು ರಾಜಕೀಯದ ಪರಿಣಾಮ ಶರಣರು ಮಲಿನ ವ್ಯಾಜ್ಯಗಳಲ್ಲಿ ಸಿಲುಕಿ ಒದ್ದಾಡುವಂತಾಗಿದೆ‘ ಎಂದು ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು. +ಜಾಮೀನು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. +ವಿಚಾರಣೆ ವೇಳೆ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು ಸುದೀರ್ಘ ವಾದ ಮಂಡಿಸಿ, ‘ಇಬ್ಬರು ಸಂತ್ರಸ್ತ ಬಾಲಕಿಯರು ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವ ಮುನ್ನ ಸರಿಸುಮಾರು ಒಂದು ತಿಂಗಳ ಕಾಲ ಎಸ್‌.ಕೆ.ಬಸವರಾಜನ್‌ ಮತ್ತು ಸೌಭಾಗ್ಯ ಬಸವರಾಜನ್‌ ವಶದಲ್ಲಿ ಅವರ ಮನೆಯಲ್ಲೇ ತಂಗಿದ್ದರು. ತದನಂತರ ಚಿತ್ರದುರ್ಗದಿಂದ ದೂರದ ಮೈಸೂರಿಗೆ ತೆರಳಿ ಒಡನಾಡಿ ಎಂಬ ಸಂಸ್ಥೆಯ ಆಶ್ರಯ ಪಡೆದು ದೂರು ದಾಖಲಿಸಿದರು. ಇದರ ಹಿಂದೆ ಸಾಕಷ್ಟು ಪೂರ್ವನಿಯೋಜಿತ ಪಿತೂರಿ ಅಡಗಿದೆ‘ ಎಂದರು. +‘ಸಂತ್ರಸ್ತ ಬಾಲಕಿಯರು ಮಠದ ಆವರಣದಲ್ಲಿನ ಹಾಸ್ಟೆಲ್‌ನಲ್ಲೇ ಇದ್ದರಾದರೂ ಅದಕ್ಕೆ ಸೂಕ್ತ ಮಹಿಳಾ ವಾರ್ಡನ್‌ ಇದ್ದರು. ಸ್ವಾಮೀಜಿ ಹದಿನೈದು ದಿನಕ್ಕೋ ಅಥವಾ ತಿಂಗಳಿಗೆ ಒಮ್ಮೆಯೋ ಬಾಲಕಿಯರಿಗೆ ಇಂಗ್ಲಿಷ್‌ ಮತ್ತು ಸಂಸ್ಕೃತದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆಗಾಗ್ಗೆ ಮಕ್ಕಳಿಗೆ ಚಾಕೊಲೆಟ್‌, ಮೂಸಂಬಿ ಮತ್ತು ದ್ರಾಕ್ಷಿಹಣ್ಣು ಕೊಟ್ಟು ತಮ್ಮ ಪ್ರೇಮ ಮೆರೆಯುತ್ತಿದ್ದರು. ಎಲ್ಲ ಮಕ್ಕಳೂ ಅವರನ್ನು ಅಪ್ಪಾಜಿ ಎಂದೇ ಸಂಬೋಧಿಸುತ್ತಿದ್ದವು. ಅವರೊಬ್ಬ ಬುದ್ಧಿವಂತ, ಯೋಗ್ಯ ಸ್ವಾಮೀಜಿಯಾಗಿ ನಡೆದುಕೊಳ್ಳುತ್ತಿದ್ದರು‘ ಎಂದು ಪ್ರತಿಪಾದಿಸಿದರು. +‘ಇಬ್ಬರೂ ಬಾಲಕಿಯರು ಚಿತ್ರದುರ್ಗದಿಂದ 2022ರ ಜುಲೈ 24ರಂದು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಬೆಂಗಳೂರಿಗೆ ಬಂದು ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪೊಲೀಸರೆದುರು ನಮಗೆ ಅನ್ಯಾಯವಾಗಿದೆ ಎಂದು ವ್ಯಥೆ ತೋಡಿಕೊಂಡರು. ಮರುದಿವಸವೇ ಮಿಸ್ಟರ್ ಅಂಡ್‌ ಮಿಸೆಸ್‌ ಬಸವರಾಜನ್‌ ಬೆಂಗಳೂರಿಗೆ ಬಂದು ಮಕ್ಕಳನ್ನು ತಮ್ಮೊಟ್ಟಿಗೆ ಕರೆದೊಯ್ದರು. ಕರೆದೊಯ್ಯುವಾಗ ಇವರಿಗೆ ಅನ್ಯಾಯವಾಗಿದೆ. ನ್ಯಾಯ ಸಿಗುವತನಕ ವಿರಮಿಸುವುದಿಲ್ಲ ಎಂದು ಗುಡುಗಿದರು. ಆದರೆ, ಆಗಿದ್ದ ಅನ್ಯಾಯವೇನು ಎಂಬುದನ್ನೇ ಹೇಳಲಿಲ್ಲ‘ ಎಂದು ನಾಗೇಶ್‌ ವಿವರಿಸಿದರು. +‘ಒಂದು ತಿಂಗಳು ಪೂರೈಸಿದ ನಂತರ ಮೈಸೂರಿಗೆ ತೆರಳಿ ಒಡನಾಡಿ ಎಂಬ ಸಂಸ್ಥೆಯ ಆಶ್ರಯದಲ್ಲಿ ಮಕ್ಕಳಿಂದ ದೂರು ದಾಖಲಿಸಿದರು. ಆದರೆ, ವೈದ್ಯಕೀಯ ಪರೀಕ್ಷೆಯಲ್ಲಿ ಮಕ್ಕಳ ಮೇಲೆ ಉದ್ರೇಕಿತ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬುದು ಸಾಬೀತಾಗಿದೆ. ಈ ಮಕ್ಕಳೇನೂ ಅಶಿಕ್ಷಿತ ಅಥವಾ ಗಾಂವಟಿ ಅಲ್ಲ. ಮುರುಘಾಮಠದ ಬೃಹತ್‌ ವಿದ್ಯಾಸಂಸ್ಥೆಗೆ ಮಸಿ ಬಳಿಯಲೆಂದೇ ಇಂತಹ ಸುಳ್ಳು ಪ್ರಕರಣವನ್ನು ಸ್ವಾಮೀಜಿ ವಿರುದ್ಧ ಹೆಣೆಯಲಾಗಿದೆ. ಪೋಕ್ಸೊ, ಎಸ್ಸಿ–ಎಸ್ಟಿ ದೌ‌ರ್ಜನ್ಯ ತಡೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ, ಬಾಲನ್ಯಾಯ ಅಪರಾಧಗಳಡಿ ಗುರುತರ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗಿದೆ‘ ಎಂದು ನಾಗೇಶ್‌ ಸಾದ್ಯಂತವಾಗಿ ನ್ಯಾಯಪೀಠಕ್ಕೆ ವಿವರಿಸಿದರು. +‘ಬಸವರಾಜನ್‌ ದಂಪತಿ ವಿರುದ್ಧ ಪಿತೂರಿಯ ಭಾಗವಾಗಿ ಪ್ರತಿದೂರು ದಾಖಲಾಗಿರುವುದನ್ನು ನ್ಯಾಯಪೀಠ ಗಮನಿಸಬೇಕು‘ ಎಂದೂ ಕೋರಿದರು. ಕೋರ್ಟ್‌ ಕಲಾಪದ ಅವಧಿ ಮುಕ್ತಾಯಗೊಂಡ ಕಾರಣ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಲಾಗಿದೆ. +ಪ್ರಕರಣವೇನು?: ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆ–2012, ಭಾರತೀಯ ದಂಡ ಸಂಹಿತೆ–1860, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ-1988, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಮತ್ತು ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯ್ದೆ–2015ರ ವಿವಿಧ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.  +‘ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ ನಂತರ ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗದ ಬೃಹನ್ಮಠದಲ್ಲಿ ಬಂಧಿಸಿದರು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\256\340\262\276\340\262\250, \340\262\256\340\262\260\340\263\215\340\262\257\340\262\276\340\262\246\340\263\206, \340\262\260\340\262\276\340\262\256' \340\262\252\340\262\260\340\262\277\340\262\267\340\262\244\340\263\215\342\200\214\340\262\250\340\262\262\340\263\215\340\262\262\340\262\277 \340\262\265\340\262\276\340\262\225\340\263\215\340\262\270\340\262\256\340\262\260.txt" "b/Prajavani/'\340\262\256\340\262\276\340\262\250, \340\262\256\340\262\260\340\263\215\340\262\257\340\262\276\340\262\246\340\263\206, \340\262\260\340\262\276\340\262\256' \340\262\252\340\262\260\340\262\277\340\262\267\340\262\244\340\263\215\342\200\214\340\262\250\340\262\262\340\263\215\340\262\262\340\262\277 \340\262\265\340\262\276\340\262\225\340\263\215\340\262\270\340\262\256\340\262\260.txt" new file mode 100644 index 0000000000000000000000000000000000000000..88790adee8327a88fca2c5ef86953b9a1539b334 --- /dev/null +++ "b/Prajavani/'\340\262\256\340\262\276\340\262\250, \340\262\256\340\262\260\340\263\215\340\262\257\340\262\276\340\262\246\340\263\206, \340\262\260\340\262\276\340\262\256' \340\262\252\340\262\260\340\262\277\340\262\267\340\262\244\340\263\215\342\200\214\340\262\250\340\262\262\340\263\215\340\262\262\340\262\277 \340\262\265\340\262\276\340\262\225\340\263\215\340\262\270\340\262\256\340\262\260.txt" @@ -0,0 +1,9 @@ +ಬೆಂಗಳೂರು: ‘ರಾಜ್ಯದ ತೆರಿಗೆ‌ ಪಾಲಿನ ಹಣ ನೀಡದಿರುವ ಕೇಂದ್ರ ಸರ್ಕಾರಕ್ಕೆ ಮಾನ, ಮಾರ್ಯಾದೆ ಇಲ್ಲ’, ‘ರಾಮನನ್ನು ಇವರೇನು ಗುತ್ತಿಗೆ ಪಡೆದುಕೊಂಡಿದ್ದಾರಾ?’ ಎಂದು ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಚುಚ್ಚಿದ್ದು ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. +ಜಟಾಪಟಿ ತಾರಕಕ್ಕೇರಿ ಅಸಾಂವಿಧಾನಿಕ ಪದಗಳು ಬಳಕೆಯಾಗುತ್ತಿದ್ದಂತೆಯೇ ಸಿಡಿಮಿಡಿಗೊಂಡ ಸಭಾಪತಿ ಬಸವರಾಜ ಹೊರಟ್ಟಿ, ‘ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ’ ಎಂದು ಬಿಜೆಪಿಯ ಕೇಶವಪ್ರಸಾದ್ ಅವರಿಗೆ ಎಚ್ಚರಿಕೆ ನೀಡಿದರು. ವಾಕ್ಸಮರ ನಿಯಂತ್ರಣಕ್ಕೆ ಬಾರದಿದ್ದಾಗ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು. +ಮಾತಿನುದ್ದಕ್ಕೂ ಬಿಜೆಪಿ ವಿರುದ್ದ ಟೀಕೆ ಮಾಡಿದ ವೆಂಕಟೇಶ್‌, ‘ಈಗ ಜೆಡಿಎಸ್ ಜೊತೆ ಸೇರಿಕೊಂಡಿದ್ದೀರಾ. ಮುಂದೆ ವಾಷ್ ಔಟ್ ಆಗುತ್ತೀರಾ’ ಎಂದು ಛೇಡಿಸಿದರು. ಅದಕ್ಕೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತಕ ಎನ್‌. ರವಿಕುಮಾರ್‌, ವೈ.ಎ. ನಾರಾಯಣಸ್ವಾಮಿ, ಭಾರತಿ ಶೆಟ್ಟಿ ಸೇರಿದಂತೆ ಬಿಜೆಪಿ ಸದಸ್ಯರು, ‘ಜೆಡಿಎಸ್ ಅಷ್ಟೇ ಅಲ್ಲ, ಎಲ್ಲರೂ ನಿಮ್ಮ ‘ಇಂಡಿಯಾ’ ಬಿಟ್ಟು ನಮ್ಮ ಜೊತೆ ಬರುತ್ತಿದ್ದಾರೆ’ ಎಂದರು.  +ಆಗ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ‘ನಾವು ಸಂವಿಧಾನಬದ್ಧ ರಾಜಕೀಯ ಮಾಡುತ್ತಿದ್ದೇವೆ. ನಿಮ್ಮಂತೆ ನಾವೂ ಇ.ಡಿ, ಐ.ಟಿ ಬಳಸುತ್ತಿದ್ದರೆ ಇನ್ನೂ ಬೆಳೆಯುತ್ತಿದ್ದೆವು. ನಾವು ವಾಷಿಂಗ್ ಮಷೀನ್‌ನಂತೆ ಕ್ಲೀನ್ ಮಾಡುವವರು. ಬಿಟ್ಟು ಹೋದವರೆಲ್ಲ ಮುಂದೆ ಮರಳಿ ಬರುತ್ತಾರೆ’ ಎಂದು ತಿರುಗೇಟು ನೀಡಿದರು. +ಅದಕ್ಕೆ ಕೇಶವಪ್ರಸಾದ್‌, ‘ಹರಿಪ್ರಸಾದ್ ಇಷ್ಟಬಂದಂತೆ ಮಾತನಾಡುತ್ತಾರೆ. ರೌಡಿ ರೀತಿ ನಡೆದುಕೊಂಡು ಸದನದ ಗೌರವ ಕಾಪಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಹರಿಪ್ರಸಾದ್, ‘ನಾನಲ್ಲ ನೀವು ಗೂಂಡಾಥರ ಆಡಿ ಮಾನ, ಮರ್ಯಾದೆ ಕಳೆಯುತ್ತೀರಿ’ ಎಂದು ಕಿಡಿಕಾರಿದರು. ಸದಸ್ಯರ ನಡೆಗೆ ಸಭಾಪತಿಯವರು ಗರಂ ಆದರು. +‘ಮಂತ್ರಿಯಾಗುವ ಕನಸು ಈಡೇರಿಲ್ಲ ಎಂಬುದು ನಮಗೆ ಗೊತ್ತಿದೆ. ಈ ಬಗ್ಗೆ ವಿಷಾದವಿದೆ’ ಎಂದು ಬಿಜೆಪಿ ಸದಸ್ಯರು ಕೆಣಕಿದಾಗ, ‘ಮಂತ್ರಿ ಆಗುವುದಕ್ಕೆ ನಾನು ಬಂದಿಲ್ಲ. ಆ ಅಜೆಂಡಾ ಇಟ್ಟುಕೊಂಡಿಲ್ಲ. ನಾನು ಹಲವರನ್ನು ಮಂತ್ರಿ ಮಾಡಿದ್ದೇನೆ’ ಎಂದು ಹರಿಪ್ರಸಾದ್‌ ಹೇಳಿದರು. ಅದಕ್ಕೆ ಕೋಟ, ‘ಮಂತ್ರಿಯಾಗುವ ನಿಮ್ಮ ಸಾಮರ್ಥ್ಯ ಜನ ಮತ್ತು ವಿರೋಧ ಪಕ್ಷಕ್ಕೆ ಗೊತ್ತಿದೆ. ಆದರೆ, ಆಡಳಿತ ಪಕ್ಷಕ್ಕೆ ಇಲ್ಲ’ ಎಂದು ಕಿಚಾಯಿಸಿದರು. +‘ಇವರು (ಬಿಜೆಪಿ) ರಾಮನನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರೆಯೇ’ ಎಂದು ಯು.ಬಿ. ವೆಂಕಟೇಶ್ ಪ್ರಶ್ನಿಸುತ್ತಿದ್ದಂತೆಯೇ, ಎನ್‌. ರವಿಕುಮಾರ್, ‘ಗುತ್ತಿಗೆ ಪಡೆದುಕೊಂಡಿದ್ದೇವೆಂದು ಎಲ್ಲಿ ಹೇಳಿದ್ದೇವೆ’ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶಿಸಿದ ಹರಿಪ್ರಸಾದ್, ‘ಅಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಬಗ್ಗೆ ಹೋರಾಟ ನಡೆಸಿದ್ದ ಎಲ್.ಕೆ. ಅಡ್ವಾಣಿ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ’ ಎಂದರು‌. ಅದಕ್ಕೆ ರವಿಕುಮಾರ್, ‘ಸುಪ್ರೀಂ ಕೋರ್ಟ್ ತೀರ್ಪು ಮತ್ತೊಮ್ಮೆ ಓದಿ. ಅಯೋಧ್ಯೆಯೇ ಶ್ರೀರಾಮನ ಜನ್ಮಸ್ಥಳ ಎಂದು ಐವರು ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ’ ಎಂದರು. +ಇದು ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಆಗ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\256\340\262\276\340\262\250\340\262\265- \340\262\206\340\262\250\340\263\206 \340\262\270\340\262\202\340\262\230\340\262\260\340\263\215\340\262\267\342\200\231 \340\262\270\340\262\256\340\263\215\340\262\256\340\263\207\340\262\263\340\262\250 12\340\262\260\340\262\202\340\262\246\340\263\201 \340\262\205\340\262\260\340\262\243\340\263\215\340\262\257 \340\262\270\340\262\232\340\262\277\340\262\265 \340\262\210\340\262\266\340\263\215\340\262\265\340\262\260 \340\262\226\340\262\202\340\262\241\340\263\215\340\262\260\340\263\206.txt" "b/Prajavani/'\340\262\256\340\262\276\340\262\250\340\262\265- \340\262\206\340\262\250\340\263\206 \340\262\270\340\262\202\340\262\230\340\262\260\340\263\215\340\262\267\342\200\231 \340\262\270\340\262\256\340\263\215\340\262\256\340\263\207\340\262\263\340\262\250 12\340\262\260\340\262\202\340\262\246\340\263\201 \340\262\205\340\262\260\340\262\243\340\263\215\340\262\257 \340\262\270\340\262\232\340\262\277\340\262\265 \340\262\210\340\262\266\340\263\215\340\262\265\340\262\260 \340\262\226\340\262\202\340\262\241\340\263\215\340\262\260\340\263\206.txt" new file mode 100644 index 0000000000000000000000000000000000000000..19186428c9caca5be8b12a5d079bae82f3cf1241 --- /dev/null +++ "b/Prajavani/'\340\262\256\340\262\276\340\262\250\340\262\265- \340\262\206\340\262\250\340\263\206 \340\262\270\340\262\202\340\262\230\340\262\260\340\263\215\340\262\267\342\200\231 \340\262\270\340\262\256\340\263\215\340\262\256\340\263\207\340\262\263\340\262\250 12\340\262\260\340\262\202\340\262\246\340\263\201 \340\262\205\340\262\260\340\262\243\340\263\215\340\262\257 \340\262\270\340\262\232\340\262\277\340\262\265 \340\262\210\340\262\266\340\263\215\340\262\265\340\262\260 \340\262\226\340\262\202\340\262\241\340\263\215\340\262\260\340\263\206.txt" @@ -0,0 +1,6 @@ +ಬೆಂಗಳೂರು: ‘ವಿಶ್ವ ಆನೆ ದಿನವಾದ ಇದೇ 12ರಂದು ‘ಮಾನವ- ಆನೆ ಸಂಘರ್ಷ’ ಅಂತರರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅಮೆರಿಕ, ಜರ್ಮನಿ, ಜಪಾನ್, ಇಂಗ್ಲೆಂಡ್‌ ಸೇರಿದಂತೆ 11 ದೇಶಗಳ 17ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವಿವಿಧ ರಾಜ್ಯಗಳ 660 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. +ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೃಷಿ ವಿಶ್ವವಿದ್ಯಾಲಯದ ಗಾಂಧೀ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ, ಆನೆಗಳು ಮತ್ತು ಇತರ ವನ್ಯಜೀವಿಗಳು ನಾಡಿಗೆ ಬಾರದಂತೆ ಬೇರೆ ಬೇರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಯಾವ ತಂತ್ರಗಾರಿಕೆ, ಪದ್ಧತಿ ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಚಿಂತನ ಮಂಥನ ನಡೆಯಲಿದೆ’ ಎಂದರು. +‘ರಾಜ್ಯದಲ್ಲಿ 6,395 ಆನೆಗಳಿದ್ದು, ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. 563 ಹುಲಿಗಳನ್ನು ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಅದಕ್ಕೆ ಪೂರಕವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆಗಳು ನಾಡಿಗೆ ಬರುತ್ತಿವೆ. ಆನೆ ಮತ್ತು ಮಾನವ ಸಂಘರ್ಷ ತಗ್ಗಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ’ ಎಂದರು. +‘ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 25 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು. +‘ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 283 ಆನೆಗಳು ಮೃತಪಟ್ಟಿವೆ. ಆನೆಗಳ ರಕ್ಷಣೆ ಮತ್ತು ಆನೆಗಳಿಂದ ಜೀವಹಾನಿ ಮತ್ತು ಬೆಳೆ ಹಾನಿ ತಪ್ಪಿಸಲು ಆನೆ ಕಂದಕ ನಿರ್ಮಾಣ, ತೂಗಾಡುವ ಸೌರ ವಿದ್ಯುತ್ ತಂತಿಗಳು, ಸೌರ ಬೇಲಿ ಅಳವಡಿಕೆಯಂಥ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈವರೆಗೆ 332.62 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, 3,426 ಕಿ.ಮೀ ಸೌರ ಬೇಲಿ ಅಳವಡಿಸಲಾಗಿದೆ. 2,420 ಕಿ.ಮೀ. ಆನೆ ನಿಗ್ರಹ ಕಂದಕ (ಇಟಿಪಿ– ಎಲಿಫೆಂಟ್ ಫ್ರೂಫ್ ಟ್ರಂಚಸ್) ನಿರ್ಮಿಸಲಾಗಿದೆ’ ಎಂದು ಖಂಡ್ರೆ ವಿವರಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\256\340\263\201\340\262\241\340\262\276\342\200\231 \340\262\271\340\262\227\340\262\260\340\262\243 \340\262\270\340\262\277\340\262\254\340\262\277\340\262\220 \340\262\244\340\262\250\340\262\277\340\262\226\340\263\206\340\262\227\340\263\206 \340\262\216\340\262\250\340\263\215. \340\262\260\340\262\265\340\262\277\340\262\225\340\263\201\340\262\256\340\262\276\340\262\260\340\263\215\342\200\214 \340\262\206\340\262\227\340\263\215\340\262\260\340\262\271.txt" "b/Prajavani/'\340\262\256\340\263\201\340\262\241\340\262\276\342\200\231 \340\262\271\340\262\227\340\262\260\340\262\243 \340\262\270\340\262\277\340\262\254\340\262\277\340\262\220 \340\262\244\340\262\250\340\262\277\340\262\226\340\263\206\340\262\227\340\263\206 \340\262\216\340\262\250\340\263\215. \340\262\260\340\262\265\340\262\277\340\262\225\340\263\201\340\262\256\340\262\276\340\262\260\340\263\215\342\200\214 \340\262\206\340\262\227\340\263\215\340\262\260\340\262\271.txt" new file mode 100644 index 0000000000000000000000000000000000000000..a0d0ed09878477c993111cc9c994e6ea6ebf47df --- /dev/null +++ "b/Prajavani/'\340\262\256\340\263\201\340\262\241\340\262\276\342\200\231 \340\262\271\340\262\227\340\262\260\340\262\243 \340\262\270\340\262\277\340\262\254\340\262\277\340\262\220 \340\262\244\340\262\250\340\262\277\340\262\226\340\263\206\340\262\227\340\263\206 \340\262\216\340\262\250\340\263\215. \340\262\260\340\262\265\340\262\277\340\262\225\340\263\201\340\262\256\340\262\276\340\262\260\340\263\215\342\200\214 \340\262\206\340\262\227\340\263\215\340\262\260\340\262\271.txt" @@ -0,0 +1,5 @@ +ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಎನ್. ರವಿಕುಮಾರ್‌ ಒತ್ತಾಯಿಸಿದರು. +ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ. ತಮ್ಮ ನಿವೇಶನಗಳಿಗೂ ಸಂಚಕಾರ ಬರಬಹುದು ಎಂಬ ಭಯ ಅವರನ್ನು ಕಾಡುತ್ತಿರಬಹುದು’ ಎಂದರು.  +ದಸರಾ ಮಹೋತ್ಸವ ಉದ್ಘಾಟಿಸಿದ ಸಾಹಿತಿ ಹಂಪ ನಾಗರಾಜಯ್ಯ ಅವರು ಸಾಹಿತ್ಯ, ದಸರಾ, ಮೈಸೂರು ರಾಜರ ಸಾಧನೆಗಳ ಕುರಿತು ಮಾತನಾಡಬೇಕಿತ್ತು. ಆದರೆ, ಅವರು  ಸಿದ್ದರಾಮಯ್ಯ ಹಾಗೂ ಸರ್ಕಾರದ ಹೊಗಳುಭಟರಂತೆ ಭಾಷಣ ಮಾಡಿದ್ದಾರೆ. ಇದು ದಸರಾ ಇತಿಹಾಸಕ್ಕೇ ಕಪ್ಪುಚುಕ್ಕಿ ಎಂದು ಟೀಕಿಸಿದರು. +ಸ್ವಾತಂತ್ರ್ಯಕ್ಕಾಗಿ ಹೋರಾಡಿ 28 ವರ್ಷ ಜೈಲುವಾಸ ಅನುಭವಿಸಿದ ಸಾವರ್ಕರ್‌ ಅವರ ಕುರಿತು ಟೀಕಿಸಿದ ಸಚಿವ ದಿನೇಶ್‌ ಗುಂಡೂರಾವ್‌ ಕ್ಷಮೆ ಯಾಚಿಸಬೇಕು. ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\256\340\263\210\340\262\246\340\262\276\340\262\250\340\263\215' \340\262\270\340\262\277\340\262\250\340\262\277\340\262\256\340\262\276 \340\262\252\340\263\215\340\262\260\340\262\246\340\262\260\340\263\215\340\262\266\340\262\250 \340\262\250\340\262\277\340\262\260\340\263\215\340\262\254\340\262\202\340\262\247\340\262\246 \340\262\206\340\262\246\340\263\207\340\262\266\340\262\225\340\263\215\340\262\225\340\263\206 \340\262\271\340\263\210\340\262\225\340\263\213\340\262\260\340\263\215\340\262\237\340\263\215 \340\262\244\340\262\241\340\263\206.txt" "b/Prajavani/'\340\262\256\340\263\210\340\262\246\340\262\276\340\262\250\340\263\215' \340\262\270\340\262\277\340\262\250\340\262\277\340\262\256\340\262\276 \340\262\252\340\263\215\340\262\260\340\262\246\340\262\260\340\263\215\340\262\266\340\262\250 \340\262\250\340\262\277\340\262\260\340\263\215\340\262\254\340\262\202\340\262\247\340\262\246 \340\262\206\340\262\246\340\263\207\340\262\266\340\262\225\340\263\215\340\262\225\340\263\206 \340\262\271\340\263\210\340\262\225\340\263\213\340\262\260\340\263\215\340\262\237\340\263\215 \340\262\244\340\262\241\340\263\206.txt" new file mode 100644 index 0000000000000000000000000000000000000000..49dc90859f9f09a78a7ba400b517dd23e3609317 --- /dev/null +++ "b/Prajavani/'\340\262\256\340\263\210\340\262\246\340\262\276\340\262\250\340\263\215' \340\262\270\340\262\277\340\262\250\340\262\277\340\262\256\340\262\276 \340\262\252\340\263\215\340\262\260\340\262\246\340\262\260\340\263\215\340\262\266\340\262\250 \340\262\250\340\262\277\340\262\260\340\263\215\340\262\254\340\262\202\340\262\247\340\262\246 \340\262\206\340\262\246\340\263\207\340\262\266\340\262\225\340\263\215\340\262\225\340\263\206 \340\262\271\340\263\210\340\262\225\340\263\213\340\262\260\340\263\215\340\262\237\340\263\215 \340\262\244\340\262\241\340\263\206.txt" @@ -0,0 +1,8 @@ +ಬೆಂಗಳೂರು: ಕೃತಿಚೌರ್ಯದ ಆರೋಪದಡಿ, ಬಾಲಿವುಡ್ ನಟ ಅಜಯ್ ದೇವಗನ್ ಪ್ರಧಾನ ಭೂಮಿಕೆಯಲ್ಲಿರುವ "ಮೈದಾನ್" ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಿದ್ದ ಮೈಸೂರು ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. +ಇದರಿಂದ ಸಿನಿಮಾ ಬಿಡುಗಡೆಗೆ ಇದ್ದ ವಿಘ್ನ ನಿವಾರಣೆಯಾದಂತಾಗಿದೆ. +ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಶೇಷ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಪುರಸ್ಕರಿಸಿದೆ. +ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಸಜನ್ ಪೂವಯ್ಯ, “ಚಿತ್ರದ ನಿರ್ಮಾಣ ಕಾರ್ಯ 2019ರಲ್ಲೇ ಆರಂಭವಾಗಿತ್ತು. ಆದರೆ, ಕೋವಿಡ್ ಪರಿಣಾಮ ವಿಳಂಬವಾಗಿತ್ತು. ಆದರೆ, ಈಗ ಪ್ರತಿಬಂಧಕ ಆದೇಶ ನೀಡಿರುವ ಕಾರಣ, ಜಗತ್ತಿನಾದ್ಯಂತ ಮತ್ತು ಒಟಿಟಿ ವೇದಿಕೆಗಳಲ್ಲಿ "ಮೈದಾನ್" ಸಿನಿಮಾ ಬಿಡುಗಡೆಯಾಗಲು ತೊಡಕುಂಟಾಗಿದೆ. ಅರ್ಜಿದಾರರಿಗೆ ಅಪಾರ ಹಾನಿಯಾಗಿದೆ” ಎಂದರು. +ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತು. ಪ್ರತಿವಾದಿ ಸಿ.ಆರ್.ಅನಿಲ್ ಕುಮಾರ್ ಮತ್ತು ಇತರರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು. +ಪ್ರಕರಣವೇನು?: ಭಾರತೀಯ ಫುಟ್ಬಾಲ್‌ಗೆ ಸಂಬಂಧಿಸಿದಂತೆ ನಾನು ಬರೆದಿದ್ದ ಕಥೆಯ ಮೂಲ ಸಂಭಾಷಣೆ ಮತ್ತು ಚಿತ್ರಕಥೆ ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ" ಎಂದು ಆರೋಪಿಸಿ ಅನಿಲ್ ಕುಮಾರ್ ಮೈಸೂರು ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದ್ದರು. +ಈ ದಾವೆ ವಿಚಾರಣೆ ನಡೆಸಿದ್ದ, ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ ಅವರು, ಮೈದಾನ್ ಚಿತ್ರವನ್ನು ಯಾವುದೇ ಭಾಷೆ ಅಥವಾ ಒಟಿಟಿ, ಎಲೆಕ್ಟ್ರಾನಿಕ್ಸ್ ಮತ್ತು ಮ್ಯಾಗ್ನೆಟಿಕ್ ರೂಪದಲ್ಲಿ ಬಿಡುಗಡೆ ಮಾಡಲು ನಿರ್ಬಂಧಿಸಲಾಗಿದೆ" ಎಂದು ಇದೇ 8ರಂದು ಆದೇಶಿಸಿದ್ದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\256\340\263\210\340\262\270\340\263\202\340\262\260\340\263\201 \340\262\232\340\262\262\340\263\213' \340\262\270\340\262\256\340\262\276\340\262\260\340\263\213\340\262\252 \340\262\207\340\262\202\340\262\246\340\263\201 \340\262\256\340\263\201\340\262\226\340\263\215\340\262\257\340\262\256\340\262\202\340\262\244\340\263\215\340\262\260\340\262\277 \340\262\244\340\262\265\340\262\260\340\262\262\340\263\215\340\262\262\340\262\277 \340\262\265\340\262\277\340\262\252\340\262\225\340\263\215\340\262\267\340\262\227\340\262\263 \340\262\260\340\262\243\340\262\225\340\262\271\340\262\263\340\263\206\340\262\227\340\263\206 \340\262\270\340\262\234\340\263\215\340\262\234\340\263\201.txt" "b/Prajavani/'\340\262\256\340\263\210\340\262\270\340\263\202\340\262\260\340\263\201 \340\262\232\340\262\262\340\263\213' \340\262\270\340\262\256\340\262\276\340\262\260\340\263\213\340\262\252 \340\262\207\340\262\202\340\262\246\340\263\201 \340\262\256\340\263\201\340\262\226\340\263\215\340\262\257\340\262\256\340\262\202\340\262\244\340\263\215\340\262\260\340\262\277 \340\262\244\340\262\265\340\262\260\340\262\262\340\263\215\340\262\262\340\262\277 \340\262\265\340\262\277\340\262\252\340\262\225\340\263\215\340\262\267\340\262\227\340\262\263 \340\262\260\340\262\243\340\262\225\340\262\271\340\262\263\340\263\206\340\262\227\340\263\206 \340\262\270\340\262\234\340\263\215\340\262\234\340\263\201.txt" new file mode 100644 index 0000000000000000000000000000000000000000..dfef70f3f9db6830c3e72334c6d02565f7ba9048 --- /dev/null +++ "b/Prajavani/'\340\262\256\340\263\210\340\262\270\340\263\202\340\262\260\340\263\201 \340\262\232\340\262\262\340\263\213' \340\262\270\340\262\256\340\262\276\340\262\260\340\263\213\340\262\252 \340\262\207\340\262\202\340\262\246\340\263\201 \340\262\256\340\263\201\340\262\226\340\263\215\340\262\257\340\262\256\340\262\202\340\262\244\340\263\215\340\262\260\340\262\277 \340\262\244\340\262\265\340\262\260\340\262\262\340\263\215\340\262\262\340\262\277 \340\262\265\340\262\277\340\262\252\340\262\225\340\263\215\340\262\267\340\262\227\340\262\263 \340\262\260\340\262\243\340\262\225\340\262\271\340\262\263\340\263\206\340\262\227\340\263\206 \340\262\270\340\262\234\340\263\215\340\262\234\340\263\201.txt" @@ -0,0 +1,7 @@ +ಮೈಸೂರು: ಬಿಜೆಪಿ–ಜೆಡಿಎಸ್‌ನ ‘ಮೈಸೂರು ಚಲೋ’ ಪಾದಯಾತ್ರೆಯು ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು, ಮುಖ್ಯಮಂತ್ರಿ ತವರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ರಣಕಹಳೆಗೆ ವೇದಿಕೆ ಸಜ್ಜಾಗಿದೆ. +ಶುಕ್ರವಾರ ಕಾಂಗ್ರೆಸ್ ಸರ್ಕಾರ ಶಕ್ತಿ ಪ್ರದರ್ಶನ ನಡೆಸಿದ ಇಲ್ಲಿನ ಮಹಾರಾಜ ಕಾಲೇಜು ಮೈದಾನದ ವೇದಿಕೆಯಲ್ಲೇ ಶನಿವಾರ ಬಿಜೆಪಿ–ಜೆಡಿಎಸ್ ಪಾದಯಾತ್ರೆಯ ಸಮಾರೋಪ ಸಮಾವೇಶವೂ ನಡೆಯಲಿದೆ. ಮುಖ್ಯಮಂತ್ರಿ, ಸಚಿವರ ವಾಗ್ದಾಳಿಗೆ ಅಲ್ಲಿಯೇ ಉತ್ತರ ನೀಡಲು ವಿರೋಧ ಪಕ್ಷಗಳ ನಾಯಕರು ಸಜ್ಜಾಗಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಮೂಲಕ ಹೋರಾಟ ಸಮಾಪ್ತಿಗೊಳಿಸುವ ಉತ್ಸಾಹದಲ್ಲಿದ್ದಾರೆ. ಇದು ಮತ್ತೊಂದು ಸುತ್ತಿನ ಮಾತಿನ ಸಮರಕ್ಕೂ ಸಾಕ್ಷಿಯಾಗಲಿದೆ. +ಆಗಸ್ಟ್‌ 3ರಂದು ಬೆಂಗಳೂರಿನ ಕೆಂಗೇರಿ ಸಮೀಪ ಆರಂಭಗೊಂಡ ಪಾದಯಾತ್ರೆಯು ಏಳು ದಿನಗಳ ಕಾಲ ನಡೆದಿದೆ. 140 ಕಿ.ಮೀ.ಗೂ ಹೆಚ್ಚು ದೂರ ಹೆಜ್ಜೆ ಹಾಕಿರುವ ನಾಯಕರು, ದಣವು ಮರೆತು ಸರ್ಕಾರವನ್ನು ಹಣಿಯುವ ತಂತ್ರ ರೂಪಿಸುತ್ತಿದ್ದಾರೆ. ಆರಂಭದಲ್ಲಿ, ಪಾದಯಾತ್ರೆಯೂ ತಮಗೂ ಸಂಬಂಧವೇ ಇಲ್ಲ ಎಂದು ಮುನಿಸು ತೋರಿದ್ದ ಜೆಡಿಎಸ್ ನಾಯಕರು ನಂತರ, ಬಿಜೆಪಿ ಹೈಕಮಾಂಡ್‌ಗೆ ತಲೆಬಾಗಿ ಹೆಜ್ಜೆ ಇಟ್ಟಿದ್ದಾರೆ. ಆದರೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮುನಿಸು ಮುಂದುವರಿದಿದೆ. +ಆಷಾಢದ ತಂಗಾಳಿಯು ಪಾದಯಾತ್ರಿಗರ ದಣಿವನ್ನು ತಣಿಸಿದ್ದು, ಇದೀಗ ಶ್ರಾವಣದ ಹೊಸ ಗಾಳಿ ಜೊತೆಗೆ ರಾಜ್ಯದಲ್ಲಿ ಹೊಸ ಸರ್ಕಾರವೂ ಬರಲಿ ಎಂಬ ಎಂಬ ಬೇಡಿಕೆ ಮುಂದಿಟ್ಟು ಹೋರಾಟ ಸಮಾರೋಪಗೊಳ್ಳುತ್ತಿದೆ. ತಿಂಗಳುಗಳ ಹಿಂದಷ್ಟೇ ಲೋಕಸಭೆ ಚುನಾವಣೆ ಕಂಡಿರುವ ಜನರಿಗೆ ವಿಪಕ್ಷಗಳ ಈ ಯಾತ್ರೆಯು ಮತ್ತೆ ಚುನಾವಣೆಯನ್ನು ನೆನಪಿಗೆ ತಂದಿದೆ. ಬೆಂಗಳೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಶಕ್ತಿ ಪ್ರದರ್ಶನ ತೋರಿರುವ ಪಾದಯಾತ್ರೆಯ ಉದ್ದಕ್ಕೂ ಬರೀ ಸರ್ಕಾರದ ವಿರುದ್ಧದ ವಾಗ್ದಾಳಿಯೇ ಸದ್ದು ಮಾಡಿದೆ. ಮುಡಾ ಹಗರಣದ ವಿಚಾರವೇ ಇಡೀ ಯಾತ್ರೆಯನ್ನು ಆವರಿಸಿದೆ. +ವಿಪಕ್ಷ ನಾಯಕ ಆರ್. ಅಶೋಕ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ವರ್ಚಸ್ಸು ವೃದ್ಧಿಗೆ ದಾರಿಯಾಗಿದೆ. ಹಳೇ ಮೈಸೂರು ಭಾಗದಲ್ಲಿ ಈ ಮೂಲಕ ಜೆಡಿಎಸ್‌ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸಿದ್ದರೆ, ಬಿಜೆಪಿಯು ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ. +ಶನಿವಾರದ ಸಮಾವೇಶದಲ್ಲಿ ‘ಮೈತ್ರಿ‘ ನಾಯಕರ ದಂಡೇ ಭಾಗವಹಿಸಲಿದೆ. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಮೈಸೂರಿನ ನೆರೆ–ಹೊರೆಯ ಜಿಲ್ಲೆಗಳ ಲಕ್ಷಕ್ಕೂ ಅಧಿಕ ಮಂದಿಯನ್ನು ಕರೆ ತರಲಾಗುತ್ತಿದೆ.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\256\340\263\213\340\262\246\340\262\277 \340\262\265\340\262\260\340\263\215\340\262\270\340\262\270\340\263\215\342\200\214 \340\262\226\340\262\260\340\263\215\340\262\227\340\263\206' \340\262\252\340\262\260\340\262\277\340\262\243\340\262\276\340\262\256 \340\262\254\340\263\200\340\262\260\340\262\262\340\262\277\340\262\246\340\263\206 \340\262\270\340\262\244\340\263\200\340\262\266 \340\262\234\340\262\276\340\262\260\340\262\225\340\262\277\340\262\271\340\263\212\340\262\263\340\262\277.txt" "b/Prajavani/'\340\262\256\340\263\213\340\262\246\340\262\277 \340\262\265\340\262\260\340\263\215\340\262\270\340\262\270\340\263\215\342\200\214 \340\262\226\340\262\260\340\263\215\340\262\227\340\263\206' \340\262\252\340\262\260\340\262\277\340\262\243\340\262\276\340\262\256 \340\262\254\340\263\200\340\262\260\340\262\262\340\262\277\340\262\246\340\263\206 \340\262\270\340\262\244\340\263\200\340\262\266 \340\262\234\340\262\276\340\262\260\340\262\225\340\262\277\340\262\271\340\263\212\340\262\263\340\262\277.txt" new file mode 100644 index 0000000000000000000000000000000000000000..b1097665908c837de2af2a9f1add0ba49bd09f8f --- /dev/null +++ "b/Prajavani/'\340\262\256\340\263\213\340\262\246\340\262\277 \340\262\265\340\262\260\340\263\215\340\262\270\340\262\270\340\263\215\342\200\214 \340\262\226\340\262\260\340\263\215\340\262\227\340\263\206' \340\262\252\340\262\260\340\262\277\340\262\243\340\262\276\340\262\256 \340\262\254\340\263\200\340\262\260\340\262\262\340\262\277\340\262\246\340\263\206 \340\262\270\340\262\244\340\263\200\340\262\266 \340\262\234\340\262\276\340\262\260\340\262\225\340\262\277\340\262\271\340\263\212\340\262\263\340\262\277.txt" @@ -0,0 +1,6 @@ +ಬೆಂಗಳೂರು: ‘ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿರುವ ನಾಯಕ ಸಿಕ್ಕಿರಲಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸರಿಸಮ ನಾಯಕರಾಗಿ ಬಿಂಬಿತರಾಗಲಿದ್ದಾರೆ. ಮೋದಿ ವರ್ಸಸ್‌ ಖರ್ಗೆ ಎಂಬುದು ಖಂಡಿತ ಪರಿಣಾಮ ಬೀರಲಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು. +ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‌‘ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸದಸ್ಯರು ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು. +‘ಖರ್ಗೆ ದಲಿತ ನಾಯಕ ಎನ್ನುವುದು ಮಾತ್ರವಲ್ಲ, ಅನುಭವದ ಆಧಾರದಲ್ಲಿಯೂ ಅವರ ಹೆಸರು ಮುನ್ನೆಲೆಗೆ ಬಂದಿದೆ. ದಲಿತ ನಾಯಕ ಎಂಬ ಲಾಭನಷ್ಟ ನಂತರದ್ದು, ಅದಕ್ಕೂ ಮೊದಲು ಖರ್ಗೆ ಒಬ್ಬ ಒಳ್ಳೆಯ ಸಂಸದೀಯ ಪಟು’ ಎಂದು ಬಣ್ಣಿಸಿದರು. +‘ಖರ್ಗೆ ಮತ್ತೊಮ್ಮೆ ಲೋಕಸಭೆ ಪ್ರವೇಶಿಸಬೇಕೆಂಬ ಆಸೆ ನಮಗೂ ಇದೆ. ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಮಗೆ ಎಲ್ಲೂ ಹೇಳಿಲ್ಲ. ದೇಶ ಇಡೀ ಓಡಾಡಿ ಪಕ್ಷ ಕಟ್ಟುತ್ತಿದ್ದಾರೆ. ಖರ್ಗೆಯವರು ಮಾಡಿದ ಕೆಲಸಗಳು ಈಗ ಜನರಿಗೆ ತಿಳಿಯುತ್ತಿವೆ’ ಎಂದರು. +ಸಚಿವರು ಸಹಿ ಹಾಕಿದ್ದರಲ್ಲಿ ತಪ್ಪಿಲ್ಲ: ಜಾತಿ ಗಣತಿ ವರದಿ ವಿರೋಧಿಸಿ ಸಚಿವರು ಮನವಿ ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಚಿವರು ಸಹಿ ಹಾಕಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರ ಸಮುದಾಯದ ಪರವಾಗಿ ಸಚಿವರು ನಿಲ್ಲಬೇಕಾಗುತ್ತದೆ. ಯಾವ ಸಚಿವರೂ ಜಾತಿ ಗಣತಿಗೆ ವಿರೋಧ ಮಾಡುತ್ತಿಲ್ಲ. ಈಗಿನ ವರದಿಯಲ್ಲಿ ಲೋಪ ಇದೆ ಎನ್ನುತ್ತಿದ್ದಾರೆ. ವರದಿ ಸ್ವೀಕರಿಸಿದ ಬಳಿಕ ಚರ್ಚೆಯಾಗಲಿ. ಲೋಪ ಸರಿಮಾಡಲು ಅವಕಾಶವಿದೆ’ ಎಂದರು.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\257\340\262\241\340\262\277\340\262\257\340\263\202\340\262\260\340\262\252\340\263\215\340\262\252 \340\262\254\340\262\202\340\262\247\340\262\250 \340\262\254\340\263\207\340\262\241' \340\262\271\340\262\277\340\262\202\340\262\246\340\262\277\340\262\250 \340\262\256\340\262\247\340\263\215\340\262\257\340\262\202\340\262\244\340\262\260 \340\262\206\340\262\246\340\263\207\340\262\266 \340\262\265\340\262\277\340\262\270\340\263\215\340\262\244\340\262\260\340\262\277\340\262\270\340\262\277\340\262\246 \340\262\271\340\263\210\340\262\225\340\263\213\340\262\260\340\263\215\340\262\237\340\263\215.txt" "b/Prajavani/'\340\262\257\340\262\241\340\262\277\340\262\257\340\263\202\340\262\260\340\262\252\340\263\215\340\262\252 \340\262\254\340\262\202\340\262\247\340\262\250 \340\262\254\340\263\207\340\262\241' \340\262\271\340\262\277\340\262\202\340\262\246\340\262\277\340\262\250 \340\262\256\340\262\247\340\263\215\340\262\257\340\262\202\340\262\244\340\262\260 \340\262\206\340\262\246\340\263\207\340\262\266 \340\262\265\340\262\277\340\262\270\340\263\215\340\262\244\340\262\260\340\262\277\340\262\270\340\262\277\340\262\246 \340\262\271\340\263\210\340\262\225\340\263\213\340\262\260\340\263\215\340\262\237\340\263\215.txt" new file mode 100644 index 0000000000000000000000000000000000000000..a5d26f01ac8de7ed821ef5d8edc01e2556c8a7fd --- /dev/null +++ "b/Prajavani/'\340\262\257\340\262\241\340\262\277\340\262\257\340\263\202\340\262\260\340\262\252\340\263\215\340\262\252 \340\262\254\340\262\202\340\262\247\340\262\250 \340\262\254\340\263\207\340\262\241' \340\262\271\340\262\277\340\262\202\340\262\246\340\262\277\340\262\250 \340\262\256\340\262\247\340\263\215\340\262\257\340\262\202\340\262\244\340\262\260 \340\262\206\340\262\246\340\263\207\340\262\266 \340\262\265\340\262\277\340\262\270\340\263\215\340\262\244\340\262\260\340\262\277\340\262\270\340\262\277\340\262\246 \340\262\271\340\263\210\340\262\225\340\263\213\340\262\260\340\263\215\340\262\237\340\263\215.txt" @@ -0,0 +1,5 @@ +ಬೆಂಗಳೂರು: ‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಬಾರದು ಮತ್ತು ವಿಚಾರಣೆಗೆ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿದೆ’ ಎಂಬ ಈ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ. +ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು ಶುಕ್ರವಾರ ವಿಚಾರಣೆ ನಡೆಸಿದರು. ಇದೇ 29ರಿಂದ ಹೈಕೋರ್ಟ್‌ನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣಾ ನ್ಯಾಯಪೀಠದ ರೋಸ್ಟರ್‌ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಪ್ರಕರಣವನ್ನು ಮುಂದೂಡಿ ಆದೇಶಿಸಿದರು. + ‘ನನ್ನ ಮಗಳ ಮೇಲೆ ಅತ್ಯಾಚಾರ ನಡೆದಿದೆ, ನನಗೆ ನ್ಯಾಯ ಕೊಡಿಸಿ‘ ಎಂದು ಯಡಿಯೂರಪ್ಪ ಬಳಿ ಹೋಗಿದ್ದ 53 ವರ್ಷದ ಮಹಿಳೆಯೊಬ್ಬರು; ‘ಯಡಿಯೂರಪ್ಪ ಅವರು ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ 2024ರ ಮಾರ್ಚ್‌ 14ರಂದು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ  ದೂರು ನೀಡಿದ್ದರು. +ಇದರನ್ವಯ ಪೊಲೀಸರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ–2012ರ ಕಲಂ 8 ಮತ್ತು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 354(ಎ) ಅಡಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದರು.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\257\340\263\201\340\262\265 \340\262\250\340\262\277\340\262\247\340\262\277' \340\262\257\340\263\213\340\262\234\340\262\250\340\263\206\340\262\227\340\263\206 \340\262\232\340\262\276\340\262\262\340\262\250\340\263\206 \340\262\250\340\263\200\340\262\241\340\262\277\340\262\246 \340\262\270\340\262\277\340\262\216\340\262\202 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" "b/Prajavani/'\340\262\257\340\263\201\340\262\265 \340\262\250\340\262\277\340\262\247\340\262\277' \340\262\257\340\263\213\340\262\234\340\262\250\340\263\206\340\262\227\340\263\206 \340\262\232\340\262\276\340\262\262\340\262\250\340\263\206 \340\262\250\340\263\200\340\262\241\340\262\277\340\262\246 \340\262\270\340\262\277\340\262\216\340\262\202 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" new file mode 100644 index 0000000000000000000000000000000000000000..5691cb9a1bc1560af29fe29214aa8d5eb860f428 --- /dev/null +++ "b/Prajavani/'\340\262\257\340\263\201\340\262\265 \340\262\250\340\262\277\340\262\247\340\262\277' \340\262\257\340\263\213\340\262\234\340\262\250\340\263\206\340\262\227\340\263\206 \340\262\232\340\262\276\340\262\262\340\262\250\340\263\206 \340\262\250\340\263\200\340\262\241\340\262\277\340\262\246 \340\262\270\340\262\277\340\262\216\340\262\202 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" @@ -0,0 +1,4 @@ +ಶಿವಮೊಗ್ಗ: ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. +ರಾಜ್ಯದ ವಿವಿಧೆಡೆಯಿಂದ ಬಂದಿದ್ದ 15 ಮಂದಿ ಯುವ ಜನರಿಗೆ ಸಾಂಕೇತಿಕವಾಗಿ ನಿರುದ್ಯೋಗ ಭತ್ಯೆಯ ಚೆಕ್ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ, ಮಧು ಬಂಗಾರಪ್ಪ, ಬಿ.ನಾಗೇಂದ್ರ, ಮಂಕಾಳ್ ವೈದ್ಯ ಹಾಜರಿದ್ದರು. +ಈ ವೇಳೆ ಮಾತನಾಡಿದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಯುವನಿಧಿ ಅಡಿ ಈಗ 70 ಸಾವಿರ ವಿದ್ಯಾರ್ಥಿಗಳ ನೋಂದಣಿ ಆಗಿದೆ. ಇದರ ಲಾಭ ಪಡೆಯಿರಿ ಎಂದರು. ನಿರುದ್ಯೋಗಿಗಳಿಗೆ ಹಣ ಕೊಡುವುದು ಮಾತ್ರವಲ್ಲ. ಅಭ್ಯರ್ಥಿಗಳ ಇಷ್ಟದ ಕೆಲಸಕ್ಕೆ ತರಬೇತಿ ಕೊಡಿಸಲಾಗುವುದು. ನಿರುದ್ಯೋಗ ದೊಡ್ಡ ಸಮಸ್ಯೆ. ನಿರಾಶರಾಗಬೇಡಿ. ಹಣದ ಜೊತೆ ಕೌಶಲ್ಯ ಕೊಟ್ಟು ದೇಶ-ವಿದೇಶಗಳಲ್ಲಿ ಉದ್ಯೋಗಾವಕಾಶ ಕೊಡಿಸುವ ಕೆಲಸ ಮಾಡಲಿದ್ದೇವೆ. ಯುವಕರ ಭವಿಷ್ಯ ನಿರ್ಮಾಣ ಮಾಡಲಿದ್ದೇವೆ ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\260\340\262\276\340\262\234\340\262\255\340\262\265\340\262\250 \340\262\265\340\262\277\340\262\260\340\263\201\340\262\246\340\263\215\340\262\247 \342\200\230\340\262\270\340\262\260\340\263\215\340\262\225\340\262\276\340\262\260\340\262\277\342\200\231 \340\262\271\340\263\213\340\262\260\340\262\276\340\262\237'.txt" "b/Prajavani/'\340\262\260\340\262\276\340\262\234\340\262\255\340\262\265\340\262\250 \340\262\265\340\262\277\340\262\260\340\263\201\340\262\246\340\263\215\340\262\247 \342\200\230\340\262\270\340\262\260\340\263\215\340\262\225\340\262\276\340\262\260\340\262\277\342\200\231 \340\262\271\340\263\213\340\262\260\340\262\276\340\262\237'.txt" new file mode 100644 index 0000000000000000000000000000000000000000..b642dbe0732b6cb6a5d02e081f168e5a62b7515a --- /dev/null +++ "b/Prajavani/'\340\262\260\340\262\276\340\262\234\340\262\255\340\262\265\340\262\250 \340\262\265\340\262\277\340\262\260\340\263\201\340\262\246\340\263\215\340\262\247 \342\200\230\340\262\270\340\262\260\340\263\215\340\262\225\340\262\276\340\262\260\340\262\277\342\200\231 \340\262\271\340\263\213\340\262\260\340\262\276\340\262\237'.txt" @@ -0,0 +1,10 @@ +ಬೆಂಗಳೂರು: ತಮ್ಮ ಮುಂದೆ ಬಾಕಿ ಇರುವ ಇತರ ಪ್ರಕರಣಗಳಲ್ಲೂ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಒತ್ತಾಯಿಸಿ ಇದೇ 31ರಂದು ರಾಜಭವನ ಚಲೋ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. +ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುವ ಹಂತದಲ್ಲಿ ಎದಿರೇಟು ನೀಡಿದ್ದ ಸರ್ಕಾರ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷವು, ರಾಜಭವನದ ವಿರುದ್ಧ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಅಣಿಯಾಗಿದೆ.  +‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ಶಶಿಕಲಾ ಜೊಲ್ಲೆ ಮತ್ತು ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿಯೂ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಬೇಕು’ ಎಂದು ಮನವಿ ಮಾಡಲು 31ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿಯಿಂದ ರಾಜಭವನಕ್ಕೆ ಹೋಗುತ್ತೇವೆ. ಮುಖ್ಯಮಂತ್ರಿ, ಎಲ್ಲ ಸಚಿವರು, ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರು ಭಾಗವಹಿಸಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. +ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಶಿವಕುಮಾರ್, ‘ಕುಮಾರಸ್ವಾಮಿ ವಿರುದ್ಧದ ಗಣಿಗಾರಿಕೆಗೆ ಅಕ್ರಮವಾಗಿ ಜಮೀನು ಮಂಜೂರು ಮಾಡಿದ ಪ್ರಕರಣದಲ್ಲಿ ಲೋಕಾಯುಕ್ತ 10 ವರ್ಷ ತನಿಖೆ ನಡೆಸಿ ವಿಚಾರಣೆಗೆ ಅನುಮತಿ ಕೋರಿದ್ದರೂ ರಾಜ್ಯಪಾಲರು ಕೊಟ್ಟಿಲ್ಲ. ಕುಮಾರಸ್ವಾಮಿ ಅವರು ಎಂದಿಗೂ ನಕಲಿ ಕೆಲಸ ಮಾಡುವುದಿಲ್ಲ, ಕೇವಲ ಅಸಲಿ ಕೆಲಸ ಮಾಡುವವರು’ ಎಂದು ವ್ಯಂಗ್ಯವಾಡಿದರು. +‘ಬೇರೆ ನಾಯಕರ ವಿರುದ್ಧ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ರಾಜ್ಯಪಾಲರು ನೀಡಿಲ್ಲ. ಆದರೆ, ಯಾವುದೇ ಪ್ರಾಥಮಿಕ ತನಿಖೆ ನಡೆಯದಿದ್ದರೂ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ಈ ವಿಚಾರ ಸದ್ಯ ನ್ಯಾಯಾಲಯದಲ್ಲಿದೆ. ಹೀಗಾಗಿ, ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’ ಎಂದರು. +‘ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರಿಂದ ನ್ಯಾಯ ನಿರೀಕ್ಷಿಸಿ ಮತ್ತೆ ಮನವಿ ಸಲ್ಲಿಸುತ್ತೀರಾ’ ಎಂದು ಕೇಳಿದ ಪ್ರಶ್ನೆಗೆ, ‘ತಮ್ಮಿಂದ ಅನ್ಯಾಯ ಆಗಬಾರದು ಎಂಬ ಬುದ್ಧಿಯನ್ನು ಭಗವಂತ ರಾಜ್ಯಪಾಲರಿಗೆ ಕರುಣಿಸಬಹುದು. ಆ ಮೂಲಕ, ತಾವು ಕೊಟ್ಟಿರುವ ಅನುಮತಿಯನ್ನು ಅವರು ಹಿಂಪಡೆಯಬಹುದೆಂದು ನಂಬಿದ್ದೇವೆ’ ಎಂದರು. +‘ಗಣಿಗಾರಿಕೆಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿದ ಪ್ರಕರಣದಲ್ಲಿ ನಾನು ಯಾರಿಗೂ ಶಿಫಾರಸು ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ, ನಿಮ್ಮ ಸಹಿಯನ್ನು ಬೇರೆಯವರು ನಕಲು ಮಾಡಿದ್ದರೆ ಯಾಕಪ್ಪ ದೂರು ನೀಡಿಲ್ಲ? ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರ ಸಹಿ ನಕಲು ಮಾಡಿದವರ ಮತ್ತು ನಕಲು ಸಹಿ ಆಧಾರದಲ್ಲಿ ಗಣಿಗಾರಿಕೆಗೆ ಜಮೀನು ಮಂಜೂರು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬಹುದಲ್ಲವೇ’ ಎಂದು ಕುಮಾರಸ್ವಾಮಿ ಅವರನ್ನು ಶಿವಕುಮಾರ್‌ ಪ್ರಶ್ನಿಸಿದರು. +‘ಗಣಿಗಾರಿಕೆಗೆ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಜಮೀನು ಮಂಜೂರು ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಕುಮಾರಸ್ವಾಮಿ ಜಾಮೀನು ಅರ್ಜಿ ಹಾಕಿಕೊಳ್ಳುತ್ತಾರೆ. ಪ್ರಮಾಣಪತ್ರದಲ್ಲಿ ಅವರು ಈ ಜಮೀನನ್ನು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಮಂಜೂರು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲೇ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣದ ತನಿಖೆ ಬಾಕಿಯಿದೆ ಎಂದೂ ಒಪ್ಪಿಕೊಂಡಿದ್ದಾರೆ. ‌ನಿಮ್ಮ ಸಹಿ ಅಲ್ಲದಿದ್ದರೆ, ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಆ ಆದೇಶವನ್ನು ನೀವೇ ನೀಡಿರುವುದಾಗಿ ಒಪ್ಪಿಕೊಂಡಿರುವುದು ಏಕೆ’ ಎಂದೂ ಕೇಳಿದರು. +‘ನಿಮ್ಮ ಸಹಿ ಅಲ್ಲದಿದ್ದರೆ ಈಗಲಾದರೂ ದೂರು ನೀಡಿ. ನೀವು ದೊಡ್ಡ ಸರ್ಕಾರದ ಭಾಗವಾಗಿದ್ದೀರಿ. ಆದರೂ, ಯಾಕೆ ದೂರು ನೀಡುತ್ತಿಲ್ಲ’ ಎಂದೂ ಪ್ರಶ್ನಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\260\340\262\276\340\262\256\340\263\215\342\200\214\340\262\270\340\262\260\340\263\215\342\200\214' \340\262\252\340\262\237\340\263\215\340\262\237\340\262\277\340\262\227\340\263\206 \340\262\205\340\262\202\340\262\225\340\262\270\340\262\256\340\263\201\340\262\246\340\263\215\340\262\260 \340\262\244\340\262\276\340\262\243, \340\262\256\340\262\276\340\262\227\340\262\241\340\262\277 \340\262\225\340\263\206\340\262\260\340\263\206, \340\262\205\340\262\230\340\262\250\340\262\276\340\262\266\340\262\277\340\262\250\340\262\277 \340\262\205\340\262\263\340\262\277\340\262\265\340\263\206....txt" "b/Prajavani/'\340\262\260\340\262\276\340\262\256\340\263\215\342\200\214\340\262\270\340\262\260\340\263\215\342\200\214' \340\262\252\340\262\237\340\263\215\340\262\237\340\262\277\340\262\227\340\263\206 \340\262\205\340\262\202\340\262\225\340\262\270\340\262\256\340\263\201\340\262\246\340\263\215\340\262\260 \340\262\244\340\262\276\340\262\243, \340\262\256\340\262\276\340\262\227\340\262\241\340\262\277 \340\262\225\340\263\206\340\262\260\340\263\206, \340\262\205\340\262\230\340\262\250\340\262\276\340\262\266\340\262\277\340\262\250\340\262\277 \340\262\205\340\262\263\340\262\277\340\262\265\340\263\206....txt" new file mode 100644 index 0000000000000000000000000000000000000000..e9cef273a8be0a54dcd88e436f2aac5bf8cfd075 --- /dev/null +++ "b/Prajavani/'\340\262\260\340\262\276\340\262\256\340\263\215\342\200\214\340\262\270\340\262\260\340\263\215\342\200\214' \340\262\252\340\262\237\340\263\215\340\262\237\340\262\277\340\262\227\340\263\206 \340\262\205\340\262\202\340\262\225\340\262\270\340\262\256\340\263\201\340\262\246\340\263\215\340\262\260 \340\262\244\340\262\276\340\262\243, \340\262\256\340\262\276\340\262\227\340\262\241\340\262\277 \340\262\225\340\263\206\340\262\260\340\263\206, \340\262\205\340\262\230\340\262\250\340\262\276\340\262\266\340\262\277\340\262\250\340\262\277 \340\262\205\340\262\263\340\262\277\340\262\265\340\263\206....txt" @@ -0,0 +1,8 @@ +ನವದೆಹಲಿ: ಕರ್ನಾಟಕದ ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಗದಗ ಜಿಲ್ಲೆಯ ಮಾಗಡಿ ಕೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿಮುಖಜ ಪ್ರದೇಶ (ಅಳಿವೆ) ಸೇರಿದಂತೆ ದೇಶದ ಐದು ಜೌಗು ಪ್ರದೇಶಗಳು ’ರಾಮ್‌ಸರ್’ ಪಟ್ಟಿಗೆ ಸೇರ್ಪಡೆಯಾಗಿವೆ. +ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಬುಧವಾರ ಈ ಮಾಹಿತಿಯನ್ನು ಹಂಚಿಕೊಂಡಿದೆ. +ಜೌಗುಪ್ರದೇಶಗಳನ್ನು ಉಳಿಸಲು 1971ರ ಫೆಬ್ರುವರಿ 2ರಂದು ಇರಾನ್‌ನ ಕ್ಯಾಸ್ಪಿಯನ್‌ ಸಮುದ್ರತೀರದ ‘ರಾಮ್‌ಸರ್‌’ನಲ್ಲಿ ಪ್ರಥಮ ಬಾರಿಗೆ ಒಪ್ಪಂದ ಏರ್ಪಟ್ಟಿತ್ತು. ಆ ಒಪ್ಪಂದದ ಬಳಿಕ, ನೈಸರ್ಗಿಕವಾಗಿ ರೂಪುಗೊಂಡ ಜೌಗು ಪ್ರದೇಶಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಲಾಗುತ್ತಿದ್ದು, ಅಂತಹ ಪ್ರದೇಶಗಳನ್ನು ‘ರಾಮ್‌ಸರ್ ತಾಣ’ಗಳೆಂದು ಗುರುತಿಸಲಾಗುತ್ತದೆ.  +ರಾಜ್ಯದ ಮೂರೂ ಜೌಗು ಪ್ರದೇಶಗಳನ್ನು ರಾಮ್‌ಸರ್ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಕಳೆದ ವರ್ಷ ಶಿಫಾರಸು ಮಾಡಿತ್ತು. ಈಗ ಆ ಮಾನ್ಯತೆ ಸಿಕ್ಕಿದೆ. ದೇಶದಲ್ಲಿನ ‘ರಾಮ್‌ಸರ್ ತಾಣ’ಗಳ ಸಂಖ್ಯೆ 80ಕ್ಕೆ ಏರಿದೆ. ರಂಗನತಿಟ್ಟು ಪಕ್ಷಿಧಾಮವನ್ನು 2022ರ ಆಗಸ್ಟ್‌ನಲ್ಲಿ ಈ ಪಟ್ಟಿಗೆ ಸೇರಿಸಲಾಗಿತ್ತು.  +ಅಂಕಸಮುದ್ರ ಪಕ್ಷಿ ಸಂರಕ್ಷಣಾ ಪ್ರದೇಶಕ್ಕೆ ಶತಮಾನದ ಹಿನ್ನೆಲೆ ಇದೆ. ಅಂಕಸಮುದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಈ ತಾಣವು 244 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಇಲ್ಲಿ 210 ಜಾತಿಯ ಸಸ್ಯಗಳು, 8 ಜಾತಿಯ ಸಸ್ತನಿಗಳು, 25 ಜಾತಿಯ ಸರೀಸೃಪಗಳು, 240 ಜಾತಿಯ ಪಕ್ಷಿಗಳು, 41 ಜಾತಿಯ ಮೀನುಗಳು, 3 ಜಾತಿಯ ಕಪ್ಪೆಗಳು, 27 ಜಾತಿಯ ಚಿಟ್ಟೆಗಳು ಇವೆ.  +4,801 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಅಘನಾಶಿನಿ ಅಳಿವೆಯು ಅಘನಾಶಿನಿ ನದಿಯು ಅರಬ್ಬೀ ಸಮುದ್ರದೊಂದಿಗೆ ಸೇರುವ ಸ್ಥಳದಲ್ಲಿ ರೂಪುಗೊಂಡಿದೆ. ಈ ಪ್ರದೇಶದಲ್ಲಿ ಮೀನುಗಾರಿಕೆ, ಕೃಷಿ, ಏಡಿಗಳ ಸಂಗ್ರಹ, ಸಿಗಡಿ ಸಾಕಣೆ, ಸಾಂಪ್ರದಾಯಿಕ ಮೀನು ಸಾಕಣೆ ನಡೆಯುತ್ತಿದ್ದು, ಸುಮಾರು 7,500 ಕುಟುಂಬಗಳ ಜೀವನೋಪಾಯಕ್ಕೆ ಈ ಚಟುವಟಿಕೆಗಳು ನೆರವಾಗಿವೆ.  +ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶವು 50 ಹೆಕ್ಟೇರ್‌ನಲ್ಲಿ ಹರಡಿದೆ. ಇದು 166 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಚಳಿಗಾಲದಲ್ಲಿ ಇಲ್ಲಿಗೆ 8 ಸಾವಿರ ಪಕ್ಷಿಗಳು ಬರುತ್ತವೆ.   +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\260\340\263\207\340\262\260\340\262\276' \340\262\205\340\262\247\340\263\215\340\262\257\340\262\225\340\263\215\340\262\267 \340\262\271\340\263\201\340\262\246\340\263\215\340\262\246\340\263\206 \340\262\266\340\263\200\340\262\230\340\263\215\340\262\260 \340\262\255\340\262\260\340\263\215\340\262\244\340\262\277 \340\262\271\340\263\210\340\262\225\340\263\213\340\262\260\340\263\215\340\262\237\340\263\215\342\200\214\340\262\227\340\263\206 \340\262\270\340\262\260\340\263\215\340\262\225\340\262\276\340\262\260\340\262\246 \340\262\271\340\263\207\340\262\263\340\262\277\340\262\225\340\263\206.txt" "b/Prajavani/'\340\262\260\340\263\207\340\262\260\340\262\276' \340\262\205\340\262\247\340\263\215\340\262\257\340\262\225\340\263\215\340\262\267 \340\262\271\340\263\201\340\262\246\340\263\215\340\262\246\340\263\206 \340\262\266\340\263\200\340\262\230\340\263\215\340\262\260 \340\262\255\340\262\260\340\263\215\340\262\244\340\262\277 \340\262\271\340\263\210\340\262\225\340\263\213\340\262\260\340\263\215\340\262\237\340\263\215\342\200\214\340\262\227\340\263\206 \340\262\270\340\262\260\340\263\215\340\262\225\340\262\276\340\262\260\340\262\246 \340\262\271\340\263\207\340\262\263\340\262\277\340\262\225\340\263\206.txt" new file mode 100644 index 0000000000000000000000000000000000000000..b26d8d2b05eeaf8272f82542574e36ff7aea3605 --- /dev/null +++ "b/Prajavani/'\340\262\260\340\263\207\340\262\260\340\262\276' \340\262\205\340\262\247\340\263\215\340\262\257\340\262\225\340\263\215\340\262\267 \340\262\271\340\263\201\340\262\246\340\263\215\340\262\246\340\263\206 \340\262\266\340\263\200\340\262\230\340\263\215\340\262\260 \340\262\255\340\262\260\340\263\215\340\262\244\340\262\277 \340\262\271\340\263\210\340\262\225\340\263\213\340\262\260\340\263\215\340\262\237\340\263\215\342\200\214\340\262\227\340\263\206 \340\262\270\340\262\260\340\263\215\340\262\225\340\262\276\340\262\260\340\262\246 \340\262\271\340\263\207\340\262\263\340\262\277\340\262\225\340\263\206.txt" @@ -0,0 +1,6 @@ +ಬೆಂಗಳೂರು: ‘ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ರೇರಾ) ಮೇಲ್ಮನವಿ ನ್ಯಾಯಮಂಡಳಿಗೆ ಮುಂದಿನ ಮೂರು ವಾರಗಳಲ್ಲಿ ಅಧ್ಯಕ್ಷ ಮತ್ತು ಸದಸ್ಯರನ್ನು ಭರ್ತಿ ಮಾಡಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. +‘ರೇರಾ ಮೇಲ್ಮನವಿ ನ್ಯಾಯಮಂಡಳಿಗೆ ಮುಖ್ಯಸ್ಥರನ್ನು ನೇಮಿಸಲು ನಿರ್ದೇಶಿಸಬೇಕು’ ಎಂದು ಕೋರಿ ಮ್ಯಾಥ್ಯೂ ಥಾಮಸ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. +ವಿಚಾರಣೆ ವೇಳೆ ಅಡ್ವೊಕೇಟ್‌​ ಜನರಲ್​ ಕೆ.ಶಶಿಕಿರಣ್​ ಶೆಟ್ಟಿ ಅವರು, ‘ರೇರಾದ ಒಬ್ಬ ಸದಸ್ಯ 2024ರ ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಸದಸ್ಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ತಿಳಿಸಿದರು. +ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ರೇರಾದ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿಯಲ್ಲಿ ವಿಳಂಬ ಮಾಡಬಾರದು. ಸದಸ್ಯರ ನಿವೃತ್ತಿ ನಂತರ ತಕ್ಷಣವೇ ಅಧಿಕಾರ ವಹಿಸಿಕೊಳ್ಳುವಂತಿರಬೇಕು’ ಎಂದು ಸೂಚಿಸಿ ವಿಚಾರಣೆ ಮುಂದೂಡಿತು. +ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ, ‘ರಾಜ್ಯ ಸರ್ಕಾರ ಅಧ್ಯಕ್ಷರನ್ನು ನೇಮಕ ಮಾಡದೇ ಇರುವ ಕಾರಣ ನ್ಯಾಯಮಂಡಳಿ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಹೈಕೋರ್ಟ್‌ನಲ್ಲಿ ಬಾಕಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\265\340\262\260\340\263\215\340\262\267\340\262\246 \340\262\205\340\262\244\340\263\215\340\262\257\340\263\201\340\262\244\340\263\215\340\262\244\340\262\256 \340\262\225\340\262\202\340\262\246\340\262\276\340\262\257 \340\262\205\340\262\247\340\262\277\340\262\225\340\262\276\340\262\260\340\262\277' 2024 \340\262\252\340\263\215\340\262\260\340\262\266\340\262\270\340\263\215\340\262\244\340\262\277 \340\262\252\340\263\215\340\262\260\340\262\225\340\262\237.txt" "b/Prajavani/'\340\262\265\340\262\260\340\263\215\340\262\267\340\262\246 \340\262\205\340\262\244\340\263\215\340\262\257\340\263\201\340\262\244\340\263\215\340\262\244\340\262\256 \340\262\225\340\262\202\340\262\246\340\262\276\340\262\257 \340\262\205\340\262\247\340\262\277\340\262\225\340\262\276\340\262\260\340\262\277' 2024 \340\262\252\340\263\215\340\262\260\340\262\266\340\262\270\340\263\215\340\262\244\340\262\277 \340\262\252\340\263\215\340\262\260\340\262\225\340\262\237.txt" new file mode 100644 index 0000000000000000000000000000000000000000..cd0aa4b7470d39915dda5008c2e837c69039360e --- /dev/null +++ "b/Prajavani/'\340\262\265\340\262\260\340\263\215\340\262\267\340\262\246 \340\262\205\340\262\244\340\263\215\340\262\257\340\263\201\340\262\244\340\263\215\340\262\244\340\262\256 \340\262\225\340\262\202\340\262\246\340\262\276\340\262\257 \340\262\205\340\262\247\340\262\277\340\262\225\340\262\276\340\262\260\340\262\277' 2024 \340\262\252\340\263\215\340\262\260\340\262\266\340\262\270\340\263\215\340\262\244\340\262\277 \340\262\252\340\263\215\340\262\260\340\262\225\340\262\237.txt" @@ -0,0 +1,8 @@ +ಬೆಂಗಳೂರು: 'ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024' ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿದೆ. +ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮವಾಗಿ ಒದಗಿಸಿರುವ ಕಂದಾಯ ಅಧಿಕಾರಿಗಳ ಶ್ರೇಷ್ಠ ಸೇವೆಯನ್ನು ಗುರುತಿಸಿ ಜಿಲ್ಲಾಧಿಕಾರಿಗಳಿಗೆ ಸಹಾಯಕ ಆಯುಕ್ತರುಗಳಿಗೆ, ತಹಶೀಲ್ದಾರಗಳಿಗೆ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. +ಸೆಪ್ಟೆಂಬರ್ 27ರಂದು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ನಡೆಯಲಿರುವ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಅಭಿನಂದನಾ ಸಭೆಯಲ್ಲಿ 'ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024' ಪ್ರಶಸ್ತಿ ವಿತರಣೆ ನಡೆಯಲಿದೆ. +ಈ ಕೆಳಕಂಡ ಅಧಿಕಾರಿಗಳನ್ನು 'ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. +ಕಂದಾಯ ಇಲಾಖೆಯ 2023-24 ನೇ ಸಾಲಿನ ಅತ್ಯುತ್ತಮ ಕಂದಾಯ ಅಧಿಕಾರಿಗಳ ಪಟ್ಟಿ: +ಗ್ರಾಮ ಆಡಳಿತ ಅಧಿಕಾರಿಗಳು: +ಕಂದಾಯ ಆಯುಕ್ತಾಲಯ +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\265\340\262\277\340\262\266\340\263\207\340\262\267\340\262\276\340\262\244\340\262\277\340\262\245\340\263\215\340\262\257' \340\262\254\340\262\271\340\262\277\340\262\260\340\262\202\340\262\227\340\262\225\340\263\215\340\262\225\340\263\206 \340\262\246\340\262\260\340\263\215\340\262\266\340\262\250\340\263\215 \340\262\206\340\262\244\340\263\215\340\262\256\340\263\200\340\262\257\340\262\244\340\263\206\340\262\227\340\262\276\340\262\227\340\262\277 \340\262\260\340\263\214\340\262\241\340\262\277 \340\262\227\340\263\201\340\262\202\340\262\252\340\263\201\340\262\227\340\262\263 \340\262\252\340\263\210\340\262\252\340\263\213\340\262\237\340\262\277 \340\262\225\340\262\276\340\262\260\340\262\243.txt" "b/Prajavani/'\340\262\265\340\262\277\340\262\266\340\263\207\340\262\267\340\262\276\340\262\244\340\262\277\340\262\245\340\263\215\340\262\257' \340\262\254\340\262\271\340\262\277\340\262\260\340\262\202\340\262\227\340\262\225\340\263\215\340\262\225\340\263\206 \340\262\246\340\262\260\340\263\215\340\262\266\340\262\250\340\263\215 \340\262\206\340\262\244\340\263\215\340\262\256\340\263\200\340\262\257\340\262\244\340\263\206\340\262\227\340\262\276\340\262\227\340\262\277 \340\262\260\340\263\214\340\262\241\340\262\277 \340\262\227\340\263\201\340\262\202\340\262\252\340\263\201\340\262\227\340\262\263 \340\262\252\340\263\210\340\262\252\340\263\213\340\262\237\340\262\277 \340\262\225\340\262\276\340\262\260\340\262\243.txt" new file mode 100644 index 0000000000000000000000000000000000000000..135ea9fbfe8acd2ae2184150e09467202bff2c3e --- /dev/null +++ "b/Prajavani/'\340\262\265\340\262\277\340\262\266\340\263\207\340\262\267\340\262\276\340\262\244\340\262\277\340\262\245\340\263\215\340\262\257' \340\262\254\340\262\271\340\262\277\340\262\260\340\262\202\340\262\227\340\262\225\340\263\215\340\262\225\340\263\206 \340\262\246\340\262\260\340\263\215\340\262\266\340\262\250\340\263\215 \340\262\206\340\262\244\340\263\215\340\262\256\340\263\200\340\262\257\340\262\244\340\263\206\340\262\227\340\262\276\340\262\227\340\262\277 \340\262\260\340\263\214\340\262\241\340\262\277 \340\262\227\340\263\201\340\262\202\340\262\252\340\263\201\340\262\227\340\262\263 \340\262\252\340\263\210\340\262\252\340\263\213\340\262\237\340\262\277 \340\262\225\340\262\276\340\262\260\340\262\243.txt" @@ -0,0 +1,8 @@ +ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ದರ್ಶನ್‌ ಅವರಿಗೆ ವಿಶೇಷ ಆತಿಥ್ಯ ಹಾಗೂ ನಟನ ಜತೆಗೆ ಆತ್ಮೀಯತೆ ಬೆಳೆಸುವ ವಿಚಾರಕ್ಕೆ ಎರಡು ರೌಡಿ ಗುಂಪುಗಳ ಮಧ್ಯೆ ಉಂಟಾದ ಗಲಾಟೆಯಿಂದ ‘ರೌಂಡ್‌ ಟೇಬಲ್ ಪಾರ್ಟಿ’, ಬ್ಯಾರಕ್‌ ಒಳಗಿರುವ ಫೋಟೊಗಳು ಬಹಿರಂಗಗೊಂಡಿವೆ ಎಂಬುದು ಗೊತ್ತಾಗಿದೆ. +ಬೇರೆ ಬೇರೆ ಪ್ರಕರಣಗಳಲ್ಲಿ ಜೈಲಿನಲ್ಲಿರುವ ರೌಡಿಗಳಾದ ಬೇಕರಿ ರಘು ಹಾಗೂ ವಿಲ್ಸನ್‌ ಗಾರ್ಡನ್‌ ನಾಗ ಮಧ್ಯೆ ಉಂಟಾದ ಗಲಾಟೆಯಿಂದ ದರ್ಶನಾತಿಥ್ಯದ ಫೋಟೊಗಳು ಹೊರಬಂದಿವೆ ಎನ್ನಲಾಗಿದೆ. +‘ಸೈಕಲ್‌ ರವಿಯ ಬಲಗೈ ಬಂಟ ಬೇಕರಿ ರಘು ಪರಿಚಯ ಮೊದಲೇ ದರ್ಶನ್‌ಗಿತ್ತು. ಆದರೆ, ವಿಲ್ಸನ್‌ ಗಾರ್ಡನ್‌ ನಾಗ ಪರಿಚಯ ಇರಲಿಲ್ಲ. ದರ್ಶನ್‌ ಪರಪ್ಪನ ಅಗ್ರಹಾರ ಸೇರಿದ ಬಳಿಕ ರಘು ಉಸ್ತುವಾರಿಯಲ್ಲಿ ವಿಶೇಷ ಆತಿಥ್ಯ ದೊರೆಯುತ್ತಿತ್ತು. ರಘು ತನ್ನ ಪರಿಚಯಸ್ಥರಿಂದ ನಟನಿಗೆ ಕೆಲವು ಸೌಲಭ್ಯಗಳನ್ನು ಒದಗಿಸುತ್ತಿದ್ದ. ದಿನ ಕಳೆದಂತೆ ದರ್ಶನ್‌ ಅವರು ರಘುವಿನಿಂದ ದೂರವಾದರು ಎನ್ನಲಾಗಿದೆ. +ವಿಲ್ಸನ್‌ ಗಾರ್ಡನ್‌ ನಾಗನ ಸ್ನೇಹ ಬೆಳೆಸಿದ್ದರು. ನಂತರ, ನಾಗನೇ ದರ್ಶನ್‌ಗೆ ಬೇಕಾದ ಸೌಲಭ್ಯ ಕಲ್ಪಿಸುತ್ತಿದ್ದ. ಜೈಲಿನ ಒಳಗೆ ಇಬ್ಬರೂ ತಮ್ಮ ಸಹಚರರ ಜತೆಗೆ ‘ರೌಂಡ್‌ ಟೇಬಲ್ ಪಾರ್ಟಿ’ ನಡೆಸುತ್ತಿದ್ದರು. ಇದು ರಘುಗೆ ಸಿಟ್ಟು ತರಿಸಿತ್ತು. ಇದೇ ವಿಚಾರಕ್ಕೆ ಒಂದು ರೌಡಿ ಗುಂಪು ಫೋಟೊ ತೆಗೆದು ಹೊರಗಿದ್ದ ವ್ಯಕ್ತಿಯೊಬ್ಬರಿಗೆ ಕಳುಹಿಸಿತ್ತು. ಈ ಬಗ್ಗೆಯೂ ಪೊಲೀಸ್‌ ತನಿಖೆ ಆರಂಭವಾಗಿದೆ. +ನಾಗನಿಗೆ ಒಂದು ಬ್ಯಾರಕ್‌ನಿಂದ ಮತ್ತೊಂದು ಬ್ಯಾರಕ್‌ಗೆ ಹೋಗಲು ಜೈಲಿನ ಅಧಿಕಾರಿಗಳೇ ಅನುಮತಿ ನೀಡಿದ್ದರು. ಆಗಾಗ್ಗೆ ದರ್ಶನ್‌ ಬ್ಯಾರಕ್‌ಗೂ ಹೋಗುತ್ತಿದ್ದ’ ಎಂದು ಮೂಲಗಳು ಹೇಳಿವೆ. +ಫೋಟೊ ತೆಗೆದಿದ್ದ ವೇಲುಗೆ ಥಳಿತ? +‘ದರ್ಶನ್, ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳ ಸೀನ ಹಾಗೂ ದರ್ಶನ್‌ ವ್ಯವಸ್ಥಾಪಕ ನಾಗರಾಜ್‌ ಅವರು ಸಿಗರೇಟ್‌ ಸೇದುತ್ತಾ ಕುರ್ಚಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿರುವ ಫೋಟೊ ತೆಗೆದಿದ್ದ ರೌಡಿ ವೇಲುಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ‘ಫೋಟೊ ತೆಗೆದು ನೀನೇ ಮಾಧ್ಯಮಕ್ಕೆ ಕಳುಹಿಸಿದ್ದೀಯಾ’ ಎಂದು ಆಕ್ರೋಶಗೊಂಡ ನಾಗನ ಕಡೆಯವರು ಥಳಿಸಿದ್ದಾರೆ’ ಎಂಬ ಮಾಹಿತಿ ಹರಿದಾಡುತ್ತಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\266\340\262\276\340\262\260\340\263\215\340\262\252\340\263\215\342\200\214 \340\262\266\340\263\202\340\262\237\340\262\260\340\263\215\342\200\214\342\200\231 \340\262\225\340\263\202\340\262\241 \340\262\265\340\262\250\340\263\215\340\262\257\340\262\234\340\263\200\340\262\265\340\262\277 \340\262\256\340\262\202\340\262\241\340\262\263\340\262\277 \340\262\270\340\262\246\340\262\270\340\263\215\340\262\257 \340\262\205\340\262\260\340\262\243\340\263\215\340\262\257 \340\262\205\340\262\247\340\262\277\340\262\225\340\262\276\340\262\260\340\262\277\340\262\227\340\262\263\340\262\277\340\262\202\340\262\246\340\262\262\340\263\207 \340\262\206\340\262\225\340\263\215\340\262\267\340\263\207\340\262\252.txt" "b/Prajavani/'\340\262\266\340\262\276\340\262\260\340\263\215\340\262\252\340\263\215\342\200\214 \340\262\266\340\263\202\340\262\237\340\262\260\340\263\215\342\200\214\342\200\231 \340\262\225\340\263\202\340\262\241 \340\262\265\340\262\250\340\263\215\340\262\257\340\262\234\340\263\200\340\262\265\340\262\277 \340\262\256\340\262\202\340\262\241\340\262\263\340\262\277 \340\262\270\340\262\246\340\262\270\340\263\215\340\262\257 \340\262\205\340\262\260\340\262\243\340\263\215\340\262\257 \340\262\205\340\262\247\340\262\277\340\262\225\340\262\276\340\262\260\340\262\277\340\262\227\340\262\263\340\262\277\340\262\202\340\262\246\340\262\262\340\263\207 \340\262\206\340\262\225\340\263\215\340\262\267\340\263\207\340\262\252.txt" new file mode 100644 index 0000000000000000000000000000000000000000..859dee45905cb3d0cf1cf2222927d2caa405f427 --- /dev/null +++ "b/Prajavani/'\340\262\266\340\262\276\340\262\260\340\263\215\340\262\252\340\263\215\342\200\214 \340\262\266\340\263\202\340\262\237\340\262\260\340\263\215\342\200\214\342\200\231 \340\262\225\340\263\202\340\262\241 \340\262\265\340\262\250\340\263\215\340\262\257\340\262\234\340\263\200\340\262\265\340\262\277 \340\262\256\340\262\202\340\262\241\340\262\263\340\262\277 \340\262\270\340\262\246\340\262\270\340\263\215\340\262\257 \340\262\205\340\262\260\340\262\243\340\263\215\340\262\257 \340\262\205\340\262\247\340\262\277\340\262\225\340\262\276\340\262\260\340\262\277\340\262\227\340\262\263\340\262\277\340\262\202\340\262\246\340\262\262\340\263\207 \340\262\206\340\262\225\340\263\215\340\262\267\340\263\207\340\262\252.txt" @@ -0,0 +1,7 @@ +ಬೆಂಗಳೂರು: ಅರಣ್ಯಭೂಮಿ ಒತ್ತುವರಿ ಮಾಡಿದ ಪ್ರಕರಣದ ಆರೋಪ ಎದುರಿಸುತ್ತಿರುವ ಮತ್ತು ವನ್ಯಜೀವಿಗಳ ಶಾರ್ಪ್‌ ಶೂಟರ್‌ ಆಗಿರುವ ಗ್ಯಾನ್‌ಚಂದ್ ಸುಶೀಲ್ ಅವರನ್ನು ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. +ರಾಜ್ಯದ ಅರಣ್ಯದ ಸಂಪತ್ತು ಮತ್ತು ವನ್ಯಜೀವಿ ಸಂಕುಲವನ್ನು ಉಳಿಸಿ, ಬೆಳೆಸಲು ಸರ್ಕಾರಕ್ಕೆ ಸಲಹೆ– ಸೂಚನೆಗಳನ್ನು ನೀಡಬೇಕಾದ ಜಾಗದಲ್ಲಿ ‘ಕುರಿಗಳನ್ನು ಕಾಯಲು ತೋಳ’ವನ್ನು ನೇಮಿಸಿದ ಹಾಗೆ ಆಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. +ವನ್ಯಜೀವಿ ಮಂಡಳಿಗೆ ಇತ್ತೀಚೆಗಷ್ಟೇ ಸದಸ್ಯರನ್ನು ನೇಮಕ ಮಾಡಲಾಗಿತ್ತು. ಈ ಪಟ್ಟಿಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಸಚಿವರು ಕೊಟ್ಟ ಹೆಸರುಗಳೂ ಸೇರ್ಪಡೆ ಆಗಲಿಲ್ಲ. ನೇರ ಮುಖ್ಯಮಂತ್ರಿ ಕಚೇರಿಯಿಂದಲೇ ಪಟ್ಟಿಯನ್ನು ಸಿದ್ಧಪಡಿಸಿ ಒಪ್ಪಿಗೆ ಪಡೆಯಲಾಗಿದೆ. ಆ ಪೈಕಿ ಗ್ಯಾನ್‌ಚಂದ್ ಸುಶೀಲ್‌ ಹೆಸರು ಕೂಡಾ ಒಂದು ಎಂದು ಅವರು ಹೇಳಿದರು. +‘ಅರಣ್ಯ ಇಲಾಖೆಯ ಕೋರಿಕೆ ಮೇರೆಗೆ ಸುಶೀಲ್ ಅವರು ಅರಣ್ಯಗಳಲ್ಲಿ ಮಾನವ ಭಕ್ಷಕ ಹುಲಿ, ಚಿರತೆಗಳನ್ನು ಕೊಂದಿದ್ದಾರೆ. ಆ ಕ್ಷೇತ್ರದಲ್ಲಿ ಅವರಿಗೆ ಪರಿಣತಿ ಇರುವುದರಿಂದ ಆ ಕೆಲಸಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಹಾಗೆಂದ ಮಾತ್ರಕ್ಕೆ ವನ್ಯಜೀವಿ ಮಂಡಳಿಗೇ ಪ್ರವೇಶ ನೀಡಬೇಕೆ’ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ. +2009 ರಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್‌ ಅವರ ಮೇಲೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲು ಮಾಡಿತ್ತು ಮತ್ತು ಒತ್ತುವರಿ ಮಾಡಿದ ಭೂಮಿಯನ್ನು ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಶೀಲ್ ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರು. ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೆಳಹಂತದ ಅರಣ್ಯ ಅಧಿಕಾರಿಗಳಿಗೆ ಅಧಿಕಾರವಿಲ್ಲ. ಹೀಗಾಗಿ, ಎಫ್‌ಐಆರ್‌ ರದ್ದು ಮಾಡಬೇಕು ಎಂದು ರಿಟ್‌ ಅರ್ಜಿಯಲ್ಲಿ ಕೋರಿದ್ದರು. +ರಿಟ್‌ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಅರಣ್ಯ ಕಾಯ್ದೆಯ ಸೆಕ್ಷನ್‌2(6) ರಲ್ಲಿ ‘ಅರಣ್ಯ ಅಧಿಕಾರಿಗಳು’ ಯಾರು ಎಂಬುದನ್ನು  ಸ್ಪಷ್ಟವಾಗಿ ತಿಳಿಸಿದೆ. ಅರಣ್ಯವಲಯ ಅಧಿಕಾರಿ, ಅರಣ್ಯಾಧಿಕಾರಿ, ಅರಣ್ಯ ಗಾರ್ಡ್‌ ಮತ್ತು ಅರಣ್ಯ ವಾಚರ್‌ ಕೂಡ ‘ಅರಣ್ಯ ಅಧಿಕಾರಿ’ ವ್ಯಾಪ್ತಿಗೆ ಬರುತ್ತಾರೆ. ಇವರು ಎಫ್‌ಐಆರ್ ದಾಖಲು ಮಾಡಲು ಅಧಿಕಾರ ಹೊಂದಿದ್ದಾರೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿತ್ತು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\270\340\262\276\340\262\262\340\262\260\340\262\276\340\262\256\340\262\257\340\263\215\340\262\257\340\262\250 \340\262\270\340\263\213\340\262\227\340\262\262\340\262\276\340\262\241\340\262\277' \340\262\254\340\262\234\340\263\206\340\262\237\340\263\215 \340\262\265\340\262\277\340\262\260\340\263\213\340\262\247 \340\262\252\340\262\225\340\263\215\340\262\267\340\262\246 \340\262\250\340\262\276\340\262\257\340\262\225 \340\262\206\340\262\260\340\263\215\342\200\214. \340\262\205\340\262\266\340\263\213\340\262\225.txt" "b/Prajavani/'\340\262\270\340\262\276\340\262\262\340\262\260\340\262\276\340\262\256\340\262\257\340\263\215\340\262\257\340\262\250 \340\262\270\340\263\213\340\262\227\340\262\262\340\262\276\340\262\241\340\262\277' \340\262\254\340\262\234\340\263\206\340\262\237\340\263\215 \340\262\265\340\262\277\340\262\260\340\263\213\340\262\247 \340\262\252\340\262\225\340\263\215\340\262\267\340\262\246 \340\262\250\340\262\276\340\262\257\340\262\225 \340\262\206\340\262\260\340\263\215\342\200\214. \340\262\205\340\262\266\340\263\213\340\262\225.txt" new file mode 100644 index 0000000000000000000000000000000000000000..de43eacd9ef872a7a0b83657640459c89fe9ffb0 --- /dev/null +++ "b/Prajavani/'\340\262\270\340\262\276\340\262\262\340\262\260\340\262\276\340\262\256\340\262\257\340\263\215\340\262\257\340\262\250 \340\262\270\340\263\213\340\262\227\340\262\262\340\262\276\340\262\241\340\262\277' \340\262\254\340\262\234\340\263\206\340\262\237\340\263\215 \340\262\265\340\262\277\340\262\260\340\263\213\340\262\247 \340\262\252\340\262\225\340\263\215\340\262\267\340\262\246 \340\262\250\340\262\276\340\262\257\340\262\225 \340\262\206\340\262\260\340\263\215\342\200\214. \340\262\205\340\262\266\340\263\213\340\262\225.txt" @@ -0,0 +1,9 @@ +ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್. ಬಜೆಟ್ ಬಗೆಗಿನ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದು, ಇದು‌‌ 'ಸಾಲರಾಮಯ್ಯನ ಸೋಗಲಾಡಿ' ಬಜೆಟ್ ಆಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದ್ದಾರೆ. +ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಬಜೆಟ್ ತಯಾರಿಕೆ ಎನ್ನುವುದು ಗಂಭೀರವಾದ ಪವಿತ್ರ ಸಾಂವಿಧಾನಿಕ ಕರ್ತವ್ಯ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ನೋಡಿದರೆ ಇದೊಂದು ‘ಅಡ್ಡಕಸುಬಿ' ಬಜೆಟ್‌ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ, ದೂರದೃಷ್ಟಿಯೂ ಇಲ್ಲ' ಎಂದು ದೂರಿದ್ದಾರೆ. +‘ಸಾಧನೆಯ ಬಲದಿಂದಾಗಲಿ, ಅಭಿವೃದ್ಧಿ ಕೆಲಸಗಳಿಂದಾಗಲಿ ಲೋಕಸಭೆ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ತಿಳಿದಿರುವ ಸಿಎಂ ಸಿದ್ದರಾಮಯ್ಯ ‌ಅವರು ಬಜೆಟ್ ಮಂಡನೆಯ ಪವಿತ್ರ ಸಾಂವಿಧಾನಿಕ ಕರ್ತವ್ಯವನ್ನ ಚುನಾವಣಾ ಭಾಷಣದಂತೆ ದುರ್ಬಳಕೆ ಮಾಡಿಕೊಂಡು ಸಂವಿಧಾನಕ್ಕೆ ಮತ್ತು ಮತ ನೀಡಿ ಅಧಿಕಾರ ಕೊಟ್ಟ ಕನ್ನಡಿಗರಿಗೆ ಅಪಮಾನ ಎಸಗಿದ್ದಾರೆ'. +ಸಿದ್ದರಾಮಯ್ಯನವರು ತಮ್ಮ ಮೊದಲ ಅವಧಿಯಲ್ಲಿ ಮಾಡಿದ ಅತಿದೊಡ್ಡ ಸಾಧನೆ ಎಂದರೆ ಒಂದು ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ₹44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೇರಿದ್ದು. ಆ ಭಾಗ್ಯ ಈ ಭಾಗ್ಯ ಎಂದು ಎಂದು ರಾಜ್ಯದ ಜನತೆಯ ಮೇಲೆ ಸಾಲ ಭಾಗ್ಯ ಹೊರಿಸಿ ಹಳಿ ತಪ್ಪಿಸಿದ್ದ ರಾಜ್ಯದ ವಿತ್ತೀಯ ಶಿಸ್ತನ್ನ ಬಿಜೆಪಿ ಸರ್ಕಾರ ಕೋವಿಡ್ ಸಂಕಷ್ಟದ ಹೊರತಾಗಿಯೂ ಸರಿದಾರಿಗೆ ತಂದಿತ್ತು. +ಆದರೆ ಈಗ ತಮ್ಮ 2ನೇ ಅವಧಿಯಲ್ಲೂ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಸಲು ಹೊರಟಿದ್ದಾರೆ. ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು' ಎಂಬುದು ಈ ಸರ್ಕಾರದಲ್ಲಿ 'ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ' ಎಂಬಂತಾಗಿದೆ. +ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್ ಎಂದು ಅಶೋಕ್ ಹೇಳಿದ್ದಾರೆ. +ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಅಂಶಗಳೇ ಇಲ್ಲ. ಇದನ್ನು ಖಂಡಿಸಿ, ಸದನ ಬಹಿಷ್ಕರಿಸಿ, ವಿಧಾನ ಸೌಧದ ಎದುರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಪ್ರತಿಭಟನೆ ನಡೆಸಿದರು. +ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಎರಡೂ ಪಕ್ಷಗಳ ಉಭಯ ಸದನಗಳ ಸದಸ್ಯರು ಉಪಸ್ಥಿತರಿದ್ದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\270\340\262\276\340\262\265\340\262\260\340\263\215\340\262\225\340\262\260\340\263\215\342\200\214' \340\262\227\340\262\276\340\262\257\340\262\250\340\262\225\340\263\215\340\262\225\340\263\206 \340\262\265\340\262\277\340\262\246\340\263\215\340\262\257\340\262\276\340\262\260\340\263\215\340\262\245\340\262\277\340\262\250\340\262\277\340\262\257\340\262\260\340\263\201 \340\262\252\340\263\215\340\262\260\340\262\276\340\262\202\340\262\266\340\263\201\340\262\252\340\262\276\340\262\262\340\262\260 \340\262\265\340\262\277\340\262\260\340\263\201\340\262\246\340\263\215\340\262\247\302\240\340\262\265\340\262\260\340\262\246\340\262\277 \340\262\270\340\262\262\340\263\215\340\262\262\340\262\277\340\262\225\340\263\206.txt" "b/Prajavani/'\340\262\270\340\262\276\340\262\265\340\262\260\340\263\215\340\262\225\340\262\260\340\263\215\342\200\214' \340\262\227\340\262\276\340\262\257\340\262\250\340\262\225\340\263\215\340\262\225\340\263\206 \340\262\265\340\262\277\340\262\246\340\263\215\340\262\257\340\262\276\340\262\260\340\263\215\340\262\245\340\262\277\340\262\250\340\262\277\340\262\257\340\262\260\340\263\201 \340\262\252\340\263\215\340\262\260\340\262\276\340\262\202\340\262\266\340\263\201\340\262\252\340\262\276\340\262\262\340\262\260 \340\262\265\340\262\277\340\262\260\340\263\201\340\262\246\340\263\215\340\262\247\302\240\340\262\265\340\262\260\340\262\246\340\262\277 \340\262\270\340\262\262\340\263\215\340\262\262\340\262\277\340\262\225\340\263\206.txt" new file mode 100644 index 0000000000000000000000000000000000000000..8462ea63a68c7a1eb0a464b652f1a8d237d2dd77 --- /dev/null +++ "b/Prajavani/'\340\262\270\340\262\276\340\262\265\340\262\260\340\263\215\340\262\225\340\262\260\340\263\215\342\200\214' \340\262\227\340\262\276\340\262\257\340\262\250\340\262\225\340\263\215\340\262\225\340\263\206 \340\262\265\340\262\277\340\262\246\340\263\215\340\262\257\340\262\276\340\262\260\340\263\215\340\262\245\340\262\277\340\262\250\340\262\277\340\262\257\340\262\260\340\263\201 \340\262\252\340\263\215\340\262\260\340\262\276\340\262\202\340\262\266\340\263\201\340\262\252\340\262\276\340\262\262\340\262\260 \340\262\265\340\262\277\340\262\260\340\263\201\340\262\246\340\263\215\340\262\247\302\240\340\262\265\340\262\260\340\262\246\340\262\277 \340\262\270\340\262\262\340\263\215\340\262\262\340\262\277\340\262\225\340\263\206.txt" @@ -0,0 +1,12 @@ +ಹಾವೇರಿ: ನಗರದ ಇಜಾರಿಲಕಮಾಪುರದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರನ್ನು ‘ವೀರ ಸಾವರ್ಕರ್‌ ಸಂಸ್ಮರಣೆ’ ಖಾಸಗಿ ಕಾರ್ಯಕ್ರಮದ ಸಮೂಹಗಾಯನ ತರಬೇತಿಗೆ ಕಳುಹಿಸಿದ್ದ ಪ್ರಾಂಶುಪಾಲ ಕೆ.ಕೃಷ್ಣಪ್ಪ ವಿರುದ್ಧ ಶಿಸ್ತುಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ. +ಡಿ.12ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಮತ್ತು ಹಾವೇರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್‌ ಅವರು ಕಾಲೇಜಿಗೆ ಭೇಟಿ ನೀಡಿದ ಸಂದರ್ಭ, ಹಾಜರಾತಿ ಅತ್ಯಂತ ಕಡಿಮೆ ಇರುವ ಬಗ್ಗೆ ಪ್ರಶ್ನಿಸಿದಾಗ, ಸುಮಾರು 95 ವಿದ್ಯಾರ್ಥಿನಿಯರು ‘ವೀರ ಸಾವರ್ಕರ್‌ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿರುವ ಸಮೂಹ ಗಾಯನದ ತರಬೇತಿಗೆ ಹೋಗಿರುವುದಾಗಿ ಉಪನ್ಯಾಸಕರು ಮಾಹಿತಿ ನೀಡಿದ್ದರು. +ವರದಿ ಸಲ್ಲಿಸಿ: +ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇಲಾಖೆಗೆ ವರದಿ ಸಲ್ಲಿಸಲು ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿದ್ದರು. +‘ಪ್ರಾಂಶುಪಾಲ ಕೆ.ಕೃಷ್ಣಪ್ಪ ಅವರು ಇಲಾಖೆಯಿಂದ ಆಯೋಜಿಸುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಖಾಸಗಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಲು ಅನುಮತಿ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. +ಹಾವೇರಿ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಪುತ್ರ ಕೆ.ಇ. ಕಾಂತೇಶ್‌ ಅವರ ಮುಖಂಡತ್ವದಲ್ಲಿ ಡಿ.17ರಂದು ಆಯೋಜಿದ್ದ ‘ವೀರ ಸಾವರ್ಕರ್‌ ಸಂಸ್ಮರಣೆ’ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಮೂಹ ಗಾಯನ ಪ್ರಸ್ತುತಪಡಿಸಿದ್ದರು. ಅದರಲ್ಲಿ ಇಜಾರಿಲಕಮಾಪುರದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಕೂಡ ಇದ್ದರು ಎನ್ನಲಾಗಿದೆ. +2021ರಲ್ಲಿ ತುಮಕೂರು ಜಿಲ್ಲೆ ತಾವರೆಕೆರೆ ತಾಲ್ಲೂಕು ಸೀಗೆಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಪ್ಪ ಅವರು ಶಿಸ್ತುಕ್ರಮದ ಇಲಾಖೆ ವಿಚಾರಣೆ ಬಾಕಿ ಇದ್ದರೂ, ವಿಚಾರಣೆ ಬಾಕಿ ಇಲ್ಲವೆಂದು ತಪ್ಪು ಮಾಹಿತಿ ನೀಡಿ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. +ಈ ಹಿನ್ನೆಲೆಯಲ್ಲಿ ಕೆ.ಕೃಷ್ಣಪ್ಪ ಅವರಿಗೆ ಪ್ರಾಂಶುಪಾಲ ಹುದ್ದೆಗೆ ಬಡ್ತಿ ನೀಡಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2023ರ ಸೆ.29ರಂದು ಆದೇಶ ನೀಡಿತ್ತು. +2023ರ ನ.20ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಇಲಾಖೆಯ ಆದೇಶವನ್ನು ಜಾರಿಗೊಳಿಸಿ ಸ್ವೀಕೃತಿ ಪತ್ರವನ್ನು ನಿರ್ದೇಶನಾಲಯಕ್ಕೆ ಸಲ್ಲಿಸಲು ಜ್ಞಾಪನ ಪತ್ರ ಹೊರಡಿಸಿದ್ದರು. ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಹಾಗೂ ಇಜಾರಿಲಕಮಾಪುರ ಕಾಲೇಜಿನ ಪ್ರಭಾರವನ್ನು ಹಿರಿಯ ಉಪನ್ಯಾಸಕರಿಗೆ ನೀಡಲು ಸೂಚಿಸಿದ್ದರು. +ಡಿ.17ರವರೆಗೂ ಇಜಾರಿಲಕಮಾಪುರದ ಕಾಲೇಜಿನಲ್ಲೇ ಪ್ರಾಂಶುಪಾಲರಾಗಿ ಮುಂದುವರಿದಿದ್ದ ಕೆ.ಕೃಷ್ಣಪ್ಪ ಅವರು ಡಿ.18ರಂದು ಪ್ರಾಚಾರ್ಯರ ಹುದ್ದೆಯಿಂದ ಬಿಡುಗಡೆ ಹೊಂದಿದ್ದಾರೆ. +‘ವೀರ ಸಾವರ್ಕರ್‌ ಸಂಸ್ಮರಣೆ’ ಕಾರ್ಯಕ್ರಮದ ಸಮೂಹ ಗಾಯನದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ, ಈ ಬಗ್ಗೆ ಇಲಾಖೆಗೆ ವರದಿ ಸಲ್ಲಿಸಿದ ವೇಳೆಯಲ್ಲೇ ಕೃಷ್ಣಪ್ಪ ಅವರು ಹಿಂಬಡ್ತಿ ಪಡೆದಿರುವುದು ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/'\340\262\270\340\262\277\340\262\202\340\262\271' \340\262\270\340\263\210\340\262\241\340\263\215 \340\262\270\340\262\260\340\262\277\340\262\270\340\262\277 BJP \340\262\237\340\262\277\340\262\225\340\263\206\340\262\237\340\263\215 \340\262\227\340\262\277\340\262\237\340\263\215\340\262\237\340\262\277\340\262\270\340\262\277\340\262\246 \340\262\270\340\263\215\340\262\237\340\263\210\340\262\262\340\262\277\340\262\266\340\263\215 \340\262\257\340\262\246\340\263\201\340\262\265\340\263\200\340\262\260\340\263\215\342\200\214 \340\262\271\340\262\277\340\262\250\340\263\215\340\262\250\340\263\206\340\262\262\340\263\206 \340\262\217\340\262\250\340\263\201.txt" "b/Prajavani/'\340\262\270\340\262\277\340\262\202\340\262\271' \340\262\270\340\263\210\340\262\241\340\263\215 \340\262\270\340\262\260\340\262\277\340\262\270\340\262\277 BJP \340\262\237\340\262\277\340\262\225\340\263\206\340\262\237\340\263\215 \340\262\227\340\262\277\340\262\237\340\263\215\340\262\237\340\262\277\340\262\270\340\262\277\340\262\246 \340\262\270\340\263\215\340\262\237\340\263\210\340\262\262\340\262\277\340\262\266\340\263\215 \340\262\257\340\262\246\340\263\201\340\262\265\340\263\200\340\262\260\340\263\215\342\200\214 \340\262\271\340\262\277\340\262\250\340\263\215\340\262\250\340\263\206\340\262\262\340\263\206 \340\262\217\340\262\250\340\263\201.txt" new file mode 100644 index 0000000000000000000000000000000000000000..0c6098efe427858b0193e56e892398d768bc48b2 --- /dev/null +++ "b/Prajavani/'\340\262\270\340\262\277\340\262\202\340\262\271' \340\262\270\340\263\210\340\262\241\340\263\215 \340\262\270\340\262\260\340\262\277\340\262\270\340\262\277 BJP \340\262\237\340\262\277\340\262\225\340\263\206\340\262\237\340\263\215 \340\262\227\340\262\277\340\262\237\340\263\215\340\262\237\340\262\277\340\262\270\340\262\277\340\262\246 \340\262\270\340\263\215\340\262\237\340\263\210\340\262\262\340\262\277\340\262\266\340\263\215 \340\262\257\340\262\246\340\263\201\340\262\265\340\263\200\340\262\260\340\263\215\342\200\214 \340\262\271\340\262\277\340\262\250\340\263\215\340\262\250\340\263\206\340\262\262\340\263\206 \340\262\217\340\262\250\340\263\201.txt" @@ -0,0 +1,4 @@ +ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸಕ್ರಿಯವಾಗಿದ್ದಾರೆ. ‘ಫೇಸ್‌ಬುಕ್‌’, ‘ಎಕ್ಸ್‌’ನಲ್ಲಿ ಅಪಾರ ‘ಫಾಲೋವರ್‌’ಗಳನ್ನು ಹೊಂದಿದ್ದಾರೆ. +ಫೇಸ್‌ಬುಕ್‌ ಖಾತೆಯಲ್ಲಿ ತಮ್ಮ ಅಭಿಪ್ರಾಯ, ಪಾಲ್ಗೊಳ್ಳುವ ಕಾರ್ಯಕ್ರಮಗಳ ಫೋಟೊಗಳು, ಅರಮನೆಯಲ್ಲಿನ ವಿಶೇಷಗಳು, ಚಟುವಟಿಕೆಗಳು ಮೊದಲಾದವುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. +ಹೊಸ ಟ್ರೆಂಡಿಂಗ್ ಹಾಗೂ ಸ್ಟೈಲ್ ಅಳವಡಿಕೆಯಲ್ಲಿ ಸದಾ ಮುಂದು. ಬ್ರಾಂಡೆಂಡ್ ಬಟ್ಟೆಗಳು, ದುಬಾರಿ ಕನ್ನಡಕ, ವಾಚ್‌ಗಳನ್ನು ಬಳಸುತ್ತಾರೆ. ರಾಜವಂಶದವರು ಧರಿಸುವ ಕಿವಿಓಲೆಯನ್ನು ಹಾಕುವುದು ವಿಶೇಷ. ದಸರಾ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ, ಗಂಭೀರವದನರಾಗಿ ರತ್ನಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸುತ್ತಾರೆ. ರೇಸ್ ಹಾಗೂ ಗಾಲ್ಫ್‌ನಲ್ಲೂ ಅವರಿಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ಟರ್ಫ್ ಕ್ಲಬ್‌ಗಳಿಂದ ಆಯೋಜಿಸಲಾಗುವ ಡರ್ಬಿ ವೀಕ್ಷಿಸಲು ಸ್ಟೈಲಿಶ್ ಆಗಿ ಪಾಲ್ಗೊಳ್ಳುತ್ತಾರೆ. ಅವರನ್ನು ಇದೀಗ, ಬಿಜೆಪಿ ಟಿಕೆಟ್‌ ಹುಡುಕಿಕೊಂಡು ಬಂದಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/1.09 \340\262\225\340\263\213\340\262\237\340\262\277 \340\262\252\340\262\271\340\262\243\340\262\277\340\262\227\340\263\206 \340\262\206\340\262\247\340\262\276\340\262\260\340\263\215 \340\262\262\340\262\277\340\262\202\340\262\225\340\263\215 \340\262\271\340\262\262\340\262\265\340\263\201 \340\262\234\340\262\277\340\262\262\340\263\215\340\262\262\340\263\206\340\262\227\340\262\263\340\262\262\340\263\215\340\262\262\340\262\277 \340\262\260\340\263\210\340\262\244\340\262\260 \340\262\250\340\262\277\340\262\260\340\262\276\340\262\270\340\262\225\340\263\215\340\262\244\340\262\277.txt" "b/Prajavani/1.09 \340\262\225\340\263\213\340\262\237\340\262\277 \340\262\252\340\262\271\340\262\243\340\262\277\340\262\227\340\263\206 \340\262\206\340\262\247\340\262\276\340\262\260\340\263\215 \340\262\262\340\262\277\340\262\202\340\262\225\340\263\215 \340\262\271\340\262\262\340\262\265\340\263\201 \340\262\234\340\262\277\340\262\262\340\263\215\340\262\262\340\263\206\340\262\227\340\262\263\340\262\262\340\263\215\340\262\262\340\262\277 \340\262\260\340\263\210\340\262\244\340\262\260 \340\262\250\340\262\277\340\262\260\340\262\276\340\262\270\340\262\225\340\263\215\340\262\244\340\262\277.txt" new file mode 100644 index 0000000000000000000000000000000000000000..19d37210ecd01b9d2a8ff6217814f410a6ce4723 --- /dev/null +++ "b/Prajavani/1.09 \340\262\225\340\263\213\340\262\237\340\262\277 \340\262\252\340\262\271\340\262\243\340\262\277\340\262\227\340\263\206 \340\262\206\340\262\247\340\262\276\340\262\260\340\263\215 \340\262\262\340\262\277\340\262\202\340\262\225\340\263\215 \340\262\271\340\262\262\340\262\265\340\263\201 \340\262\234\340\262\277\340\262\262\340\263\215\340\262\262\340\263\206\340\262\227\340\262\263\340\262\262\340\263\215\340\262\262\340\262\277 \340\262\260\340\263\210\340\262\244\340\262\260 \340\262\250\340\262\277\340\262\260\340\262\276\340\262\270\340\262\225\340\263\215\340\262\244\340\262\277.txt" @@ -0,0 +1,39 @@ +ಹಾವೇರಿ: ಆಸ್ತಿ ಅಕ್ರಮ ನೋಂದಣಿ ತಡೆಗೆ ರಾಜ್ಯ ಸರ್ಕಾರ ‘ನನ್ನ ಆಧಾರ್‌ದೊಂದಿಗೆ ನನ್ನ ಆಸ್ತಿ ಸುಭದ್ರ’ ಅಭಿಯಾನ ಆರಂಭಿಸಿದೆ. ರಾಜ್ಯದ 4.03 ಕೋಟಿ ಆಸ್ತಿಗಳ ಪೈಕಿ 1.09 ಕೋಟಿ ಆಸ್ತಿ ಪಹಣಿಗೆ ಮಾತ್ರ ಆಧಾರ್ ಜೋಡಣೆ ಆಗಿದೆ. ನಿಗದಿತ ಗುರಿಯಲ್ಲಿ ಈವರೆಗೆ ಶೇ 39.82ರಷ್ಟು ಸಾಧನೆ ಮಾಡಲು ಮಾತ್ರ ಸಾಧ್ಯವಾಗಿದೆ. +‘ಬೆಳೆ ಪರಿಹಾರ ಮತ್ತು ಸರ್ಕಾರದ ಇತರೆ ಸೌಲಭ್ಯ ಸಿಗುವುದಿಲ್ಲ’ ಎಂಬ ಭಾವನೆಯಲ್ಲಿ ರೈತರು ತಮ್ಮ ಆಸ್ತಿಗಳ ಪಹಣಿಗೆ (ಉತಾರ್ ಅಥವಾ ಆರ್‌ಟಿಸಿ) ಆಧಾರ್ ಜೋಡಣೆ ಮಾಡಲು ನಿರಾಸಕ್ತಿ ಹೊಂದಿದ್ದಾರೆ. +ರಾಜ್ಯದಲ್ಲಿ ಅತಿ ಹೆಚ್ಚು ಪಹಣಿಗಳಿಗೆ ಆಧಾರ್ ಜೋಡಣೆ ಮಾಡಿರುವ ಜಿಲ್ಲೆಗಳ ಪೈಕಿ ಕೋಲಾರ (ಶೇ 68.50) ಮೊದಲನೇ ಸ್ಥಾನದಲ್ಲಿದೆ. ವಿಜಯನಗರ (ಶೇ 68.37) ಮತ್ತು ದಾವಣಗೆರೆ (ಶೇ 68.04) ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಉಡುಪಿ (ಶೇ 18.77) ಕೊನೆ ಸ್ಥಾನದಲ್ಲಿದೆ. +‘ರಾಜ್ಯದಲ್ಲಿ 4.03 ಕೋಟಿ ಆಸ್ತಿಗಳಿಗೆ ಪಹಣಿ ಇದೆ. ರೈತರು, ಪಹಣಿಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ. ಕಂದಾಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುವುದರ ಜೊತೆಗೆ ಗ್ರಾಮ ಲೆಕ್ಕಾಧಿಕಾರಿಗಳು ಟ್ಯಾಬ್‌ಗಳ ಸಹಿತ ರೈತರ ಬಳಿ ತೆರಳಿ ಆಧಾರ್ ಜೋಡಣೆ ಮಾಡುತ್ತಿದ್ದಾರೆ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. +‘ಪಹಣಿ ಮುಂದಿಟ್ಟುಕೊಂಡು ಯಾರದ್ದೋ ಆಸ್ತಿ, ಬೇರೆ ಯಾರೋ ನೋಂದಣಿ ಮಾಡಿಕೊಳ್ಳುತ್ತಿದ್ದ ಪ್ರಕರಣಗಳು ಹೆಚ್ಚಿದ್ದವು. ಕೃಷಿ ಜಮೀನು ಇಲ್ಲದವರು ಯಾರದ್ದೋ ಪಹಣಿ ಬಳಸಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದ ಪ್ರಕರಣಗಳು ಇದ್ದವು. ಇದೇ ಕಾರಣಕ್ಕೆ, ಪಹಣಿಗೆ ಆಧಾರ್ ಜೋಡಿಸಲಾಗುತ್ತಿದೆ. ಆಧಾರ್ ಜೋಡಣೆಯಾದರೆ, ಆಸ್ತಿ ಅಕ್ರಮ ನೋಂದಣಿಗೆ ಕಡಿವಾಣ ಬೀಳಲಿದೆ’ ಎಂದು ಅವರು ಹೇಳಿದರು. +ಜಿಲ್ಲಾವಾರು ಸಾಧನೆ ಪಟ್ಟಿ +ಜಿಲ್ಲೆ;ಒಟ್ಟು ಪಹಣಿ (ಲಕ್ಷಗಳಲ್ಲಿ);ಆಧಾರ್ ಜೋಡಣೆಯಾದ ಪಹಣಿ(ಲಕ್ಷಗಳಲ್ಲಿ) +ಕೋಲಾರ; 10.02; 4.23 +ವಿಜಯನಗರ; 6.34; 3.11 +ದಾವಣಗೆರೆ; 8.27; 4.41 +ಬಳ್ಳಾರಿ; 5.13; 2.58 +ಧಾರವಾಡ; 10.76; 3.25 +ಯಾದಗಿರಿ; 5.78; 2.80 +ಚಿಕ್ಕಬಳ್ಳಾಪುರ; 8.89; 3.46 +ಗದಗ; 7.36; 3.03 +ಹಾವೇರಿ; 12.61; 4.33 +ಚಿಕ್ಕಮಗಳೂರು; 8.41; 3.42 +ಚಾಮರಾಜನಗರ; 6.46; 2.37 +ಬೀದರ್; 5.83; 2.14 +ತುಮಕೂರು; 25.79; 8.38 +ಬೆಂಗಳೂರು ನಗರ; 6.36; 48 ಸಾವಿರ +ಕಲಬುರ್ಗಿ; 8.68; 3.10 +ಚಿತ್ರದುರ್ಗ; 10.08; 3.47 +ಶಿವಮೊಗ್ಗ; 7.99; 2.48 +ಉತ್ತರ ಕನ್ನಡ; 20.88; 6.89 +ಕೊಡಗು; 8.61; 1.62 +ರಾಯಚೂರು; 8.16; 2.58 +ದಕ್ಷಿಣ ಕನ್ನಡ; 28.55; 2.73 +ಹಾಸನ; 19.03; 5.65 +ಕೊಪ್ಪಳ; 5.97; 1.79 +ರಾಮನಗರ; 9.59; 2.41 +ಬಾಗಲಕೋಟೆ; 12.70; 3.58 +ಮೈಸೂರು; 16.69; 4.06 +ಬೆಂಗಳೂರು ಗ್ರಾಮಾಂತರ; 7.10; 1.47 +ವಿಜಯಪುರ; 14.91; 3.45 +ಮಂಡ್ಯ; 21.92; 5.93 +ಬೆಳಗಾವಿ; 46.06; 7.78 +ಉಡುಪಿ; 28.11; 2.80 +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/1.29 \340\262\262\340\262\225\340\263\215\340\262\267 \340\262\256\340\262\250\340\263\206 \340\262\252\340\263\202\340\262\260\340\263\215\340\262\243\340\262\227\340\263\212\340\262\263\340\262\277\340\262\270\340\262\262\340\263\201 \340\262\206\340\262\260\340\263\215\340\262\245\340\262\277\340\262\225 \340\262\250\340\263\206\340\262\260\340\262\265\340\263\201 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" "b/Prajavani/1.29 \340\262\262\340\262\225\340\263\215\340\262\267 \340\262\256\340\262\250\340\263\206 \340\262\252\340\263\202\340\262\260\340\263\215\340\262\243\340\262\227\340\263\212\340\262\263\340\262\277\340\262\270\340\262\262\340\263\201 \340\262\206\340\262\260\340\263\215\340\262\245\340\262\277\340\262\225 \340\262\250\340\263\206\340\262\260\340\262\265\340\263\201 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" new file mode 100644 index 0000000000000000000000000000000000000000..23e7e6c103179f1cd571f1abc44245ede084b4dd --- /dev/null +++ "b/Prajavani/1.29 \340\262\262\340\262\225\340\263\215\340\262\267 \340\262\256\340\262\250\340\263\206 \340\262\252\340\263\202\340\262\260\340\263\215\340\262\243\340\262\227\340\263\212\340\262\263\340\262\277\340\262\270\340\262\262\340\263\201 \340\262\206\340\262\260\340\263\215\340\262\245\340\262\277\340\262\225 \340\262\250\340\263\206\340\262\260\340\262\265\340\263\201 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" @@ -0,0 +1,8 @@ +ಬೆಂಗಳೂರು: ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ‘ಸರ್ವರಿಗೂ ಸೂರು’ ಯೋಜನೆಯಡಿ ಬಡ ಕುಟುಂಬಗಳಿಗೆ ನಿರ್ಮಿಸುತ್ತಿರುವ 1,29,457 ಮನೆಗಳಿಗೆ ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸಿ ಹಂತ– ಹಂತವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. +ಗೃಹ ಕಚೇರಿ ಕೃಷ್ಣಾದಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನೆ ಬುಧವಾರ ನಡೆಯಿತು. +ನಿರ್ಮಾಣ‌ದ ವಿವಿಧ ಹಂತದಲ್ಲಿರುವ 1,29,457 ಮನೆಗಳಿಗೆ ಎಷ್ಟು ಹಣ ಬೇಕಾಗಬಹುದು. ಈ ವರ್ಷ ಗರಿಷ್ಠ ಎಷ್ಟು ಹಣ, ಮುಂದಿನ ವರ್ಷ ಎಷ್ಟು ಹಣ ಕೊಡಲು ಸಾಧ್ಯವಿದೆ ಎಂದು ಪರಿಶೀಲಿಸುವಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. ಅಲ್ಲದೆ, ಫಲಾನುಭವಿಗಳಿಂದ ₹1 ಲಕ್ಷ ಕಡ್ಡಾಯವಾಗಿ ಪಡೆಯಬೇಕು ಎಂದೂ ನಿರ್ದೇಶನ ನೀಡಿದರು.  +ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಎರಡನೇ ಹಂತದಲ್ಲಿ 39,966 ಮನೆ ಹಂಚಿಕೆಗೆ ಸಿದ್ಧವಿದೆ. ಅದಕ್ಕೆ ₹862 ಕೋಟಿ ಅಗತ್ಯವಿದೆ. ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಮೊದಲ ಹಂತದಲ್ಲಿ ಹಂಚಿಕೆಗೆ 11,406 ಮನೆ ಸಿದ್ಧವಿದ್ದು, ಅದಕ್ಕೆ ₹1,879 ಕೋಟಿ ಅಗತ್ಯವಿದೆ. ಈ ಮನೆಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.  +ಏನಿದು ಯೋಜನೆ: ‘ಸರ್ವರಿಗೂ ಸೂರು’ ಯೋಜನೆಯಡಿಯಲ್ಲಿ 2013ರಿಂದ 2023‌ರವರೆಗೆ ಮಂಜೂರು ಮಾಡಿದ್ದ ವಸತಿ ಯೋಜನೆಯಡಿ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಪಾವತಿಸಲು ಸಾಧ್ಯವಾಗದೆ 2.32 ಲಕ್ಷ ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಈ ವಿಷಯವನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟ ಸಚಿವರು, ಪ್ರತಿ ಕುಟುಂಬದ ಫಲಾನುಭವಿಯ ವಂತಿಗೆ ₹4 ಲಕ್ಷವನ್ನು ಸರ್ಕಾರವೇ ಭರಿಸುವ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದರು. +ಈ ಹಿಂದೆಯೇ ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಫಲಾನುಭವಿಯ ವಂತಿಗೆ ಸರ್ಕಾರದಿಂದಲೇ ಭರಿಸಲು ಅನುಮತಿ ಸಿಕ್ಕಿತ್ತು. ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗೂ ಇದನ್ನು ಅನ್ವಯಿಸಲು ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ನೀಡಿದರು. +ಸಭೆಯಲ್ಲಿ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕವಿತಾ ಮಣ್ಣಿಕೇರಿ, ಸುಶೀಲಮ್ಮ ಇದ್ದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/1.50 \340\262\225\340\263\213\340\262\237\340\262\277 \340\262\270\340\262\246\340\262\270\340\263\215\340\262\257\340\262\244\340\263\215\340\262\265\340\262\265\340\263\206\340\262\202\340\262\246\340\263\201 \340\262\254\340\262\277\340\262\234\340\263\206\340\262\252\340\262\277\340\262\257\340\262\277\340\262\202\340\262\246 \340\262\252\340\263\201\340\262\202\340\262\227\340\262\277 \340\262\260\340\262\256\340\263\207\340\262\266\340\263\215 \340\262\254\340\262\276\340\262\254\340\263\201.txt" "b/Prajavani/1.50 \340\262\225\340\263\213\340\262\237\340\262\277 \340\262\270\340\262\246\340\262\270\340\263\215\340\262\257\340\262\244\340\263\215\340\262\265\340\262\265\340\263\206\340\262\202\340\262\246\340\263\201 \340\262\254\340\262\277\340\262\234\340\263\206\340\262\252\340\262\277\340\262\257\340\262\277\340\262\202\340\262\246 \340\262\252\340\263\201\340\262\202\340\262\227\340\262\277 \340\262\260\340\262\256\340\263\207\340\262\266\340\263\215 \340\262\254\340\262\276\340\262\254\340\263\201.txt" new file mode 100644 index 0000000000000000000000000000000000000000..ca9ce58726b58990954bbee09e45a918bfb48e57 --- /dev/null +++ "b/Prajavani/1.50 \340\262\225\340\263\213\340\262\237\340\262\277 \340\262\270\340\262\246\340\262\270\340\263\215\340\262\257\340\262\244\340\263\215\340\262\265\340\262\265\340\263\206\340\262\202\340\262\246\340\263\201 \340\262\254\340\262\277\340\262\234\340\263\206\340\262\252\340\262\277\340\262\257\340\262\277\340\262\202\340\262\246 \340\262\252\340\263\201\340\262\202\340\262\227\340\262\277 \340\262\260\340\262\256\340\263\207\340\262\266\340\263\215 \340\262\254\340\262\276\340\262\254\340\263\201.txt" @@ -0,0 +1,4 @@ +ಬೆಂಗಳೂರು: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1.40 ಕೋಟಿ ಮತಗಳನ್ನು ಪಡೆದಿರುವ ಬಿಜೆಪಿ, 1.50 ಕೋಟಿ ಸದಸ್ಯತ್ವ ಅಭಿಯಾನದ ಪುಂಗಿ ಊದುತ್ತಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ. +‘ಬಿ.ವೈ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಮೂರು ಗುಂಪುಗಳು ಸೃಷ್ಟಿಯಾಗಿವೆ. ವಿಜಯೇಂದ್ರ ಅವರ ವಿರೋಧಿ ಗುಂಪು ತಮ್ಮನ್ನು ತಾವು ಬಿಜೆಪಿಯಲ್ಲಿ ಜಗನ್ನಾಥ ಭವನದ ಗುಂಪೆಂದು ಗುರುತಿಸಿಕೊಂಡು, ವಿಜಯೇಂದ್ರ ಗುಂಪನ್ನು ಬಾಲಭವನದ ಗುಂಪೆಂದು ಅಪಹಾಸ್ಯ ಮಾಡುತ್ತಿದೆ’ ಎಂದು ಕುಟುಕಿದ್ದಾರೆ. +‘ಪಕ್ಷದಲ್ಲಿನ ಗುಂಪುಗಾರಿಕೆ ನಿಭಾಯಿಸಲು ವಿಫಲರಾಗಿರುವ ವಿಜಯೇಂದ್ರ ಅವರು ಪಕ್ಷದ ಸದಸ್ಯತ್ವ ಅಭಿಯಾನದ ನಾಟಕಕ್ಕೆ ಚಾಲನೆ ನೀಡಿದ್ದಾರೆ. ಕೇವಲ ಮೂರು ದಿನಗಳಲ್ಲಿ ಒಂದು ಕೋಟಿ ಸದಸ್ಯತ್ವ ಮಾಡಿರುವುದಾಗಿ ಡಂಗುರ ಸಾರುತ್ತಿರುವ ಅವರು, ರಾಜಕೀಯ ನಿವೃತ್ತಿ ಪಡೆದಿರುವ ತಮ್ಮ ಪಕ್ಷದ ಹಿರಿಯ ಚೇತನಗಳನ್ನು ಸದಸ್ಯತ್ವದ ಹೆಸರಿನಲ್ಲಿ ಕಾಡುವುದನ್ನು ನಿಲ್ಲಿಸಲಿ’ ಎಂದಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/1.80 \340\262\262\340\262\225\340\263\215\340\262\267 \340\262\225\340\263\215\340\262\257\340\263\201\340\262\270\340\263\206\340\262\225\340\263\215\342\200\214 \340\262\250\340\263\200\340\262\260\340\263\201 \340\262\271\340\263\212\340\262\260\340\262\254\340\262\277\340\262\246\340\263\215\340\262\246\340\262\260\340\263\202 \340\262\206\340\262\244\340\262\202\340\262\225 \340\262\207\340\262\262\340\263\215\340\262\262 \340\262\265\340\262\277\340\262\234\340\262\257\340\262\250\340\262\227\340\262\260 \340\262\234\340\262\277\340\262\262\340\263\215\340\262\262\340\262\276\340\262\247\340\262\277\340\262\225\340\262\276\340\262\260\340\262\277.txt" "b/Prajavani/1.80 \340\262\262\340\262\225\340\263\215\340\262\267 \340\262\225\340\263\215\340\262\257\340\263\201\340\262\270\340\263\206\340\262\225\340\263\215\342\200\214 \340\262\250\340\263\200\340\262\260\340\263\201 \340\262\271\340\263\212\340\262\260\340\262\254\340\262\277\340\262\246\340\263\215\340\262\246\340\262\260\340\263\202 \340\262\206\340\262\244\340\262\202\340\262\225 \340\262\207\340\262\262\340\263\215\340\262\262 \340\262\265\340\262\277\340\262\234\340\262\257\340\262\250\340\262\227\340\262\260 \340\262\234\340\262\277\340\262\262\340\263\215\340\262\262\340\262\276\340\262\247\340\262\277\340\262\225\340\262\276\340\262\260\340\262\277.txt" new file mode 100644 index 0000000000000000000000000000000000000000..0584de7317960b83b257a2d16e0e61409f3df160 --- /dev/null +++ "b/Prajavani/1.80 \340\262\262\340\262\225\340\263\215\340\262\267 \340\262\225\340\263\215\340\262\257\340\263\201\340\262\270\340\263\206\340\262\225\340\263\215\342\200\214 \340\262\250\340\263\200\340\262\260\340\263\201 \340\262\271\340\263\212\340\262\260\340\262\254\340\262\277\340\262\246\340\263\215\340\262\246\340\262\260\340\263\202 \340\262\206\340\262\244\340\262\202\340\262\225 \340\262\207\340\262\262\340\263\215\340\262\262 \340\262\265\340\262\277\340\262\234\340\262\257\340\262\250\340\262\227\340\262\260 \340\262\234\340\262\277\340\262\262\340\263\215\340\262\262\340\262\276\340\262\247\340\262\277\340\262\225\340\262\276\340\262\260\340\262\277.txt" @@ -0,0 +1,4 @@ +ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಿಂದ ಸದ್ಯ 29 ಗೇಟ್‌ಗಳಿಂದ 90 ಸಾವಿರದಿಂದ 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ಬೆಳಿಗ್ಗೆ 11ರ ಬಳಿಕ ಎಲ್ಲಾ ಗೇಟ್‌ಗಳನ್ನು ತೆರೆದು ನದಿಗೆ 1.50 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡುವ ಬಗ್ಗೆ ತುಂಗಭದ್ರಾ ಮಂಡಳಿ ಚಿಂತನೆ ನಡೆಸಿದೆ. +ಇದಕ್ಕೆ ಪೂರಕವಾಗಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿಕೆ ಬಿಡುಗಡೆ ಮಾಡಿದ್ದು, 2 ಲಕ್ಷ ಕ್ಯುಸೆಕ್‌ನಷ್ಟು ನೀರು ಬಿಟ್ಟರೂ ನದಿ ಪಾತ್ರದ ಜನರು ಆತಂಕಪಡಬೇಕಿಲ್ಲ ಎಂದು ಹೇಳಿದ್ದಾರೆ. +’ಕೆಲವು ದಿನಗಳ ಹಿಂದೆ 1.80 ಲಕ್ಷ ಕ್ಯುಸೆಗ್‌ಗಿಂತ ಅಧಿಕ ನೀರನ್ನು ನದಿಗೆ ಹರಿಸಲಾಗಿತ್ತು. ಆಗಲೂ ಏನೂ ತೊಂದರೆ ಆಗಿರಲಿಲ್ಲ. ಈಗಲೂ ಜನ ಭಯಗೊಳ್ಳಬಾರದು. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಮತ್ತು ಬದಲಿ ಗೇಟ್ ಅಳವಡಿಕೆ ತುರ್ತಾಗಿ ಆಗಬೇಕಿರುವುದರಿಂದ ನೀರು ಹೊರಬಿಡುವುದು ಅನಿವಾರ್ಯ. ಜನರು ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/10 \340\262\252\340\262\276\340\262\262\340\262\277\340\262\225\340\263\206 \340\262\250\340\263\214\340\262\225\340\262\260\340\262\260\340\262\277\340\262\202\340\262\246 \340\262\270\340\263\206.5\340\262\260\340\262\277\340\262\202\340\262\246 \340\262\225\340\263\206\340\262\262\340\262\270 \340\262\270\340\263\215\340\262\245\340\262\227\340\262\277\340\262\244 \340\262\270\340\262\260\340\263\215\340\262\225\340\262\276\340\262\260\340\262\225\340\263\215\340\262\225\340\263\206 \340\262\216\340\262\232\340\263\215\340\262\232\340\262\260\340\262\277\340\262\225\340\263\206.txt" "b/Prajavani/10 \340\262\252\340\262\276\340\262\262\340\262\277\340\262\225\340\263\206 \340\262\250\340\263\214\340\262\225\340\262\260\340\262\260\340\262\277\340\262\202\340\262\246 \340\262\270\340\263\206.5\340\262\260\340\262\277\340\262\202\340\262\246 \340\262\225\340\263\206\340\262\262\340\262\270 \340\262\270\340\263\215\340\262\245\340\262\227\340\262\277\340\262\244 \340\262\270\340\262\260\340\263\215\340\262\225\340\262\276\340\262\260\340\262\225\340\263\215\340\262\225\340\263\206 \340\262\216\340\262\232\340\263\215\340\262\232\340\262\260\340\262\277\340\262\225\340\263\206.txt" new file mode 100644 index 0000000000000000000000000000000000000000..199a1f7f52676666bf49ad5b4b60ac56ad87c94b --- /dev/null +++ "b/Prajavani/10 \340\262\252\340\262\276\340\262\262\340\262\277\340\262\225\340\263\206 \340\262\250\340\263\214\340\262\225\340\262\260\340\262\260\340\262\277\340\262\202\340\262\246 \340\262\270\340\263\206.5\340\262\260\340\262\277\340\262\202\340\262\246 \340\262\225\340\263\206\340\262\262\340\262\270 \340\262\270\340\263\215\340\262\245\340\262\227\340\262\277\340\262\244 \340\262\270\340\262\260\340\263\215\340\262\225\340\262\276\340\262\260\340\262\225\340\263\215\340\262\225\340\263\206 \340\262\216\340\262\232\340\263\215\340\262\232\340\262\260\340\262\277\340\262\225\340\263\206.txt" @@ -0,0 +1,6 @@ +ಬೆಂಗಳೂರು: ರಾಜ್ಯ ಸರ್ಕಾರ 10 ಮಹಾನಗರ ಪಾಲಿಕೆಗಳ ನೌಕರರ ಬೇಡಿಕೆ ಈಡೇರಿಸದಿದ್ದರೆ ಸೆಪ್ಟೆಂಬರ್‌ 5ರಿಂದ ಕೆಲಸ ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ತೀರ್ಮಾನಿಸಿದೆ. +ಮಂಗಳವಾರ ನಡೆದ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನೌಕರರ ಬೇಡಿಕೆಗಳ ಈಡೇರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸೆಪ್ಟೆಂಬರ್‌ 4ರವರೆಗೆ ಗಡುವು ನೀಡಲಾಗಿದೆ. ಅಲ್ಲಿಯವರೆಗೆ ಬೇಡಿಕೆ ಈಡೇರದಿದ್ದರೆ ಕೆಲಸ ಸ್ಥಗಿತ, ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ತಿಳಿಸಿದರು. +ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಪಾಲಿಕೆ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವಿ.ವೆಂಕಟರಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ಸಂಚಾಲಕ ಪ್ರಹ್ಲಾದ್ ಕುಲಕರ್ಣಿ ನೇತೃತ್ವದಲ್ಲಿ ಸಭೆ ನಡೆಯಿತು. +ಷಡಾಕ್ಷರಿ ಮಾತನಾಡಿ, ಪಾಲಿಕೆ ನೌಕರರ ಸಂಘದ ಹೋರಾಟಕ್ಕೆ ತನ್ನ ಸಂಘವು ಸಂಪೂರ್ಣ ಬೆಂಬಲ ನೀಡುತ್ತದೆ. ಸಚಿವರು, ಇಲಾಖೆಗೆ ಮನವಿ ಸಲ್ಲಿಸಿದರೂ ಸ್ಪಂದಿಸಲಿಲ್ಲ. ಸರ್ಕಾರ ನೌಕರರನ್ನು ಗೌರವಯುತ ನಡೆಸಿಕೊಳ್ಳಬೇಕು’ ಎಂದರು. +ಬೇಡಿಕೆಗಳೇನು?: ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮತ್ತು ಪಾಲಿಕೆ ಅಧಿಕಾರಿ/ನೌಕರರಿಗೂ ಸಹ ಕೆ.ಜಿ.ಐ.ಡಿ. ಮತ್ತು ಜಿ.ಪಿ.ಎಫ್ ಸೌಲಭ್ಯವನ್ನು ಜಾರಿಗೆ ಮಾಡಬೇಕು. ಎರವಲು ಸೇವೆ ಅಧಿಕಾರಿ ಮತ್ತು ನೌಕರರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿ ಮತ್ತು ಖಾಲಿ ಇರುವ ಎಲ್ಲಾ ವೃಂದದ ಮುಂಬಡ್ತಿಗಳನ್ನು ನೀಡಬೇಕು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/10 \340\262\256.\340\262\250.\340\262\252\340\262\276.\340\262\227\340\262\263\340\262\262\340\263\215\340\262\262\340\262\277 \342\202\2712 \340\262\270\340\262\276\340\262\265\340\262\277\340\262\260 \340\262\225\340\263\213\340\262\237\340\262\277 \340\262\225\340\262\276\340\262\256\340\262\227\340\262\276\340\262\260\340\262\277 \340\262\270\340\262\232\340\262\277\340\262\265 \340\262\270\340\262\202\340\262\252\340\263\201\340\262\237 \340\262\222\340\262\252\340\263\215\340\262\252\340\262\277\340\262\227\340\263\206.txt" "b/Prajavani/10 \340\262\256.\340\262\250.\340\262\252\340\262\276.\340\262\227\340\262\263\340\262\262\340\263\215\340\262\262\340\262\277 \342\202\2712 \340\262\270\340\262\276\340\262\265\340\262\277\340\262\260 \340\262\225\340\263\213\340\262\237\340\262\277 \340\262\225\340\262\276\340\262\256\340\262\227\340\262\276\340\262\260\340\262\277 \340\262\270\340\262\232\340\262\277\340\262\265 \340\262\270\340\262\202\340\262\252\340\263\201\340\262\237 \340\262\222\340\262\252\340\263\215\340\262\252\340\262\277\340\262\227\340\263\206.txt" new file mode 100644 index 0000000000000000000000000000000000000000..b79357991d55a5a06d977a4afc721a2a4b7ddeb3 --- /dev/null +++ "b/Prajavani/10 \340\262\256.\340\262\250.\340\262\252\340\262\276.\340\262\227\340\262\263\340\262\262\340\263\215\340\262\262\340\262\277 \342\202\2712 \340\262\270\340\262\276\340\262\265\340\262\277\340\262\260 \340\262\225\340\263\213\340\262\237\340\262\277 \340\262\225\340\262\276\340\262\256\340\262\227\340\262\276\340\262\260\340\262\277 \340\262\270\340\262\232\340\262\277\340\262\265 \340\262\270\340\262\202\340\262\252\340\263\201\340\262\237 \340\262\222\340\262\252\340\263\215\340\262\252\340\262\277\340\262\227\340\263\206.txt" @@ -0,0 +1,11 @@ +ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯಡಿ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಹಂತ–2ರಡಿ ₹2 ಸಾವಿರ ಕೋಟಿ ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. +ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. +₹2 ಸಾವಿರ ಕೋಟಿ ಯೋಜನಾ ಅಂದಾಜಿನಲ್ಲಿ ರಾಜ್ಯ ಸರ್ಕಾರದ ಪಾಲಿನ ಶೇ 7.5 ರಷ್ಟು ಮೊತ್ತ ಅಂದರೆ ₹ 150 ಕೋಟಿ, ಮಹಾನಗರ ಪಾಲಿಕೆಯ ಸ್ವಂತ ಸಂಪನ್ಮೂಲದಿಂದ ಶೇ 7.5 ರಷ್ಟು ಮೊತ್ತ ₹ 150 ಕೋಟಿ ಹಾಗೂ ಯುಐಡಿಎಫ್‌ನಿಂದ ಸಾಲದ ರೂಪದಲ್ಲಿ ಶೇ 85ರಷ್ಟು ಮೊತ್ತ ₹ 17,00 ಕೋಟಿಯಲ್ಲಿ 2024–25 ನೇ ಸಾಲಿನಿಂದ 2026–27ನೇ ಸಾಲಿನವರೆಗೆ ಮೂರು ವರ್ಷಗಳ ಅವಧಿಯಲ್ಲಿ ಪೌರಾಡಳಿತ ನಿರ್ದೇಶನಾಲಯದಿಂದ ರಾಜ್ಯ ಮಟ್ಟದಲ್ಲಿ ಟೆಂಡರ್‌ ಕರೆದು ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ ಎಂದರು. +ಪಂಚಾಯತ್ ರಾಜ್‌ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸಲು ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗ ಮಾಡಿರುವ ಶಿಫಾರಸು ಕೈಬಿಡಲು ಸಂಪುಟ ಒಪ್ಪಿಗೆ ನೀಡಿದೆ. ಹಾಲಿ ವ್ಯವಸ್ಥೆಯೇ ಮುಂದುವರೆಯಲಿದೆ. +ಕೆಜಿಐಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ 2018ರಿಂದ 2020 ದ್ವೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ₹80ರಂತೆ ಲಾಭಾಂಶ ಘೋಷಿಸಲು ಮತ್ತು 2020– 2022 ರ ಅವಧಿಯಲ್ಲಿ ಅವಧಿಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರಕ್ಕೆ ₹80ರಂತೆ ಮಧ್ಯಂತರ ಲಾಭಾಂಶ ಘೋಷಿಸಲು ಒಪ್ಪಿಗೆ +563 ನಗರ ಆರೋಗ್ಯ ಕ್ಷೇಮ ಕೇಂದ್ರಗಳಿಗೆ ಪ್ರಯೋಗಾಲಯಗಳನ್ನು ಬಲಪಡಿಸಲು ಅವಶ್ಯವಿರುವ ಔಷಧಿಗಳು, ಉಪಕರಣಗಳನ್ನು ₹53.66 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ. +ಆನೆಕಲ್‌, ಶಿರಹಟ್ಟಿ, ನೆಲಮಂಗಲ, ಶಿರಹಟ್ಟಿ, ಶೃಂಗೇರಿ, ಯಳಂದೂರು ತಾಲ್ಲೂಕುಗಳಲ್ಲಿ ತಲಾ 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ನಬಾರ್ಡ್‌ ನೆರವಿನಡಿ ₹256.15 ಕೋಟಿ ಭರಿಸಲು ತೀರ್ಮಾನ. +ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು 15 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆ ಕೇಂದ್ರಗಳನ್ನಾಗಿ ಮಾಡಲು ಅನುಮತಿ. +ಗಣಿ ಬಾಧಿತ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಮಗ್ರ ಪರಿಸರ ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಸ್ಥಾಪಿಸಲು ಅನುಮೋದನೆ. +ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ರೈತರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 2024–25ನೇ ಹಂಗಾಮಿನಿಂದ 30 ವರ್ಷ ಖಾಸಗಿಯವರಿಗೆ ಗುತ್ತಿಗೆ ನೀಡಲು ಒಪ್ಪಿಗೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/10 \340\262\265\340\262\260\340\263\215\340\262\267\340\262\225\340\263\215\340\262\225\340\263\212\340\262\256\340\263\215\340\262\256\340\263\206 \340\262\226\340\262\276\340\262\270\340\262\227\340\262\277 \340\262\266\340\262\276\340\262\262\340\262\276 \340\262\256\340\262\276\340\262\250\340\263\215\340\262\257\340\262\244\340\263\206 \340\262\250\340\262\265\340\263\200\340\262\225\340\262\260\340\262\243.txt" "b/Prajavani/10 \340\262\265\340\262\260\340\263\215\340\262\267\340\262\225\340\263\215\340\262\225\340\263\212\340\262\256\340\263\215\340\262\256\340\263\206 \340\262\226\340\262\276\340\262\270\340\262\227\340\262\277 \340\262\266\340\262\276\340\262\262\340\262\276 \340\262\256\340\262\276\340\262\250\340\263\215\340\262\257\340\262\244\340\263\206 \340\262\250\340\262\265\340\263\200\340\262\225\340\262\260\340\262\243.txt" new file mode 100644 index 0000000000000000000000000000000000000000..72f370f21c71eea2e568d705cb1d2d481da39277 --- /dev/null +++ "b/Prajavani/10 \340\262\265\340\262\260\340\263\215\340\262\267\340\262\225\340\263\215\340\262\225\340\263\212\340\262\256\340\263\215\340\262\256\340\263\206 \340\262\226\340\262\276\340\262\270\340\262\227\340\262\277 \340\262\266\340\262\276\340\262\262\340\262\276 \340\262\256\340\262\276\340\262\250\340\263\215\340\262\257\340\262\244\340\263\206 \340\262\250\340\262\265\340\263\200\340\262\225\340\262\260\340\262\243.txt" @@ -0,0 +1,5 @@ +ಬೆಂಗಳೂರು: ಖಾಸಗಿ ಶಾಲೆಗಳ ಮಾನ್ಯತೆಯನ್ನು 10 ವರ್ಷಗಳಿಗೆ ಒಮ್ಮೆ ನವೀಕರಿಸಲು ಅವಕಾಶ ನೀಡಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. +ಶಾಲೆ ನಡೆಸಲು ಒಮ್ಮೆ ಅನುಮತಿ ಪಡೆದ ಶಾಲೆಗಳು 10 ವರ್ಷಗಳ ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ನಿಯಮಗಳನ್ನು ಪಾಲಿಸುವ ಶಾಲೆಗಳು ಶಾಶ್ವತ ಮಾನ್ಯತೆಯನ್ನೂ ಪಡೆಯಬಹುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.  +ರಾಜ್ಯದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೂ ಮೊದಲು ಇದ್ದಂತೆ ಮಾನ್ಯತೆ ನವೀಕರಣಕ್ಕೆ ಅವಕಾಶ ನೀಡಬೇಕು ಎಂದು ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿತ್ತು. ಕೆಲ ಸಂಘಟನೆಗಳು ಸರ್ಕಾರದ ಕ್ರಮದ ವಿರುದ್ಧ ಕೋರ್ಟ್‌ ಮೊರೆಹೋಗಿದ್ದವು. +ಹಿಂದೆ 15 ವರ್ಷಗಳಿಗೆ ಒಮ್ಮೆ ಮಾನ್ಯತೆ ನವೀಕರಣಕ್ಕೆ ಅವಕಾಶ ಇತ್ತು.  2018ರ ನಂತರ ಮಾನ್ಯತೆ ನವೀಕರಣ ಅವಧಿಯನ್ನು ಐದು ವರ್ಷಗಳಿಗೆ ಇಳಿಸಲಾಗಿತ್ತು.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/10 \340\262\270\340\262\202\340\262\230-\340\262\270\340\262\202\340\262\270\340\263\215\340\262\245\340\263\206\340\262\227\340\262\263\340\262\277\340\262\227\340\263\202 \340\262\210 \340\262\254\340\262\276\340\262\260\340\262\277 \340\262\260\340\262\276\340\262\234\340\263\215\340\262\257\340\263\213\340\262\244\340\263\215\340\262\270\340\262\265 \340\262\252\340\263\215\340\262\260\340\262\266\340\262\270\340\263\215\340\262\244\340\262\277 \340\262\206\340\262\257\340\263\215\340\262\225\340\263\206 \340\262\270\340\262\256\340\262\277\340\262\244\340\262\277.txt" "b/Prajavani/10 \340\262\270\340\262\202\340\262\230-\340\262\270\340\262\202\340\262\270\340\263\215\340\262\245\340\263\206\340\262\227\340\262\263\340\262\277\340\262\227\340\263\202 \340\262\210 \340\262\254\340\262\276\340\262\260\340\262\277 \340\262\260\340\262\276\340\262\234\340\263\215\340\262\257\340\263\213\340\262\244\340\263\215\340\262\270\340\262\265 \340\262\252\340\263\215\340\262\260\340\262\266\340\262\270\340\263\215\340\262\244\340\262\277 \340\262\206\340\262\257\340\263\215\340\262\225\340\263\206 \340\262\270\340\262\256\340\262\277\340\262\244\340\262\277.txt" new file mode 100644 index 0000000000000000000000000000000000000000..dbc8712d95decf3e802ba4bc2760a7a05c4ced8f --- /dev/null +++ "b/Prajavani/10 \340\262\270\340\262\202\340\262\230-\340\262\270\340\262\202\340\262\270\340\263\215\340\262\245\340\263\206\340\262\227\340\262\263\340\262\277\340\262\227\340\263\202 \340\262\210 \340\262\254\340\262\276\340\262\260\340\262\277 \340\262\260\340\262\276\340\262\234\340\263\215\340\262\257\340\263\213\340\262\244\340\263\215\340\262\270\340\262\265 \340\262\252\340\263\215\340\262\260\340\262\266\340\262\270\340\263\215\340\262\244\340\262\277 \340\262\206\340\262\257\340\263\215\340\262\225\340\263\206 \340\262\270\340\262\256\340\262\277\340\262\244\340\262\277.txt" @@ -0,0 +1,4 @@ +ಬೆಂಗಳೂರು: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುವರ್ಣ ವರ್ಷದ ನೆನಪಿಗಾಗಿ ಕನ್ನಡ, ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ 10 ಸಂಘ-ಸಂಸ್ಥೆಗಳಿಗೆ ಈ ವರ್ಷ ಹೆಚ್ಚುವರಿಯಾಗಿ ಪ್ರಶಸ್ತಿ ನೀಡಲು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಮಾನಿಸಿದೆ. +ಗುರುವಾರ ನಡೆದ ಆಯ್ಕೆ ಸಮಿತಿ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಪ್ರತಿವರ್ಷ ಹೆಚ್ಚಳವಾಗುವ ಜತೆಗೆ, ಲಾಬಿಗಳಿಂದಾಗಿ ಪ್ರಶಸ್ತಿ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕಲು ಏಕೀಕರಣವಾಗಿ ಎಷ್ಟು ವರ್ಷಗಳಾಗುತ್ತದೋ ಅಷ್ಟು ಪ್ರಶಸ್ತಿಗಳನ್ನು ಆಯಾ ವರ್ಷ ನೀಡಲು ಹಿಂದೆ ನಮ್ಮ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು. ಅದರಂತೆಯೇ ಈ ವರ್ಷ 68 ಪ್ರಶಸ್ತಿ ನೀಡಲಾಗುತ್ತಿದೆ. ಜತೆಗೆ, ಸಂಘ-ಸಂಸ್ಥೆಗಳಿಗೆ ಹೆಚ್ಚುವರಿ 10 ಪ್ರಶಸ್ತಿ ನೀಡಲಾಗುವುದು’ ಎಂದರು. +ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಸಚಿವರಾದ ಜಿ. ಪರಮೇಶ್ವರ, ಎಚ್.ಸಿ.ಮಹದೇವಪ್ಪ, ಆಯ್ಕೆ ಸಮಿತಿ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ, ಎಚ್‌.ಎಲ್‌.ಪುಷ್ಪಾ, ವೀರಣ್ಣ ದಂಡೆ,  ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ.ಚಿಕ್ಕಣ್ಣ, ಪಿಂಡಿಪಾಪನಹಳ್ಳಿ ವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್‌, ವಿಠಲ್‌ ಐ.ಬೆಣಗಿ, ಸಣ್ಣರಾಮ, ವೆಂಕಟರಾಮಯ್ಯ, ಎಂ.ಎಸ್‌.ಮೂರ್ತಿ, ಗೀತಾ ಶಿವಮೊಗ್ಗ,  ಜಯದೇವಿ ಜಂಗಮ ಶೆಟ್ಟಿ, ಐರೋಡಿ ಗೋವಿಂದಪ್ಪ, ಸಾಧುಕೋಕಿಲ, ಸುಕನ್ಯಾ ಪ್ರಭಾಕರ್‌, ಫ‌ಯಾಜ್‌ ಖಾನ್‌, ಹೃಷಿಕೇಶ್‌ ಬಹದ್ದೂರ್‌ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್‌.ನರಸಿಂಹರಾಜು, ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಶೈಲೇಶ್‌ಚಂದ್ರ ಗುಪ್ತ, ಜೆ. ಲೋಕೇಶ್‌ ಉಪಸ್ಥಿತರಿದ್ದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/10 \340\262\270\340\262\202\340\262\230-\340\262\270\340\262\202\340\262\270\340\263\215\340\262\245\340\263\206\340\262\227\340\262\263\340\262\277\340\262\227\340\263\202 \340\262\210 \340\262\254\340\262\276\340\262\260\340\262\277 \340\262\260\340\262\276\340\262\234\340\263\215\340\262\257\340\263\213\340\262\244\340\263\215\340\262\270\340\262\265 \340\262\252\340\263\215\340\262\260\340\262\266\340\262\270\340\263\215\340\262\244\340\262\277.txt" "b/Prajavani/10 \340\262\270\340\262\202\340\262\230-\340\262\270\340\262\202\340\262\270\340\263\215\340\262\245\340\263\206\340\262\227\340\262\263\340\262\277\340\262\227\340\263\202 \340\262\210 \340\262\254\340\262\276\340\262\260\340\262\277 \340\262\260\340\262\276\340\262\234\340\263\215\340\262\257\340\263\213\340\262\244\340\263\215\340\262\270\340\262\265 \340\262\252\340\263\215\340\262\260\340\262\266\340\262\270\340\263\215\340\262\244\340\262\277.txt" new file mode 100644 index 0000000000000000000000000000000000000000..7549c80b5dc71cc4881a5fe9ae7601daa3cbeb42 --- /dev/null +++ "b/Prajavani/10 \340\262\270\340\262\202\340\262\230-\340\262\270\340\262\202\340\262\270\340\263\215\340\262\245\340\263\206\340\262\227\340\262\263\340\262\277\340\262\227\340\263\202 \340\262\210 \340\262\254\340\262\276\340\262\260\340\262\277 \340\262\260\340\262\276\340\262\234\340\263\215\340\262\257\340\263\213\340\262\244\340\263\215\340\262\270\340\262\265 \340\262\252\340\263\215\340\262\260\340\262\266\340\262\270\340\263\215\340\262\244\340\262\277.txt" @@ -0,0 +1,4 @@ +ಬೆಂಗಳೂರು: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಸುವರ್ಣ ವರ್ಷದ ನೆನಪಿಗಾಗಿ ಕನ್ನಡ, ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ 10 ಸಂಘ-ಸಂಸ್ಥೆಗಳಿಗೆ ಈ ವರ್ಷ ಹೆಚ್ಚುವರಿಯಾಗಿ ಪ್ರಶಸ್ತಿ ನೀಡಲು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಮಾನಿಸಿದೆ. +ಗುರುವಾರ ನಡೆದ ಆಯ್ಕೆ ಸಮಿತಿ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚಳವಾಗುವ ಜತೆಗೆ, ಲಾಬಿಗಳಿಂದಾಗಿ ಪ್ರಶಸ್ತಿ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕಲು ಏಕೀಕರಣವಾಗಿ ಎಷ್ಟು ವರ್ಷಗಳಾಗುತ್ತದೋ ಅಷ್ಟು ಪ್ರಶಸ್ತಿಗಳನ್ನು ಆಯಾ ವರ್ಷ ನೀಡಲು ಹಿಂದೆ ನಮ್ಮ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು. ಅದರಂತೆಯೇ ಈ ವರ್ಷ 68 ಪ್ರಶಸ್ತಿ ನೀಡಲಾಗುತ್ತಿದೆ. ಜತೆಗೆ, ಸಂಘ-ಸಂಸ್ಥೆಗಳಿಗೆ ಹೆಚ್ಚುವರಿ 10 ಪ್ರಶಸ್ತಿ ನೀಡಲಾಗುವುದು’ ಎಂದು ಹೇಳಿದರು. +ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಸಚಿವರಾದ ಜಿ.ಪರಮೇಶ್ವರ, ಎಚ್.ಸಿ.ಮಹದೇವಪ್ಪ, ಆಯ್ಕೆ ಸಮಿತಿ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ, ಎಚ್‌.ಎಲ್‌.ಪುಷ್ಪಾ, ವೀರಣ್ಣ ದಂಡೆ,  ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ.ಚಿಕ್ಕಣ್ಣ, ಪಿಂಡಿಪಾಪನಹಳ್ಳಿ ವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್‌, ವಿಠಲ್‌ ಐ.ಬೆಣಗಿ, ಸಣ್ಣರಾಮ, ವೆಂಕಟರಾಮಯ್ಯ, ಎಂ.ಎಸ್‌.ಮೂರ್ತಿ, ಗೀತಾ ಶಿವಮೊಗ್ಗ,  ಜಯದೇವಿ ಜಂಗಮ ಶೆಟ್ಟಿ, ಐರೋಡಿ ಗೋವಿಂದಪ್ಪ, ಸಾಧುಕೋಕಿಲ, ಸುಕನ್ಯಾ ಪ್ರಭಾಕರ್‌, ಫ‌ಯಾಜ್‌ ಖಾನ್‌, ಹೃಷಿಕೇಶ್‌ ಬಹದ್ದೂರ್‌ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್‌.ನರಸಿಂಹರಾಜು, ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಶೈಲೇಶ್‌ಚಂದ್ರ ಗುಪ್ತ, ಜೆ.ಲೋಕೇಶ್‌ ಉಪಸ್ಥಿತರಿದ್ದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/10 \340\262\270\340\262\276\340\262\265\340\262\277\340\262\260 \340\262\256\340\262\260\340\262\227\340\262\263 \340\262\270\340\262\260\340\262\246\340\262\276\340\262\260 \340\262\260\340\262\276\340\262\257\340\262\232\340\263\202\340\262\260\340\262\277\340\262\250 \340\262\210 \340\262\210\340\262\260\340\262\243\340\263\215\340\262\243.txt" "b/Prajavani/10 \340\262\270\340\262\276\340\262\265\340\262\277\340\262\260 \340\262\256\340\262\260\340\262\227\340\262\263 \340\262\270\340\262\260\340\262\246\340\262\276\340\262\260 \340\262\260\340\262\276\340\262\257\340\262\232\340\263\202\340\262\260\340\262\277\340\262\250 \340\262\210 \340\262\210\340\262\260\340\262\243\340\263\215\340\262\243.txt" new file mode 100644 index 0000000000000000000000000000000000000000..ec65fbb685d61d70f2ce4a5482685d6df1af6f3c --- /dev/null +++ "b/Prajavani/10 \340\262\270\340\262\276\340\262\265\340\262\277\340\262\260 \340\262\256\340\262\260\340\262\227\340\262\263 \340\262\270\340\262\260\340\262\246\340\262\276\340\262\260 \340\262\260\340\262\276\340\262\257\340\262\232\340\263\202\340\262\260\340\262\277\340\262\250 \340\262\210 \340\262\210\340\262\260\340\262\243\340\263\215\340\262\243.txt" @@ -0,0 +1,2 @@ +ರಾಯಚೂರು ಎಂಬ ಉರಿಬಿಸಿಲ ಊರನ್ನು ಮಲೆನಾಡನ್ನಾಗಿಸುವ ಕನಸು ಈ ಈರಣ್ಣ ಕೋಸಗಿ ಅವರದ್ದು. ರಾಯಚೂರಿನ ನೇತಾಜಿ ನಗರದಲ್ಲಿರುವ ಇವರು, ಪ್ರತಿ ದಿನ ಎರಡು ತಾಸುಗಳನ್ನು ನಗರವನ್ನು ಹಸಿರನ್ನಾಗಿಸಲು ಮೀಸಲಿಡುತ್ತಾರೆ. ತಮ್ಮ ಮನೆಯ ಹಿಂದೆಯೇ ನರ್ಸರಿ ಮಾಡಿಕೊಂಡಿರುವ ಈರಣ್ಣ, ಅದರ ಸಸಿಗಳನ್ನು ರಾಯಚೂರಿನ ವಿವಿಧೆಡೆ ನೆಟ್ಟು ಬರುತ್ತಾರೆ. ಯಾವುದೇ ಪ್ರಚಾರ, ಫಲಾಪೇಕ್ಷೆಯಿಲ್ಲದೆ 2006ರಿಂದ ಈ ಕಾಯಕದಲ್ಲಿ ನಿರತರಾಗಿರುವ ಈರಣ್ಣ, ಈವರೆಗೆ ನೆಟ್ಟಿರುವ ಸಸಿ, ಬೆಳೆಸಿರುವ ಮರಗಳ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ! ಆರ್ಥಿಕವಾಗಿ ಬಡತನದಲ್ಲಿರುವ ಈ ಈರಣ್ಣ, ಪರಿಸರದ ವಿಷಯದಲ್ಲಿ ಮತ್ತು ಸ್ವಭಾವದಲ್ಲಿ ಹೃದಯ ಶ್ರೀಮಂತ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/10 \340\262\270\340\262\276\340\262\265\340\262\277\340\262\260 \340\262\266\340\262\277\340\262\225\340\263\215\340\262\267\340\262\225\340\262\260 \340\262\250\340\263\207\340\262\256\340\262\225\340\262\276\340\262\244\340\262\277\340\262\227\340\263\206 \340\262\225\340\263\215\340\262\260\340\262\256 \340\262\270\340\262\232\340\262\277\340\262\265 \340\262\256\340\262\247\340\263\201 \340\262\254\340\262\202\340\262\227\340\262\276\340\262\260\340\262\252\340\263\215\340\262\252.txt" "b/Prajavani/10 \340\262\270\340\262\276\340\262\265\340\262\277\340\262\260 \340\262\266\340\262\277\340\262\225\340\263\215\340\262\267\340\262\225\340\262\260 \340\262\250\340\263\207\340\262\256\340\262\225\340\262\276\340\262\244\340\262\277\340\262\227\340\263\206 \340\262\225\340\263\215\340\262\260\340\262\256 \340\262\270\340\262\232\340\262\277\340\262\265 \340\262\256\340\262\247\340\263\201 \340\262\254\340\262\202\340\262\227\340\262\276\340\262\260\340\262\252\340\263\215\340\262\252.txt" new file mode 100644 index 0000000000000000000000000000000000000000..081b00940d3b654db677af61d14d35c169c6f943 --- /dev/null +++ "b/Prajavani/10 \340\262\270\340\262\276\340\262\265\340\262\277\340\262\260 \340\262\266\340\262\277\340\262\225\340\263\215\340\262\267\340\262\225\340\262\260 \340\262\250\340\263\207\340\262\256\340\262\225\340\262\276\340\262\244\340\262\277\340\262\227\340\263\206 \340\262\225\340\263\215\340\262\260\340\262\256 \340\262\270\340\262\232\340\262\277\340\262\265 \340\262\256\340\262\247\340\263\201 \340\262\254\340\262\202\340\262\227\340\262\276\340\262\260\340\262\252\340\263\215\340\262\252.txt" @@ -0,0 +1,11 @@ +ಕಲಬುರಗಿ: ‘ರಾಜ್ಯದಲ್ಲಿ ಈಗಾಗಲೇ 14 ಸಾವಿರ ಶಿಕ್ಷಕರ ನೇಮಕಾತಿಯಾಗಿದ್ದು, ಶೀಘ್ರವೇ ಮತ್ತೆ 10 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಅನುಮೋದನೆ ದೊರೆತ ತಕ್ಷಣ ನೇಮಕ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. +ನಗರದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಚೇರಿಯಲ್ಲಿ ಶುಕ್ರವಾರ ಅಕ್ಷರ ಆವಿಷ್ಕಾರ ಅಭಿಯಾನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ 43,100 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಸಿಕ ₹ 10 ಸಾವಿರ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ₹ 10,200 ವೇತನ ನೀಡಲಾಗುತ್ತಿದೆ. ಹಂತಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು‘ ಎಂದರು.  +‘ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಾದ್ಯಂತ 500 ಪಬ್ಲಿಕ್ ಶಾಲೆಗಳನ್ನು ಹೊಸದಾಗಿ ಆರಂಭಿಸಲು ತೀರ್ಮಾನಿಸಲಾಗಿದ್ದು, ಅದರಲ್ಲಿ 137 ಪಬ್ಲಿಕ್ ಶಾಲೆಗಳು ಕಲ್ಯಾಣ ಕರ್ನಾಟಕದಲ್ಲಿಯೇ ಆರಂಭವಾಗಲಿವೆ‘ ಎಂದು  +‘ಪಕ್ಷಭೇದ ಇಲ್ಲದೇ ಪ್ರತಿಯೊಬ್ಬ ಶಾಸಕರ ವ್ಯಾಪ್ತಿಯಲ್ಲಿ ಸರಾಸರಿ ನಾಲ್ಕು ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಅಲ್ಲದೇ, ಈ ಶಾಲೆಗಳಲ್ಲಿ ದ್ವಿಭಾಷಾ ಕಲಿಕಾ ಮಾಧ್ಯಮ ಇರಲಿದೆ. ಇದರಿಂದಾಗಿ ಮಕ್ಕಳು ಎಲ್‌ಕೆಜಿಯಿಂದ ಪಿಯುಸಿವರೆಗೆ 14 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕಲಿಯಲು ಅವಕಾಶವಾಗಲಿದೆ‘ ಎಂದರು. +‘ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣಕ ತೆಗೆದಿರಿಸಬೇಕಾದ ಒತ್ತಡದ ಮಧ್ಯೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಇಲಾಖೆಗೆ ₹ 44,400 ಕೋಟಿ ಹಣವನ್ನು ಬಜೆಟ್‌ನಲ್ಲಿ ಒದಗಿಸಿದ್ದಾರೆ. ಕಳೆದ ಬಜೆಟ್‌ನಲ್ಲಿ ಇಲಾಖೆಗೆ ₹ 37,400 ಕೋಟಿ ಬಂದಿತ್ತು. ಹೆಚ್ಚುವರಿ ಹಣ ಸಿಕ್ಕಿದ್ದರಿಂದ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಉತ್ತಮಪಡಿಸಲಾಗುವುದು’ ಎಂದು ಹೇಳಿದರು. +ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಉತ್ತಮ ತರಬೇತಿ ಹೊಂದಿರುವ, ಮೆರಿಟ್ ಆಧಾರದ ಮೇಲೆ ನೇಮಕಗೊಂಡ ಶಿಕ್ಷಕರು ಇರುವುದು ಸರ್ಕಾರಿ ಶಾಲೆಯಲ್ಲಿಯೇ. ಅವರಿಗೆ ಇರುವ ಇತರೆ ಕೆಲಸದ ಹೊರೆಯನ್ನು ತಗ್ಗಿಸಿ ಪಾಠ, ಪ್ರವಚನಕ್ಕೆ ಹೆಚ್ಚಿನ ಸಮಯ ನೀಡಲಾಗುವುದು‘ ಎಂದರು. +‘ಸರ್ಕಾರಿ ಶಾಲೆಗಳಿದ್ದರೂ ಇಲ್ಲಿಯವರೆಗೆ ವಿದ್ಯುತ್ ಬಿಲ್ ಪಾವತಿ ಮಾಡಬೇಕಿದ್ದುದರಿಂದ ಕಂಪ್ಯೂಟರ್, ಸ್ಮಾರ್ಟ್‌ಕ್ಲಾಸ್‌ಗಳನ್ನು ಬಳಸಿದರೆ ಹೆಚ್ಚು ವಿದ್ಯುತ್ ಬರಲಿದೆ ಎಂಬ ಭೀತಿಯಿಂದ ಕೆಲವೆಡೆ ಬಳಕೆ ಮಾಡಿರಲಿಲ್ಲ. ವಿದ್ಯುತ್ ಬಿಲ್ ಮನ್ನಾ ಮಾಡಿದ್ದರಿಂದ ಶಾಲೆಗಳಲ್ಲಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್‌ಗಳ ಬಳಕೆ ಹೆಚ್ಚಲಿದೆ‘ ಎಂದು ಮಧು ಬಂಗಾರಪ್ಪ ತಿಳಿಸಿದರು. +ಶಾಸಕ ಎಂ.ವೈ. ಪಾಟೀಲ, ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ. ಸುಂದರೇಶಬಾಬು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಆಯುಕ್ತ ಆಕಾಶ್ ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಭಾಗವಹಿಸಿದ್ದರು. +ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡುವುದು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಕೆಕೆಆರ್‌ಡಿಬಿಯು ತನ್ನ ಅನುದಾನದ ಶೇ 25ರಷ್ಟು ಅನುದಾನವನ್ನು ಮೀಸಲಿಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ₹ 2610 ಕೋಟಿಯಲ್ಲಿ ಶಿಕ್ಷಣಕ್ಕೆ ₹ 652 ಕೋಟಿ ವಿನಿಯೋಗಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ತಿಳಿಸಿದರು. +ಮಂಡಳಿ ಕಲ್ಯಾಣ ಕರ್ನಾಟಕದಲ್ಲಿ 2618 ಶಿಕ್ಷಕರಿಗೆ ವೇತನ ನೀಡುತ್ತಿದ್ದು, ಇದರಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೇ ಇಲ್ಲವಾಗಿದೆ. ಈ ಭಾಗದಲ್ಲಿ 9249 ಸರ್ಕಾರಿ ಶಾಲೆಗಳಿದ್ದು, ಪ್ರತಿ ವರ್ಷ 50 ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/1000 \340\262\216\340\262\225\340\262\260\340\263\206\340\262\257\340\262\262\340\263\215\340\262\262\340\262\277 \342\200\230\340\262\225\340\263\206\340\262\216\340\262\232\340\263\215\340\262\220\340\262\206\340\262\260\340\263\215\342\200\214 \340\262\270\340\262\277\340\262\237\340\262\277\342\200\231 \340\262\216\340\262\202.\340\262\254\340\262\277.\340\262\252\340\262\276\340\262\237\340\263\200\340\262\262.txt" "b/Prajavani/1000 \340\262\216\340\262\225\340\262\260\340\263\206\340\262\257\340\262\262\340\263\215\340\262\262\340\262\277 \342\200\230\340\262\225\340\263\206\340\262\216\340\262\232\340\263\215\340\262\220\340\262\206\340\262\260\340\263\215\342\200\214 \340\262\270\340\262\277\340\262\237\340\262\277\342\200\231 \340\262\216\340\262\202.\340\262\254\340\262\277.\340\262\252\340\262\276\340\262\237\340\263\200\340\262\262.txt" new file mode 100644 index 0000000000000000000000000000000000000000..79f8ffa97327747c5be3ebb9779275fa2ae2f907 --- /dev/null +++ "b/Prajavani/1000 \340\262\216\340\262\225\340\262\260\340\263\206\340\262\257\340\262\262\340\263\215\340\262\262\340\262\277 \342\200\230\340\262\225\340\263\206\340\262\216\340\262\232\340\263\215\340\262\220\340\262\206\340\262\260\340\263\215\342\200\214 \340\262\270\340\262\277\340\262\237\340\262\277\342\200\231 \340\262\216\340\262\202.\340\262\254\340\262\277.\340\262\252\340\262\276\340\262\237\340\263\200\340\262\262.txt" @@ -0,0 +1,7 @@ +ಬೆಂಗಳೂರು: ಸಂಶೋಧನೆ, ಜ್ಞಾನದ ಅನ್ವೇಷಣೆಗೆ ಆದ್ಯತೆ ನೀಡುವ, ಆರೋಗ್ಯ ಸೇವೆ, ನವೋದ್ಯಮಗಳಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ ನಗರದ ಹೊರವಲಯದ 1,000ಕ್ಕೂ ಹೆಚ್ಚು ಎಕರೆಯಲ್ಲಿ ‘ಕೆಎಚ್ಐಆರ್‌ ( ಜ್ಞಾನ, ಆರೋಗ್ಯ, ನಾವೀನ್ಯ ಮತ್ತು ಸಂಶೋಧನೆ) ಸಿಟಿ’ ನಿರ್ಮಾಣವಾಗಲಿದೆ. +ಕೆಎಚ್ಐಆರ್ (KHIR - Knowledge, Health, Innovation and Research) ಸಿಟಿಯ ವಿನ್ಯಾಸ ಹಾಗೂ ರೂಪುರೇಷೆಯ ಕುರಿತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್‌(ಬಿಸಿಜಿ) ಸಿದ್ಧಪಡಿಸಿರುವ ಪ‍್ರಾತ್ಯಕ್ಷಿಕೆಯನ್ನು  ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಗುರುವಾರ ವೀಕ್ಷಿಸಿದರು. ಬಳಿಕ, ಅಧಿಕಾರಿಗಳು ಮತ್ತು ನಗರ ನಿರ್ಮಾಣ ತಜ್ಞರ ಜತೆ ಮೊದಲ ಹಂತದ ಸಮಾಲೋಚನೆ ನಡೆಸಿದರು. +ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ, 'ಕೆಎಚ್ಐಆರ್ ಸಿಟಿಯಲ್ಲಿ ಸಂಶೋಧನೆ, ನಾವೀನ್ಯ ಮತ್ತು ಮೂಲ ಮಾದರಿಗಳ ಅಭಿವೃದ್ಧಿಗೆ ಒತ್ತು ಕೊಡಲಾಗುವುದು. ಇಲ್ಲಿ ತಯಾರಿಕಾ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಮೊದಲ ಹಂತದಲ್ಲಿ ಒಟ್ಟು 1,000 ಎಕರೆಯಲ್ಲಿ ಈ ಸಿಟಿ ನಿರ್ಮಾಣವಾಗಲಿದೆ. ತಲಾ 200-300 ಎಕರೆಗಳಂತೆ ಹಂತಹಂತವಾಗಿ ಅಭಿವೃದ್ಧಿಪಡಿಸಬೇಕು ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ' ಎಂದರು. +‘ಕೆಎಚ್ಐಆರ್ ಸಿಟಿ ಸಂಪೂರ್ಣವಾಗಿ ಖಾಸಗಿ ಉದ್ದಿಮೆಗಳ ಹೂಡಿಕೆಯಿಂದ ಆಗಲಿದೆ. ಸರ್ಕಾರವು ಇದಕ್ಕೆ ಭೂಮಿಯನ್ನು ಒದಗಿಸಲಿದೆ. ನಗರದಿಂದ ಒಂದು ಗಂಟೆ ಪ್ರಯಾಣದಲ್ಲಿ ತಲುಪುವಂತೆ ಈ ಸಿಟಿ ಇರಬೇಕು ಎನ್ನುವ ಸಲಹೆ ಬಂದಿದೆ’ ಎಂದರು.  +ಈ ಸಿಟಿಯ ಶೇ 15ರಷ್ಟು ಜಾಗದಲ್ಲಿ ಸಂಶೋಧನಾ ವಿ.ವಿ.ಗಳು, ಶೈಕ್ಷಣಿಕ ಸಂಸ್ಥೆಗಳು, ಶೇ 15ರಷ್ಟು ಪ್ರದೇಶದಲ್ಲಿ ಆರೋಗ್ಯಸೇವಾ ಉದ್ದಿಮೆಗಳು, ಶೇ 20ರಷ್ಟು ಜಾಗದಲ್ಲಿ ನಾನಾ ಉದ್ಯಮಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಕಾರ್ಪೊರೇಟ್ ಕಚೇರಿಗಳು ಮತ್ತು ಶೇ 10ರಷ್ಟು ಜಾಗದಲ್ಲಿ ನವೋದ್ಯಮಗಳು, ಶೇ 20ರಷ್ಟು ಜಾಗದಲ್ಲಿ ವಸತಿ ಸಮುಚ್ಚಯಗಳು, ಶೇ 15ರಷ್ಟು ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳು ಮತ್ತು ಶೇ 5ರಷ್ಟು ಜಾಗದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ನಾಗರಿಕ ಸೇವಾಕೇಂದ್ರಗಳು ತಲೆ ಎತ್ತಲಿವೆ ಎಂದರು. +ಬೋಸ್ಟನ್‌ ಕನ್ಸಲ್ಟೆನ್ಸಿ ಗ್ರೂಪ್‌ನ ಹಿರಿಯ ಸಲಹೆಗಾರ ರಾಂಚ್ ಕಿಮ್ಬಾಲ್, ಮೂಲಸೌಕರ್ಯ ವಿಭಾಗದ ಮುಖ್ಯಸ್ಥ ಸುರೇಶ್ ಸುಬುಧಿ ಮತ್ತು ಅಭಿವೃದ್ಧಿ ತಜ್ಞ ಅದಿಲ್ ಇಕ್ರಂ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/108 \340\262\206\340\262\202\340\262\254\340\263\201\340\262\262\340\263\206\340\262\250\340\263\215\340\262\270\340\263\215\342\200\214 \340\262\270\340\263\207\340\262\265\340\263\206\340\262\227\340\263\206 \340\262\266\340\263\200\340\262\230\340\263\215\340\262\260 \340\262\232\340\262\277\340\262\225\340\262\277\340\262\244\340\263\215\340\262\270\340\263\206 \340\262\206\340\262\260\340\263\213\340\262\227\340\263\215\340\262\257 \340\262\270\340\262\232\340\262\277\340\262\265 \340\262\246\340\262\277\340\262\250\340\263\207\340\262\266\340\263\215\342\200\214 \340\262\227\340\263\201\340\262\202\340\262\241\340\263\202\340\262\260\340\262\276\340\262\265\340\263\215.txt" "b/Prajavani/108 \340\262\206\340\262\202\340\262\254\340\263\201\340\262\262\340\263\206\340\262\250\340\263\215\340\262\270\340\263\215\342\200\214 \340\262\270\340\263\207\340\262\265\340\263\206\340\262\227\340\263\206 \340\262\266\340\263\200\340\262\230\340\263\215\340\262\260 \340\262\232\340\262\277\340\262\225\340\262\277\340\262\244\340\263\215\340\262\270\340\263\206 \340\262\206\340\262\260\340\263\213\340\262\227\340\263\215\340\262\257 \340\262\270\340\262\232\340\262\277\340\262\265 \340\262\246\340\262\277\340\262\250\340\263\207\340\262\266\340\263\215\342\200\214 \340\262\227\340\263\201\340\262\202\340\262\241\340\263\202\340\262\260\340\262\276\340\262\265\340\263\215.txt" new file mode 100644 index 0000000000000000000000000000000000000000..a403e01fdf07a36278cdbc5d07405088481fa70f --- /dev/null +++ "b/Prajavani/108 \340\262\206\340\262\202\340\262\254\340\263\201\340\262\262\340\263\206\340\262\250\340\263\215\340\262\270\340\263\215\342\200\214 \340\262\270\340\263\207\340\262\265\340\263\206\340\262\227\340\263\206 \340\262\266\340\263\200\340\262\230\340\263\215\340\262\260 \340\262\232\340\262\277\340\262\225\340\262\277\340\262\244\340\263\215\340\262\270\340\263\206 \340\262\206\340\262\260\340\263\213\340\262\227\340\263\215\340\262\257 \340\262\270\340\262\232\340\262\277\340\262\265 \340\262\246\340\262\277\340\262\250\340\263\207\340\262\266\340\263\215\342\200\214 \340\262\227\340\263\201\340\262\202\340\262\241\340\263\202\340\262\260\340\262\276\340\262\265\340\263\215.txt" @@ -0,0 +1,12 @@ +ಬೆಂಗಳೂರು: ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರವಹಿಸುವ 108 ಆಂಬುಲೆನ್ಸ್‌ಗಳು ಇನ್ನು ಮುಂದೆ ನ್ಯೂನತೆ ರಹಿತವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಎರಡು ತಿಂಗಳಲ್ಲಿ ಸೂಕ್ತ ‘ಚಿಕಿತ್ಸೆ’ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು. +ಸುಧಾರಿತ ಆಂಬುಲೆನ್ಸ್‌ ಸೇವೆ ಒದಗಿಸುವ ಸಲುವಾಗಿ ದೇಶದ ಇತರೆ ರಾಜ್ಯಗಳ ಮಾದರಿಗಳನ್ನು ಅಧ್ಯಯನ ಮಾಡಲು ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿತ್ತು. ಗುಜರಾತ್‌, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್‌ ಹಾಗೂ ಮಹಾರಾಷ್ಟ್ರಗಳಿಗೆ ತಂಡ ಭೇಟಿ ನೀಡಿದೆ. ವರದಿ ಆಧಾರದ ಮೇಲೆ ಅಂತರರಾಷ್ಟ್ರೀಯಮಟ್ಟದ ಅತ್ಯಾಧುನಿಕ ಸೇವೆ ಒದಗಿಸಲಾಗುವುದು. ಡಿ.30ರಿಂದಲೇ ಸುಧಾರಿತ ಜೀವರಕ್ಷಕ ಒಳಗೊಂಡ 262 ಹೊಸ ಆಂಬುಲೆನ್ಸ್‌ಗಳನ್ನು ನೀಡಲಾಗುತ್ತಿದೆ. ₹82.02 ಕೋಟಿ ಮೌಲ್ಯದ ವಾಹನಗಳ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. +ಪ್ರಸ್ತುತ ಇರುವ ಗುತ್ತಿಗೆದಾರರು 2008ರಿಂದ ಸೇವೆ ನೀಡುತ್ತಿದ್ದಾರೆ. ಹಲವು ದೂರುಗಳು ದಾಖಲಾದರೂ, ತುರ್ತು ಸೇವೆಯ ಕಾರಣ ದುಡುಕಿನ ನಿರ್ಧಾರ ತೆಗೆದುಕೊಂಡಿರಲಿಲ್ಲ. ಹೊಸ ಸೇವಾದಾರರ ಆಯ್ಕೆಗೆ ಈಗಾಗಲೇ ತಾಂತ್ರಿಕ ಸಮಿತಿ  ರಚಿಸಲಾಗಿದೆ. ಜನವರಿ ನಂತರ ಆಯ್ಕೆ ನಡೆಯಲಿದೆ ಎಂದರು. +46 ತಾಲ್ಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ: +ಪ್ರಸ್ತುತ ರಾಜ್ಯದಲ್ಲಿ 173 ಡಯಾಲಿಸಿಸ್‌ ಕೇಂದ್ರಗಳು ಇದ್ದವು. ಈಗ ಅವುಗಳ ಸಂಖ್ಯೆಯನ್ನು 219ಕ್ಕೆ ಹೆಚ್ಚಿಸಲಾಗಿದೆ. 46 ತಾಲ್ಲೂಕುಗಳಲ್ಲಿ ಹೊಸ ಡಯಾಲಿಸಿಸ್ ಕೇಂದ್ರಗಳ ಸ್ಥಾಪಸಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಹೊಸದಾಗಿ 5 ಸಿ.ಟಿ, 15 ಎಂಆರ್‌ಐ ಸ್ಕ್ಯಾನಿಂಗ್‌ ಯಂತ್ರ ಖರೀದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.  +ಅಂಗಾಂಗ ದಾನಿಗಳಿಗೆ ಗೌರವ ಸಮರ್ಪಣೆ: +ಅಂಗಾಂಗ ದಾನ ಮಾಡುವವರ ಮನೆಗೇ ಇಲಾಖೆಯ ಅಧಿಕಾರಿಗಳು ತೆರಳಿ ಗೌರವ ಸಮರ್ಪಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. +ಆಯುಷ್ಮಾನ್‌ ಭಾರತ್‌–ಆರೋಗ್ಯ ಕರ್ನಾಟಕ ಯೋಜನೆ ಅಡಿ 16,79,433 ಪ್ರಕರಣಗಳ ಚಿಕಿತ್ಸೆಗೆ ₹1079.29 ಕೋಟಿ ನೀಡಲಾಗಿದೆ. 7 ವರ್ಷಗಳ ನಂತರ ದರ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. +ಎಲ್ಲ ಶಾಲೆಗಳಲ್ಲೂ ಕಣ್ಣು ಪರೀಕ್ಷೆ +ಅಂಧತ್ವ ನಿವಾರಣೆಗಾಗಿ ರಾಜ್ಯದ ಎಲ್ಲ ಶಾಲೆಗಳಲ್ಲೂ ಕಣ್ಣು ಪರೀಕ್ಷಾ ಕಾರ್ಯ ನಡೆಸಲಾಗುವುದು. ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಇದೇ ಶೈಕ್ಷಣಿಕ ವರ್ಷದ ಒಳಗೆ ತಪಾಸಣಾ ಕಾರ್ಯ ಪೂರ್ಣಗೊಳಿಸಲಾಗುವುದು. ಶಾಲೆಗಳಲ್ಲದೇ ಈಗಾಗಲೇ 11 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು. +ಭ್ರೂಣ ತಪಾಸಣೆ: ಕಠಿಣ ಕ್ರಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗರ್ಭಿಣಿಯರು ಹಾಗೂ ಜನನ ದಾಖಲೆಯ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು. ಭ್ರೂಣ ತಪಾಸಣೆ ಹತ್ಯೆಯ ಪ್ರಕರಣಗಳು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಮಂಡ್ಯ ಪ್ರಕರಣದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಲೋಪ ಕಂಡು ಬಂದರೆ ಅಮಾನತು ಮಾಡಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/108 \340\262\270\340\262\277\340\262\254\340\263\215\340\262\254\340\262\202\340\262\246\340\262\277 \340\262\256\340\263\202\340\262\260\340\263\201 \340\262\244\340\262\277\340\262\202\340\262\227\340\262\263 \340\262\265\340\263\207\340\262\244\340\262\250 \340\262\252\340\262\276\340\262\265\340\262\244\340\262\277\340\262\227\340\263\206 \340\262\206\340\262\227\340\263\215\340\262\260\340\262\271.txt" "b/Prajavani/108 \340\262\270\340\262\277\340\262\254\340\263\215\340\262\254\340\262\202\340\262\246\340\262\277 \340\262\256\340\263\202\340\262\260\340\263\201 \340\262\244\340\262\277\340\262\202\340\262\227\340\262\263 \340\262\265\340\263\207\340\262\244\340\262\250 \340\262\252\340\262\276\340\262\265\340\262\244\340\262\277\340\262\227\340\263\206 \340\262\206\340\262\227\340\263\215\340\262\260\340\262\271.txt" new file mode 100644 index 0000000000000000000000000000000000000000..7e20b618f3c2e9e6cc4b44ccf3ebd1a265ee867a --- /dev/null +++ "b/Prajavani/108 \340\262\270\340\262\277\340\262\254\340\263\215\340\262\254\340\262\202\340\262\246\340\262\277 \340\262\256\340\263\202\340\262\260\340\263\201 \340\262\244\340\262\277\340\262\202\340\262\227\340\262\263 \340\262\265\340\263\207\340\262\244\340\262\250 \340\262\252\340\262\276\340\262\265\340\262\244\340\262\277\340\262\227\340\263\206 \340\262\206\340\262\227\340\263\215\340\262\260\340\262\271.txt" @@ -0,0 +1,5 @@ +ಬೆಂಗಳೂರು: 108 ಆರೋಗ್ಯ ಕವಚ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮೂರು ತಿಂಗಳ ವೇತನ ಬಿಡುಗಡೆಗೊಳಿಸುವಂತೆ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘ ಆಗ್ರಹಿಸಿದೆ. +ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಶಂಕರ, ‘ಆರೋಗ್ಯ ಕವಚ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಳೆದ ಮೂರು–ನಾಲ್ಕು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ. ಇದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ. ಕೂಡಲೇ ಆರೋಗ್ಯ ಇಲಾಖೆಯ ಸಚಿವರು ಸಭೆ ನಡೆಸಿ ವೇತನ ಬಿಡುಗಡೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. +‘ಇತ್ತೀಚೆಗೆ ಆರೋಗ್ಯ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 108 ಸಿಬ್ಬಂದಿಗೆ ತಿಂಗಳಿಗೆ ₹36,008 ಕನಿಷ್ಠ ವೇತನ ನಿಗದಿಪಡಿಸಲಾಗಿತ್ತು. ಅದರಂತೆ ಆರು ತಿಂಗಳ ಕಾಲ ವೇತನವೂ ಪಾವತಿ ಆಗಿದೆ. ನಂತರ ₹6 ಸಾವಿರ ಕಡಿತಗೊಳಿಸಿ, ₹30 ಸಾವಿರ ವೇತನ ಮಾತ್ರ ಪಾವತಿಸಲಾಗುತ್ತಿದೆ’ ಎಂದು ದೂರಿದರು. +‘ಸರ್ಕಾರ ಮತ್ತು ಜಿ.ವಿ.ಕೆ. ಸಂಸ್ಥೆಯ ಒಪ್ಪಂದದ ಪ್ರಕಾರ ಪ್ರತಿವರ್ಷ ವೇತನ ಪರಿಷ್ಕರಣೆ ಮಾಡಬೇಕು. ಆದರೆ, ಇದುವರೆಗೂ ವೇತನ ಪರಿಷ್ಕರಣೆ ಮಾಡಿಲ್ಲ. 10 ದಿನಗಳೊಳಗೆ ಈ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಷ್ಕರ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/11,170 \340\262\227\340\263\215\340\262\260\340\262\276.\340\262\252\340\262\202. \340\262\270\340\262\277\340\262\254\340\263\215\340\262\254\340\262\202\340\262\246\340\262\277\340\262\227\340\263\206 \340\262\270\340\263\207\340\262\265\340\262\276 \340\262\255\340\262\246\340\263\215\340\262\260\340\262\244\340\263\206.txt" "b/Prajavani/11,170 \340\262\227\340\263\215\340\262\260\340\262\276.\340\262\252\340\262\202. \340\262\270\340\262\277\340\262\254\340\263\215\340\262\254\340\262\202\340\262\246\340\262\277\340\262\227\340\263\206 \340\262\270\340\263\207\340\262\265\340\262\276 \340\262\255\340\262\246\340\263\215\340\262\260\340\262\244\340\263\206.txt" new file mode 100644 index 0000000000000000000000000000000000000000..69b8489a273e707bb4ae115a25e67c32d7c63db6 --- /dev/null +++ "b/Prajavani/11,170 \340\262\227\340\263\215\340\262\260\340\262\276.\340\262\252\340\262\202. \340\262\270\340\262\277\340\262\254\340\263\215\340\262\254\340\262\202\340\262\246\340\262\277\340\262\227\340\263\206 \340\262\270\340\263\207\340\262\265\340\262\276 \340\262\255\340\262\246\340\263\215\340\262\260\340\262\244\340\263\206.txt" @@ -0,0 +1,14 @@ +ಹಾವೇರಿ: ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 11,170 ಸಿಬ್ಬಂದಿಗೆ ಸೇವಾ ಭದ್ರತೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.  +2017ಕ್ಕೂ ಮುಂಚಿತವಾಗಿ ಗ್ರಾಮ ಪಂಚಾಯಿತಿಯಿಂದ ನೇಮಕಗೊಂಡ ನೀರಗಂಟಿ, ಜವಾನ, ಸ್ವಚ್ಛತಾಗಾರರ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆಯ ತೊಡಕು ನಿವಾರಿಸಿ ‍ಸಭಾನಡಾವಳಿ, ವೇತನ ಪಾವತಿ, ಹಾಜರಾತಿ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿಯಿಂದ ಘಟನೋತ್ತರವಾಗಿ ಅನುಮೋದನೆ ನೀಡಲು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ನಿರ್ದೇಶಕರು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದ್ದಾರೆ.  +ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 2017ರ ಅಕ್ಟೋಬರ್‌ 31ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯಿತಿಯಿಂದ ನೇಮಕಗೊಂಡ ಕರವಸೂಲಿಗಾರರು–940, ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌– 1,231, ನೀರಗಂಟಿ– 12,348, ಸ್ವಚ್ಛತಾಗಾರರು– 2,847, ಜವಾನ– 1,306 ಸೇರಿ ಒಟ್ಟು 18,672 ಸಿಬ್ಬಂದಿಗೆ ನಾನಾ ಕಾರಣಗಳಿಂದ ಜಿಲ್ಲಾ ಪಂಚಾಯಿತಿ ಅನುಮೋದನೆ ಸಿಕ್ಕಿರಲಿಲ್ಲ. ಇವರಲ್ಲಿ 11,543 ಸಿಬ್ಬಂದಿ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆ ಬಾಕಿ ಉಳಿದಿತ್ತು.  +ಹಲವು ಸೌಲಭ್ಯ: +‘ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡುವುದರಿಂದ ಕನಿಷ್ಠ ವೇತನ, ಸೇವಾ ಭದ್ರತೆ, ಅನುಕಂಪದ ಮೇಲೆ ಕುಟುಂಬಸ್ಥರನ್ನು ಕೆಲಸಕ್ಕೆ ನೇಮಕ, ಪಿಂಚಣಿ ಸೌಲಭ್ಯ, ಸಕಾಲದಲ್ಲಿ ವೇತನ, ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯಾರ್ಹತೆ ಗಳಿಸಿದರೆ ಕೆಲಸದಲ್ಲಿ ಬಡ್ತಿ ಸೇರಿ ಹಲವು ಸೌಲಭ್ಯಗಳು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಿಗಲಿವೆ’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ.ನಾಡಗೌಡ ತಿಳಿಸಿದರು.  +ವೇತನಕ್ಕೆ ಪರದಾಟ: +‘ಗ್ರಾಮ ಪಂಚಾಯಿತಿ ವತಿಯಿಂದ ನೇಮಕಗೊಂಡ ನೀರಗಂಟಿ, ಜವಾನ, ಸ್ವಚ್ಛತಾಗಾರರಿಗೆ ಗ್ರಾಮ ಪಂಚಾಯಿತಿ ಆಂತರಿಕ ಸಂಪನ್ಮೂಲದಿಂದ ವೇತನ ನೀಡಲಾಗುತ್ತಿತ್ತು. ಕೆಲವೊಮ್ಮೆ ಹಣದ ಕೊರತೆಯಿಂದ ವೇತನ ಕೊಡುವುದು ಮೂರ್ನಾಲ್ಕು ತಿಂಗಳು ವಿಳಂಬವಾಗುತ್ತಿತ್ತು. ಇದರಿಂದ ಜೀವನ ನಿರ್ವಹಣೆಗೂ ತೊಡಕಾಗಿತ್ತು. ಈಗ ಸರ್ಕಾರ ಸೇವಾ ಭದ್ರತೆ ನೀಡಿರುವುದರಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಂದಾನಪ್ಪ ಹೆಬಸೂರು ತಿಳಿಸಿದರು.  +‘ಕೆಲಸದ ಅವಶ್ಯವಿದ್ದಾಗ ಗ್ರಾಮ ಪಂಚಾಯಿತಿಯವರು ನಮ್ಮನ್ನು ನೇಮಿಸಿದ್ದರು. ಆದರೆ, ಕನಿಷ್ಠ ವಿದ್ಯಾರ್ಹತೆಯ ನೆಪವೊಡ್ಡಿ ಜಿಲ್ಲಾ ಪಂಚಾಯಿತಿಯವರು ಅನುಮೋದನೆ ನೀಡಲು ಹಿಂದೇಟು ಹಾಕಿದ್ದರು. ಇದರಿಂದ ಕನಿಷ್ಠ ವೇತನ, ಸೇವಾ ಭದ್ರತೆ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದೆವು. ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಒ ಅವರು ಮನಬಂದಂತೆ ದುಡಿಸಿಕೊಳ್ಳುತ್ತಿದ್ದರು, ಬೇಡವಾದಾಗ ಕೆಲಸದಿಂದ ವಜಾ ಮಾಡುತ್ತಿದ್ದರು, ರಜೆ ಕೊಡದಂತೆ ಕಿರುಕುಳ ನೀಡುತ್ತಿದ್ದರು. ಈಗ ಸರ್ಕಾರದ ಆದೇಶದಿಂದ ನಮಗೆ ನೆಮ್ಮದಿ ಸಿಕ್ಕಂತಾಗಿದೆ‘ ಎಂದು ಜವಾನ ಮತ್ತು ಸ್ವಚ್ಛತಾಗಾರರು ತಿಳಿಸಿದರು. +ಹಾವೇರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 264 ಸಿಬ್ಬಂದಿಗಳ ಹುದ್ದೆಗಳಿಗೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. +– ಅಕ್ಷಯ ಶ್ರೀಧರ್ ಸಿಇಒ ಹಾವೇರಿ ಜಿಲ್ಲಾ ಪಂಚಾಯಿತಿ +ಗ್ರಾಮ ಪಂಚಾಯಿತಿಯಿಂದ ನೇಮಕಗೊಂಡ ಸಿಬ್ಬಂದಿಗೆ ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸಿದ್ದೆವು. ನಮ್ಮ ಹೋರಾಟಕ್ಕೆ ಜಯ ಸಂದಿದೆ +– ಎಂ.ಬಿ.ನಾಡಗೌಡ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ +ಅನುಮೋದನೆಗೆ ಬಾಕಿ ಇರುವ ಗ್ರಾ.ಪಂ. ಸಿಬ್ಬಂದಿ ವಿವರ +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/11,366 \340\262\250\340\263\214\340\262\225\340\262\260\340\262\260\340\262\277\340\262\227\340\263\206 \342\200\230\340\262\222\340\262\252\340\262\277\340\262\216\340\262\270\340\263\215\342\200\214\342\200\231 \340\262\255\340\262\276\340\262\227\340\263\215\340\262\257.txt" "b/Prajavani/11,366 \340\262\250\340\263\214\340\262\225\340\262\260\340\262\260\340\262\277\340\262\227\340\263\206 \342\200\230\340\262\222\340\262\252\340\262\277\340\262\216\340\262\270\340\263\215\342\200\214\342\200\231 \340\262\255\340\262\276\340\262\227\340\263\215\340\262\257.txt" new file mode 100644 index 0000000000000000000000000000000000000000..a3193ff784c7a5478bfa057735c23bdb79093a09 --- /dev/null +++ "b/Prajavani/11,366 \340\262\250\340\263\214\340\262\225\340\262\260\340\262\260\340\262\277\340\262\227\340\263\206 \342\200\230\340\262\222\340\262\252\340\262\277\340\262\216\340\262\270\340\263\215\342\200\214\342\200\231 \340\262\255\340\262\276\340\262\227\340\263\215\340\262\257.txt" @@ -0,0 +1,6 @@ +ಬೆಂಗಳೂರು: 2006 ಏ.4ಕ್ಕಿಂತ ಪೂರ್ವದಲ್ಲಿ ಹೊರಡಿಸಿದ್ದ ಅಧಿಸೂಚನೆ ಅನ್ವಯ ನೇಮಕಾತಿಗೆ ಅರ್ಜಿ ಸಲ್ಲಿಸಿ, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ನೇಮಕಾತಿ ಆದೇಶ ಪಡೆದಿದ್ದ 11,366 ನೌಕರರನ್ನು ರಾಜ್ಯ ಸರ್ಕಾರ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ (ಒಪಿಎಸ್‌) ಸೇರಿಸಿ ಆದೇಶ ಹೊರಡಿಸಿದೆ. +ಹಾಗೆಯೇ ಏ.1, 2006ರ ಪೂರ್ವದಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ, ನಂತರ ಇತರೆ ಇಲಾಖೆಯ ಬೇರೆ ಹುದ್ದೆಗಳಿಗೆ ಮರು ಆಯ್ಕೆಯಾದವರೂ ಹಳೇ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅವಕಾಶ ನೀಡಿದೆ. +ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿಗೂ ಮೊದಲು ಹೊರಡಿಸಿದ್ದ ನೇಮಕಾತಿ ಅಧಿಸೂಚನೆ ಅನ್ವಯ ನೇಮಕಾತಿ ಹೊಂದಿರುವ ನೌಕರರನ್ನು ಒಪಿಎಸ್‌ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರ 2023 ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಆದೇಶದಂತೆ ಕ್ರಮ ಕೈಗೊಳ್ಳಲು ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಕೇಂದ್ರದ ಆದೇಶದಂತೆ ಕರ್ನಾಟಕ ಸರ್ಕಾರ ಈಗಾಗಲೇ ಐಎಎಸ್‌ ಶ್ರೇಣಿಯ ಅಧಿಕಾರಿಗಳನ್ನು ಒಪಿಎಸ್‌ ವ್ಯಾಪ್ತಿಗೆ ತಂದಿತ್ತು. ಈಗ ಇತರೆ ನೌಕರರನ್ನೂ ಒಪಿಎಸ್‌ ಯೋಜನೆಗೆ ಒಳಪಡಿಸಿದೆ.   +ಹಳೇ ಪಿಂಚಣಿ ಯೋಜನೆಗೆ ಒಳಪಟ್ಟ ನೌಕರರು ಜೂನ್‌ 30ರ ಒಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ತಮ್ಮ ಅಭಿಪ್ರಾಯ ಸಲ್ಲಿಸಬೇಕು. ಎರಡು ಪಿಂಚಣಿ ಯೋಜನೆಯಲ್ಲಿ ತಾವು ಇಚ್ಚಿಸಿದ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆಯ ಅಭಿಪ್ರಾಯ ಸಲ್ಲಿಸದವರು ಈಗ ಇರುವಂತೆ ಎನ್‌ಪಿಎಸ್‌ನಲ್ಲೇ ಮುಂದುವರಿಯುತ್ತಾರೆ. ಇಲಾಖಾ ಮುಖ್ಯಸ್ಥರು ಅರ್ಹ ನೌಕರರ ಪಟ್ಟಿಯನ್ನು ಆ.31ರ ಒಳಗೆ ಆರ್ಥಿಕ ಇಲಾಖೆಯ ಅನುಮೋದನೆಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.  +‘ಆರ್ಥಿಕ ಇಲಾಖೆಯ ಆದೇಶದಿಂದ ಹಲವು ನೌಕರರಿಗೆ ಅನುಕೂಲವಾಗಿದೆ. ಚುನಾವಣೆಯ ಸಮಯದಲ್ಲಿ ಕೊಟ್ಟ ಭರವಸೆಯಂತೆ ಸರ್ಕಾರ ಎಲ್ಲ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಸಂಪುರ್ಣ ರದ್ದು ಮಾಡಿ, ಎಲ್ಲ ಸರ್ಕಾರಿ ನೌಕರರನ್ನೂ ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ ತರಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಕೋರಿದ್ದಾರೆ.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/11,366 \340\262\250\340\263\214\340\262\225\340\262\260\340\262\260\340\263\201 \340\262\266\340\263\200\340\262\230\340\263\215\340\262\260 \340\262\222\340\262\252\340\262\277\340\262\216\340\262\270\340\263\215\342\200\214 \340\262\265\340\263\215\340\262\257\340\262\276\340\262\252\340\263\215\340\262\244\340\262\277\340\262\227\340\263\206 \340\262\270\340\262\277.\340\262\216\340\262\270\340\263\215\342\200\214.\340\262\267\340\262\241\340\262\276\340\262\225\340\263\215\340\262\267\340\262\260\340\262\277.txt" "b/Prajavani/11,366 \340\262\250\340\263\214\340\262\225\340\262\260\340\262\260\340\263\201 \340\262\266\340\263\200\340\262\230\340\263\215\340\262\260 \340\262\222\340\262\252\340\262\277\340\262\216\340\262\270\340\263\215\342\200\214 \340\262\265\340\263\215\340\262\257\340\262\276\340\262\252\340\263\215\340\262\244\340\262\277\340\262\227\340\263\206 \340\262\270\340\262\277.\340\262\216\340\262\270\340\263\215\342\200\214.\340\262\267\340\262\241\340\262\276\340\262\225\340\263\215\340\262\267\340\262\260\340\262\277.txt" new file mode 100644 index 0000000000000000000000000000000000000000..91bb2b788f90ce74bc7e32dc5a6667812888e218 --- /dev/null +++ "b/Prajavani/11,366 \340\262\250\340\263\214\340\262\225\340\262\260\340\262\260\340\263\201 \340\262\266\340\263\200\340\262\230\340\263\215\340\262\260 \340\262\222\340\262\252\340\262\277\340\262\216\340\262\270\340\263\215\342\200\214 \340\262\265\340\263\215\340\262\257\340\262\276\340\262\252\340\263\215\340\262\244\340\262\277\340\262\227\340\263\206 \340\262\270\340\262\277.\340\262\216\340\262\270\340\263\215\342\200\214.\340\262\267\340\262\241\340\262\276\340\262\225\340\263\215\340\262\267\340\262\260\340\262\277.txt" @@ -0,0 +1,6 @@ +ಬೆಂಗಳೂರು: ರಾಜ್ಯ ಸರ್ಕಾರ 2006 ಏಪ್ರಿಲ್‌ 4ಕ್ಕಿಂತ ಪೂರ್ವದಲ್ಲಿ ಹೊರಡಿಸಿದ್ದ ಅಧಿಸೂಚನೆ ಅನ್ವಯ ನೇಮಕಾತಿ ಹೊಂದಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿ ಕರ್ತವ್ಯಕ್ಕೆ ಹಾಜರಾಗಿದ್ದ 11,366 ನೌಕರರನ್ನು ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ (ಒಪಿಎಸ್‌) ಸೇರಿಸಲು ಶೀಘ್ರ ಆದೇಶ ಹೊರಡಿಸಲು ಸರ್ಕಾರ ಭರವಸೆ ನೀಡಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದರು. +ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಲ್.ಕೆ. ಅತೀಕ್‌ ಅವರನ್ನು ನೌಕರರ ಸಂಘದ ಪದಾಧಿಕಾರಿಗಳ ಜತೆ ಭೇಟಿಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. +ಹೊಸ ಪಿಂಚಣಿ ಯೋಜನೆ ಜಾರಿಗೂ ಮೊದಲು ಹೊರಡಿಸಿದ್ದ ನೇಮಕಾತಿ ಅಧಿಸೂಚನೆ ಅನ್ವಯ ನೇಮಕಾತಿ ಹೊಂದಿರುವ ನೌಕರರನ್ನು ಒಪಿಎಸ್‌ ವ್ಯಾಪ್ತಿಗೆ ಸೇರಿಸಲು ಈಗಾಗಲೇ ಕೇಂದ್ರ ಸರ್ಕಾರ 2023 ಮಾರ್ಚ್‌ನಲ್ಲೇ ಅಧಿಸೂಚನೆ ಹೊರಡಿಸಿದೆ. ರಾಜ್ಯಗಳಿಗೂ ನಿರ್ದೇಶನ ನೀಡಿದೆ. ಕೇಂದ್ರದ ಆದೇಶದಂತೆ ಕರ್ನಾಟಕ ಸರ್ಕಾರ ಈಗಾಗಲೇ ಐಎಎಸ್‌ ಶ್ರೇಣಿಯ ಅಧಿಕಾರಿಗಳನ್ನು ಒಪಿಎಸ್‌ ವ್ಯಾಪ್ತಿಗೆ ತಂದಿದೆ. ಬೇರೆ ರಾಜ್ಯಗಳು ಪ್ರಕ್ರಿಯೆ ಆರಂಭಿಸಿವೆ. 11,366 ನೌಕರರನ್ನು ತಕ್ಷಣ ಒಪಿಎಸ್‌ ಯೋಜನೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು. +ಕಡತ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆಯ ಹಂತದಲ್ಲಿದೆ. ಮುಖ್ಯಮಂತ್ರಿ ಜತೆ ಚರ್ಚಿಸಿ, ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಅತೀಕ್‌ ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು. +ಕರ್ನಾಟಕ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಉಪಾಧ್ಯಕ್ಷ ಎ.ಎಸ್‌.ಹರ್ಷ ಉಪಸ್ಥಿತರಿದ್ದರು.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/11,400 \340\262\256\340\262\250\340\263\206\340\262\227\340\262\263\340\262\250\340\263\215\340\262\250\340\263\201 \340\262\254\340\263\207\340\262\227 \340\262\271\340\262\202\340\262\232\340\262\277 \340\262\234\340\262\256\340\263\200\340\262\260\340\263\215\342\200\214.txt" "b/Prajavani/11,400 \340\262\256\340\262\250\340\263\206\340\262\227\340\262\263\340\262\250\340\263\215\340\262\250\340\263\201 \340\262\254\340\263\207\340\262\227 \340\262\271\340\262\202\340\262\232\340\262\277 \340\262\234\340\262\256\340\263\200\340\262\260\340\263\215\342\200\214.txt" new file mode 100644 index 0000000000000000000000000000000000000000..e50f06723ac83ff8d68d651670b3ef7a1c770059 --- /dev/null +++ "b/Prajavani/11,400 \340\262\256\340\262\250\340\263\206\340\262\227\340\262\263\340\262\250\340\263\215\340\262\250\340\263\201 \340\262\254\340\263\207\340\262\227 \340\262\271\340\262\202\340\262\232\340\262\277 \340\262\234\340\262\256\340\263\200\340\262\260\340\263\215\342\200\214.txt" @@ -0,0 +1,6 @@ +ಬೆಂಗಳೂರು: ರಾಜೀವ್‌ಗಾಂಧಿ ವಸತಿ ನಿಗಮದ ವಸತಿ ಯೋಜನೆಯಡಿ 52 ಸಾವಿರ ಮನೆಗಳ ಪೈಕಿ 11,400 ಮನೆಗಳನ್ನು ಆದಷ್ಟು ಬೇಗ ಹಂಚಿಕೆ ಮಾಡಬೇಕು ಎಂದು ವಸತಿ ಸಚಿವ ಬಿ.ಜೆಡ್. ಜಮೀರ್‌ ಅಹಮದ್‌ ಖಾನ್‌ ಸೂಚನೆ ನೀಡಿದರು. +ರಾಜೀವ್‌ಗಾಂಧಿ ವಸತಿ ನಿಗಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನಗರ ಆವಾಸ್‌ ಯೋಜನೆಯಡಿ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿ ಕೊಡುವ ಕಾಮಗಾರಿಗಳಿಗೆ ವೇಗ ನೀಡಬೇಕು. ವಸತಿ ಸಮುಚ್ಛಯ ಮತ್ತು ಮೂಲಸೌಕರ್ಯ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು. +‘ಬಸವ, ಅಂಬೇಡ್ಕರ್, ದೇವರಾಜ ಅರಸು, ವಾಜಪೇಯಿ ನಗರ ಹಾಗೂ ಪ್ರಧಾನಮಂತ್ರಿ ಆವಾಸ್‌ ಗ್ರಾಮೀಣ ಮನೆಗಳ ವಿಚಾರದಲ್ಲಿ ಫಲಾನುಭವಿಗಳ ಆಯ್ಕೆ ಬಗ್ಗೆ ದೂರುಗಳಿದ್ದು, ಶಾಸಕರ ಜತೆ ಪತ್ರ ವ್ಯವಹಾರ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಿ. ಸಹಾಯಧನ ಮೊತ್ತ ಸಕಾಲಕ್ಕೆ ತಲುಪುವಂತೆ ನೋಡಿಕೊಳ್ಳಿ’ ಎಂದು ಅವರು ತಿಳಿಸಿದರು. +ಬೆಂಗಳೂರು ನಗರದಲ್ಲಿ ರೂಪಿಸಿರುವ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಫಲಾನುಭವಿಗಳು ಕೆಲವು ವರ್ಷಗಳಿಂದ ಕಾಯುತ್ತಿದ್ದು ಶೀಘ್ರ ಹಂಚಿಕೆಗೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಸೂಚನೆ ನೀಡಿದರು. +ಪ್ರಧಾನಮಂತ್ರಿ ನಗರ ಮತ್ತು ಗ್ರಾಮೀಣ ಆವಾಸ್‌ ಯೋಜನೆಯಡಿ ಕೇಂದ್ರ ಸರ್ಕಾರದ ಪಾಲುದಾರಿಕೆ ಇರುವುದರಿಂದ ಹೆಚ್ಚಿನ ಅನುದಾನ ಪಡೆಯಲು ಸದ್ಯದಲ್ಲೇ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು ಜಮೀರ್‌ ಹೇಳಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/11.50 \340\262\262\340\262\225\340\263\215\340\262\267 \340\262\216\340\262\225\340\262\260\340\263\206 \340\262\222\340\262\244\340\263\215\340\262\244\340\263\201\340\262\265\340\262\260\340\262\277 \340\262\244\340\263\206\340\262\260\340\262\265\340\262\277\340\262\227\340\263\206 \340\262\244\340\262\241\340\263\206 \340\262\270\340\262\232\340\262\277\340\262\265 \340\262\210\340\262\266\340\263\215\340\262\265\340\262\260 \340\262\226\340\262\202\340\262\241\340\263\215\340\262\260\340\263\206.txt" "b/Prajavani/11.50 \340\262\262\340\262\225\340\263\215\340\262\267 \340\262\216\340\262\225\340\262\260\340\263\206 \340\262\222\340\262\244\340\263\215\340\262\244\340\263\201\340\262\265\340\262\260\340\262\277 \340\262\244\340\263\206\340\262\260\340\262\265\340\262\277\340\262\227\340\263\206 \340\262\244\340\262\241\340\263\206 \340\262\270\340\262\232\340\262\277\340\262\265 \340\262\210\340\262\266\340\263\215\340\262\265\340\262\260 \340\262\226\340\262\202\340\262\241\340\263\215\340\262\260\340\263\206.txt" new file mode 100644 index 0000000000000000000000000000000000000000..7fe9362ef15f736f4f837e85b2f486fe6ffaeaa8 --- /dev/null +++ "b/Prajavani/11.50 \340\262\262\340\262\225\340\263\215\340\262\267 \340\262\216\340\262\225\340\262\260\340\263\206 \340\262\222\340\262\244\340\263\215\340\262\244\340\263\201\340\262\265\340\262\260\340\262\277 \340\262\244\340\263\206\340\262\260\340\262\265\340\262\277\340\262\227\340\263\206 \340\262\244\340\262\241\340\263\206 \340\262\270\340\262\232\340\262\277\340\262\265 \340\262\210\340\262\266\340\263\215\340\262\265\340\262\260 \340\262\226\340\262\202\340\262\241\340\263\215\340\262\260\340\263\206.txt" @@ -0,0 +1,7 @@ +ಬೆಂಗಳೂರು: ‘ಮೂರು ಎಕರೆಗಿಂತ ಕಡಿಮೆ ಇರುವ ಜಮೀನು ಒತ್ತುವರಿ (ಪಟ್ಟಾ ಭೂಮಿ ಸೇರಿ) ತೆರವು ಮಾಡದಂತೆ ಸೂಚಿಸಲಾಗಿದೆ. ಸಣ್ಣ ಒತ್ತುವರಿದಾರರ ಜೀವನೋಪಾಯಕ್ಕೆ ಅಡ್ಡಿಯಾಗದಂತೆ ಕ್ರಮ ವಹಿಸಲು ಕೇಂದ್ರ ಸರ್ಕಾರವನ್ನೂ ಕೋರಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. +ಮೂರು ಎಕರೆಗಿಂತ ಕಡಿಮೆ ವಿಸ್ತೀರ್ಣದ ಒತ್ತುವರಿಯ 86,352 ಪ್ರಕರಣಗಳಿವೆ. 11.50 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ. ಈ ಕುರಿತು ಅಧಿವೇಶನದಲ್ಲೂ ಚರ್ಚೆಯಾಗಿದೆ ಎಂದಿದ್ದಾರೆ. +ಸಮಾಜ ಪರಿವರ್ತನ ಸಮುದಾಯ, ನಮ್ಮ ಬೆಂಗಳೂರು ಫೌಂಡೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಧಾರದಲ್ಲಿ ಕರ್ನಾಟಕ ಹೈಕೋರ್ಟ್ ಅರಣ್ಯ ಒತ್ತುವರಿ ತೆರವಿಗೆ ಆದೇಶ ನೀಡಿದೆ. ಎರಡು ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿರುವ ಕುರಿತು ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. 2015ರ ನಂತರದ ಅರಣ್ಯ ಒತ್ತುವರಿ ತೆರವು ಮಾಡಿಸಲಾಗುತ್ತಿದೆ. ಪಶ್ಚಿಮಘಟ್ಟ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ರೆಸಾರ್ಟ್, ಹೋಂಸ್ಟೇ, ತೋಟ, ಬಡಾವಣೆ ತೆರವು ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.  +30 ಎಕರೆಗೂ ಹೆಚ್ಚು ಒತ್ತುವರಿಯ 5,344.33 ಎಕರೆ, 10ರಿಂದ 30 ಎಕರೆವರೆಗಿನ 12,898 ಎಕರೆ, 3ರಿಂದ 10 ಎಕರೆವರೆಗಿನ 71,108 ಎಕರೆ ಒತ್ತುವರಿ ತೆರಿಗೆ ಕ್ರಮ ಕೈಗೊಳ್ಳಲಾಗಿದೆ. ಬಡವರ ಭೂಮಿ ಒತ್ತುವರಿ ತೆರವು ಮಾಡಿಸುತ್ತಿಲ್ಲ, ದೊಡ್ಡ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ವದಂತಿಗೆ ಜನರು ಕಿವಿಗೊಡಬಾರದು ಎಂದು ಕೋರಿದ್ದಾರೆ. +ಅರಣ್ಯ ಹಕ್ಕಿನ ಅರ್ಜಿಗೂ ಆದ್ಯತೆ: +ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು ಅರಣ್ಯ ಹಕ್ಕು ಕಾಯಿದೆ ಅಡಿ ಸಲ್ಲಿಸಿರುವ ಅರ್ಜಿಗಳ ಪುನರ್ ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಒತ್ತುವರಿ ತೆರವು ಮಾಡದಂತೆ ಸೂಚಿಸಲಾಗಿದೆ ಎಂದಿದ್ದಾರೆ.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/12 \340\262\250\340\262\246\340\262\277\340\262\227\340\262\263 \340\262\256\340\262\276\340\262\262\340\262\277\340\262\250\340\263\215\340\262\257 \340\262\225\340\262\260\340\263\215\340\262\250\340\262\276\340\262\237\340\262\225\340\262\225\340\263\215\340\262\225\340\263\206 \340\262\216\340\262\250\340\263\215\342\200\214\340\262\234\340\262\277\340\262\237\340\262\277 \340\262\250\340\263\213\340\262\237\340\262\277\340\262\270\340\263\215\342\200\214.txt" "b/Prajavani/12 \340\262\250\340\262\246\340\262\277\340\262\227\340\262\263 \340\262\256\340\262\276\340\262\262\340\262\277\340\262\250\340\263\215\340\262\257 \340\262\225\340\262\260\340\263\215\340\262\250\340\262\276\340\262\237\340\262\225\340\262\225\340\263\215\340\262\225\340\263\206 \340\262\216\340\262\250\340\263\215\342\200\214\340\262\234\340\262\277\340\262\237\340\262\277 \340\262\250\340\263\213\340\262\237\340\262\277\340\262\270\340\263\215\342\200\214.txt" new file mode 100644 index 0000000000000000000000000000000000000000..525fdd1256f6240decb5a0154358f83309a1e1d0 --- /dev/null +++ "b/Prajavani/12 \340\262\250\340\262\246\340\262\277\340\262\227\340\262\263 \340\262\256\340\262\276\340\262\262\340\262\277\340\262\250\340\263\215\340\262\257 \340\262\225\340\262\260\340\263\215\340\262\250\340\262\276\340\262\237\340\262\225\340\262\225\340\263\215\340\262\225\340\263\206 \340\262\216\340\262\250\340\263\215\342\200\214\340\262\234\340\262\277\340\262\237\340\262\277 \340\262\250\340\263\213\340\262\237\340\262\277\340\262\270\340\263\215\342\200\214.txt" @@ -0,0 +1,5 @@ +ನವದೆಹಲಿ: ಕರ್ನಾಟಕದ ಕೃಷ್ಣಾ, ಕಾವೇರಿ ಸೇರಿದಂತೆ 12 ನದಿಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿ ನೀರಿನ ಗುಣಮಟ್ಟ ಕಳಪೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.  +ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಪ್ರಧಾನ ಪೀಠದ ಮುಖ್ಯಸ್ಥ ಪ್ರಕಾಶ್‌ ಶ್ರೀವಾಸ್ತವ ಹಾಗೂ ಡಾ.ಎ.ಸೆಂಥಿಲ್‌ ವೇಲ್ ಅವರನ್ನು ಒಳಗೊಂಡ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ನೋಟಿಸ್‌ ನೀಡಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.  +ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಭದ್ರಾ, ಕಾವೇರಿ, ಕಬಿನಿ, ಕಾಗಿನ, ಕೃಷ್ಣಾ, ಶಿಂಷಾ, ಭೀಮಾ, ನೇತ್ರಾವತಿ ಹಾಗೂ ತುಂಗಾ ನದಿಗಳ ನೀರಿನ ಗುಣಮಟ್ಟದ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಈ ನದಿಗಳ ನೀರಿನ ಗುಣಮಟ್ಟ ಡಿ ದರ್ಜೆಯದ್ದು. ಕೇಂದ್ರ ಸರ್ಕಾರ ನೀರಿನ ಮೇಲ್ವಿಚಾರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ 38 ಕಡೆಗಳಲ್ಲಿ ನದಿ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಲಾಗುತ್ತದೆ. 19 ಕಡೆಗಳಲ್ಲಿ ನೀರಿನ ಗುಣಮಟ್ಟ ಕಳಪೆಯಾಗಿವುದು ಗೊತ್ತಾಗಿದೆ. ಜನಸಂಖ್ಯೆಯ ವ್ಯಾಪಕ ಬೆಳವಣಿಗೆ, ನಗರೀಕರಣದಿಂದ ಉಂಟಾದ ಭಾರಿ ಒತ್ತಡ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ವನ್ಯಜೀವಿಗಳ ಬಳಕೆ ಹಾಗೂ ಮೀನು ಸಾಕಣೆಗೆ ಮಾತ್ರ ಸೂಕ್ತವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ನದಿಗಳ ಪಕ್ಕದಲ್ಲಿ ಕೈಗಾರಿಕೆಗಳು ತಲೆ ಎತ್ತಿದ್ದು, ತ್ಯಾಜ್ಯ ನೀರನ್ನು ಸಂಸ್ಕರಿಸದೆ ನದಿಗಳಿಗೆ ಬಿಡಲಾಗುತ್ತಿದೆ. ಕೊಳಚೆ ನೀರಿನ ಸಂಸ್ಕರಣೆಯಲ್ಲಿ ಮಂಡಳಿ ಹಾಗೂ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಪೀಠ ಬೊಟ್ಟು ಮಾಡಿದೆ.  +ಪ್ರಕರಣವನ್ನು ಚೆನ್ನೈ ಪೀಠಕ್ಕೆ ವರ್ಗಾಯಿಸಲಾಗಿದೆ. ವಿಚಾರಣೆಯನ್ನು ಏಪ್ರಿಲ್‌ 8ಕ್ಕೆ ಮುಂದೂಡಲಾಗಿದೆ.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/12 \340\262\270\340\262\276\340\262\265\340\262\277\340\262\260 \340\262\266\340\262\277\340\262\225\340\263\215\340\262\267\340\262\225\340\262\260 \340\262\250\340\263\207\340\262\256\340\262\225 \340\262\266\340\262\277\340\262\225\340\263\215\340\262\267\340\262\243 \340\262\270\340\262\232\340\262\277\340\262\265 \340\262\256\340\262\247\340\263\201 \340\262\254\340\262\202\340\262\227\340\262\276\340\262\260\340\262\252\340\263\215\340\262\252.txt" "b/Prajavani/12 \340\262\270\340\262\276\340\262\265\340\262\277\340\262\260 \340\262\266\340\262\277\340\262\225\340\263\215\340\262\267\340\262\225\340\262\260 \340\262\250\340\263\207\340\262\256\340\262\225 \340\262\266\340\262\277\340\262\225\340\263\215\340\262\267\340\262\243 \340\262\270\340\262\232\340\262\277\340\262\265 \340\262\256\340\262\247\340\263\201 \340\262\254\340\262\202\340\262\227\340\262\276\340\262\260\340\262\252\340\263\215\340\262\252.txt" new file mode 100644 index 0000000000000000000000000000000000000000..066aa27aeb44ea125a23323666b0dcec550daeae --- /dev/null +++ "b/Prajavani/12 \340\262\270\340\262\276\340\262\265\340\262\277\340\262\260 \340\262\266\340\262\277\340\262\225\340\263\215\340\262\267\340\262\225\340\262\260 \340\262\250\340\263\207\340\262\256\340\262\225 \340\262\266\340\262\277\340\262\225\340\263\215\340\262\267\340\262\243 \340\262\270\340\262\232\340\262\277\340\262\265 \340\262\256\340\262\247\340\263\201 \340\262\254\340\262\202\340\262\227\340\262\276\340\262\260\340\262\252\340\263\215\340\262\252.txt" @@ -0,0 +1,7 @@ +ತುಮಕೂರು: ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತೆ 10ರಿಂದ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. +ನಗರದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ‘ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವ ಆರ್ಥಿಕ ಇಲಾಖೆ ಮುಂದಿದ್ದು, ಅನುಮತಿ ಸಿಕ್ಕ ನಂತರ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಹೇಳಿದರು. +ತಕ್ಷಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆ ಪರಿಹರಿಸುವ ಸಲುವಾಗಿ ಪ್ರಸಕ್ತ ಶೈಕ್ಷಣಿಕ ವರ್ಷಾರಂಭದಲ್ಲೇ 50 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಅನುದಾನಿತ ಶಾಲೆಗಳಲ್ಲಿ 2016ರಿಂದ 2020ರ ವರೆಗೆ ಖಾಲಿ ಇರುವ ಶಿಕ್ಷಕರ ಭರ್ತಿಗೆ ಆದೇಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನುಳಿದ ಹುದ್ದೆಗಳ ಭರ್ತಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ವಿವರಿಸಿದರು. +ಪ್ರಸಕ್ತ ಸಾಲಿನಲ್ಲಿ 2 ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲಾಗಿದ್ದು, 1,008 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಕೇವಲ 28 ದಿನಗಳಲ್ಲಿ 32 ಸಾವಿರ ಮಕ್ಕಳು ದಾಖಲಾಗುವ ಮೂಲಕ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ವರ್ಷದ ವೇಳೆಗೆ ಇನ್ನೂ 500 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ಇಂತಹ 3 ಸಾವಿರ ಶಾಲೆ ತೆರೆಯಲು ಉದ್ದೇಶಿಸಲಾಗಿದೆ. ಇದರಿಂದ 45 ಲಕ್ಷ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿದೆ ಎಂದು ಎಂದರು. +ಮುಂದಿನ ದಿನಗಳಲ್ಲಿ ‘ನಮ್ಮ ಶಾಲೆ– ನಮ್ಮ ಜವಾಬ್ದಾರಿ’ ವ್ಯವಸ್ಥೆ ಚಾಲನೆಗೆ ಬರಲಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಿದ್ದು, ಬಿಇಒ, ಸಿಆರ್‌ಪಿ ಸಭೆಗಳನ್ನು ನಡೆಸಿ ಗುರಿ ನಿಗದಿಪಡಿಸಲಾಗುತ್ತದೆ. ಗುರಿ ಸಾಧನೆ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. +ಇದಕ್ಕೂ ಮುನ್ನ ಗ್ರಂಥ ಪಾಲಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವರು, ‘ಮುಂದಿನ ವರ್ಷದಿಂದ 50 ಸಾವಿರ ಮಕ್ಕಳಿಗೆ ಸಿಇಟಿ, ನೀಟ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಈ ವರ್ಷ 25 ಸಾವಿರ ಮಕ್ಕಳು ತರಬೇತಿಗೆ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/120 \340\262\265\340\262\277\340\262\246\340\263\215\340\262\257\340\262\276\340\262\260\340\263\215\340\262\245\340\262\277\340\262\227\340\262\263\340\262\277\340\262\227\340\263\206 \340\262\265\340\262\277\340\262\266\340\263\207\340\262\267 \340\262\244\340\262\260\340\262\254\340\263\207\340\262\244\340\262\277 \340\262\252\340\263\215\340\262\260\340\262\246\340\263\200\340\262\252\340\263\215 \340\262\210\340\262\266\340\263\215\340\262\265\340\262\260\340\263\215.txt" "b/Prajavani/120 \340\262\265\340\262\277\340\262\246\340\263\215\340\262\257\340\262\276\340\262\260\340\263\215\340\262\245\340\262\277\340\262\227\340\262\263\340\262\277\340\262\227\340\263\206 \340\262\265\340\262\277\340\262\266\340\263\207\340\262\267 \340\262\244\340\262\260\340\262\254\340\263\207\340\262\244\340\262\277 \340\262\252\340\263\215\340\262\260\340\262\246\340\263\200\340\262\252\340\263\215 \340\262\210\340\262\266\340\263\215\340\262\265\340\262\260\340\263\215.txt" new file mode 100644 index 0000000000000000000000000000000000000000..724af660d28d768e13a81f92764d71bacd563657 --- /dev/null +++ "b/Prajavani/120 \340\262\265\340\262\277\340\262\246\340\263\215\340\262\257\340\262\276\340\262\260\340\263\215\340\262\245\340\262\277\340\262\227\340\262\263\340\262\277\340\262\227\340\263\206 \340\262\265\340\262\277\340\262\266\340\263\207\340\262\267 \340\262\244\340\262\260\340\262\254\340\263\207\340\262\244\340\262\277 \340\262\252\340\263\215\340\262\260\340\262\246\340\263\200\340\262\252\340\263\215 \340\262\210\340\262\266\340\263\215\340\262\265\340\262\260\340\263\215.txt" @@ -0,0 +1,4 @@ +ಬೆಂಗಳೂರು: ಎಸ್‌ಎಸ್‌ಎಲ್‌ಸಿಯ ತಲಾ 60 ಬಾಲಕ–ಬಾಲಕಿಯರನ್ನು ಆಯ್ಕೆ ಮಾಡಿಕೊಂಡು ಒಟ್ಟು 120 ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲು ಶಾಸಕ ಪ್ರದೀಪ್‌ ಈಶ್ವರ್‌ ನಿರ್ಧರಿಸಿದ್ದಾರೆ. +ಚಿಕ್ಕಬಳ್ಳಾಪುರ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಣನೀಯವಾಗಿ ಕಡಿಮೆಯಾಗುತ್ತಿದೆ. ಉತ್ತಮ ಫಲಿತಾಂಶ ಬರುವಂತೆ ಮಾಡಲು ‘ಸೂಪರ್‌–60’ ಯೋಜನೆ ಅಡಿ ಆಯ್ಕೆಯಾದ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪರಿಶ್ರಮ ನೀಟ್‌ ಅಕಾಡೆಮಿಯಲ್ಲಿ ಮೂರು ತಿಂಗಳ ತರಬೇತಿ ನೀಡಲಾಗುವುದು. ಆ ಮೂಲಕ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ‘ಟಾಪ್‌–10’ ಒಳಗೆ ತರುವ ಗುರಿ ಹೊಂದಲಾಗಿದೆ ಎಂದು ಪ್ರದೀಪ್‌ ಈಶ್ವರ್‌ ಮಾಹಿತಿ ನೀಡಿದರು. +ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಯರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈಗಾಗಲೇ ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯ 27 ಪ್ರೌಢಶಾಲೆಗಳಲ್ಲಿ ಪರೀಕ್ಷೆ ನಡೆಸಿದ್ದಾರೆ. ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಬಡವರು, ಅನಾಥರು, ಏಕ ಪೋಷಕರನ್ನು ಹೊಂದಿರುವ ಮಕ್ಕಳಿಗೆ ಆದ್ಯತೆ ನೀಡಿ 120 ವಿದ್ಯಾರ್ಥಿ–ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿದೆ. ಅವರ ಪೋಷಕರು, ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಣ ಇಲಾಖೆ ಅನುಮತಿ ಪಡೆದು ಮೂರು ತಿಂಗಳು ಅವರಿಗೆ ಬೆಂಗಳೂರಿನಲ್ಲಿ ವಾಸ್ತವ್ಯ ಕಲ್ಪಿಸಲಾಗುತ್ತಿದೆ ಎಂದರು.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/123 \340\262\205\340\262\241\340\262\277 \340\262\211\340\262\246\340\263\215\340\262\246\340\262\246 \340\262\216\340\262\202\340\262\237\340\262\277\340\262\206\340\262\260\340\263\215\342\200\214 \340\262\246\340\263\213\340\262\270\340\263\206\340\262\227\340\263\206 \340\262\227\340\262\277\340\262\250\340\263\215\340\262\250\340\262\277\340\262\270\340\263\215\342\200\214 \340\262\227\340\262\260\340\262\277!.txt" "b/Prajavani/123 \340\262\205\340\262\241\340\262\277 \340\262\211\340\262\246\340\263\215\340\262\246\340\262\246 \340\262\216\340\262\202\340\262\237\340\262\277\340\262\206\340\262\260\340\263\215\342\200\214 \340\262\246\340\263\213\340\262\270\340\263\206\340\262\227\340\263\206 \340\262\227\340\262\277\340\262\250\340\263\215\340\262\250\340\262\277\340\262\270\340\263\215\342\200\214 \340\262\227\340\262\260\340\262\277!.txt" new file mode 100644 index 0000000000000000000000000000000000000000..eabc2c006204be86b69d90604f935e2c01ff1b13 --- /dev/null +++ "b/Prajavani/123 \340\262\205\340\262\241\340\262\277 \340\262\211\340\262\246\340\263\215\340\262\246\340\262\246 \340\262\216\340\262\202\340\262\237\340\262\277\340\262\206\340\262\260\340\263\215\342\200\214 \340\262\246\340\263\213\340\262\270\340\263\206\340\262\227\340\263\206 \340\262\227\340\262\277\340\262\250\340\263\215\340\262\250\340\262\277\340\262\270\340\263\215\342\200\214 \340\262\227\340\262\260\340\262\277!.txt" @@ -0,0 +1,7 @@ +‌ಬೆಂಗಳೂರು: ಸಂಸ್ಕರಿಸಿದ ಆಹಾರ ಪದಾರ್ಥಗಳ ತಯಾರಿಕಾ ಸಂಸ್ಥೆಯಾದ ಎಂಟಿಆರ್‌ ಫುಡ್ಸ್‌ ತನ್ನ ನೂರನೇ ವರ್ಷಾಚರಣೆ ಅಂಗವಾಗಿ ಶನಿವಾರ ಲೋರ್ಮನ್‌ ಕಿಚನ್‌ ಸಲಕರಣೆಗಳ ಸಹಭಾಗಿತ್ವದಡಿ ತಯಾರಿಸಿದ 123 ಅಡಿ ಉದ್ದದ ದೋಸೆಯು ಗಿನ್ನಿಸ್‌ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.  +16.68 ಮೀಟರ್‌ (54 ಅಡಿ 8.69 ಇಂಚು) ಉದ್ದದ ದೋಸೆಯು ಇಲ್ಲಿಯವರೆಗಿನ ದಾಖಲಾಗಿತ್ತು. ನಗರದ ಬೊಮ್ಮಸಂದ್ರದಲ್ಲಿ ಇರುವ ಕಂ‍ಪನಿಯ ಫ್ಯಾಕ್ಟರಿಯಲ್ಲಿ ಈ ದೋಸೆ ತಯಾರಿಸಲು ತನ್ನದೇ ಉತ್ಪನ್ನವಾದ ಸಿಗ್ನೇಷರ್‌ ರೆಡ್‌ ಬ್ಯಾಟರ್‌ ಅನ್ನು ಬಳಸಿಕೊಂಡಿದೆ. +ಎಂಟಿಆರ್‌ನ ಕ್ಯುಸಿನ್‌ ಸೆಂಟರ್‌ ಆಫ್ ಎಕ್ಸಲೆನ್ಸ್‌ ಮಾರ್ಗದರ್ಶನದಡಿ ಆಹಾರ ತಜ್ಞರು ಮತ್ತು ಪಾಕಶಾಲೆಯ ಸಿಬ್ಬಂದಿ ಒಳಗೊಂಡ 75 ಬಾಣಸಿಗರ ತಂಡವು ದೋಸೆ ತಯಾರಿಸಿತು. ದಾಖಲೆ ನಿರ್ಮಿಸಿದ ಬಳಿಕ ಎಂಟಿಆರ್‌ ಉದ್ಯೋಗಿಗಳ ಜೊತೆಗೆ  ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಇದನ್ನು ಹಂಚಲಾಯಿತು. +ಈ ವೇಳೆ ಮಾತನಾಡಿದ ಎಂಟಿಆರ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುನಯ್ ಭಾಸಿನ್, ‘ನಾವು 100 ಅಡಿ ಉದ್ದದ ದೋಸೆ ತಯಾರಿಸಲು ಪ್ರಯತ್ನಿಸಿದ್ದೆವು. ಅದನ್ನು ಮೀರಿ 123 ಅಡಿ ಉದ್ದದ ದೋಸೆ ತಯಾರಿಸಿದ್ದೇವೆ. ಇದು ಹೆಮ್ಮೆಯ ಕ್ಷಣವಾಗಿದೆ’ ಎಂದರು. +ದೋಸೆಯು ಮೊದಲಿನಿಂದಲೂ ಎಂಟಿಆರ್‌ ಪರಂಪರೆಯ ಭಾಗವಾಗಿದೆ. ಇಂದಿಗೂ ಗ್ರಾಹಕರು ಬಯಸುವ ಕಂಪನಿಯ ಪ್ರಮುಖ ಉತ್ಪನ್ನಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ಈ ಖಾದ್ಯವು ವಿಶ್ವದಾದ್ಯಂತ ಗುರುತಿಸಲ್ಪಟ್ಟಿದೆ ಎಂದು ಹೇಳಿದರು. +ಲೋರ್ಮನ್‌ ಕಿಚನ್‌ ಎಕ್ವಿಪ್ಮೆಂಟ್ ಪ್ರೈವೆಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಮೌಳಿ ಮಾತನಾಡಿ, ‘ವಿಶ್ವದ ಅತಿ ಉದ್ದನೆಯ ಈ ದೋಸೆ ತಯಾರಿಕೆಗೆ ಕಂಪನಿಯಿಂದ ವಿಶೇಷವಾದ ಇಂಡಕ್ಷನ್‌ ಸ್ಟೌ ನಿರ್ಮಿಸಲಾಗಿತ್ತು. ಇದು ಲೋರ್ಮನ್‌ ನಿರ್ಮಿಸಿದ ಅತಿ ಉದ್ದನೆಯ ಸ್ಟೌ ಕೂಡ ಆಗಿದೆ’ ಎಂದು ತಿಳಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/12\340\262\225\340\263\215\340\262\225\340\263\206 \340\262\252\340\263\215\340\262\260\340\262\276\340\262\245\340\262\256\340\262\277\340\262\225 \340\262\266\340\262\276\340\262\262\340\262\276 \340\262\266\340\262\277\340\262\225\340\263\215\340\262\267\340\262\225\340\262\260 \340\262\254\340\263\206\340\262\202\340\262\227\340\262\263\340\263\202\340\262\260\340\263\201 \340\262\232\340\262\262\340\263\213.txt" "b/Prajavani/12\340\262\225\340\263\215\340\262\225\340\263\206 \340\262\252\340\263\215\340\262\260\340\262\276\340\262\245\340\262\256\340\262\277\340\262\225 \340\262\266\340\262\276\340\262\262\340\262\276 \340\262\266\340\262\277\340\262\225\340\263\215\340\262\267\340\262\225\340\262\260 \340\262\254\340\263\206\340\262\202\340\262\227\340\262\263\340\263\202\340\262\260\340\263\201 \340\262\232\340\262\262\340\263\213.txt" new file mode 100644 index 0000000000000000000000000000000000000000..d55554a1a5a03c09231f57bfef5d14efb4180543 --- /dev/null +++ "b/Prajavani/12\340\262\225\340\263\215\340\262\225\340\263\206 \340\262\252\340\263\215\340\262\260\340\262\276\340\262\245\340\262\256\340\262\277\340\262\225 \340\262\266\340\262\276\340\262\262\340\262\276 \340\262\266\340\262\277\340\262\225\340\263\215\340\262\267\340\262\225\340\262\260 \340\262\254\340\263\206\340\262\202\340\262\227\340\262\263\340\263\202\340\262\260\340\263\201 \340\262\232\340\262\262\340\263\213.txt" @@ -0,0 +1,7 @@ +ಬೆಂಗಳೂರು: ಬಡ್ತಿ, ವರ್ಗಾವಣೆಗೆ ಅಡ್ಡಿಯಾಗಿರುವ ವೃಂದ ಮತ್ತು ನೇಮಕಾತಿ ನಿಯಮ–2017ಕ್ಕೆ ತಿದ್ದುಪಡಿ ತಂದು  ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಆ. 12ರಂದು ರಜೆ ಹಾಕಿ, ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. +ಅತ್ತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ‘ಸ್ವಾತಂತ್ರ್ಯ ಇಲ್ಲದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಅಸಾಧ್ಯವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ’ ಎಂದು ಆರೋಪಿಸಿ ಆ.15ರಂದು ಕರಾಳ ದಿನ ಆಚರಿಸುತ್ತಿವೆ.  +ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ: +2016ಕ್ಕಿಂತ ಮೊದಲು ನೇಮಕವಾದ ಶಿಕ್ಷಕರಿಗೆ 2017ರ ನಿಯಮ ಅನ್ವಯಿಸಬಾರದು. 1ರಿಂದ 8ನೇ ತರಗತಿಯ ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಶಿಕ್ಷಕರನ್ನು 1ರಿಂದ 5ನೇ ತರಗತಿಗೆ ಸೀಮಿತಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು. ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂದು ಪರಿಗಣಿಸಬೇಕು. ಸೇವಾ ಜ್ಯೇಷ್ಠತೆ, ಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಬಡ್ತಿಯಲ್ಲಿ ಮೊದಲ ಆದ್ಯತೆ ನೀಡಬೇಕು. ಮುಖ್ಯಶಿಕ್ಷಕರ ಹುದ್ದೆಗೆ ಸೇವಾ ಹಿರಿತನ ಪರಿಗಣಿಸಿ ಬಡ್ತಿ ನೀಡಬೇಕು. ಬಿ.ಇಡಿ ಪದವಿಧರರಿಗೆ ಪ್ರೌಢಶಾಲೆಗೆ ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯದ ಪ್ರಾಥಮಿಕ ಶಾಲೆಗಳ ಒಂದು ಲಕ್ಷಕ್ಕೂ ಹೆಚ್ಚಿನ ಶಿಕ್ಷಕರು ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. +ಆ.15ಕ್ಕೆ ಕರಾಳ ದಿನ: +ಶಾಲಾ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಯಾವ ನಿಯಮವನ್ನೂ ಪಾಲಿಸದೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಕಿರುಕುಳ ನೀಡುತ್ತಿದೆ. ಹೊಸ ಶಿಕ್ಷಣ ಸಂಸ್ಥೆಗಳಿಗೆ ರಚಿಸಿದ ನಿಯಮಗಳನ್ನು ನ್ಯಾಯಾಲಯದ ತೀರ್ಪು ಉಲ್ಲಂಘಿಸಿ ಹಳೆಯ ಶಿಕ್ಷಣ ಸಂಸ್ಥೆಗಳ ಮೇಲೂ ಹೇರುತ್ತಿದೆ. ಸಾಧ್ಯವಾಗದ ದಾಖಲೆಗಳನ್ನು ನೀಡಲು ಒತ್ತಡ ಹಾಕುವ ಮೂಲಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ. ಬಿಇಒ, ಡಿಡಿಪಿಐ ವರ್ಗಾವಣೆಯಲ್ಲೂ ಹಣಕಾಸಿನ ವ್ಯವಹಾರ ನಡೆಯುತ್ತಿದೆ. ಇಂಥವರು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪಿಸಿರುವ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ, ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಆ. 15ರಂದು ಕರಾಳ ದಿನ ಆಚರಿಸುತ್ತಿದೆ.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/13 \340\262\205\340\262\247\340\262\277\340\262\225\340\262\276\340\262\260\340\262\277\340\262\227\340\262\263 \340\262\256\340\263\207\340\262\262\340\263\206 \340\262\262\340\263\213\340\262\225\340\262\276\340\262\257\340\263\201\340\262\225\340\263\215\340\262\244 \340\262\246\340\262\276\340\262\263\340\262\277 60 \340\262\270\340\263\215\340\262\245\340\262\263\340\262\227\340\262\263\340\262\262\340\263\215\340\262\262\340\262\277 \340\262\266\340\263\213\340\262\247.txt" "b/Prajavani/13 \340\262\205\340\262\247\340\262\277\340\262\225\340\262\276\340\262\260\340\262\277\340\262\227\340\262\263 \340\262\256\340\263\207\340\262\262\340\263\206 \340\262\262\340\263\213\340\262\225\340\262\276\340\262\257\340\263\201\340\262\225\340\263\215\340\262\244 \340\262\246\340\262\276\340\262\263\340\262\277 60 \340\262\270\340\263\215\340\262\245\340\262\263\340\262\227\340\262\263\340\262\262\340\263\215\340\262\262\340\262\277 \340\262\266\340\263\213\340\262\247.txt" new file mode 100644 index 0000000000000000000000000000000000000000..40256f18302af2b1b56432b5a5e3d8359101dcaf --- /dev/null +++ "b/Prajavani/13 \340\262\205\340\262\247\340\262\277\340\262\225\340\262\276\340\262\260\340\262\277\340\262\227\340\262\263 \340\262\256\340\263\207\340\262\262\340\263\206 \340\262\262\340\263\213\340\262\225\340\262\276\340\262\257\340\263\201\340\262\225\340\263\215\340\262\244 \340\262\246\340\262\276\340\262\263\340\262\277 60 \340\262\270\340\263\215\340\262\245\340\262\263\340\262\227\340\262\263\340\262\262\340\263\215\340\262\262\340\262\277 \340\262\266\340\263\213\340\262\247.txt" @@ -0,0 +1,25 @@ +ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಎಂಜಿನಿಯರ್‌ ರಂಗನಾಥ್‌ ಎಸ್‌.ಪಿ., ಅಬಕಾರಿ ಇಲಾಖೆ ಉಡುಪಿ ಉಪ ಆಯುಕ್ತೆ ರೂಪಾ, ಕೊಡಗು ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜಯಣ್ಣ ಬಿ.ವಿ. ಸೇರಿದಂತೆ 13 ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಾದ್ಯಂತ 60 ಸ್ಥಳಗಳ ಮೇಲೆ ಬುಧವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. +ಉತ್ತರ ಕನ್ನಡದ ಕಿರಿಯ ಎಂಜಿನಿಯರ್‌ ಪ್ರಕಾಶ್‌, ಮೈಸೂರಿನ ಸಹಾಯಕ ಎಂಜಿನಿಯರ್‌ ಫಯಾಝ್‌ ಅಹಮದ್‌, ಬಿಡದಿ ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಯತೀಶ್‌, ಧಾರವಾಡದ ವಲಯ ಅರಣ್ಯ ಅಧಿಕಾರಿ ಮಹೇಶ್‌ ಚಂದ್ರಯ್ಯ ಹಿರೇಮಠ, ಬೀದರ್‌ನ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಕುಮಾರ ಸ್ವಾಮಿ, ಕೋಲಾರದ ಸಹಾಯಕ ನಿರ್ದೇಶಕ ನಾಗರಾಜಪ್ಪ, ವಿಜಯಪುರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ, ಚಿಕ್ಕಬಳ್ಳಾಪುರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸದಾಶಿವಯ್ಯ, ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಸಹಾಯಕ ಕೃಷ್ಣೇಗೌಡ, ಬೆಳಗಾವಿ ಜಿಲ್ಲೆಯ ನಿಡಗುಂದಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸದಾಶಿವ ಜಯಪ್ಪ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. +13 ಎಸ್‌ಪಿಗಳು, 12 ಡಿವೈಎಸ್‌ಪಿಗಳು, 25 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 130 ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. +ಬೀದರ್: ಕಾರಂಜಾ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಸ್ವಾಮಿ ಅವರ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆ‌ ದಾಳಿ ನಡೆಸಿದ್ದು, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. +ಭಾಲ್ಕಿ ಪಟ್ಟಣದ ಕಾರಂಜಾ ಕಚೇರಿ, ಬೀದರ್ ನಗರದ ಕೃಷಿ ಕಾಲೊನಿ‌, ಬೀದರ್ ತಾಲ್ಲೂಕಿನ ನಾಗೂರ್ ಗ್ರಾಮದ ಮನೆ, ಕಲಬುರಗಿ ನಗರದ ಮನೆ ಮೇಲೆ ಏಕಕಾಲಕ್ಕೆ‌ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ನೀಲಪ್ಪ ಓಲೇಕಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. +ಚಿಕ್ಕಬಳ್ಳಾಪುರ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆ.ಆರ್.ಐ.ಡಿ.ಎಲ್) ಎಂಜಿನಿಯರ್ ಸದಾಶಿವಯ್ಯ ಅವರ ಕಚೇರಿ ಮತ್ತು ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. +ಚಿಕ್ಕಬಳ್ಳಾಪುರ ಕಚೇರಿ, ಯಲಹಂಕ ಬಾಡಿಗೆ ಮನೆ, ಮೈಸೂರಿನ ರಾಮಕೃಷ್ಣ ನಗರದ ಮನೆ, ಬಗಾದಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮನೆ, ಟಿ.ನರಸೀಪುರದ ಒಕ್ಕಲಿಗೆರೆಯಲ್ಲಿರುವ ಮನೆಯ ಮೇಲೆ ದಾಳಿ ನಡೆದಿದೆ. +ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ರಾಮ್ ಅರಸಿದ್ದಿ ಮತ್ತು ಡಿವೈಎಸ್ಪಿ ವಿರೇಂದ್ರ ಕುಮಾರ್, ಮೋಹನ್, ಶಿವಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. +ಮಡಿಕೇರಿ: ಲೋಕಾಯುಕ್ತ ಪೊಲೀಸರು ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಜಯಣ್ಣ ಹಾಗೂ ಸಹಾಯಕ ಎಂಜಿನಿಯರ್ ಫಯಾಜ್ ಅಹಮ್ಮದ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. +ಜಯಣ್ಣ ಅವರು ಈಗಷ್ಟೇ ಕಡಬ ತಾಲ್ಲೂಕಿಗೆ ವರ್ಗಾವಣೆಯಾಗಿದ್ದರು. ಕಡಬದಲ್ಲಿನ ಅವರ ಕಚೇರಿ, ಕುಶಾಲನಗರದಲ್ಲಿನ ಮನೆ ಮೇಲೆ ದಾಳಿ ನಡೆಸಲಾಗಿದೆ. +ಫಯಾಜ್ ಅಹಮ್ಮದ್ ಅವರ ಕುಶಾಲನಗರದಲ್ಲಿನ ಮನೆ, ಪಿರಿಯಾಪಟ್ಟಣದ ತೋಟದ ಮನೆ ಹಾಗೂ ಮಡಿಕೇರಿಯಲ್ಲಿನ ಅವರ ಸಂಬಂಧಿಕರ ಮ‌ನೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. +ಕಾರವಾರ: ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಜ್ಯೂನಿಯರ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರಕಾಶ ರೇವಣಕರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿದೆ. +ಇಲ್ಲಿನ ಕಾಜುಬಾಗದಲ್ಲಿರುವ ಕೆಡಿಎ ಕಚೇರಿ, ಲಿಂಗನಾಯ್ಕವಾಡಾದಲ್ಲಿರುವ ಪ್ರಕಾಶ್ ಅವರ ಮನೆ, ಹಬ್ಬುವಾಡಾದಲ್ಲಿರುವ ಫ್ಲ್ಯಾಟ್, ಅಂಕೋಲಾ ತಾಲ್ಲೂಕಿನ ಅವರ್ಸಾ ಗ್ರಾಮದಲ್ಲಿರುವ ಮೂಲಮನೆ ಮೇಲೆ ಪ್ರತ್ಯೇಕ ತಂಡಗಳು ದಾಳಿ ನಡೆಸಿ, ದಾಖಲೆ ಪರಿಶೀಲನೆಯಲ್ಲಿ ತೊಡಗಿವೆ. +ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಕಾರವಾರ, ಚಿಕ್ಕಮಗಳೂರು, ಧಾರವಾಡದಿಂದ ಅಧಿಕಾರಿಗಳ ತಂಡ ದಾಖಲೆ ಪರಿಶೀಲನೆ ಕಾರ್ಯದಲ್ಲಿ ತೊಡಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. +ರಾಮನಗರ: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ತಾಲ್ಲೂಕಿನ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಯತೀಶ್ ಚಂದ್ರ ಹಾಗೂ ಚನ್ನಪಟ್ಟಣ ಮೈಲನಾಯಕನಹಳ್ಳಿ ಪಿಡಿಒ ಶಿಬಾ ನಿಖಾತ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. +ಚನ್ನಪಟ್ಟಣ ಮತ್ತು ಮೈಸೂರಿನಲ್ಲಿ ಮನೆ ಹೊಂದಿರುವ ಯತೀಶ್ ₹ 20 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಸದ್ಯ ಪತ್ನಿ ಹೆಸರಿನಲ್ಲಿ ಮೈಸೂರಿನಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈಗಲ್ಟನ್ ರೆಸಾರ್ಟ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದ ಯತೀಶ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. +ದಾಳಿಗೊಳಗಾಗಿರುವ ಯತೀಶ್ ಮತ್ತು ಶಿಬಾ ಇಬ್ಬರೂ ಒಂದೇ ಬ್ಯಾಚ್‌ನ ಪಿಡಿಒಗಳಾಗಿದ್ದಾರೆ. ಶಿಬಾ ಅವರೂ ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಆರೋಪವಿದ್ದು, ಒಂದು ತಿಂಗಳಿಂದ ಕರ್ತವ್ಯಕ್ಕೆ ಗೈರಾಗಿದ್ದರು ಎಂಬ ಆರೋಪ ಕೇಳಿಬಂದಿದೆ. +ಮಂಚನಾಯಕನಹಳ್ಳಿ ರಾಜ್ಯದಲ್ಲೇ ಅತಿ ಹೆಚ್ಚು ತೆರಿಗೆ ವಸೂಲಿಯಾಗುವ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡು ವರ್ಷದಿಂದ ಇಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. ಹಾಗಾಗಿ, ಅಲ್ಲಿ ಪಿಡಿಒ ಆಗಿರುವ ಯತೀಶ್ ಅವರ ಮನೆ ಹಾಗೂ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. +ವಿಜಯಪುರ: ಇಲ್ಲಿನ ಚಾಲುಕ್ಯ ನಗರದಲ್ಲಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. +ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪರಿಶೀಲನೆ ನಡೆದಿದೆ. +ಷಣ್ಮುಖಪ್ಪ ನಿವಾಸ ಸೇರಿದಂತೆ ವಿಜಯಪುರ ನಗರದಲ್ಲಿರುವ ಅವರ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆದಿದೆ. +ಲೋಕಯುಕ್ತ ಡಿಎಸ್ಪಿ ಸುರೇಶ ರೆಡ್ಡಿ, ಇನ್‌ಸ್ಪೆಕ್ಟರ್ ಆನಂದ ಠಕ್ಕನ್ನವರ ಹಾಗೂ ಇತರ ಸಿಬ್ಬಂದಿ‌ ದಾಳಿಯಲ್ಲಿ ಭಾಗಿಯಾಗಿದ್ದಾರೆ. +ಧಾರವಾಡ: ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಮಹೇಶ ಹಿರೇಮಠ ಅವರ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. +ಮೂಕಾಂಬಿಕಾ ನಗರದಲ್ಲಿನ ನಿವಾಸದಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ದಾಖಲೆ, ಬೆಲೆಬಾಳುವ ವಸ್ತುಗಳ ಪರಿಶೀಲನೆ ನಡೆಯುತ್ತಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/13 \340\262\205\340\262\247\340\262\277\340\262\225\340\262\276\340\262\260\340\262\277\340\262\227\340\262\263 \340\262\256\340\263\207\340\262\262\340\263\206 \340\262\262\340\263\213\340\262\225\340\262\276\340\262\257\340\263\201\340\262\225\340\263\215\340\262\244 \340\262\246\340\262\276\340\262\263\340\262\277 \340\262\225\340\263\206\340\262\234\340\262\277\340\262\227\340\262\237\340\263\215\340\262\237\340\262\262\340\263\207 \340\262\232\340\262\277\340\262\250\340\263\215\340\262\250, \340\262\225\340\263\213\340\262\237\340\262\277\340\262\227\340\262\237\340\263\215\340\262\237\340\262\262\340\263\207 \340\262\271\340\262\243!.txt" "b/Prajavani/13 \340\262\205\340\262\247\340\262\277\340\262\225\340\262\276\340\262\260\340\262\277\340\262\227\340\262\263 \340\262\256\340\263\207\340\262\262\340\263\206 \340\262\262\340\263\213\340\262\225\340\262\276\340\262\257\340\263\201\340\262\225\340\263\215\340\262\244 \340\262\246\340\262\276\340\262\263\340\262\277 \340\262\225\340\263\206\340\262\234\340\262\277\340\262\227\340\262\237\340\263\215\340\262\237\340\262\262\340\263\207 \340\262\232\340\262\277\340\262\250\340\263\215\340\262\250, \340\262\225\340\263\213\340\262\237\340\262\277\340\262\227\340\262\237\340\263\215\340\262\237\340\262\262\340\263\207 \340\262\271\340\262\243!.txt" new file mode 100644 index 0000000000000000000000000000000000000000..0e9955afd595db742cf23d2fd3277ebaa5a335a6 --- /dev/null +++ "b/Prajavani/13 \340\262\205\340\262\247\340\262\277\340\262\225\340\262\276\340\262\260\340\262\277\340\262\227\340\262\263 \340\262\256\340\263\207\340\262\262\340\263\206 \340\262\262\340\263\213\340\262\225\340\262\276\340\262\257\340\263\201\340\262\225\340\263\215\340\262\244 \340\262\246\340\262\276\340\262\263\340\262\277 \340\262\225\340\263\206\340\262\234\340\262\277\340\262\227\340\262\237\340\263\215\340\262\237\340\262\262\340\263\207 \340\262\232\340\262\277\340\262\250\340\263\215\340\262\250, \340\262\225\340\263\213\340\262\237\340\262\277\340\262\227\340\262\237\340\263\215\340\262\237\340\262\262\340\263\207 \340\262\271\340\262\243!.txt" @@ -0,0 +1,2 @@ +ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಎಂಜಿನಿಯರ್‌ ರಂಗನಾಥ್‌ ಎಸ್‌.ಪಿ., ಅಬಕಾರಿ ಇಲಾಖೆ ಉಡುಪಿ ಉಪ ಆಯುಕ್ತೆ ರೂಪಾ, ಕೊಡಗು ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜಯಣ್ಣ ಬಿ.ವಿ. ಸೇರಿದಂತೆ 13 ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಾದ್ಯಂತ 60 ಸ್ಥಳಗಳ ಮೇಲೆ ಬುಧವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/130 \340\262\225\340\262\277.\340\262\256\340\263\200 \340\262\227\340\262\277\340\262\202\340\262\244 \340\262\271\340\263\206\340\262\232\340\263\215\340\262\232\340\262\277\340\262\250 \340\262\265\340\263\207\340\262\227\340\262\246\340\262\262\340\263\215\340\262\262\340\262\277 \340\262\270\340\262\202\340\262\232\340\262\260\340\262\277\340\262\270\340\262\277\340\262\246\340\262\260\340\263\206 \340\262\216\340\262\253\340\263\215\342\200\214\340\262\220\340\262\206\340\262\260\340\263\215 \340\262\205\340\262\262\340\263\213\340\262\225\340\263\215\342\200\213 \340\262\225\340\263\201\340\262\256\340\262\276\340\262\260\340\263\215.txt" "b/Prajavani/130 \340\262\225\340\262\277.\340\262\256\340\263\200 \340\262\227\340\262\277\340\262\202\340\262\244 \340\262\271\340\263\206\340\262\232\340\263\215\340\262\232\340\262\277\340\262\250 \340\262\265\340\263\207\340\262\227\340\262\246\340\262\262\340\263\215\340\262\262\340\262\277 \340\262\270\340\262\202\340\262\232\340\262\260\340\262\277\340\262\270\340\262\277\340\262\246\340\262\260\340\263\206 \340\262\216\340\262\253\340\263\215\342\200\214\340\262\220\340\262\206\340\262\260\340\263\215 \340\262\205\340\262\262\340\263\213\340\262\225\340\263\215\342\200\213 \340\262\225\340\263\201\340\262\256\340\262\276\340\262\260\340\263\215.txt" new file mode 100644 index 0000000000000000000000000000000000000000..9b2509e15ac5dd10a7c8e1e0dfd677ca1b127615 --- /dev/null +++ "b/Prajavani/130 \340\262\225\340\262\277.\340\262\256\340\263\200 \340\262\227\340\262\277\340\262\202\340\262\244 \340\262\271\340\263\206\340\262\232\340\263\215\340\262\232\340\262\277\340\262\250 \340\262\265\340\263\207\340\262\227\340\262\246\340\262\262\340\263\215\340\262\262\340\262\277 \340\262\270\340\262\202\340\262\232\340\262\260\340\262\277\340\262\270\340\262\277\340\262\246\340\262\260\340\263\206 \340\262\216\340\262\253\340\263\215\342\200\214\340\262\220\340\262\206\340\262\260\340\263\215 \340\262\205\340\262\262\340\263\213\340\262\225\340\263\215\342\200\213 \340\262\225\340\263\201\340\262\256\340\262\276\340\262\260\340\263\215.txt" @@ -0,0 +1,7 @@ +ಬೆಂಗಳೂರು: ವೇಗದ ಸಂಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆಗಸ್ಟ್ 1ರಿಂದ 130 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ರಾಜ್ಯದಾದ್ಯಂತ ಈ ಕ್ರಮ ಜಾರಿಗೆ ಬರಲಿದೆ ಎಂದು ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್​ ಕುಮಾರ್ ತಿಳಿಸಿದ್ದಾರೆ. +ಈ ಕುರಿತು ‘ಎಕ್ಸ್‌’ ಖಾತೆಯಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಅವರು, ‘ಸ್ಪಾಟ್‌ ಸ್ಪೀಡ್‌ ಮತ್ತು ಸೆಕ್ಷನಲ್‌ ಸ್ಪೀಡ್‌ ಆಧಾರದಲ್ಲಿ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ. +ಈ ರೀತಿಯ ಪ್ರಕರಣಗಳಲ್ಲಿ ₹2 ಸಾವಿರ ವರೆಗೆ ದಂಡ ಅಥವಾ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. +‘ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳ ಪೈಕಿ ಶೇಕಡ 90ರಷ್ಟು ಅತಿವೇಗದ ಕಾರಣದಿಂದಲೇ ಎಂದು ವಿವಿಧ ಇಲಾಖೆಗಳ ಮೂಲಕ ಸರ್ಕಾರ ನಡೆಸಿದ್ದ ಸಮೀಕ್ಷೆಯಿಂದ ಗೊತ್ತಾಗಿದೆ. ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ 130 ಕಿ.ಮೀ ಗಿಂತ ವೇಗವಾಗಿ ವಾಹನ ಚಾಲನೆ ಮಾಡಿದಲ್ಲಿ, ಅದನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುವುದು’ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ. +ಜುಲೈ 25 ರಂದು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ 155 ವಾಹನಗಳು 130 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಸಂಚರಿಸಿರುವುದನ್ನು ಗುರುತಿಸಲಾಗಿದೆ. ಇದರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಸರ್ಕಾರಿ ವಾಹನಗಳೂ ಸೇರಿವೆ. ಇನ್ನೂ ಕೆಲ ವಾಹನಗಳು 159 ಕಿ.ಮೀ ವೇಗದಲ್ಲಿ ಸಂಚರಿಸಿರುವುದೂ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. +ಪ್ರಸ್ತುತ ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ಹತ್ತು ಕಡೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಕಡೆಗಳಲ್ಲೂ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/13\340\262\260\340\262\202\340\262\246\340\263\201 \340\262\225\340\263\206-\340\262\270\340\263\206\340\262\237\340\263\215 \340\262\225\340\262\237\340\263\215\340\262\237\340\263\201\340\262\250\340\262\277\340\262\237\340\263\215\340\262\237\340\262\277\342\200\214\340\262\250 \340\262\250\340\262\277\340\262\227\340\262\276.txt" "b/Prajavani/13\340\262\260\340\262\202\340\262\246\340\263\201 \340\262\225\340\263\206-\340\262\270\340\263\206\340\262\237\340\263\215 \340\262\225\340\262\237\340\263\215\340\262\237\340\263\201\340\262\250\340\262\277\340\262\237\340\263\215\340\262\237\340\262\277\342\200\214\340\262\250 \340\262\250\340\262\277\340\262\227\340\262\276.txt" new file mode 100644 index 0000000000000000000000000000000000000000..ccc6a7b9f0e504039121d89f9837f679b5531d91 --- /dev/null +++ "b/Prajavani/13\340\262\260\340\262\202\340\262\246\340\263\201 \340\262\225\340\263\206-\340\262\270\340\263\206\340\262\237\340\263\215 \340\262\225\340\262\237\340\263\215\340\262\237\340\263\201\340\262\250\340\262\277\340\262\237\340\263\215\340\262\237\340\262\277\342\200\214\340\262\250 \340\262\250\340\262\277\340\262\227\340\262\276.txt" @@ -0,0 +1,7 @@ +ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಶನಿವಾರ (ಜ. 13) ನಡೆಯಲಿದೆ. +41 ವಿವಿಧ ವಿಷಯಗಳಿಗೆ‌ ನಡೆಯಲಿರುವ ಈ ಪರೀಕ್ಷೆಗೆ ಒಟ್ಟು 1,17,302 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ. +ಬೆಂಗಳೂರು ನಗರ, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳಿವೆ. ಎಲ್ಲ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. +‘ಶನಿವಾರ‌ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಸಾಮಾನ್ಯ ಪರೀಕ್ಷೆ (ಪತ್ರಿಕೆ-1) ಇರಲಿದೆ. ಮಧ್ಯಾಹ್ನ 12ರಿಂದ 2ರವರೆಗೆ ಅದೇ ಕೇಂದ್ರಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪರೀಕ್ಷೆ (ಪತ್ರಿಕೆ- 2) ನಡೆಯಲಿದೆ. ಒಮ್ಮೆ ಪರೀಕ್ಷಾ ಕೇಂದ್ರದ ಒಳಗೆ ಅಭ್ಯರ್ಥಿಗಳು ಹೋದ‌ ಬಳಿಕ ಎರಡೂ ಪತ್ರಿಕೆಗಳ ಪರೀಕ್ಷೆ ಮುಗಿದ ನಂತರವೇ ಹೊರಬರಲು ಅವಕಾಶ ನೀಡಲಾಗುವುದು. ಕಟ್ಟುನಿಟ್ಟಿನ ತಪಾಸಣೆ ಇರುವ ಕಾರಣ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಎರಡು ಗಂಟೆ‌‌ ಮೊದಲೇ ಬರಬೇಕು’ ಎಂದು ಅವರು ಸೂಚಿಸಿದ್ದಾರೆ. +‘ವಾಣಿಜ್ಯ ಶಾಸ್ತ್ರದ ಪರೀಕ್ಷೆಯನ್ನು ಅತಿ ಹೆಚ್ಚು 16 ಸಾವಿರ ಮಂದಿ, ಕನ್ನಡ ವಿಷಯವನ್ನು 11 ಸಾವಿರ ಮಂದಿ ತೆಗೆದುಕೊಂಡಿದ್ದಾರೆ. ಭಾಷಾಶಾಸ್ತ್ರದ ವಿಷಯದಲ್ಲಿ ಅತಿ ಕಡಿಮೆ 25 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗೆ ಹಾಜರಾಗುವ ಒಟ್ಟು ಅಭ್ಯರ್ಥಿಗಳ ಪೈಕಿ‌ ಅತಿ ಹೆಚ್ಚು ಅಂಕ ಪಡೆದ ಶೇ 6ರಷ್ಟು ಮಂದಿ ಅಂತಿಮವಾಗಿ ಕೆ–ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲಿದ್ದಾರೆ. ಇದರಲ್ಲಿ ರೋಸ್ಟರ್ ನಿಯಮಗಳನ್ನು ಪಾಲಿಸಲಾಗುವುದು’ ಎಂದು ವಿವರಿಸಿದ್ದಾರೆ. +800 ಇ-ಮೇಲ್: ‘ನೋಂದಣಿ ಸಂಖ್ಯೆ ಕಳೆದುಕೊಂಡ‌ 800ಕ್ಕೂ ಹೆಚ್ಚು ಮಂದಿ ಕೆ-ಸೆಟ್ ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿಲ್ಲ. ಅಂಥವರ ಇ-ಮೇಲ್‌ಗಳಿಗೆ ನೋಂದಣಿ ಸಂಖ್ಯೆ ರವಾನಿಸುವ ಕೆಲಸವನ್ನು ಕೆಇಎ ಮಾಡಿದೆ. ಆ ಮೂಲಕ, ಎಲ್ಲರೂ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದೂ ರಮ್ಯಾ ತಿಳಿಸಿದ್ದಾರೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/14 \340\262\225\340\263\215\340\262\267\340\263\207\340\262\244\340\263\215\340\262\260\342\200\223\340\262\266\340\263\207 69.56\340\262\260\340\262\267\340\263\215\340\262\237\340\263\201 \340\262\256\340\262\244\340\262\246\340\262\276\340\262\250; \340\262\257\340\262\276\340\262\265 \340\262\265\340\262\277\340\262\247\340\262\276\340\262\250\340\262\270\340\262\255\340\262\276 \340\262\225\340\263\215\340\262\267\340\263\207\340\262\244\340\263\215\340\262\260\340\262\246\340\262\262\340\263\215\340\262\262\340\262\277 \340\262\216\340\262\267\340\263\215\340\262\237\340\263\201....txt" "b/Prajavani/14 \340\262\225\340\263\215\340\262\267\340\263\207\340\262\244\340\263\215\340\262\260\342\200\223\340\262\266\340\263\207 69.56\340\262\260\340\262\267\340\263\215\340\262\237\340\263\201 \340\262\256\340\262\244\340\262\246\340\262\276\340\262\250; \340\262\257\340\262\276\340\262\265 \340\262\265\340\262\277\340\262\247\340\262\276\340\262\250\340\262\270\340\262\255\340\262\276 \340\262\225\340\263\215\340\262\267\340\263\207\340\262\244\340\263\215\340\262\260\340\262\246\340\262\262\340\263\215\340\262\262\340\262\277 \340\262\216\340\262\267\340\263\215\340\262\237\340\263\201....txt" new file mode 100644 index 0000000000000000000000000000000000000000..5fda12c268875b220d4b37e19cc494adaed3700f --- /dev/null +++ "b/Prajavani/14 \340\262\225\340\263\215\340\262\267\340\263\207\340\262\244\340\263\215\340\262\260\342\200\223\340\262\266\340\263\207 69.56\340\262\260\340\262\267\340\263\215\340\262\237\340\263\201 \340\262\256\340\262\244\340\262\246\340\262\276\340\262\250; \340\262\257\340\262\276\340\262\265 \340\262\265\340\262\277\340\262\247\340\262\276\340\262\250\340\262\270\340\262\255\340\262\276 \340\262\225\340\263\215\340\262\267\340\263\207\340\262\244\340\263\215\340\262\260\340\262\246\340\262\262\340\263\215\340\262\262\340\262\277 \340\262\216\340\262\267\340\263\215\340\262\237\340\263\201....txt" @@ -0,0 +1,6 @@ +ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಮತದಾನ ಪೂರ್ಣಗೊಂಡಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಅಂತಿಮವಾಗಿ ಶೇಕಡ 69.56ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. +ಶುಕ್ರವಾರ ಮತದಾನ ಪೂರ್ಣಗೊಂಡ ಬಳಿಕ ತಾತ್ಕಾಲಿಕ ಅಂಕಿಅಂಶ ಹಂಚಿಕೊಂಡಿದ್ದ ಕೇಂದ್ರ ಚುನಾವಣಾ ಆಯೋಗ, ಶೇ 69.23ರಷ್ಟು ಮತದಾನ ನಡೆದಿದೆ ಎಂದು ಹೇಳಿತ್ತು. ಶನಿವಾರ ಅಂತಿಮ ಪಟ್ಟಿ ಪ್ರಕಟಿಸಿದ್ದು, ಶೇ 69.56ರಷ್ಟು ಮತದಾನ ನಡೆದಿದೆ ಎಂದು ತಿಳಿಸಿದೆ. +14 ಕ್ಷೇತ್ರಗಳಲ್ಲಿ ಒಟ್ಟು 2.88 ಕೋಟಿ ಮತದಾರರು ಮತದಾನಕ್ಕೆ ಅರ್ಹತೆ ಹೊಂದಿದ್ದರು. ಅವರಲ್ಲಿ 2 ಕೋಟಿ ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದಾರೆ. ಚುನಾವಣಾ ಆಯೋಗ ನೀಡಿರುವ ಅಂಕಿಅಂಶಗಳ ಪ್ರಕಾರ, 87,69,748 ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ. +1.44 ಕೋಟಿ ಪುರುಷ ಮತದಾರರ ಪೈಕಿ 1 ಕೋಟಿ ಮಂದಿ ಮತ ಚಲಾಯಿಸಿದ್ದಾರೆ. 1.43 ಮಹಿಳೆಯರ ಪೈಕಿ 1 ಕೋಟಿ ಮಂದಿ ಮತ ಚಲಾಯಿಸಿದ್ದಾರೆ. 3,067 ಲಿಂಗತ್ವ ಅಲ್ಪಸಂಖ್ಯಾತ ಮತದಾರರಲ್ಲಿ ಮತದಾನ ಮಾಡಿದವರು 667 ಮಂದಿ ಮಾತ್ರ. +2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಶೇ 3.32ರಷ್ಟು ಹೆಚ್ಚಿನ ಮತದಾನ ನಡೆದಿದೆ. ಬಿಬಿಎಂಪಿ ವ್ಯಾಪ್ತಿಯ ಮೂರೂ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕುಸಿದಿದೆ. ಬೆಂಗಳೂರು ಉತ್ತರದಲ್ಲಿ ಶೇ 0.31ರಷ್ಟು, ಬೆಂಗಳೂರು ಕೇಂದ್ರದಲ್ಲಿ ಶೇ 0.26ರಷ್ಟು ಮತ್ತು ಬೆಂಗಳೂರು ದಕ್ಷಿಣದಲ್ಲಿ ಶೇ 0.53ರಷ್ಟು ಕಡಿಮೆ ಮತದಾನವಾಗಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/14 \340\262\262\340\263\213\340\262\225\340\262\270\340\262\255\340\263\206 \340\262\225\340\263\215\340\262\267\340\263\207\340\262\244\340\263\215\340\262\260\340\262\227\340\262\263\340\262\262\340\263\215\340\262\262\340\262\277 \340\262\254\340\262\271\340\262\277\340\262\260\340\262\202\340\262\227 \340\262\252\340\263\215\340\262\260\340\262\232\340\262\276\340\262\260 \340\262\205\340\262\202\340\262\244\340\263\215\340\262\257 \340\262\256\340\262\244 \340\262\270\340\263\206\340\262\263\340\263\206\340\262\244\340\262\225\340\263\215\340\262\225\340\263\206 \342\200\230\340\262\222\340\262\263\342\200\231\340\262\244\340\262\202\340\262\244\340\263\215\340\262\260.txt" "b/Prajavani/14 \340\262\262\340\263\213\340\262\225\340\262\270\340\262\255\340\263\206 \340\262\225\340\263\215\340\262\267\340\263\207\340\262\244\340\263\215\340\262\260\340\262\227\340\262\263\340\262\262\340\263\215\340\262\262\340\262\277 \340\262\254\340\262\271\340\262\277\340\262\260\340\262\202\340\262\227 \340\262\252\340\263\215\340\262\260\340\262\232\340\262\276\340\262\260 \340\262\205\340\262\202\340\262\244\340\263\215\340\262\257 \340\262\256\340\262\244 \340\262\270\340\263\206\340\262\263\340\263\206\340\262\244\340\262\225\340\263\215\340\262\225\340\263\206 \342\200\230\340\262\222\340\262\263\342\200\231\340\262\244\340\262\202\340\262\244\340\263\215\340\262\260.txt" new file mode 100644 index 0000000000000000000000000000000000000000..070dbc99c232e41610a942bf048bb26f77537773 --- /dev/null +++ "b/Prajavani/14 \340\262\262\340\263\213\340\262\225\340\262\270\340\262\255\340\263\206 \340\262\225\340\263\215\340\262\267\340\263\207\340\262\244\340\263\215\340\262\260\340\262\227\340\262\263\340\262\262\340\263\215\340\262\262\340\262\277 \340\262\254\340\262\271\340\262\277\340\262\260\340\262\202\340\262\227 \340\262\252\340\263\215\340\262\260\340\262\232\340\262\276\340\262\260 \340\262\205\340\262\202\340\262\244\340\263\215\340\262\257 \340\262\256\340\262\244 \340\262\270\340\263\206\340\262\263\340\263\206\340\262\244\340\262\225\340\263\215\340\262\225\340\263\206 \342\200\230\340\262\222\340\262\263\342\200\231\340\262\244\340\262\202\340\262\244\340\263\215\340\262\260.txt" @@ -0,0 +1,25 @@ +ಬೆಂಗಳೂರು: ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಬಿದ್ದ ನಂತರ ಬೇಸಿಗೆ ಬಿರುಬಿಸಿಲಿಗಿಂತ ಮಿಗಿಲಾಗಿ ಪ್ರಚಾರದ ಅಬ್ಬರ, ರಾಜಕೀಯ ಪಕ್ಷಗಳ ನಾಯಕರ ಮಾತಿನ ಮೇಲಾಟಗಳಿಗೆ ಭೂಮಿಕೆಯಾಗಿದ್ದ 14 ಕ್ಷೇತ್ರಗಳಲ್ಲಿನ ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆ 6ಕ್ಕೆ ತೆರೆ ಬಿದ್ದಿದೆ. ಮತಗಟ್ಟೆಗೆ ತೆರಳುವ ಮತದಾರರನ್ನು ನಾನಾ ರೀತಿ ‘ಓಲೈಸುವ’ ಒಳತಂತ್ರ ಆರಂಭವಾಗಿದೆ. +ಕಳೆದ ತಿಂಗಳು ಚುನಾವಣಾ ಅಧಿಸೂಚನೆ ಹೊರಗಿದ್ದ ನಂತರ ಹಳೇ ಮೈಸೂರು ಪ್ರಾಂತ್ಯದ ವ್ಯಾಪ್ತಿ ಒಳಗೊಂಡ ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರದ ಅಬ್ಬರ ಮೇರೆ ಮೀರಿತ್ತು. ‍‍‍ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಮೈತ್ರಿಕೂಟದ ಅಭ್ಯರ್ಥಿಗಳ ಪರ ರ್‍ಯಾಲಿ, ರೋಡ್ ಶೋ ನಡೆಸಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು.  +ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರಗಳೂ ಮೊದಲ ಹಂತದ ವ್ಯಾಪ್ತಿಯಲ್ಲಿರುವ ಕಾರಣ ಇಬ್ಬರೂ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸ್ವತಃ ಮಂಡ್ಯದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು ಚುನಾವಣೆಯ ಕಾವನ್ನು ಇನ್ನಷ್ಟು ಹೆಚ್ಚಿಸಿತ್ತು. ಬಹಿರಂಗ ಪ್ರಚಾರದ ಕೊನೆಯ ದಿನವೂ ಕುಮಾರಸ್ವಾಮಿ ಮಂಡ್ಯದಲ್ಲಿ ರೋಡ್‌ ಶೋ ನಡೆಸಿ, ಬಿರುಸಿನ ಪ್ರಚಾರ ನಡೆಸಿದರು. +ಈ ಇಳಿವಯಸ್ಸಿನಲ್ಲೂ ಪುತ್ರನ ಜತೆಗೆ ಇತರೆ ಕ್ಷೇತ್ರಗಳಲ್ಲೂ ಚುರುಕಿನ ಚುನಾವಣಾ ಪ್ರಚಾರ ಕೈಗೊಂಡ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದ್ದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೈತ್ರಿಕೂಟದ ಅಭ್ಯರ್ಥಿಗಳ ಪರ, ಜೆಡಿಎಸ್‌ ನಾಯಕರ ಜತೆಗೆ ಅನೇಕ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡರು.‌ +ಎರಡು ದಿನ ಯಾವ ನಾಯಕರು ಎಲ್ಲಿ? +ಏ. 25ರಂದು ಮನೆಮನೆ ಪ್ರಚಾರಕ್ಕೆ ಅವಕಾಶವಿದ್ದು, 26ರಂದು ಮತದಾನ ನಡೆಯಲಿದೆ. ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಬೀದರ್‌ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಶುಕ್ರವಾರವೂ ಚುನಾವಣಾ ಪ್ರಚಾರದಲ್ಲಿರುತ್ತಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಇಬ್ಬರ ಮತವೂ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿದ್ದು, ಇಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರು ಗುರುವಾರ ಮತ್ತು ಶುಕ್ರವಾರ ಬೆಂಗಳೂರಿನಲ್ಲೇ ಇರಲಿದ್ದಾರೆ. +ಜೆಡಿಎಸ್‌ ನಾಯಕರಾದ ಎಚ್‌.ಡಿ. ದೇವೇಗೌಡ ಅವರು ಹಾಸನ, ಎಚ್‌.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಠಿಕಾಣಿ ಹೂಡುವರು. ಕೊನೆಯ ದಿನ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹುಬ್ಬಳ್ಳಿಗೆ ತೆರಳಿ, ಮತದಾನದ ದಿನ ಸ್ವಕ್ಷೇತ್ರ ಮೈಸೂರಿಗೆ ಮರಳುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಕನಕಪುರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಗುರುವಾರ ಬೆಂಗಳೂರಿನಲ್ಲಿರುವರು. +ಬೆಂ. ಗ್ರಾಮಾಂತರದಲ್ಲಿ ತೀವ್ರ ನಿಗಾ +ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತೀವ್ರ ನಿಗಾ ವಹಿಸಲಿದ್ದು, ಎಲ್ಲ 2,829 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಮಾಡಲಾಗುವುದು. ಭದ್ರತೆಗಾಗಿ ಅರೆ ಸೇನಾಪಡೆಗಳ ಏಳು ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ತಿಳಿಸಿದರು. +ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಚುನಾವಣಾಧಿಕಾರಿಗಳು ಮತ್ತು ವೀಕ್ಷಕರ ಕೋರಿಕೆ, ವರದಿ ಆಧರಿಸಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಅರೆ ಸೇನಾಪಡೆ ತುಕಡಿಗಳ ನಿಯೋಜನೆ ಎರಡು ಪಟ್ಟು ಇರಲಿದೆ’ ಎಂದರು. +ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲೂ ಎಲ್ಲ 2,202 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು ಎಂದರು. +ಮತಗಟ್ಟೆಯಲ್ಲಿನ ಪ್ರತಿ ಸೆಕೆಂಡ್ ಅವಧಿಯ ಬೆಳವಣಿಗೆಯು ವೆಬ್‌ ಕಾಸ್ಟಿಂಗ್‌ನಲ್ಲಿ ಲಭ್ಯವಾಗಲಿದೆ. +ದ್ವೇಷ ಭಾಷಣ: 23 ಪ್ರಕರಣ +ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ವಿವಿಧ ರಾಜಕೀಯ ಪಕ್ಷಗಳ ವಿರುದ್ಧ 23 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌‌ ಮೀನಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. +‘ದ್ವೇಷ ಭಾಷಣದ ಆರೋಪದಡಿ ಬಿಜೆಪಿ ನಾಯಕರ ವಿರುದ್ಧ 12, ಕಾಂಗ್ರೆಸ್‌ ನಾಯಕರ ವಿರುದ್ಧ ಒಂಬತ್ತು ಮತ್ತು ಜೆಡಿಎಸ್ ನಾಯಕರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಹೇಳಿದರು. +ಮತದಾರರಿಗೆ ಆಮಿಷ ಒಡ್ಡಿದ ಆರೋಪದಡಿ 28 ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ವಿರುದ್ಧ 8, ಕಾಂಗ್ರೆಸ್‌ ವಿರುದ್ಧ 9 ಮತ್ತು ಜೆಡಿಎಸ್‌ ವಿರುದ್ಧ 3 ಹಾಗೂ ಪಕ್ಷೇತರರ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ. ಪ್ರಚಾರಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಸಿಕೊಂಡ ಆರೋಪದಡಿ ಬಿಜೆಪಿ ವಿರುದ್ಧ 8, ಕಾಂಗ್ರೆಸ್‌ ವಿರುದ್ಧ 6 ಮತ್ತು ಜೆಡಿಎಸ್‌ ವಿರುದ್ಧ 1 ಪ್ರಕರಣ ದಾಖಲಿಸಲಾಗಿದೆ ಗಂಭೀರ ಸ್ವರೂಪದ ಚುನಾವಣಾ ಮಾದರಿ ಸಂಹಿತೆ ಉಲ್ಲಂಘನೆ ಆರೋಪ ದಡಿ ಈವರೆಗೆ 189 ಪ್ರಕರಣ ದಾಖಲು ಮಾಡಲಾಗಿದೆ ಎಂದು ವಿವರಿಸಿದರು. +ಮೊದಲ ಹಂತ +14: ಕ್ಷೇತ್ರಗಳು +2,88,19,342: ಮತದಾರರು +30,602: ಮತಗಟ್ಟೆಗಳು +1.40 ಲಕ್ಷ: ಮತಗಟ್ಟೆ ಸಿಬ್ಬಂದಿ +5,000: ಸೂಕ್ಷ್ಮ ವೀಕ್ಷಕರು +50,000: ಪೊಲೀಸ್‌ ಸಿಬ್ಬಂದಿ +65: ಅರೆಸೇನಾ ಪಡೆ ತುಕಡಿ +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/15 \340\262\246\340\262\277\340\262\250\340\262\227\340\262\263\340\262\262\340\263\215\340\262\262\340\262\277 \340\262\250\340\262\250\340\263\215\340\262\250 \340\262\226\340\262\276\340\262\244\340\263\206\340\262\257 \340\262\205\340\262\255\340\262\277\340\262\265\340\263\203\340\262\246\340\263\215\340\262\247\340\262\277 \340\262\254\340\262\227\340\263\215\340\262\227\340\263\206 \340\262\250\340\263\200\340\262\262\340\262\250\340\262\225\340\263\215\340\262\267\340\263\206 \340\262\216\340\262\232\340\263\215\342\200\214\340\262\241\340\262\277\340\262\225\340\263\206.txt" "b/Prajavani/15 \340\262\246\340\262\277\340\262\250\340\262\227\340\262\263\340\262\262\340\263\215\340\262\262\340\262\277 \340\262\250\340\262\250\340\263\215\340\262\250 \340\262\226\340\262\276\340\262\244\340\263\206\340\262\257 \340\262\205\340\262\255\340\262\277\340\262\265\340\263\203\340\262\246\340\263\215\340\262\247\340\262\277 \340\262\254\340\262\227\340\263\215\340\262\227\340\263\206 \340\262\250\340\263\200\340\262\262\340\262\250\340\262\225\340\263\215\340\262\267\340\263\206 \340\262\216\340\262\232\340\263\215\342\200\214\340\262\241\340\262\277\340\262\225\340\263\206.txt" new file mode 100644 index 0000000000000000000000000000000000000000..fe6454e3e4af01162d9d13afdfaaefc9b1387eea --- /dev/null +++ "b/Prajavani/15 \340\262\246\340\262\277\340\262\250\340\262\227\340\262\263\340\262\262\340\263\215\340\262\262\340\262\277 \340\262\250\340\262\250\340\263\215\340\262\250 \340\262\226\340\262\276\340\262\244\340\263\206\340\262\257 \340\262\205\340\262\255\340\262\277\340\262\265\340\263\203\340\262\246\340\263\215\340\262\247\340\262\277 \340\262\254\340\262\227\340\263\215\340\262\227\340\263\206 \340\262\250\340\263\200\340\262\262\340\262\250\340\262\225\340\263\215\340\262\267\340\263\206 \340\262\216\340\262\232\340\263\215\342\200\214\340\262\241\340\262\277\340\262\225\340\263\206.txt" @@ -0,0 +1,7 @@ +ನವದೆಹಲಿ: ಮುಂದಿನ 15 ದಿನಗಳಲ್ಲಿ ಉಕ್ಕು ಹಾಗೂ ಬೃಹತ್‌ ಕೈಗಾರಿಕೆ ಖಾತೆಗಳ ಕುರಿತು ಅಭಿವೃದ್ಧಿ ಮುನ್ನೋಟ ಹಾಗೂ ನೀಲನಕ್ಷೆ ಸಿದ್ಧಪಡಿಸುತ್ತೇನೆ ಎಂದು ಕೇಂದ್ರದ ನೂತನ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.  +ಉಭಯ ಇಲಾಖೆಗಳ ಅಧಿಕಾರಿಗಳೊಂದಿಗೆ ಕರ್ನಾಟಕ ಭವನದಲ್ಲಿ ಸೋಮವಾರ ರಾತ್ರಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನನ್ನ ಮೇಲೆ ವಿಶ್ವಾಸ ಇಟ್ಟು ಮೋದಿ ಅವರು ಒಳ್ಳೆಯ ಖಾತೆಯನ್ನೇ ನೀಡಿದ್ದಾರೆ. ದೇಶದ ಅಭಿವೃದ್ಧಿಯು ಈ ಖಾತೆಯಲ್ಲಿ ಅಡಗಿದೆ ಎಂಬುದು ನನ್ನ ನಂಬಿಕೆ’ ಎಂದರು.  +‘ಇಂಥ ದೊಡ್ಡ ಇಲಾಖೆ ನಿರ್ವಹಣೆ ಮಾಡಬೇಕಿದೆ. ವಿಎಸ್ಎಲ್‌ ಸೇರಿ ಕೈಗಾರಿಕೆಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಇವೆ. ಇದಕ್ಕೆ ಪರಿಹಾರ ಹುಡುಕಬೇಕಿದೆ. ಯುವಕರಿಗೆ ಉದ್ಯೋಗ ನೀಡಲು ಗಮನ ಕೊಡಬೇಕಿದೆ’ ಎಂದರು.  +ತಯಾರಿಕಾ ಕ್ಷೇತ್ರದಲ್ಲಿ ಬಹಳ ನಿರೀಕ್ಷೆಗಳು ಇವೆ. ಇಲಾಖೆಯಲ್ಲಿ ಹೊಸ ಬದಲಾವಣೆ ತರಲು ಪ್ರಯತ್ನ ಮಾಡುತ್ತೇನೆ. ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಕರ್ನಾಟಕಕ್ಕೆ ಒಳ್ಳೆಯ ದಿನಗಳು ಪ್ರಾರಂಭವಾಗಿವೆ. ಹಾಗಾಗಿ, ಪ್ರಧಾನಿ ನಮಗೆ ಉತ್ತಮ ಖಾತೆ ನೀಡಿದ್ದಾರೆ ಎಂದರು.  +ಎಚ್‌.ಡಿ.ದೇವೇಗೌಡರ ರಾಜಕೀಯ ಮುಗಿದೇ ಹೋಯಿತು ಎಂದವರಿಗೆ ಉತ್ತರ ಸಿಕ್ಕಿದೆ. ನಮ್ಮ ಪಕ್ಷ ಪುಟಿದೆದ್ದು ಬಂದಿದೆ. ಕುಮಾರಸ್ವಾಮಿ ರಾಜಕೀಯ ಮುಗಿಯಿತು ಎಂದು ಅಪಪ್ರಚಾರ ನಡೆಸಿದರು. ಯಾವುದೋ ಒಂದು ಶಕ್ತಿ ನಮ್ಮ ಪಕ್ಷಕ್ಕೆ ಬಂದಿದೆ ಎಂದು ಅವರು ಪ್ರತಿಪಾದಿಸಿದರು.  +ಕೆಜಿಎಫ್ ಗಣಿ ಪ್ರದೇಶದಲ್ಲಿ 12,000 ಎಕರೆ ಭೂಮಿಯನ್ನು ಕೈಗಾರಿಕೆ ಅಭಿವೃದ್ಧಿಗೆ ಬಳಸುವ ಬಗ್ಗೆ ಕೋಲಾರ ಸಂಸದ ಮಲ್ಲೇಶ್ ಬಾಬು ಪ್ರಸ್ತಾಪಿಸಿದರು. ಯಾವುದೇ ಉದ್ದೇಶಕ್ಕೆ ಬಳಕೆಯಾಗದೆ ಗಣಿ ಭೂಮಿ ವ್ಯರ್ಥವಾಗಿ ಉಳಿದಿದೆ ಎಂದು ಸಚಿವರ ಗಮನ ಸೆಳೆದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/15, 16\340\262\260\340\262\202\340\262\246\340\263\201 \342\200\230\340\262\246\340\262\225\340\263\215\340\262\267\340\262\277\340\262\243 \340\262\255\340\262\276\340\262\260\340\262\244 \340\262\211\340\262\244\340\263\215\340\262\270\340\262\265\342\200\231 \340\262\216\340\262\232\340\263\215\342\200\214.\340\262\225\340\263\206. \340\262\252\340\262\276\340\262\237\340\263\200\340\262\262.txt" "b/Prajavani/15, 16\340\262\260\340\262\202\340\262\246\340\263\201 \342\200\230\340\262\246\340\262\225\340\263\215\340\262\267\340\262\277\340\262\243 \340\262\255\340\262\276\340\262\260\340\262\244 \340\262\211\340\262\244\340\263\215\340\262\270\340\262\265\342\200\231 \340\262\216\340\262\232\340\263\215\342\200\214.\340\262\225\340\263\206. \340\262\252\340\262\276\340\262\237\340\263\200\340\262\262.txt" new file mode 100644 index 0000000000000000000000000000000000000000..82a442410ad48978443525a06e5d3b109540dffd --- /dev/null +++ "b/Prajavani/15, 16\340\262\260\340\262\202\340\262\246\340\263\201 \342\200\230\340\262\246\340\262\225\340\263\215\340\262\267\340\262\277\340\262\243 \340\262\255\340\262\276\340\262\260\340\262\244 \340\262\211\340\262\244\340\263\215\340\262\270\340\262\265\342\200\231 \340\262\216\340\262\232\340\263\215\342\200\214.\340\262\225\340\263\206. \340\262\252\340\262\276\340\262\237\340\263\200\340\262\262.txt" @@ -0,0 +1,10 @@ +ಬೆಂಗಳೂರು: ‘ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ವಾಣಿಜ್ಯೋದ್ಯಮ ಮಹಾಮಂಡಲದ (ಎಫ್‌ಕೆಸಿಸಿಐ) ಸಹಯೋಗದಲ್ಲಿ ಇದೇ 15 ಮತ್ತು 16ರಂದು ‘ದಕ್ಷಿಣ ಭಾರತ ಉತ್ಸವ–2024’ ಆಯೋಜಿಸಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು. +ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಉತ್ಸವಕ್ಕೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಪುದುಚೇರಿ, ಲಕ್ಷದ್ವೀಪ ಪ್ರವಾಸಿ ಸಹಭಾಗೀದಾರರನ್ನು ಆಹ್ವಾನಿಸಲಾಗುವುದು’ ಎಂದರು. +‘ಒಂದೇ ವೇದಿಕೆಯಲ್ಲಿ ಪ್ರವಾಸೋದ್ಯಮ ಹೂಡಿಕೆದಾರರ ಸಭೆಗಳು, ಬಿ2ಬಿ ಸಭೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ, ಈ ಉತ್ಸವದ ಮೂಲಕ ಪ್ರವಾಸೋದ್ಯಮ ಹೂಡಿಕೆಯ ಸಂಭಾವ್ಯತೆಯನ್ನು ಪ್ರದರ್ಶಿಸಲು ಮತ್ತು ಖಾಸಗಿ ವಲಯದಿಂದ ಹೆಚ್ಚಿನ ಸಂಖ್ಯೆಯನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ’ ಎಂದರು. +‘ಹೂಡಿಕೆದಾರರು ಹೂಡಿಕೆ ಮಾಡಬಹುದಾದ ಯೋಜನೆಗಳ ವರದಿಯನ್ನು ಸಿದ್ಧಪಡಿಸಲಾಗಿದೆ. ಸ್ಮಾರಕಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸ್ಮಾರಕ ದತ್ತು ಯೋಜನೆ ಆರಂಭಿಸಲಾಗಿದೆ. ಈ ಯೋಜನೆಯಡಿ ಮೊದಲ ಹಂತದಲ್ಲಿ 272 ಸ್ಮಾರಕಗಳ ದತ್ತು ಸ್ವೀಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದರು. +‘ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ ಪ್ರವಾಸಿ ವೃತ್ತ ಮತ್ತು ಮೈಸೂರು, ಶ್ರೀರಂಗಪಟ್ಟಣ, ಹಾಸನ, ಬೇಲೂರು, ಹಳೆಬೀಡು ಪ್ರವಾಸಿ ವೃತ್ತಗಳಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಇಲಾಖೆ ಹೊಂದಿರುವ 388.4 ಎಕರೆ ಜಮೀನಿನಲ್ಲಿ ಪ್ರವಾಸಿಗರಿಗೆ ಅಗತ್ಯವಾದ ಸೌಲಭ್ಯಗಳನ್ನು ₹595.84 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸಲು 16 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒಟ್ಟು 18 ಜಲಾಶಯಗಳ ಯೋಜನಾ ವರದಿ ಸಿದ್ಧಪಡಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. +ದಕ್ಷಿಣ ಭಾರತ ಉತ್ಸವದ ಮೂಲಕ ದಕ್ಷಿಣದ ರಾಜ್ಯಗಳ ಸಾಂಸ್ಕೃತಿಕ ಐತಿಹಾಸಿಕ ಭೌಗೋಳಿಕ ವೈವಿಧ್ಯವನ್ನು ಪ್ರದರ್ಶಿಸಿ ಪ್ರವಾಸೋದ್ಯಮಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ. +-ಎಚ್‌.ಕೆ. ಪಾಟೀಲ ಪ್ರವಾಸೋದ್ಯಮ ಸಚಿವ +‘ಕ್ರೂಸ್ ಹಿನ್ನೀರು ಟೂರಿಸಂ’ +‘ಮಂಗಳೂರು ಮಲ್ಪೆ ಬೇಲೆಕೇರಿ ಮತ್ತು ಕಾರವಾರ ಬಂದರುಗಳಲ್ಲಿ ಕ್ರೂಸ್‌ ಟೂರಿಸಂ ಉಡುಪಿ ಕಬಿನಿ ಜಲಾಶಯ ಭದ್ರಾ ಜಲಾಶಯ ಕಾರವಾರಗಳಲ್ಲಿ ಹಿನ್ನೀರು ಟೂರಿಸಂ ಹಾಸನ– ಮಂಗಳೂರು ಮಾರ್ಗದಲ್ಲಿ ಐಷಾರಾಮಿ ಪ್ರವಾಸಿ ರೈಲು ಹೀಗೆ ರಾಜ್ಯದ ವಿವಿಧೆಡೆ ಪಿಪಿಪಿ ಮಾದರಿಯ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟಿನಲ್ಲಿ ರಾಜ್ಯದ ಪ್ರವಾಸೋದ್ಯಮವನ್ನು ದೇಶೀಯ ಮತ್ತು ವಿದೇಶಿಯ ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪಿಸುವ ಉದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗಿದೆ’ ಎಂದು ಎಚ್‌.ಕೆ. ಪಾಟೀಲ ತಿಳಿಸಿದರು +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/153 \340\262\265\340\262\260\340\263\215\340\262\267\340\262\246 \340\262\270\340\262\260\340\263\215\340\262\225\340\262\276\340\262\260\340\262\277 \340\262\252\340\263\215\340\262\260\340\263\214\340\262\242\340\262\266\340\262\276\340\262\262\340\263\206\340\262\227\340\262\277\340\262\262\340\263\215\340\262\262 \340\262\205\340\262\250\340\263\201\340\262\246\340\262\276\340\262\250; \340\262\225\340\262\276\340\262\202\340\262\252\340\263\214\340\262\202\340\262\241\340\263\215 \340\262\250\340\262\277\340\262\260\340\263\215\340\262\256\340\262\277\340\262\270\340\262\277\340\262\246 \340\262\266\340\262\277\340\262\225\340\263\215\340\262\267\340\262\225\340\262\277\340\262\257\340\262\260\340\263\201.txt" "b/Prajavani/153 \340\262\265\340\262\260\340\263\215\340\262\267\340\262\246 \340\262\270\340\262\260\340\263\215\340\262\225\340\262\276\340\262\260\340\262\277 \340\262\252\340\263\215\340\262\260\340\263\214\340\262\242\340\262\266\340\262\276\340\262\262\340\263\206\340\262\227\340\262\277\340\262\262\340\263\215\340\262\262 \340\262\205\340\262\250\340\263\201\340\262\246\340\262\276\340\262\250; \340\262\225\340\262\276\340\262\202\340\262\252\340\263\214\340\262\202\340\262\241\340\263\215 \340\262\250\340\262\277\340\262\260\340\263\215\340\262\256\340\262\277\340\262\270\340\262\277\340\262\246 \340\262\266\340\262\277\340\262\225\340\263\215\340\262\267\340\262\225\340\262\277\340\262\257\340\262\260\340\263\201.txt" new file mode 100644 index 0000000000000000000000000000000000000000..f017c035bbfa928871bf032a9cfca51a04ed9b81 --- /dev/null +++ "b/Prajavani/153 \340\262\265\340\262\260\340\263\215\340\262\267\340\262\246 \340\262\270\340\262\260\340\263\215\340\262\225\340\262\276\340\262\260\340\262\277 \340\262\252\340\263\215\340\262\260\340\263\214\340\262\242\340\262\266\340\262\276\340\262\262\340\263\206\340\262\227\340\262\277\340\262\262\340\263\215\340\262\262 \340\262\205\340\262\250\340\263\201\340\262\246\340\262\276\340\262\250; \340\262\225\340\262\276\340\262\202\340\262\252\340\263\214\340\262\202\340\262\241\340\263\215 \340\262\250\340\262\277\340\262\260\340\263\215\340\262\256\340\262\277\340\262\270\340\262\277\340\262\246 \340\262\266\340\262\277\340\262\225\340\263\215\340\262\267\340\262\225\340\262\277\340\262\257\340\262\260\340\263\201.txt" @@ -0,0 +1,6 @@ +ಕಾರವಾರ: ಇಲ್ಲಿನ 153 ವರ್ಷಗಳ ಇತಿಹಾಸವುಳ್ಳ ಜಿಲ್ಲೆಯ ಮೊದಲ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಅನ್ನು 2015ರಲ್ಲಿ ರಸ್ತೆ ವಿಸ್ತರಣೆಗಾಗಿ ಕೆಡವಲಾಗಿತ್ತು. ಅನುದಾನ ಸಿಗದ ಕಾರಣ ಮತ್ತೆ ನಿರ್ಮಿಸಿರಲಿಲ್ಲ. ಆದರೆ, ವಿದ್ಯಾರ್ಥಿಗಳು ಮತ್ತು ಶಾಲೆಯ ಹಿತದೃಷ್ಟಿಯಿಂದ ಐವರು ಶಿಕ್ಷಕಿಯರೇ ಸ್ವಂತ ಖರ್ಚಿನಲ್ಲಿ ಅದನ್ನು ನಿರ್ಮಿಸಿದ್ದಾರೆ. +ಕಾರವಾರ–ಕೋಡಿಬಾಗ ಮುಖ್ಯರಸ್ತೆಯ ವಿಸ್ತರಣೆಗಾಗಿ 9 ವರ್ಷಗಳ ಹಿಂದೆ ಕಾಂಪೌಂಡ್‌ ತೆರವುಗೊಳಿಸಿದ್ದರಿಂದ ತಕ್ಷಣಕ್ಕೆ ಪರ್ಯಾಯ ಕ್ರಮ ಕೈಗೊಂಡಿರಲಿಲ್ಲ. ಆಗಲೂ ಶಿಕ್ಷಕಿಯರೇ, ದಪ್ಪನೆಯ ಮೆಶ್ ಅಳವಡಿಸಿ ಬಟ್ಟೆಯ ಆವರಣಗೋಡೆ ನಿರ್ಮಿಸಿದ್ದರು. ಆದರೆ, ಅದು ಹೆಚ್ಚು ಸುರಕ್ಷಿತವಲ್ಲದ ಕಾರಣ ಮತ್ತೆ ಶಿಕ್ಷಕಿಯರೇ ₹ 60 ಸಾವಿರದವರೆಗೆ ಖರ್ಚು ಮಾಡಿ ಕಾಂಕ್ರೀಟ್ ಕಂಬ, ಹಲಗೆ ಮತ್ತು ಕಬ್ಬಿಣದ ಗೇಟ್ ಅಳವಡಿಸಿ ಸುಸಜ್ಜಿತ ಕಾಂಪೌಂಡ್‌ ನಿರ್ಮಿಸಿದ್ದಾರೆ. +‘ಕಾಂಪೌಂಡ್‌ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಶಾಲಾಭಿವೃದ್ಧಿ ಸಮಿತಿಯಿಂದ ಹಲವು ಬಾರಿ ಕೋರಿದರೂ ಸ್ಪಂದನೆ ಸಿಗಲಿಲ್ಲ. ಸಮೀಪದಲ್ಲೇ ಶಾಸಕರ ಮಾದರಿ ಶಾಲೆಯ ಕಟ್ಟಡ ನಿರ್ಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ 1 ರಿಂದ 7ನೇ ತರಗತಿಯವರೆಗಿನ 80 ವಿದ್ಯಾರ್ಥಿಗಳು ಇಲ್ಲಿನ ಪ್ರೌಢಶಾಲೆ ಕಟ್ಟಡದಲ್ಲಿ ಓದುತ್ತಿದ್ದಾರೆ. ಸದ್ಯಕ್ಕೆ ಎಲ್ಲರೂ ಸೇರಿ ಒಟ್ಟು 200 ವಿದ್ಯಾರ್ಥಿಗಳು ಇದ್ದಾರೆ. ಹೀಗಾಗಿ ಎಲ್ಲರ ಸುರಕ್ಷತೆ ಹಿತದೃಷ್ಟಿಯಿಂದ ಕಾಂಪೌಂಡ್‌ ನಿರ್ಮಿಸುವುದು ಅಗತ್ಯವಿತ್ತು’ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯ ಗುರುನಾಥ ಮಾಹೇಕರ ‘ಪ್ರಜಾವಾಣಿ’ಗೆ ತಿಳಿಸಿದರು. +‘ಆಡುವಾಗ ಅಥವಾ ಬೇರೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಿತ್ತು. ಅದಕ್ಕೆ ಶಾಲೆಯ ಶಿಕ್ಷಕಿಯರೇ ಸ್ವಂತ ಹಣ ಖರ್ಚು ಮಾಡಿ, ಕಾಂಪೌಂಡ್‌ ನಿರ್ಮಿಸಿದ್ದಾರೆ’ ಎಂದರು. +‘ಪ್ರಭಾರ ಮುಖ್ಯ ಶಿಕ್ಷಕಿ ಮೀನಾಕ್ಷಿ ನಾಯಕ, ಶಿಕ್ಷಕಿಯರಾದ ಮಮತಾ ಕವರಿ, ಮಂಗಲಾ ಹೆಗಡೆ, ಸವಿತಾ ಗೌಡ ಮತ್ತು ಶಿಲ್ಪಾ ಕಾಕರಮಠ ಅವರು ಈ ಸೌಲಭ್ಯಕ್ಕಾಗಿ ಖರ್ಚು ಮಾಡಿದ್ದಾರೆ. ಗಾರೆ ಕೆಲಸ ಮಾಡುವ ಕೆಲ ವಿದ್ಯಾರ್ಥಿಗಳ ಪಾಲಕರು ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ್ದಾರೆ’ ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/16 \340\262\262\340\262\225\340\263\215\340\262\267 \340\262\270\340\262\243\340\263\215\340\262\243, \340\262\205\340\262\244\340\262\277 \340\262\270\340\262\243\340\263\215\340\262\243 \340\262\260\340\263\210\340\262\244\340\262\260\340\262\277\340\262\227\340\263\206 \340\262\244\340\262\262\340\262\276 \342\202\2713 \340\262\270\340\262\276\340\262\265\340\262\277\340\262\260 \342\200\215\340\262\252\340\262\260\340\262\277\340\262\271\340\262\276\340\262\260 \340\262\225\340\263\203\340\262\267\340\263\215\340\262\243\340\262\254\340\263\210\340\262\260\340\263\207\340\262\227\340\263\214\340\262\241.txt" "b/Prajavani/16 \340\262\262\340\262\225\340\263\215\340\262\267 \340\262\270\340\262\243\340\263\215\340\262\243, \340\262\205\340\262\244\340\262\277 \340\262\270\340\262\243\340\263\215\340\262\243 \340\262\260\340\263\210\340\262\244\340\262\260\340\262\277\340\262\227\340\263\206 \340\262\244\340\262\262\340\262\276 \342\202\2713 \340\262\270\340\262\276\340\262\265\340\262\277\340\262\260 \342\200\215\340\262\252\340\262\260\340\262\277\340\262\271\340\262\276\340\262\260 \340\262\225\340\263\203\340\262\267\340\263\215\340\262\243\340\262\254\340\263\210\340\262\260\340\263\207\340\262\227\340\263\214\340\262\241.txt" new file mode 100644 index 0000000000000000000000000000000000000000..38248ce0d3092cb93b6616d69eaf66f6935b8397 --- /dev/null +++ "b/Prajavani/16 \340\262\262\340\262\225\340\263\215\340\262\267 \340\262\270\340\262\243\340\263\215\340\262\243, \340\262\205\340\262\244\340\262\277 \340\262\270\340\262\243\340\263\215\340\262\243 \340\262\260\340\263\210\340\262\244\340\262\260\340\262\277\340\262\227\340\263\206 \340\262\244\340\262\262\340\262\276 \342\202\2713 \340\262\270\340\262\276\340\262\265\340\262\277\340\262\260 \342\200\215\340\262\252\340\262\260\340\262\277\340\262\271\340\262\276\340\262\260 \340\262\225\340\263\203\340\262\267\340\263\215\340\262\243\340\262\254\340\263\210\340\262\260\340\263\207\340\262\227\340\263\214\340\262\241.txt" @@ -0,0 +1,7 @@ +ಬೆಂಗಳೂರು: ‘ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ₹3,000 ಪರಿಹಾರ ನೀಡಲೂ ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು. +ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಎನ್‌ಡಿಆರ್‌ಎಫ್‌ ಹಣ ಬಿಡುಗಡೆ ಆದ ಬಳಿಕ ರೈತರಿಗೆ ಅರ್ಹತೆಯ ಆಧಾರದಲ್ಲಿ ಪರಿಹಾರವನ್ನು ಪಾವತಿಸಲಾಗುತ್ತಿದ್ದು, ಈವರೆಗೆ ಒಟ್ಟು 32.12 ಲಕ್ಷ ರೈತರಿಗೆ ಸಂಪೂರ್ಣ ಬೆಳೆ ಪರಿಹಾರ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ವಿವರಿಸಿದರು.  +ಇನ್ನೂ ಸುಮಾರು ಎರಡು ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ ಎಂದರು. +ಇದಲ್ಲದೇ, ಸಾಕಷ್ಟು ತಾಲ್ಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು ಎರಡು ಲಕ್ಷ ಹೆಕ್ಟೇರ್‌ ನೀರಾವರಿ ಪ್ರದೇಶವನ್ನು ಒಳಗೊಳ್ಳುವ  ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. +ನೀರು ಮತ್ತು ಮೇವಿನ ನಿರ್ವಹಣೆಗಾಗಿ ಇಲ್ಲಿಯವರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 202 ಸಭೆಗಳನ್ನು ನಡೆಸಿದೆ. 462 ತಾಲ್ಲೂಕು ಮಟ್ಟದ ಕಾರ್ಯಪಡೆ ಸಭೆಗಳನ್ನೂ ನಡೆಸಲಾಗಿದೆ. ನೀರಿನ ಸಮಸ್ಯೆಯಿಂದ 270 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು 594 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತದೆ. ನಗರ ಪ್ರದೇಶದ 153 ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ಮತ್ತು 35 ವಾರ್ಡ್‌ಗಳಿಗೆ ಖಾಸಗಿ ಬೋರ್‌ವೆಲ್‌ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದರು. +ರಾಜ್ಯದಲ್ಲಿ ಅವಶ್ಯ ಇರುವ ವಿವಿಧ ಭಾಗಗಳಲ್ಲಿ 47 ಮೇವಿನ ಬ್ಯಾಂಕ್‌ಗಳನ್ನು ಮತ್ತು 28 ಕಡೆಗಳಲ್ಲಿ ಗೋಶಾಲೆಗಳನ್ನು ತೆರೆದು ಮೇವಿನ ಕೊರತೆ ನೀಗಿಸಲಾಗುತ್ತಿದೆ. ಈ ವೆಚ್ಚವನ್ನು ಭರಿಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರ ಖಾತೆಯಲ್ಲಿ ₹836 ಕೋಟಿ ಅನುದಾನ ಲಭ್ಯವಿದೆ ಎಂದು ಕೃಷ್ಣಬೈರೇಗೌಡ ಹೇಳಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/169 \340\262\256\340\262\202\340\262\246\340\262\277\340\262\227\340\263\206 \342\200\230\340\262\205\340\262\244\340\263\215\340\262\257\340\263\201\340\262\244\340\263\215\340\262\244\340\262\256 \340\262\225\340\262\202\340\262\246\340\262\276\340\262\257 \340\262\205\340\262\247\340\262\277\340\262\225\340\262\276\340\262\260\340\262\277\342\200\231 \340\262\252\340\263\215\340\262\260\340\262\266\340\262\270\340\263\215\340\262\244\340\262\277.txt" "b/Prajavani/169 \340\262\256\340\262\202\340\262\246\340\262\277\340\262\227\340\263\206 \342\200\230\340\262\205\340\262\244\340\263\215\340\262\257\340\263\201\340\262\244\340\263\215\340\262\244\340\262\256 \340\262\225\340\262\202\340\262\246\340\262\276\340\262\257 \340\262\205\340\262\247\340\262\277\340\262\225\340\262\276\340\262\260\340\262\277\342\200\231 \340\262\252\340\263\215\340\262\260\340\262\266\340\262\270\340\263\215\340\262\244\340\262\277.txt" new file mode 100644 index 0000000000000000000000000000000000000000..cbc9945131162a8f90efd8c51a6af8cd71eb0a1a --- /dev/null +++ "b/Prajavani/169 \340\262\256\340\262\202\340\262\246\340\262\277\340\262\227\340\263\206 \342\200\230\340\262\205\340\262\244\340\263\215\340\262\257\340\263\201\340\262\244\340\263\215\340\262\244\340\262\256 \340\262\225\340\262\202\340\262\246\340\262\276\340\262\257 \340\262\205\340\262\247\340\262\277\340\262\225\340\262\276\340\262\260\340\262\277\342\200\231 \340\262\252\340\263\215\340\262\260\340\262\266\340\262\270\340\263\215\340\262\244\340\262\277.txt" @@ -0,0 +1,5 @@ +ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುವ ಅಧಿಕಾರಿಗಳಿಗೆ ಈ ವರ್ಷದಿಂದ ‘ಅತ್ಯುತ್ತಮ ಕಂದಾಯ ಅಧಿಕಾರಿ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. +ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 2024ರ ಪ್ರಶಸ್ತಿಯನ್ನು 169 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಲಾಗಿದೆ. ಪ್ರತಿ ವರ್ಷ ನಡೆಸುವ ಕಂದಾಯ ದಿನಾಚರಣೆ ಈಗಾಗಲೇ ಮುಗಿದಿರುವ ಕಾರಣ ವಿಧಾನಸೌಧದ ಸಭಾಂಗಣದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದರು. +ನಾಲ್ವರು ಜಿಲ್ಲಾಧಿಕಾರಿಗಳು, 11 ಉಪ ವಿಭಾಗಾಧಿಕಾರಿಗಳು, 21 ತಹಶೀಲ್ದಾರರು, 36 ಗ್ರಾಮ ಆಡಳಿತಾಧಿಕಾರಿಗಳು, ನೋಂದಣಿ ಇಲಾಖೆ ಕೇಂದ್ರ ಕಚೇರಿ ಹಾಗೂ ವಿಪತ್ತು ನಿರ್ವಹಣಾ ವಿಭಾಗದ ತಲಾ ಒಂಬತ್ತು ಅಧಿಕಾರಿಗಳು, ಭೂಮಾಪನ ಇಲಾಖೆಯ 83 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. +ಒಂದು ವರ್ಷದಲ್ಲಿ ನಿರ್ವಹಿಸಿದ ಕೆಲಸದ ಸಾಮರ್ಥ್ಯ, ದಕ್ಷತೆ, ಕ್ರಿಯಾಶೀಲತೆಯ ಆಧಾರದಲ್ಲಿ ಪ್ರಶಸ್ತಿ ನೀಡಲಾಗಿದೆ. ಮುಂದಿನ ಬಾರಿಯಿಂದ ಆಯ್ಕೆಗೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಾಡಲಾಗುವುದು. ಹೆಚ್ಚುವರಿ ಜಿಲ್ಲಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/16\340\262\225\340\263\215\340\262\225\340\263\206 \340\262\225\340\262\262\340\262\254\340\263\201\340\262\260\340\262\227\340\262\277, 18\340\262\225\340\263\215\340\262\225\340\263\206 \340\262\266\340\262\277\340\262\265\340\262\256\340\263\212\340\262\227\340\263\215\340\262\227\340\262\225\340\263\215\340\262\225\340\263\206 \340\262\252\340\263\215\340\262\260\340\262\247\340\262\276\340\262\250\340\262\277 \340\262\256\340\263\213\340\262\246\340\262\277 \340\262\255\340\263\207\340\262\237\340\262\277.txt" "b/Prajavani/16\340\262\225\340\263\215\340\262\225\340\263\206 \340\262\225\340\262\262\340\262\254\340\263\201\340\262\260\340\262\227\340\262\277, 18\340\262\225\340\263\215\340\262\225\340\263\206 \340\262\266\340\262\277\340\262\265\340\262\256\340\263\212\340\262\227\340\263\215\340\262\227\340\262\225\340\263\215\340\262\225\340\263\206 \340\262\252\340\263\215\340\262\260\340\262\247\340\262\276\340\262\250\340\262\277 \340\262\256\340\263\213\340\262\246\340\262\277 \340\262\255\340\263\207\340\262\237\340\262\277.txt" new file mode 100644 index 0000000000000000000000000000000000000000..7e3516d9087b69218f99262d701d22ff7c1abf9a --- /dev/null +++ "b/Prajavani/16\340\262\225\340\263\215\340\262\225\340\263\206 \340\262\225\340\262\262\340\262\254\340\263\201\340\262\260\340\262\227\340\262\277, 18\340\262\225\340\263\215\340\262\225\340\263\206 \340\262\266\340\262\277\340\262\265\340\262\256\340\263\212\340\262\227\340\263\215\340\262\227\340\262\225\340\263\215\340\262\225\340\263\206 \340\262\252\340\263\215\340\262\260\340\262\247\340\262\276\340\262\250\340\262\277 \340\262\256\340\263\213\340\262\246\340\262\277 \340\262\255\340\263\207\340\262\237\340\262\277.txt" @@ -0,0 +1,5 @@ +ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 16ರಂದು ಕಲಬುರಗಿ, 18ರಂದು ಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. +16 ಹಾಗೂ 18ರಂದು ಎರಡೂ ದಿನ ಮಧ್ಯಾಹ್ನ 2ಕ್ಕೆ ಕಾರ್ಯಕ್ರಮಗಳು ಆರಂಭವಾಗಲಿವೆ. ಕಲಬುರಗಿಯ ಎನ್‍ವಿ ಆಟದ ಮೈದಾನದಲ್ಲಿ ಹಾಗೂ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್‌ ಮಾಹಿತಿ ನೀಡಿದರು. +ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಎರಡು ದಿನಗಳ ಪ್ರವಾಸ ಮಾಡಿದ ನಂತರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ಗಣ್ಯರು ಬೇರೆ ಬೇರೆ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ಕೊಡುವರು ಎಂದು ಹೇಳಿದರು. +ಲೋಕಸಭಾ ಚುನಾವಣೆ ದೃಷ್ಟಿಯಿಂದ 28 ಲೋಕಸಭಾ ಕ್ಷೇತ್ರಗಳನ್ನು ಎಂಟು ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿ ಕ್ಲಸ್ಟರ್‌ಗೂ ವಿಭಿನ್ನ ಕಾರ್ಯಕ್ರಮ ಮತ್ತು ತಂತ್ರಗಾರಿಕೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಕೆಲ ಗಣ್ಯರು ಪ್ರಚಾರ ನಡೆಸಿದ್ದಾರೆ. ಎರಡನೇ ಹಂತದಲ್ಲಿ ದೊಡ್ಡ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುವುದು ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/16\340\262\250\340\263\207 \340\262\271\340\262\243\340\262\225\340\262\276\340\262\270\340\263\201 \340\262\206\340\262\257\340\263\213\340\262\227\340\262\246 \340\262\252\340\262\250\340\262\276\340\262\227\340\262\260\340\262\277\340\262\257\340\262\276\340\262\227\340\263\206 \340\262\222\340\262\244\340\263\215\340\262\244\340\262\276\340\262\257; \340\262\266\340\263\207 60\340\262\260\340\262\267\340\263\215\340\262\237\340\263\201 \340\262\252\340\262\276\340\262\262\340\263\201 \340\262\225\340\263\212\340\262\241\340\262\277 \340\262\270\340\262\277\340\262\216\340\262\202.txt" "b/Prajavani/16\340\262\250\340\263\207 \340\262\271\340\262\243\340\262\225\340\262\276\340\262\270\340\263\201 \340\262\206\340\262\257\340\263\213\340\262\227\340\262\246 \340\262\252\340\262\250\340\262\276\340\262\227\340\262\260\340\262\277\340\262\257\340\262\276\340\262\227\340\263\206 \340\262\222\340\262\244\340\263\215\340\262\244\340\262\276\340\262\257; \340\262\266\340\263\207 60\340\262\260\340\262\267\340\263\215\340\262\237\340\263\201 \340\262\252\340\262\276\340\262\262\340\263\201 \340\262\225\340\263\212\340\262\241\340\262\277 \340\262\270\340\262\277\340\262\216\340\262\202.txt" new file mode 100644 index 0000000000000000000000000000000000000000..7711d8d767bd5cd1506c0089b0735622679eef08 --- /dev/null +++ "b/Prajavani/16\340\262\250\340\263\207 \340\262\271\340\262\243\340\262\225\340\262\276\340\262\270\340\263\201 \340\262\206\340\262\257\340\263\213\340\262\227\340\262\246 \340\262\252\340\262\250\340\262\276\340\262\227\340\262\260\340\262\277\340\262\257\340\262\276\340\262\227\340\263\206 \340\262\222\340\262\244\340\263\215\340\262\244\340\262\276\340\262\257; \340\262\266\340\263\207 60\340\262\260\340\262\267\340\263\215\340\262\237\340\263\201 \340\262\252\340\262\276\340\262\262\340\263\201 \340\262\225\340\263\212\340\262\241\340\262\277 \340\262\270\340\262\277\340\262\216\340\262\202.txt" @@ -0,0 +1,13 @@ +ಬೆಂಗಳೂರು: ‘ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ ರಾಜ್ಯಗಳ ಬಾಬ್ತಿಗೆ ಕರ್ನಾಟಕದಿಂದ ಹೋಗುವ ಮೊತ್ತದಲ್ಲಿ ಶೇ 60ರಷ್ಟು ನಮಗೇ ವಾಪಸ್‌ ಬರಬೇಕು. ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಹಣಕಾಸು ಆಯೋಗವನ್ನು ಒತ್ತಾಯಿಸಿದರು. +ರಾಜ್ಯಗಳಿಗೆ ತೆರಿಗೆ ಪಾಲು ಮತ್ತು ಇತರ ಸಹಾಯಾನುದಾನಗಳ ಪ್ರಮಾಣ ನಿರ್ಧರಿಸುವ ಸಂಬಂಧ ರಾಜ್ಯಗಳ ಜತೆಗೆ ಸಮಾಲೋಚನಾ ಸಭೆ ಆರಂಭಿಸಿರುವ 16ನೇ ಹಣಕಾಸು ಆಯೋಗವು, ಗುರುವಾರ ರಾಜ್ಯಕ್ಕೆ ಭೇಟಿ ನೀಡಿದೆ. +ಅರವಿಂದ್ ಪನಾಗರಿಯಾ ಅಧ್ಯಕ್ಷತೆಯ ಆಯೋಗದ ಜತೆಗೆ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಾವು ಕೇಂದ್ರಕ್ಕೆ ಒಂದು ರೂಪಾಯಿ ನೀಡಿದರೆ, ನಮಗೆ ವಾಪಸ್‌ ಬರುತ್ತಿರುವುದು 15 ಪೈಸೆಯಷ್ಟೆ. ಬಡ ರಾಜ್ಯಗಳಿಗೆ ನೆರವು ನೀಡಬೇಕು ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಅದಕ್ಕೆಂದು ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಡಲಾಗದು. ಉತ್ತಮವಾಗಿ ಕಾರ್ಯನಿರ್ವಹಿಸಿ, ತೆರಿಗೆ ಸಂಗ್ರಹದಲ್ಲಿ ಗುರಿ ಮುಟ್ಟಿರುವ ಕರ್ನಾಟಕದಂತಹ ರಾಜ್ಯಗಳಿಗೆ ನಷ್ಟವಾಗುವುದನ್ನು ತಡೆಯಿರಿ’ ಎಂದು ಒತ್ತಾಯಿಸಿದರು.  +‘15ನೇ ಹಣಕಾಸು ಆಯೋಗವು ಕೇಂದ್ರದ ತೆರಿಗೆ ಆದಾಯದಲ್ಲಿ ಕರ್ನಾಟಕದ ಪಾಲನ್ನು ಶೇ 4.713ರಿಂದ ಶೇ 3.647ಕ್ಕೆ ಇಳಿಕೆ ಮಾಡಿತ್ತು. ಇದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಸುಮಾರು ₹80,000 ಕೋಟಿ ನಷ್ಟವಾಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು. ತೆರಿಗೆ ಪಾಲು ನಿರ್ಧರಿಸುವಲ್ಲಿ 15ನೇ ಹಣಕಾಸು ಆಯೋಗವು ಪರಿಗಣಿಸಿದ್ದ ಮಾನದಂಡಗಳನ್ನು ಪರಿಷ್ಕರಿಸಬೇಕು’ ಎಂದು ಕೋರಿದರು. +ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನಷ್ಟವಾದ ಕಾರಣ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ದತ್ತಾಂಶಗಳ ರೂಪದಲ್ಲಿ ಆಯೋಗಕ್ಕೆ ವಿವರಿಸಿದರು. ಈ ವಿವರ ಮತ್ತು ರಾಜ್ಯದ ಬೇಡಿಕೆಗಳನ್ನು ಒಳಗೊಂಡ ವರದಿಯನ್ನು ಮುಖ್ಯಮಂತ್ರಿ, ಆಯೋಗಕ್ಕೆ ಸಲ್ಲಿಸಿದರು. +ಆಯೋಗದ ಸದಸ್ಯರಾದ ಅಜಯ್‌ ನಾರಾಯಣ ಝಾ, ಅನ್ನಿ ಜಾರ್ಜ್‌ ಮ್ಯಾಥ್ಯೂ, ಮನೋಜ್‌ ಪಾಂಡಾ ಮತ್ತು ಸೌಮ್ಯಕಾಂತಿ ಘೋಷ್‌ ಸಭೆಯಲ್ಲಿ ಇದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಇದ್ದರು. + ಸೆಸ್‌ಗೆ ಮಿತಿ ಹಾಕಿ:  +ರಾಜ್ಯದ ಒತ್ತಾಯ 1. ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿನ ರಾಜ್ಯಗಳ ಪಾಲು ಈಗ ಶೇ 41ರಷ್ಟು ಇದೆ. ಅದನ್ನು ಶೇ 50ಕ್ಕೆ ಏರಿಕೆ ಮಾಡಬೇಕು 2. ಸೆಸ್‌ ಮತ್ತು ಸರ್‌ಚಾರ್ಜ್‌ನ  ಪ್ರಮಾಣವು ಕೇಂದ್ರದ ಒಟ್ಟು ತೆರಿಗೆ ಆದಾಯದ ಶೇ 5ರಷ್ಟನ್ನು ಮೀರಬಾರದು. ಶೇ 5ರಷ್ಟನ್ನು ಮೀರಿದ ಮೊತ್ತವು ರಾಜ್ಯಗಳ ಬಾಬ್ತಿಗೆ ಜಮೆಯಾಗುವಂತೆ ಕಾನೂನು ತಿದ್ದುಪಡಿ ಮಾಡಬೇಕು 3. ಕೇಂದ್ರ ಸರ್ಕಾರದ ಎಲ್ಲ ತೆರಿಗೆಯೇತರ ಆದಾಯವನ್ನೂ ರಾಜ್ಯಗಳ ಬಾಬ್ತಿನ ವ್ಯಾಪ್ತಿಗೆ ತರಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು 4. ಬೆಂಗಳೂರಿನ ಹೂಡಿಕೆಗೆ ಐದು ವರ್ಷಗಳಲ್ಲಿ ₹55586 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಕೇಂದ್ರವು ₹27793 ಕೋಟಿ ಅನುದಾನ ನೀಡಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯವು ₹25000 ಕೋಟಿ ವೆಚ್ಚ ಮಾಡಲಿದ್ದು ಕೇಂದ್ರವೂ ಅಷ್ಟೇ ಮೊತ್ತದ ಅನುದಾನ ನೀಡಬೇಕು. ಪಶ್ಚಿಮ ಘಟ್ಟದಲ್ಲಿ ವಿಕೋಪ ನಿರ್ವಹಣೆ ಮತ್ತು ಪುನರ್ವಸತಿಗೆ ₹10000 ಕೋಟಿ ಸೇರಿ ಒಟ್ಟು ₹62793 ಕೋಟಿ ಅನುದಾನ ನೀಡಬೇಕು + ನಮ್ಮ ವ್ಯಾಪ್ತಿಯದ್ದಲ್ಲ: ಆಯೋಗ 1. ಕರ್ನಾಟಕವೂ ಸೇರಿ ಈಗ ಐದು ರಾಜ್ಯಗಳ ಜತೆಗಷ್ಟೇ ಸಮಾಲೋಚನೆ ನಡೆದಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಮತ್ತು ದತ್ತಾಂಶಗಳ ಆಧಾರದಲ್ಲಿ ಇದನ್ನು ಪರಿಶೀಲಿಸುತ್ತೇವೆ 2. ಸೆಸ್‌ ಮತ್ತು ಸರ್ಚಾರ್ಜ್‌ಗೆ ಸಂಬಂಧಿಸಿದಂತೆ ಈವರೆಗೆ ಯಾವ ಆಯೋಗವೂ ಶಿಫಾರಸು ಮಾಡಿಲ್ಲ. ಅಂತಹ ಶಿಫಾರಸಿಗೆ ಅವಕಾಶವಿದ್ದಂತಿಲ್ಲ 3. ತೆರಿಗೆಯೇತರ ಆದಾಯವನ್ನು ರಾಜ್ಯಗಳ ತೆರಿಗೆ ಬಾಬ್ತಿನ ವ್ಯಾಪ್ತಿಗೆ ತರುವ ವಿಚಾರ ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟದ್ದು 4. ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಮತ್ತು ಪ್ರದೇಶವಾರು ಅಭಿವೃದ್ಧಿಗೆ ರಾಜ್ಯ ಸರ್ಕಾರ ಇಟ್ಟಿರುವ ಅನುದಾನ ಬೇಡಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಅದನ್ನು ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗಲೇ ಹೇಳಲಾಗದು. ಅನುದಾನಕ್ಕೆ ಶಿಫಾರಸು ಮಾಡಿದರೂ ಯಾವ ಬಾಬ್ತಿನಲ್ಲಿ ಅದನ್ನು ಕೊಡಬೇಕು ಎಂಬುದನ್ನು ಪರಿಶೀಲಿಸಬೇಕಾಗುತ್ತದೆ +‘ಎಲ್ಲ ಶಿಫಾರಸಿಗೆ ಕೇಂದ್ರ ಬದ್ಧವಾಗಿರಬೇಕಿಲ್ಲ’ +‘ತೆರಿಗೆ ಆದಾಯದಲ್ಲಿನ ಪಾಲಿಗೆ ಸಂಬಂಧಿಸಿದಂತೆ ಆಯೋಗವು ಮಾಡುವ ಶಿಫಾರಸಿಗೆ ಮಾತ್ರ ಕೇಂದ್ರ ಸರ್ಕಾರ ಬದ್ಧವಾಗಿರಬೇಕು. ಸಂಚಿತ ನಿಧಿಯಿಂದ ಅನುದಾನ ನೀಡುವಂತೆ ಮಾಡುವ ಶಿಫಾರಸನ್ನು ಕೇಂದ್ರ ಸರ್ಕಾರ ಪಾಲಿಸಲೇಬೇಕು ಎಂದೇನೂ ಇಲ್ಲ’ ಎಂದು ಅರವಿಂದ್‌ ಪನಾಗರಿಯಾ ಹೇಳಿದರು. ಕರ್ನಾಟಕಕ್ಕೆ ಸಹಾಯಾನುದಾನದ ರೂಪದಲ್ಲಿ ₹5495 ಕೋಟಿ ನೀಡುವಂತೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ಪಾಲಿಸಲಿಲ್ಲ. ನೀವು ಮಾಡುವ ಶಿಫಾರಸುಗಳನ್ನು ಕೇಂದ್ರ ಪಾಲಿಸುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. +ಎಫ್‌ಕೆಸಿಸಿಐ ಮನವಿ ಹಣಕಾಸು ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ಗುರುವಾರ ಎಫ್‌ಕೆಸಿಸಿಐ ಜತೆಗೂ ಸಭೆ ನಡೆಸಿದರು. ‘ಕೇಂದ್ರ ಸರ್ಕಾರವು ಎಂಎಸ್‌ಎಂಇಗಳಿಗೆ ಆರ್ಥಿಕ ನೆರವು ಹೆಚ್ಚಿಸಬೇಕು ಜಿಎಸ್‌ಟಿ ಮತ್ತು ಇತರ ತೆರಿಗೆ ದರಗಳನ್ನು ಇಳಿಸಬೇಕು ಸಾಮರ್ಥ್ಯ ವೃದ್ಧಿ ಮತ್ತು ಕೌಶಲ ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ಈ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಆಯೋಗಕ್ಕೆ ಮನವಿ ಸಲ್ಲಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/17.09 \340\262\262\340\262\225\340\263\215\340\262\267 \340\262\270\340\262\243\340\263\215\340\262\243 \340\262\260\340\263\210\340\262\244 \340\262\225\340\263\201\340\262\237\340\263\201\340\262\202\340\262\254\340\262\227\340\262\263\340\262\277\340\262\227\340\263\206 \340\262\252\340\262\260\340\262\277\340\262\271\340\262\276\340\262\260 \340\262\225\340\262\202\340\262\246\340\262\276\340\262\257 \340\262\270\340\262\232\340\262\277\340\262\265 \340\262\225\340\263\203\340\262\267\340\263\215\340\262\243 \340\262\254\340\263\210\340\262\260\340\263\207\340\262\227\340\263\214\340\262\241.txt" "b/Prajavani/17.09 \340\262\262\340\262\225\340\263\215\340\262\267 \340\262\270\340\262\243\340\263\215\340\262\243 \340\262\260\340\263\210\340\262\244 \340\262\225\340\263\201\340\262\237\340\263\201\340\262\202\340\262\254\340\262\227\340\262\263\340\262\277\340\262\227\340\263\206 \340\262\252\340\262\260\340\262\277\340\262\271\340\262\276\340\262\260 \340\262\225\340\262\202\340\262\246\340\262\276\340\262\257 \340\262\270\340\262\232\340\262\277\340\262\265 \340\262\225\340\263\203\340\262\267\340\263\215\340\262\243 \340\262\254\340\263\210\340\262\260\340\263\207\340\262\227\340\263\214\340\262\241.txt" new file mode 100644 index 0000000000000000000000000000000000000000..2a17f125d31c6405df0c66ba627d30db1bc5104b --- /dev/null +++ "b/Prajavani/17.09 \340\262\262\340\262\225\340\263\215\340\262\267 \340\262\270\340\262\243\340\263\215\340\262\243 \340\262\260\340\263\210\340\262\244 \340\262\225\340\263\201\340\262\237\340\263\201\340\262\202\340\262\254\340\262\227\340\262\263\340\262\277\340\262\227\340\263\206 \340\262\252\340\262\260\340\262\277\340\262\271\340\262\276\340\262\260 \340\262\225\340\262\202\340\262\246\340\262\276\340\262\257 \340\262\270\340\262\232\340\262\277\340\262\265 \340\262\225\340\263\203\340\262\267\340\263\215\340\262\243 \340\262\254\340\263\210\340\262\260\340\263\207\340\262\227\340\263\214\340\262\241.txt" @@ -0,0 +1,8 @@ +ಬೆಂಗಳೂರು: ರಾಜ್ಯದ 17.09 ಲಕ್ಷ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ ₹2,800ರಿಂದ ₹3,000 ಸಾವಿರ ನೀಡಲು ಸರ್ಕಾರ ನಿರ್ಧರಿಸಿದೆ. +ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಿ, ನಿರ್ಣಯ ಕೈಗೊಳ್ಳಲು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯ ಸಭೆಯ ಬಳಿಕ ಈ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಜೀವನೋಪಾಯ ನಷ್ಟ ಪರಿಹಾರ ವಿತರಿಸಲು ರೈತರ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದರು. +‘ಮಳೆ ಆಶ್ರಿತ ಮತ್ತು ನಾಲೆಗಳ ಕೊನೆಯ ಭಾಗದಲ್ಲಿರುವ ರೈತರಿಗೂ ಬೆಳೆ ನಷ್ಟ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸುಮಾರು 7 ಲಕ್ಷ ರೈತರಿಗೆ ಲಾಭವಾಗಲಿದೆ. ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಈ ಪರಿಹಾರ ವಿತರಿಸಲಾಗುವುದು’ ಎಂದರು. +‘ಕೇಂದ್ರದಿಂದ ಎನ್‌ಡಿಆರ್‌ಎಫ್‌ ಪರಿಹಾರ ₹3,454 ಕೋಟಿ ಬಂದಿತ್ತು. 27.50 ಲಕ್ಷ ರೈತರಿಗೆ ₹2,451 ಕೋಟಿಯನ್ನು ಮೇ ತಿಂಗಳ ಮೊದಲ ವಾರದಲ್ಲಿಯೇ ವಿತರಿಸಲಾಗಿದೆ. ಎನ್‌ಡಿಆರ್‌ಎಫ್‌ನ ಉಳಿದ ಹಣ ಮತ್ತು ರಾಜ್ಯ ಸರ್ಕಾರದಿಂದ ₹272 ಕೋಟಿ ಸೇರಿಸಿ ನಷ್ಟ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಇನ್ನೊಂದು ವಾರದಲ್ಲಿ ಪರಿಹಾರ ಪಾವತಿಸಲು ಸಾಧ್ಯವಾಗುವಂತೆ ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ’ ಎಂದರು.  +‘ಮುಂಗಾರು ಸ್ಥಿತಿಯ ಬಗ್ಗೆಯೂ ಸಭೆಯಲ್ಲಿ ಅವಲೋಕನ ನಡೆಸಲಾಗಿದೆ. ವಾಡಿಕೆಯಂತೆ ಪೂರ್ವ ಮುಂಗಾರು ಮಳೆ 115 ಮಿಮೀ ಆಗುತ್ತದೆ. ಆದರೆ, ಈ ಬಾರಿ 150 ಮಿಮೀ ಮಳೆ ಆಗಿದೆ. ಕಳೆದ ವರ್ಷ ಶೇ 71ರಷ್ಟು ಮಳೆ ಕೊರತೆ ಆಗಿತ್ತು. ಈ ಬಾರಿ ಒಂದು ಭಾಗಕ್ಕೆ ಸೀಮಿತವಾಗದೆ, ಎಲ್ಲ ಭಾಗಗಳಲ್ಲೂ ಮಳೆ ಬಂದಿದೆ. ಐದು ಜಿಲ್ಲೆಗಳಲ್ಲಿ ವಾಡಿಕೆ, ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಮತ್ತು ಉಳಿದ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ’ ಎಂದರು. +‘ಕೃಷಿ ವಿಮೆ ಮೂಲಕವೂ ರೈತರಿಗೆ ಈ ಬಾರಿ ಅತೀ ಹೆಚ್ಚು ₹1,654 ಕೋಟಿ ಪರಿಹಾರ ಸಿಕ್ಕಿದೆ. ಇನ್ನೂ ₹130 ಕೋಟಿ ಪರಿಹಾರ ನೀಡಲು ಬಾಕಿ ಇದೆ’ ಎಂದರು. +‘ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಮಳೆ ಸಮಯದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದೇ ಶನಿವಾರದಿಂದ ವಿಭಾಗವಾರು ಸಭೆ ನಡೆಸುತ್ತೇನೆ’ ಎಂದೂ ಕೃಷ್ಣ ಬೈರೇಗೌಡ ತಿಳಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/171 \340\262\227\340\263\215\340\262\260\340\262\276\340\262\256\340\262\227\340\262\263\340\262\277\340\262\227\340\263\206 \340\262\250\340\263\200\340\262\260\340\263\201 \342\202\271392 \340\262\225\340\263\213\340\262\237\340\262\277 \340\262\256\340\262\202\340\262\234\340\263\202\340\262\260\340\263\201 \340\262\252\340\263\215\340\262\260\340\262\277\340\262\257\340\262\276\340\262\202\340\262\225\340\263\215 \340\262\226\340\262\260\340\263\215\340\262\227\340\263\206.txt" "b/Prajavani/171 \340\262\227\340\263\215\340\262\260\340\262\276\340\262\256\340\262\227\340\262\263\340\262\277\340\262\227\340\263\206 \340\262\250\340\263\200\340\262\260\340\263\201 \342\202\271392 \340\262\225\340\263\213\340\262\237\340\262\277 \340\262\256\340\262\202\340\262\234\340\263\202\340\262\260\340\263\201 \340\262\252\340\263\215\340\262\260\340\262\277\340\262\257\340\262\276\340\262\202\340\262\225\340\263\215 \340\262\226\340\262\260\340\263\215\340\262\227\340\263\206.txt" new file mode 100644 index 0000000000000000000000000000000000000000..fdfc40247e59442c8f669adc87d490a4d4d3b6c2 --- /dev/null +++ "b/Prajavani/171 \340\262\227\340\263\215\340\262\260\340\262\276\340\262\256\340\262\227\340\262\263\340\262\277\340\262\227\340\263\206 \340\262\250\340\263\200\340\262\260\340\263\201 \342\202\271392 \340\262\225\340\263\213\340\262\237\340\262\277 \340\262\256\340\262\202\340\262\234\340\263\202\340\262\260\340\263\201 \340\262\252\340\263\215\340\262\260\340\262\277\340\262\257\340\262\276\340\262\202\340\262\225\340\263\215 \340\262\226\340\262\260\340\263\215\340\262\227\340\263\206.txt" @@ -0,0 +1,10 @@ +ಬೆಂಗಳೂರು: ‘ರಾಜ್ಯದ 171 ಹಳ್ಳಿಗಳಿಗೆ ಆರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ₹ 392 ಕೋಟಿ‌ಗೂ ಹೆಚ್ಚು ಹಣ‌ ಮಂಜೂರು ಮಾಡಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. +‘ಈ ಯೋಜನೆಯಲ್ಲಿ 125 ಗ್ರಾಮಗಳ 3.27 ಲಕ್ಷಕ್ಕೂ ಹೆಚ್ಚು ಜನರಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಆ ಮೂಲಕ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಲಾಖೆ ಬದ್ಧವಾಗಿದೆ’ ಎಂದಿದ್ದಾರೆ. +ಯಾವೆಲ್ಲ ಯೋಜನೆಗಳು +* ದಕ್ಷಿಣ ಕನ್ನಡ ಜಿಲ್ಲೆ‌ಯ ಬಂಟ್ವಾಳ ಮತ್ತು ಉಳ್ಳಾಲದ 26 ಗ್ರಾಮಗಳ 1.60 ಲಕ್ಷ ಜನರಿಗೆ ನೀರಿನ ಸಂಪರ್ಕ. ಇದಕ್ಕೆ ಒಟ್ಟು ಅನುದಾನ ₹ 245 ಕೋಟಿ +* ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಅಂತರಸಂತೆಯ 64 ಗ್ರಾಮಗಳ 67,527 ಜನರಿಗೆ ನೀರಿನ ಸಂಪರ್ಕ. ಇದಕ್ಕೆ ಅನುದಾನ ₹ 101.73 ಕೋಟಿ +* ಮೈಸೂರು ಜಿಲ್ಲೆಯ ದೊಡ್ಡೇಬಾಗಿಲು, ಟಿ. ನರಸೀಪುರ ತಾಲ್ಲೂಕಿನ 25 ಗ್ರಾಮಗಳ 27,691 ಜನರಿಗೆ ನೀರಿನ ಸಂಪರ್ಕ. ಒಟ್ಟು ಅನುದಾನ ₹ 34 ಕೋಟಿ +* ಹಾವೇರಿ ಜಿಲ್ಲೆಯ ನೆಗಳೂರಿನ ನಾಲ್ಕು ಗ್ರಾಮಗಳ 14,676 ಜನರಿಗೆ ಕುಡಿಯುವ ನೀರಿನ ಸಂಪರ್ಕ. ಒಟ್ಟು ಅನುದಾನ ₹ 18 ಕೋಟಿ +* ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕಿನ ಹಂಪಾಪುರದ 36 ಗ್ರಾಮಗಳ 41,561 ಜನರಿಗೆ ನೀರಿನ ಸಂಪರ್ಕ. ಒಟ್ಟು ಅನುದಾನ ₹ 65.07 ಲಕ್ಷ +* ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕುಡ್ಲದ ಆರು ಗ್ರಾಮಗಳ 14,917 ಜನರಿಗೆ ನೀರಿನ ಸಂಪರ್ಕ. ಒಟ್ಟು ಅನುದಾನ ₹ 26 ಲಕ್ಷ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/175 \340\262\252\340\263\201\340\262\237\340\262\246 \340\262\254\340\262\234\340\263\206\340\262\237\340\263\215\342\200\214 \340\262\223\340\262\246\340\262\277 \340\262\254\340\262\263\340\262\262\340\262\277\340\262\246 \340\262\270\340\262\277\340\262\216\340\262\202 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" "b/Prajavani/175 \340\262\252\340\263\201\340\262\237\340\262\246 \340\262\254\340\262\234\340\263\206\340\262\237\340\263\215\342\200\214 \340\262\223\340\262\246\340\262\277 \340\262\254\340\262\263\340\262\262\340\262\277\340\262\246 \340\262\270\340\262\277\340\262\216\340\262\202 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" new file mode 100644 index 0000000000000000000000000000000000000000..d484a9317fe2445bda6f30d7f5f03c08588d9e78 --- /dev/null +++ "b/Prajavani/175 \340\262\252\340\263\201\340\262\237\340\262\246 \340\262\254\340\262\234\340\263\206\340\262\237\340\263\215\342\200\214 \340\262\223\340\262\246\340\262\277 \340\262\254\340\262\263\340\262\262\340\262\277\340\262\246 \340\262\270\340\262\277\340\262\216\340\262\202 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" @@ -0,0 +1,8 @@ +ಬೆಂಗಳೂರು: 175 ಪುಟಗಳಷ್ಟು ಮಾಹಿತಿಯುಳ್ಳ ಬಜೆಟ್‌ ಪುಸ್ತಕವನ್ನು 3 ಗಂಟೆ 10 ನಿಮಿಷಗಳ ಕಾಲ ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊನೆಯಲ್ಲಿ ತುಸು ಬಳಲಿದಂತೆ ಕಂಡರು. +ಬೆಳಿಗ್ಗೆ 10.14ಕ್ಕೆ ವಿಧಾನಸಭೆ ಪ್ರವೇಶಿಸಿದ ಅವರು, 10.20ರಿಂದ ಬಜೆಟ್‌ ಮಂಡನೆ ಆರಂಭಿಸಿದರು. ಮಧ್ಯಾಹ್ನ 1.30ಕ್ಕೆ 2024–25ನೇ ಆರ್ಥಿಕ ವರ್ಷದ ಬಜೆಟ್‌ ಪೂರ್ಣ ಲೇಖಾನುದಾನ ಕೋರುವುದರೊಂದಿಗೆ ಮುಗಿಸಿದರು. ಆ ಬಳಿಕ ಕುರ್ಚಿಯಲ್ಲಿ ಕುಳಿತು ನೀರು ಕುಡಿದು ಸುಧಾರಿಸಿಕೊಂಡರು. +ಮುಖ್ಯಮಂತ್ರಿಯವರು ಬಜೆಟ್‌ ಓದಲು ಎದ್ದು ನಿಲ್ಲುತ್ತಿದ್ದಂತೆಯೇ ಬಿಜೆಪಿಯ ವಿ. ಸುನಿಲ್‌ ಕುಮಾರ್‌, ‘ಏನಿಲ್ಲಾ, ಏನಿಲ್ಲಾ...’ ಎಂದು ಛೇಡಿಸಿದರು. ತುಸು ವಿಚಲಿತರಾದ ಸಿದ್ದರಾಮಯ್ಯ, ಒಂದೆರಡು ನಿಮಿಷ ಸುಮ್ಮನಾದರು. ಬಳಿಕ ಎದ್ದು ನಿಂತು ಬಜೆಟ್‌ ಓದಲು ಆರಂಭಿಸಿದರು. +ಬಜೆಟ್‌ನ ಆರಂಭದಲ್ಲೇ ‘ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ...’ ಎಂಬ ‘ಬಂಗಾರದ ಮನುಷ್ಯ’ ಸಿನಿಮಾ ಹಾಡನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕುವೆಂಪು, ವಚನಕಾರ್ತಿ ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ಹಲವು ಕವಿಗಳು, ವಚನಕಾರರ ರಚನೆಗಳನ್ನು ಉಲ್ಲೇಖಿಸಿದರು. ಕರ್ಪೂರಿ ಠಾಕೂರ್‌, ಜವಾಹರಲಾಲ್‌ ನೆಹರೂ ಸೇರಿದಂತೆ ಹಲವರ ಮಾತುಗಳನ್ನೂ ತಮ್ಮ ಘೋಷಣೆಗಳಿಗೆ ಪೂರಕವಾಗಿ ಪ್ರಸ್ತಾಪಿಸಿದರು. +ಬಜೆಟ್‌ ಓದುವಾಗ ಮುಖ್ಯಮಂತ್ರಿಯವರು ಹಲವು ಬಾರಿ ತಡವರಿಸಿದರು. ಅಂಕಿಅಂಶ, ಪದಗಳನ್ನೂ ತಪ್ಪಾಗಿ ಉಚ್ಚರಿಸಿದರು.‘₹ 15,000’ದ ಬದಲಿಗೆ ‘₹ 1,500’ ಎಂದರೆ, ‘ಆಶ್ರಮ ಶಾಲೆ’ ಎಂಬುದನ್ನು ‘ಅಕ್ರಮ ಶಾಲೆ’ ಎಂದು ಓದಿದರು. +ಶಾಸಕರ ಕೊರಳಲ್ಲಿ ಶಲ್ಯ: ಮುಖ್ಯಮಂತ್ರಿಯೂ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಸದಸ್ಯರು ಶಲ್ಯ ಧರಿಸಿ ಸದನಕ್ಕೆ ಬಂದಿದ್ದರು. +ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸಿದ ಬಳಿಕ ಹಲವು ಮಂದಿ ಸಚಿವರು, ಶಾಸಕರು ಅವರಿದ್ದ ಸ್ಥಳಕ್ಕೆ ಹೋಗಿ ಅಭಿನಂದಿಸಿದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ದನ ರೆಡ್ಡಿ ಕೂಡ ಅಭಿನಂದನೆ ಸಲ್ಲಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/18 \340\262\244\340\262\276\340\262\270\340\263\201 \340\262\246\340\263\201\340\262\260\340\262\270\340\263\215\340\262\244\340\262\277 \340\262\225\340\263\206\340\262\260\340\263\206\340\262\257\340\262\277\340\262\202\340\262\246 \340\262\232\340\263\206\340\262\250\340\263\215\340\262\250\340\263\210\340\262\227\340\263\206 \340\262\271\340\262\276\340\262\260\340\262\277\340\262\246 \340\262\271\340\263\206\340\262\262\340\262\277\340\262\225\340\262\276\340\262\252\340\263\215\340\262\237\340\262\260\340\263\215.txt" "b/Prajavani/18 \340\262\244\340\262\276\340\262\270\340\263\201 \340\262\246\340\263\201\340\262\260\340\262\270\340\263\215\340\262\244\340\262\277 \340\262\225\340\263\206\340\262\260\340\263\206\340\262\257\340\262\277\340\262\202\340\262\246 \340\262\232\340\263\206\340\262\250\340\263\215\340\262\250\340\263\210\340\262\227\340\263\206 \340\262\271\340\262\276\340\262\260\340\262\277\340\262\246 \340\262\271\340\263\206\340\262\262\340\262\277\340\262\225\340\262\276\340\262\252\340\263\215\340\262\237\340\262\260\340\263\215.txt" new file mode 100644 index 0000000000000000000000000000000000000000..581c69b3c03d27955fd9640013205be4dbd71120 --- /dev/null +++ "b/Prajavani/18 \340\262\244\340\262\276\340\262\270\340\263\201 \340\262\246\340\263\201\340\262\260\340\262\270\340\263\215\340\262\244\340\262\277 \340\262\225\340\263\206\340\262\260\340\263\206\340\262\257\340\262\277\340\262\202\340\262\246 \340\262\232\340\263\206\340\262\250\340\263\215\340\262\250\340\263\210\340\262\227\340\263\206 \340\262\271\340\262\276\340\262\260\340\262\277\340\262\246 \340\262\271\340\263\206\340\262\262\340\262\277\340\262\225\340\262\276\340\262\252\340\263\215\340\262\237\340\262\260\340\263\215.txt" @@ -0,0 +1,5 @@ +ಬಂಗಾರಪೇಟೆ: ತಾಂತ್ರಿಕ ದೋಷದಿಂದ ಭಾನುವಾರ ಸಂಜೆ ತಾಲ್ಲೂಕಿನ ಡಿ.ಕೆ ಹಳ್ಳಿಯ ಖಾಲಿ ಕೆರೆಯಲ್ಲಿ ಇಳಿದಿದ್ದ ಭಾರತೀಯ  ವಾಯುಪಡೆಯ ಹೆಲಿಕಾಪ್ಟರ್ 18 ತಾಸು ದುರಸ್ತಿ ನಂತರ ಸೋಮವಾರ ಸಂಜೆ  ಚೆನ್ನೈನ ತಾಂಬರಂ ವಾಯುನೆಲೆಯತ್ತ ಹಾರಿತು. +ಭಾನುವಾರ ಸಂಜೆಯೇ ಬೆಂಗಳೂರಿನಿಂದ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಬಂದಿದ್ದ ವಾಯುಪಡೆಯ ತಾಂತ್ರಿಕ ತಂಡವೊಂದು ಹೆಲಿಕಾಪ್ಟರ್ ದುರಸ್ತಿ ಕಾರ್ಯ ಕೈಗೊಂಡಿತ್ತು. +ಭಾರತೀಯ ವಾಯುಪಡೆಯ ಮಹಿಳಾ ಪೈಲಟ್‌ಗಳು ಸೇರಿದಂತೆ ಆರು ಜನ ವಾಯುಸೇನೆಯ ಸಿಬ್ಬಂದಿ ಮತ್ತು 10ಕ್ಕೂ ಹೆಚ್ಚು ಮಂದಿ ಯೋಧರು ಭಾನುವಾರ ರಾತ್ರಿ ಸ್ಥಳದಲ್ಲೇ ಬೀಡು ಬಿಟ್ಟಿದ್ದರು. +ಹೆಲಿಕಾಪ್ಟರ್ ಇಳಿದ ಸ್ಥಳದಲ್ಲಿ ಬಂಗಾರಪೇಟೆ ಪೊಲೀಸರು ಭದ್ರತೆ ಒದಗಿಸಿದ್ದರು. ಸೋಮವಾರ ಬೆಳಗ್ಗೆ ತಾಂತ್ರಿಕ ದೋಷ ಸರಿಪಡಿಸಿದ ನಂತರ ಹೆಲಿಕಾಪ್ಟರ್ ಚೆನ್ನೈನ ತಾಂಬರಂನತ್ತ ಹೊರಟಿತು.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/1992\340\262\260 \340\262\227\340\262\262\340\262\255\340\263\206 \340\262\252\340\263\215\340\262\260\340\262\225\340\262\260\340\262\243 \340\262\252\340\263\215\340\262\260\340\262\225\340\262\260\340\262\243 \340\262\246\340\262\276\340\262\226\340\262\262\340\262\276\340\262\227\340\262\277\340\262\260\340\263\201\340\262\265\340\263\201\340\262\246\340\263\201 \340\262\206\340\262\260\340\263\213\340\262\252\340\262\277\340\262\227\340\263\207 \340\262\227\340\263\212\340\262\244\340\263\215\340\262\244\340\262\277\340\262\260\340\262\262\340\262\277\340\262\262\340\263\215\340\262\262....txt" "b/Prajavani/1992\340\262\260 \340\262\227\340\262\262\340\262\255\340\263\206 \340\262\252\340\263\215\340\262\260\340\262\225\340\262\260\340\262\243 \340\262\252\340\263\215\340\262\260\340\262\225\340\262\260\340\262\243 \340\262\246\340\262\276\340\262\226\340\262\262\340\262\276\340\262\227\340\262\277\340\262\260\340\263\201\340\262\265\340\263\201\340\262\246\340\263\201 \340\262\206\340\262\260\340\263\213\340\262\252\340\262\277\340\262\227\340\263\207 \340\262\227\340\263\212\340\262\244\340\263\215\340\262\244\340\262\277\340\262\260\340\262\262\340\262\277\340\262\262\340\263\215\340\262\262....txt" new file mode 100644 index 0000000000000000000000000000000000000000..fb71c69fa40afd328fb2f649297b8fae5f35ec09 --- /dev/null +++ "b/Prajavani/1992\340\262\260 \340\262\227\340\262\262\340\262\255\340\263\206 \340\262\252\340\263\215\340\262\260\340\262\225\340\262\260\340\262\243 \340\262\252\340\263\215\340\262\260\340\262\225\340\262\260\340\262\243 \340\262\246\340\262\276\340\262\226\340\262\262\340\262\276\340\262\227\340\262\277\340\262\260\340\263\201\340\262\265\340\263\201\340\262\246\340\263\201 \340\262\206\340\262\260\340\263\213\340\262\252\340\262\277\340\262\227\340\263\207 \340\262\227\340\263\212\340\262\244\340\263\215\340\262\244\340\262\277\340\262\260\340\262\262\340\262\277\340\262\262\340\263\215\340\262\262....txt" @@ -0,0 +1,15 @@ +ಹುಬ್ಬಳ್ಳಿ: 1992ರ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಚನ್ನಪೇಟೆಯ ಆಟೊರಿಕ್ಷಾ ಚಾಲಕ ಶ್ರೀಕಾಂತ ಪೂಜಾರಿಗೆ ಈಗ ವಯಸ್ಸು 54. ಆದರೆ, 31 ವರ್ಷ ಹಿಂದಿನ ಗಲಭೆ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತಮ್ಮ ಹೆಸರಿದೆ ಎಂಬುದು ಗೊತ್ತಿರಲಿಲ್ಲ. ಪೊಲೀಸರ ಕಾರ್ಯಾಚರಣೆ ಬಗ್ಗೆ ಮಾಹಿತಿ ಇರಲಿಲ್ಲ! +ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶ್ರೀಕಾಂತ ಪೂಜಾರಿ ಆಗಾಗ್ಗೆ ಬೇರೆ ಬೇರೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿ, ಸಹಿ ಮಾಡುತ್ತಿದ್ದರೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗುವ ಬಗ್ಗೆ ಕಿಂಚಿತ್ತೂ ಸುಳಿವು ಇರಲಿಲ್ಲ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನಾಪತ್ತೆಯೂ ಆಗಿರಲಿಲ್ಲ. +ಶ್ರೀಕಾಂತ ಪೂಜಾರಿ ವಿರುದ್ಧ 1992ರಿಂದ 2014ರ ಅವಧಿಯಲ್ಲಿ ಹುಬ್ಬಳ್ಳಿಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮೂರು ದೊಂಬಿ, ಗಲಭೆ ಪ್ರಕರಣಗಳು ಸೇರಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ. +ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಮದ್ಯ ಅಕ್ರಮ ಮಾರಾಟದ ಕುರಿತು 9 ಪ್ರಕರಣಗಳು ದಾಖಲಾದರೆ, ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಜೂಜು ಪ್ರಕರಣ ಇದೆ. ಕಸಬಾ ಪೊಲೀಸ್‌ ಠಾಣೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವರ ವಿರುದ್ಧ ಮೂರು ಪ್ರಕರಣಗಳು ಇವೆ. +ಪದೇಪದೇ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಕಾರಣ ಅವರ ಹೆಸರು ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯ ರೌಡಿ ಪಟ್ಟಿಯಲ್ಲಿ ಸೇರಿತ್ತು. ವಯಸ್ಸು ಮತ್ತು ಉತ್ತಮ ನಡವಳಿಕೆ ಕಾರಣ 2023ರ ಜೂನ್‌ ತಿಂಗಳಲ್ಲಿ ರೌಡಿ ಪಟ್ಟಿಯಿಂದ ಹೆಸರು ತೆಗೆಯಲಾಯಿತು. +‘ದೀರ್ಘಾವಧಿಯಿಂದ ಬಾಕಿ ಉಳಿದ ಪ್ರಕರಣಗಳ (ಎಲ್‌ಪಿಸಿ) ಬಗ್ಗೆ ಕೋರ್ಟ್ ಮಾಹಿತಿ ಕೇಳಿದಾಗ, ಆಯಾ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತಂಡ ರಚಿಸಲಾಯಿತು. ಆದರೆ, ಅಲ್ಲಿಯವರೆಗೆ ಪೊಲೀಸರಿಗೆ ಶ್ರೀಕಾಂತ ಹೆಸರು ಗಲಭೆ ಪ್ರಕರಣದಲ್ಲಿ ಇದೆ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಹಳೆಯ ಕಡತಗಳ ಪರಿಶೀಲನೆ ಬಹುದಿನಗಳಿಂದ ಆಗಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ. +ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಅದರಂತೆ 2023ರ ಡಿಸೆಂಬರ್‌ ಅಂತ್ಯದವರೆಗೆ 28 ಪ್ರಕರಣಗಳಿಗೆ ಸಂಬಂಧಿಸಿದಂತೆ 36 ಆರೋಪಿಗಳನ್ನು ಬಂಧಿಸಲಾಯಿತು. +1992ರಲ್ಲಿ ನಗರದ ದುರ್ಗದಬೈಲ್‌ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 18ರಂದು ರಾಜು ಧರ್ಮದಾಸ್‌ ಎಂಬುವರ ಬಂಧನವಾಗಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಯಿತು. ಆದರೆ, ಡಿಸೆಂಬರ್ 29ರಂದು ಬಂಧನವಾದ ಶ್ರೀಕಾಂತ ಪೂಜಾರಿಗೆ ಜಾಮೀನು ಸಿಗಲಿಲ್ಲ. ಜನವರಿ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾದರು. +‘1992ರ ಡಿಸೆಂಬರ್ 5ರಂದು ದುರ್ಗದಬೈಲ್‌ನಲ್ಲಿ ಮುಸ್ಲಿಂ ವ್ಯಕ್ತಿಗೆ ಸೇರಿದ ಮಳಿಗೆಯೊಂದಕ್ಕೆ ಕೆಲವರು ಬೆಂಕಿ ಹಚ್ಚಿದ್ದರು. ಮಳಿಗೆ ಮಾಲೀಕ ಶಹರ ಠಾಣೆಯಲ್ಲಿ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು 13 ಮಂದಿ ವಿರುದ್ಧ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅವರಲ್ಲಿ ಐವರು ಕೋರ್ಟ್‌ಗೆ ಹಾಜರಾಗಿ ಬಿಡುಗಡೆಯಾಗಿದ್ದರು. ಉಳಿದ ಎಂಟು ಮಂದಿಗೆ ತಮ್ಮ ಹೆಸರು ಇರುವುದೇ ಗೊತ್ತಿರಲಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. +‘2006ರಲ್ಲಿ ಎಲ್‌ಪಿಸಿ ಸಿದ್ಧಪಡಿಸಿದಾಗ, 1992ರ ಪ್ರಕರಣವೂ ಮತ್ತೆ ಮುನ್ನಲೆಗೆ ಬಂದಿದೆ. ಬಾಕಿ ಉಳಿದ ಎಂಟು ಜನರಲ್ಲಿ ಐವರು ಮೃತಪಟ್ಟಿದ್ದಾರೆ. ಉಳಿದ ಮೂವರು ಆರೋಪಿಗಳಾದ ರಾಜು ಧರ್ಮದಾಸ್‌, ರಾಮಚಂದ್ರ ಮತ್ತು ಶ್ರೀಕಾಂತ ಪೂಜಾರಿ ಪತ್ತೆಯಾದರು. ಧರ್ಮದಾಸ್‌ ಜಾಮೀನಿನ ಮೇಲೆ ಬಿಡುಗಡೆಯಾದರೆ, ರಾಮಚಂದ್ರಗೆ ಅನಾರೋಗ್ಯ ಸಮಸ್ಯೆಯಿದೆ. ಶ್ರೀಕಾಂತ್‌ಗೆ ಜಾಮೀನು ಸಿಗಲಿಲ್ಲ’ ಎಂದು ಗೊತ್ತಾಗಿದೆ. +‘ಕೋರ್ಟ್ ಸೂಚನೆ ಪಾಲನೆ’ +‘ಪ್ರತಿ ಪೊಲೀಸ್ ಠಾಣೆಯಲ್ಲೂ ಪ್ರತಿವರ್ಷ ಹಲವು ಪ್ರಕರಣಗಳು ಬಾಕಿ ಇರುತ್ತವೆ. ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತೇವೆ. ಎಲ್ಲವನ್ನೂ ತನಿಖೆ ನಡೆಸಿ ಪರಿಶೀಲಿಸಿದಾಗ 1992ರ ಗಲಭೆ ಪ್ರಕರಣದ ಆರೋಪಿಯೂ ಪತ್ತೆಯಾಗಿದ್ದಾರೆ. ಕಾನೂನು ಪ್ರಕಾರ ಶ್ರೀಕಾಂತ ಪೂಜಾರಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಕಮಿಷನರ್‌ ರೇಣುಕಾ ಸುಕುಮಾರ್‌ ತಿಳಿಸಿದರು. +‘ಪ್ರಕರಣ ಬಗ್ಗೆ ಒಮ್ಮೆಯೂ ಚರ್ಚಿಸಿಲ್ಲ’ +‘ಗಲಭೆ ಪ್ರಕರಣದಲ್ಲಿ ತಂದೆಯವರ ಹೆಸರು ಇರುವುದು ಬಹುಶಃ ಅವರಿಗೆ ತಿಳಿದಿತ್ತೋ ಇಲ್ಲವೋ ಗೊತ್ತಿಲ್ಲ. ಒಮ್ಮೆಯೂ ನಮ್ಮ ಜೊತೆ ಇದರ ಬಗ್ಗೆ ಚರ್ಚಿಸಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಬಳಸುತ್ತಿದ್ದ ಅವರನ್ನು ನೋಟಿಸ್‌ ವಾರಂಟ್‌ ನೀಡದೇ ಪೊಲೀಸರು ಬಂಧಿಸಿದ್ದಾರೆ’ ಎಂದು ಶ್ರೀಕಾಂತ ಪೂಜಾರಿ ಅವರ ಪುತ್ರ ಮಂಜುನಾಥ ತಿಳಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/19\340\262\260\340\262\202\340\262\246\340\263\201 \340\262\252\340\263\215\340\262\260\340\262\247\340\262\276\340\262\250\340\262\277 \340\262\255\340\263\207\340\262\237\340\262\277\340\262\257\340\262\276\340\262\227\340\262\262\340\262\277\340\262\260\340\263\201\340\262\265 \340\262\256\340\263\201\340\262\226\340\263\215\340\262\257\340\262\256\340\262\202\340\262\244\340\263\215\340\262\260\340\262\277 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" "b/Prajavani/19\340\262\260\340\262\202\340\262\246\340\263\201 \340\262\252\340\263\215\340\262\260\340\262\247\340\262\276\340\262\250\340\262\277 \340\262\255\340\263\207\340\262\237\340\262\277\340\262\257\340\262\276\340\262\227\340\262\262\340\262\277\340\262\260\340\263\201\340\262\265 \340\262\256\340\263\201\340\262\226\340\263\215\340\262\257\340\262\256\340\262\202\340\262\244\340\263\215\340\262\260\340\262\277 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" new file mode 100644 index 0000000000000000000000000000000000000000..c9a326cf1ca0fe8d76e63822f072a3cf77eeba9b --- /dev/null +++ "b/Prajavani/19\340\262\260\340\262\202\340\262\246\340\263\201 \340\262\252\340\263\215\340\262\260\340\262\247\340\262\276\340\262\250\340\262\277 \340\262\255\340\263\207\340\262\237\340\262\277\340\262\257\340\262\276\340\262\227\340\262\262\340\262\277\340\262\260\340\263\201\340\262\265 \340\262\256\340\263\201\340\262\226\340\263\215\340\262\257\340\262\256\340\262\202\340\262\244\340\263\215\340\262\260\340\262\277 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" @@ -0,0 +1,12 @@ +ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 19ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ. ಅಂದು ಬೆಳಿಗ್ಗೆ 11.30ಕ್ಕೆ ಭೇಟಿಗೆ ಪ್ರಧಾನಿ ಸಚಿವಾಲಯದಿಂದ ಸಮಯ ನಿಗದಿಯಾಗಿದೆ. +ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಜೊತೆ ರಾಜ್ಯದಲ್ಲಿನ ಬರ ಪರಿಸ್ಥಿತಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಬಿಡುಗಡೆ, ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಸೇರಿದಂತೆ ಅಭಿವೃದ್ಧಿ ವಿಚಾರಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.   +21ರಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾಗವಹಿಸಲಿದ್ದಾರೆ. +ದೆಹಲಿಯಲ್ಲಿ ವಾಸ್ತವ್ಯ ಹೂಡಲಿರುವ ಇಬ್ಬರು ನಾಯಕರು, ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಮತ್ತು ನಿಗಮ– ಮಂಡಳಿಯ ನೇಮಕದ ಪಟ್ಟಿ ಅಂತಿಮಗೊಳಿಸುವ ಕುರಿತು ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. +ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಜೊತೆ ಚರ್ಚಿಸಿ, ನಿಗಮ– ಮಂಡಳಿಗಳಿಗೆ ನೇಮಕ ಪಟ್ಟಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಈಗಾಗಲೇ ಅಂತಿಮ ರೂಪ ನೀಡಿದ್ದಾರೆ. ಈ ಪಟ್ಟಿಗೆ ಪಕ್ಷದ ವರಿಷ್ಠರ ಮುದ್ರೆ ಬೀಳಬೇಕಿದೆ. +ಲೋಕಸಭೆ ಚುನಾವಣೆಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಆಯ್ಕೆಗೆ ರಚಿಸಿದ ಸಚಿವರ ನೇತೃತ್ವದ ತಂಡ ಕೆಲವು ಕ್ಷೇತ್ರಗಳ ಪಟ್ಟಿಯನ್ನು ನೀಡಿದೆ. ಇನ್ನೂ ಕೆಲವರು ಪಟ್ಟಿ ನೀಡಬೇಕಿದೆ. ಈ ಬಗ್ಗೆಯೂ ಇಬ್ಬರು ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲಾ ಜೊತೆ ಚರ್ಚೆ ನಡೆಸಲಿದ್ದಾರೆ. +ವರಿಷ್ಠರಿಗೆ ಪಟ್ಟಿ: +‘ನಿಗಮ– ಮಂಡಳಿಗಳಿಗೆ ನೇಮಕ ಪಟ್ಟಿಯನ್ನು ಪಕ್ಷದ ವರಿಷ್ಠರಿಗೆ ರವಾನಿಸಿದ್ದು, ಅದಕ್ಕೆ ಅಂಕಿತ ಪಡೆಯಬೇಕಾಗಿದೆ. ಹೀಗಾಗಿ ರಾಜ್ಯದ ನಾಯಕರು ದೆಹಲಿಗೆ ತೆರಳುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಹೇಳಿದರು. +ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಹೈಕಮಾಂಡ್‌ ನಾಯಕರು ನಮ್ಮನ್ನು ಕರೆದಿಲ್ಲ. ನಾವೇ ಹೋಗುತ್ತಿದ್ದೇವೆ’ ಎಂದರು. +ಪ್ರತಾಪ್ ಸಿಂಹ ಹುಡುಗನಲ್ಲ: ‘ಸಂಸತ್ ಭದ್ರತಾ ವೈಫಲ್ಯ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರನ್ನು ಸಿಲುಕಿಸಲಾಗುತ್ತಿದೆಯೇ’ ಎಂದು ಕೇಳಿದ ಪ್ರಶ್ನೆಗೆ, ‘ಅವರನ್ನು ಯಾರು ಸಿಲುಕಿಸುತ್ತಾರೆ? ಪ್ರತಾಪ್ ಸಿಂಹ ಅವರೇನೂ ಸಣ್ಣ ಹುಡುಗನಲ್ಲ. ನಾನೂ ಹುಡುಗನಲ್ಲ. ಇದು ನಮ್ಮ ಜವಾಬ್ದಾರಿ ಅಷ್ಟೇ’ ಎಂದರು +ಸುಳ್ಳು ಕೇಸು ದಾಖಲಿಸದಂತೆ ಸೂಚನೆ: ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಕನ್ನಡದಲ್ಲಿ ನಾಮಫಲಕಗಳನ್ನು ಹಾಕಲು ನಾರಾಯಣ ಗೌಡರು ಹೋರಾಟ ಮಾಡುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆದೇಶವಿದೆ. ಅವರ ವಿರುದ್ಧ ಯಾರೋ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಲು ಬಂದಿದ್ದರು’ ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2 \340\262\262\340\262\225\340\263\215\340\262\267 \340\262\216\340\262\225\340\262\260\340\263\206 \340\262\205\340\262\260\340\262\243\340\263\215\340\262\257 \340\262\255\340\263\202\340\262\256\340\262\277 \340\262\222\340\262\244\340\263\215\340\262\244\340\263\201\340\262\265\340\262\260\340\262\277- \340\262\270\340\262\232\340\262\277\340\262\265 \340\262\226\340\262\202\340\262\241\340\263\215\340\262\260\340\263\206.txt" "b/Prajavani/2 \340\262\262\340\262\225\340\263\215\340\262\267 \340\262\216\340\262\225\340\262\260\340\263\206 \340\262\205\340\262\260\340\262\243\340\263\215\340\262\257 \340\262\255\340\263\202\340\262\256\340\262\277 \340\262\222\340\262\244\340\263\215\340\262\244\340\263\201\340\262\265\340\262\260\340\262\277- \340\262\270\340\262\232\340\262\277\340\262\265 \340\262\226\340\262\202\340\262\241\340\263\215\340\262\260\340\263\206.txt" new file mode 100644 index 0000000000000000000000000000000000000000..aeeb46d0cf7f749ec0cbabe91cbc47b2843b0165 --- /dev/null +++ "b/Prajavani/2 \340\262\262\340\262\225\340\263\215\340\262\267 \340\262\216\340\262\225\340\262\260\340\263\206 \340\262\205\340\262\260\340\262\243\340\263\215\340\262\257 \340\262\255\340\263\202\340\262\256\340\262\277 \340\262\222\340\262\244\340\263\215\340\262\244\340\263\201\340\262\265\340\262\260\340\262\277- \340\262\270\340\262\232\340\262\277\340\262\265 \340\262\226\340\262\202\340\262\241\340\263\215\340\262\260\340\263\206.txt" @@ -0,0 +1,6 @@ +ಬೆಂಗಳೂರು: ‘ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ದೊಡ್ಡ ಪ್ರಮಾಣದ ಒತ್ತುವರಿಗಳನ್ನು ಮೊದಲು ತೆರವುಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. +ಇಲಾಖೆಯ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೂ ಮೊದಲು ಅರಣ್ಯ ಭೂಮಿ ಒತ್ತುವರಿ ಮಾಡಿ ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಿದೆ’ ಎಂದರು. +‘ಸುಮಾರು 13,155 ಪ್ರಕರಣಗಳಲ್ಲಿ 31,864 ಎಕರೆ ಭೂಮಿ ಇದ್ದು, ಈ ಪೈಕಿ ಸುಮಾರು 7 ಸಾವಿರ ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುತ್ತಿದೆ. ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡುವಂತೆ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು. +‘ಬೆಂಗಳೂರು ನಗರದ ಸುತ್ತಮುತ್ತ ಮತ್ತು ಪಟ್ಟಣ, ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಬೆಲೆಬಾಳುವ ಅರಣ್ಯ ಭೂಮಿಯ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡಬೇಕಿದೆ. ಕೊತ್ತನೂರಿನಲ್ಲಿ ₹ 400 ಕೋಟಿ ಮೌಲ್ಯದ ಅರಣ್ಯ ಭೂಮಿಯನ್ನು ಕಂದಾಯ ಭೂಮಿ ಎಂದು ಪರಿವರ್ತಿಸಿದ್ದ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ’ ಎಂದರು. +‘ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೂ ಮೊದಲು ಮೂರು ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿ ಮನೆ ಕಟ್ಟಿರುವ ಮತ್ತು ಉಳುಮೆ ಮಾಡುತ್ತಿರುವ ಬಡ ರೈತರಿಗೆ ಕಿರುಕುಳ ನೀಡದಂತೆ ಸೂಚಿಸಿದ್ದೇನೆ. ಅರಣ್ಯ ಒತ್ತುವರಿ ಕುರಿತಂತೆ ವಲಯವಾರು, ವಿಭಾಗವಾರು, ವೃತ್ತವಾರು ಮಾಹಿತಿ ಕೈಸೇರಿದ ಬಳಿಕ ಕ್ರಮ ವಹಿಸಲಾಗುವುದು’ ಎಂದು ಖಂಡ್ರೆ ತಿಳಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2 \340\262\265\340\262\260\340\263\215\340\262\267 \340\262\205\340\262\247\340\262\277\340\262\225\340\262\276\340\262\260 \340\262\205\340\262\265\340\262\247\340\262\277 \340\262\271\340\263\210\340\262\225\340\262\256\340\262\276\340\262\202\340\262\241\340\263\215 \340\262\270\340\263\202\340\262\244\340\263\215\340\262\260\342\200\223 \340\262\241\340\262\277.\340\262\225\340\263\206. \340\262\266\340\262\277\340\262\265\340\262\225\340\263\201\340\262\256\340\262\276\340\262\260\340\263\215.txt" "b/Prajavani/2 \340\262\265\340\262\260\340\263\215\340\262\267 \340\262\205\340\262\247\340\262\277\340\262\225\340\262\276\340\262\260 \340\262\205\340\262\265\340\262\247\340\262\277 \340\262\271\340\263\210\340\262\225\340\262\256\340\262\276\340\262\202\340\262\241\340\263\215 \340\262\270\340\263\202\340\262\244\340\263\215\340\262\260\342\200\223 \340\262\241\340\262\277.\340\262\225\340\263\206. \340\262\266\340\262\277\340\262\265\340\262\225\340\263\201\340\262\256\340\262\276\340\262\260\340\263\215.txt" new file mode 100644 index 0000000000000000000000000000000000000000..0b10bdbb06ff771a14ec30613a1e30dfd5bb8206 --- /dev/null +++ "b/Prajavani/2 \340\262\265\340\262\260\340\263\215\340\262\267 \340\262\205\340\262\247\340\262\277\340\262\225\340\262\276\340\262\260 \340\262\205\340\262\265\340\262\247\340\262\277 \340\262\271\340\263\210\340\262\225\340\262\256\340\262\276\340\262\202\340\262\241\340\263\215 \340\262\270\340\263\202\340\262\244\340\263\215\340\262\260\342\200\223 \340\262\241\340\262\277.\340\262\225\340\263\206. \340\262\266\340\262\277\340\262\265\340\262\225\340\263\201\340\262\256\340\262\276\340\262\260\340\263\215.txt" @@ -0,0 +1,5 @@ +ಬೆಂಗಳೂರು: ‘ಎಲ್ಲ ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕೆಂಬ ಉದ್ದೇಶದಿಂದ ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿ ಎರಡು ವರ್ಷ ಎಂಬ ಸೂತ್ರವನ್ನು ಹೈಕಮಾಂಡ್ ರೂಪಿಸಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. +ನಿಗಮ ಮಂಡಳಿಗಳಿಗೆ ನೇಮಕಗೊಂಡವರ ಅಧಿಕಾರ ಅವಧಿಯನ್ನು ಎರಡು ವರ್ಷಕ್ಕೆ ನಿಗದಿಪಡಿಸಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ಎಲ್ಲರಿಗೂ ಅವಕಾಶ ದೊರೆಯಬೇಕು. ಇತರರಿಗೂ ಅಧಿಕಾರ ಹಂಚಬೇಕು. ಆದ ಕಾರಣ ಎರಡು ವರ್ಷ ಮಾತ್ರ ಅಧಿಕಾರ ಅವಧಿ ಎಂದು ಹೇಳಿದ್ದೇವೆ’ ಎಂದರು. +‘ಹೈಕಮಾಂಡ್ ಸೂತ್ರವನ್ನು ನಾವು ಜಾರಿಗೆ ತಂದಿದ್ದೇವೆ. ಇಲ್ಲಿ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅವರದ್ದು ಏನೂ ಇಲ್ಲ. ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಕಾರ್ಯಕರ್ತರು ದುಡಿದಿದ್ದಾರೆ. ಅವರಿಗೂ ಅವಕಾಶ ನೀಡಬೇಕಿದೆ’ ಎಂದರು. +ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 224 ಸ್ಥಾನಗಳನ್ನೂ ಗೆಲ್ಲುತ್ತೇವೆಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಏನಾಯಿತು? ಲೋಕಸಭೆಯ ಎಲ್ಲ 543 ಸ್ಥಾನಗಳನ್ನೂ ಬಿಜೆಪಿಯವರು ಗೆಲ್ಲಲಿ. ಬೇಡ ಎಂದವರು ಯಾರು’ ಎಂದು ಪ್ರಶ್ನಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2 \340\262\265\340\262\260\340\263\215\340\262\267\340\262\246 \340\262\222\340\262\263\340\262\227\340\263\206 \340\262\216\340\262\244\340\263\215\340\262\244\340\262\277\340\262\250\340\262\271\340\263\212\340\262\263\340\263\206 \340\262\257\340\263\213\340\262\234\340\262\250\340\263\206 \340\262\252\340\263\202\340\262\260\340\263\215\340\262\243 \340\262\234\340\262\277. \340\262\252\340\262\260\340\262\256\340\263\207\340\262\266\340\263\215\340\262\265\340\262\260.txt" "b/Prajavani/2 \340\262\265\340\262\260\340\263\215\340\262\267\340\262\246 \340\262\222\340\262\263\340\262\227\340\263\206 \340\262\216\340\262\244\340\263\215\340\262\244\340\262\277\340\262\250\340\262\271\340\263\212\340\262\263\340\263\206 \340\262\257\340\263\213\340\262\234\340\262\250\340\263\206 \340\262\252\340\263\202\340\262\260\340\263\215\340\262\243 \340\262\234\340\262\277. \340\262\252\340\262\260\340\262\256\340\263\207\340\262\266\340\263\215\340\262\265\340\262\260.txt" new file mode 100644 index 0000000000000000000000000000000000000000..8744d4218e1e1b0ad6bda6f7685685c9641a05ca --- /dev/null +++ "b/Prajavani/2 \340\262\265\340\262\260\340\263\215\340\262\267\340\262\246 \340\262\222\340\262\263\340\262\227\340\263\206 \340\262\216\340\262\244\340\263\215\340\262\244\340\262\277\340\262\250\340\262\271\340\263\212\340\262\263\340\263\206 \340\262\257\340\263\213\340\262\234\340\262\250\340\263\206 \340\262\252\340\263\202\340\262\260\340\263\215\340\262\243 \340\262\234\340\262\277. \340\262\252\340\262\260\340\262\256\340\263\207\340\262\266\340\263\215\340\262\265\340\262\260.txt" @@ -0,0 +1,5 @@ +ಬೆಂಗಳೂರು: ‘ಎತ್ತಿನ ಹೊಳೆ ಯೋಜನೆಗೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲ. ಹೀಗಾಗಿ ಯೋಜನೆ ಸ್ಥಗಿತಗೊಂಡಿತ್ತು. ನಮ್ಮ ಸರ್ಕಾರ ಯೋಜನೆಯ ಕೆಲಸವನ್ನು ಮತ್ತೆ ಆರಂಭಿಸಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. +ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಎತ್ತಿನಹೊಳೆ ಯೋಜನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎರಡು ವರ್ಷದ ಒಳಗೆ ಯೋಜನೆಯನ್ನು ಪೂರ್ಣಗೊಳಿಸಲಾಗುವುದು’ ಎಂದರು. +‘ಎತ್ತಿನಹೊಳೆ ಯೋಜನೆಗೆ ಆರಂಭದಲ್ಲಿ ₹ 13,500 ಸಾವಿರ ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ಅಂದಾಜು ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ ₹ 22 ಸಾವಿರ ಕೋಟಿ ಅಂದಾಜಿಸಲಾಗಿದೆ. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲ. ಇದೇ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿತ್ತು’ ಎಂದರು. +‘ಈಗ ನಮ್ಮ ಸರ್ಕಾರವು ಅನುದಾನ ಬಿಡುಗಡೆ ಮಾಡಿದೆ. ಯೋಜನೆಯಲ್ಲಿ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು. ನೀರು ಸಂಗ್ರಹಿಸುವ ಟ್ಯಾಂಕ್‌ ನಿರ್ಮಿಸಲು ಕೊರಟಗೆರೆ ರೈತರು ನೀಡಿರುವ ಭೂಮಿಗೆ ಎಕರೆಗೆ ₹ 8 ಲಕ್ಷ ಹಾಗೂ ದೊಡ್ಡಬಳ್ಳಾಪುರದಲ್ಲಿ ಭೂಮಿಗೆ ಎಕರೆಗೆ ₹ 32 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ. ಎಲ್ಲ ರೈತರಿಗೂ ಸಮಾನ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಗಿದೆ’ ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2 \340\262\265\340\262\260\340\263\215\340\262\267\340\262\246\340\263\212\340\262\263\340\262\227\340\263\206 \340\262\216\340\262\244\340\263\215\340\262\244\340\262\277\340\262\250\340\262\271\340\263\212\340\262\263\340\263\206 \340\262\257\340\263\213\340\262\234\340\262\250\340\263\206 \340\262\252\340\263\202\340\262\260\340\263\215\340\262\243 \340\262\234\340\262\277. \340\262\252\340\262\260\340\262\256\340\263\207\340\262\266\340\263\215\340\262\265\340\262\260.txt" "b/Prajavani/2 \340\262\265\340\262\260\340\263\215\340\262\267\340\262\246\340\263\212\340\262\263\340\262\227\340\263\206 \340\262\216\340\262\244\340\263\215\340\262\244\340\262\277\340\262\250\340\262\271\340\263\212\340\262\263\340\263\206 \340\262\257\340\263\213\340\262\234\340\262\250\340\263\206 \340\262\252\340\263\202\340\262\260\340\263\215\340\262\243 \340\262\234\340\262\277. \340\262\252\340\262\260\340\262\256\340\263\207\340\262\266\340\263\215\340\262\265\340\262\260.txt" new file mode 100644 index 0000000000000000000000000000000000000000..d8864542a10aa9d61a1ffd493852f3c6e504ecfe --- /dev/null +++ "b/Prajavani/2 \340\262\265\340\262\260\340\263\215\340\262\267\340\262\246\340\263\212\340\262\263\340\262\227\340\263\206 \340\262\216\340\262\244\340\263\215\340\262\244\340\262\277\340\262\250\340\262\271\340\263\212\340\262\263\340\263\206 \340\262\257\340\263\213\340\262\234\340\262\250\340\263\206 \340\262\252\340\263\202\340\262\260\340\263\215\340\262\243 \340\262\234\340\262\277. \340\262\252\340\262\260\340\262\256\340\263\207\340\262\266\340\263\215\340\262\265\340\262\260.txt" @@ -0,0 +1,5 @@ +ಬೆಂಗಳೂರು: ‘ಎತ್ತಿನಹೊಳೆ ಯೋಜನೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲ. ಹೀಗಾಗಿ ಯೋಜನೆ ಸ್ಥಗಿತಗೊಂಡಿತ್ತು. ನಮ್ಮ ಸರ್ಕಾರ ಅನುದಾನ ನೀಡಿ ಯೋಜನೆಯನ್ನು ಮತ್ತೆ ಆರಂಭಿಸಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. +ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎತ್ತಿನಹೊಳೆ ಯೋಜನೆಗೆ ಆರಂಭದಲ್ಲಿ ಅಂದಾಜು ₹ 13,500 ಸಾವಿರ ಕೋಟಿ ನಿಗದಿಪಡಿಸಲಾಗಿತ್ತು. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರವು ಅನುದಾನ ನೀಡಿಲ್ಲ. ಇದೇ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಯೋಜನೆಯ ಅಂದಾಜು ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ ₹ 22 ಸಾವಿರ ಕೋಟಿ ಆಗಿದೆ. ಯೋಜನೆಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಿ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು’ ಎಂದರು. +‘ನೀರು ಸಂಗ್ರಹಿಸಲು ಕೊರಟಗೆರೆ ರೈತರು ನೀಡಿರುವ ಭೂಮಿಗೆ ಎಕರೆಗೆ ₹ 8 ಲಕ್ಷ ‌ಹಾಗೂ ದೊಡ್ಡಬಳ್ಳಾಪುರದಲ್ಲಿ ಎಕರೆ ಭೂಮಿಗೆ ₹ 32 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ. ಎಲ್ಲ ರೈತರಿಗೂ ಒಂದೇ ರೀತಿಯ ಸಮಾನ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಗಿದೆ’ ಎಂದರು. +ಎನ್‌ಐಎ ದಾಳಿ: ‘ಎನ್‌ಐಎ ಕಚೇರಿ ಬೆಂಗಳೂರಿನಲ್ಲಿ ಆಗಿದೆ. ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ಆಧರಿಸಿ ದಾಳಿ ಮಾಡುತ್ತಿರುತ್ತಾರೆ. ಈ ಬಗ್ಗೆ ಎನ್‌ಐಎ ತಂಡವು ಕೆಲವೊಮ್ಮೆ ರಾಜ್ಯ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಅವರ ಕರ್ತವ್ಯ ಅವರು ಮಾಡುತ್ತಾರೆ’ ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2,022 \340\262\271\340\263\201\340\262\246\340\263\215\340\262\246\340\263\206 \340\262\244\340\263\201\340\262\202\340\262\254\340\263\201\340\262\265 \340\262\252\340\263\215\340\262\260\340\262\225\340\263\215\340\262\260\340\262\277\340\262\257\340\263\206 \340\262\206\340\262\260\340\262\202\340\262\255 \340\262\252\340\263\215\340\262\260\340\262\277\340\262\257\340\262\276\340\262\202\340\262\225\340\263\215 \340\262\226\340\262\260\340\263\215\340\262\227\340\263\206.txt" "b/Prajavani/2,022 \340\262\271\340\263\201\340\262\246\340\263\215\340\262\246\340\263\206 \340\262\244\340\263\201\340\262\202\340\262\254\340\263\201\340\262\265 \340\262\252\340\263\215\340\262\260\340\262\225\340\263\215\340\262\260\340\262\277\340\262\257\340\263\206 \340\262\206\340\262\260\340\262\202\340\262\255 \340\262\252\340\263\215\340\262\260\340\262\277\340\262\257\340\262\276\340\262\202\340\262\225\340\263\215 \340\262\226\340\262\260\340\263\215\340\262\227\340\263\206.txt" new file mode 100644 index 0000000000000000000000000000000000000000..66d04ee5e31a4303f701081ca6d558eeeb6e1f04 --- /dev/null +++ "b/Prajavani/2,022 \340\262\271\340\263\201\340\262\246\340\263\215\340\262\246\340\263\206 \340\262\244\340\263\201\340\262\202\340\262\254\340\263\201\340\262\265 \340\262\252\340\263\215\340\262\260\340\262\225\340\263\215\340\262\260\340\262\277\340\262\257\340\263\206 \340\262\206\340\262\260\340\262\202\340\262\255 \340\262\252\340\263\215\340\262\260\340\262\277\340\262\257\340\262\276\340\262\202\340\262\225\340\263\215 \340\262\226\340\262\260\340\263\215\340\262\227\340\263\206.txt" @@ -0,0 +1,5 @@ +ಬೆಂಗಳೂರು: ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಖಾಲಿ ಇರುವ 2,022 ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ವಿವಿಧ ಹಂತಗಳಲ್ಲಿದ್ದು, ಶೀಘ್ರದಲ್ಲಿಯೇ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುವುದು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. +ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 136 ಕಿರಿಯ ಎಂಜಿನಿಯರ್‌, 288 ಸಹಾಯಕ ಎಂಜನಿಯರ್ ಮತ್ತು 24 ಸಹಾಯಕ ಕಾರ್ಯಪಾಲಕ ಎಂಜನಿಯರ್ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಜ. 31ರಂದು ಅಂತಿಮ ಪಟ್ಟಿಯ ಅಧಿಸೂಚನೆ ಹೊರಡಿಸಿದೆ. ಈ ಪೈಕಿ, 24 ಸಹಾಯಕ ಕಾರ್ಯಪಾಲಕ ಎಂಜನಿಯರ್‌ಗಳ ನೇಮಕಾತಿ ಆದೇಶವನ್ನು ಕೆಪಿಎಸ್‌ಸಿ ತಡೆ ಹಿಡಿದಿದ್ದು, ಉಳಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ’ ಎಂದರು. +‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾದ ವಿವಿಧ 91 ಹುದ್ದೆಗಳನ್ನು ನೇರ ನೇಮಕಾತಿ ಕೋಟಾದಡಿ ಆನ್‌ಲೈನ್‌ ಮೂಲಕ ಭರ್ತಿ ಮಾಡಲು ಕೆಪಿಎಸ್‌ಸಿಗೆ ತಿಳಿಸಲಾಗಿದೆ. ಈ ಹುದ್ದೆಗಳಲ್ಲಿ 20 ಕಿರಿಯ ಎಂಜನಿಯರ್, 18 ಪ್ರಥಮ ದರ್ಜೆ ಸಹಾಯಕರು. 3 ಪ್ರಥಮ ದರ್ಜೆ ಲೆಕ್ಕ ಸಹಾಯಕರು, 42 ದ್ವಿತೀಯ ದರ್ಜೆ ಸಹಾಯಕರು ಹಾಗೂ 8 ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹುದ್ದೆಗಳು’ ಎಂದು ಅವರು ಮಾಹಿತಿ ನೀಡಿದರು. +‘ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆಯಲ್ಲಿ ಐವರು ಸಹಾಯಕ ಕಾರ್ಯಪಾಲಕ ಎಂಜನಿಯರ್‌ಗಳ ನೇರ ನೇಮಕಾತಿ ಮಾಡಲು ಕಳೆದ 24ರಂದು ಕೆಪಿಎಸ್‌ಸಿಗೆ ಸೂಚಿಸಲಾಗಿದೆ. ಇದೇ ಇಲಾಖೆಯಲ್ಲಿನ 2 ಪ್ರಥಮ ದರ್ಜೆ ಲೆಕ್ಕ ಸಹಾಯಕ, 49 ದ್ವಿತೀಯ ದರ್ಜೆ ಸಹಾಯಕ ಮತ್ತು 6 ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ನಡೆಯುತ್ತಿದೆ’ ಎಂದೂ ಅವರು ವಿವರಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2,500 \340\262\225\340\262\277.\340\262\256\340\263\200 \340\262\211\340\262\246\340\263\215\340\262\246\340\262\246 \340\262\256\340\262\276\340\262\250\340\262\265 \340\262\270\340\262\260\340\262\252\340\262\263\340\262\277\340\262\265\340\262\260\340\263\215\340\262\262\340\263\215\340\262\241\340\263\215\342\200\214 \340\262\254\340\263\201\340\262\225\340\263\215\342\200\214 \340\262\206\340\262\253\340\263\215\342\200\214 \340\262\260\340\263\206\340\262\225\340\262\276\340\262\260\340\263\215\340\262\241\340\263\215\340\262\270\340\263\215\342\200\214\340\262\227\340\263\206 \340\262\270\340\263\207\340\262\260\340\263\215\340\262\252\340\262\241\340\263\206.txt" "b/Prajavani/2,500 \340\262\225\340\262\277.\340\262\256\340\263\200 \340\262\211\340\262\246\340\263\215\340\262\246\340\262\246 \340\262\256\340\262\276\340\262\250\340\262\265 \340\262\270\340\262\260\340\262\252\340\262\263\340\262\277\340\262\265\340\262\260\340\263\215\340\262\262\340\263\215\340\262\241\340\263\215\342\200\214 \340\262\254\340\263\201\340\262\225\340\263\215\342\200\214 \340\262\206\340\262\253\340\263\215\342\200\214 \340\262\260\340\263\206\340\262\225\340\262\276\340\262\260\340\263\215\340\262\241\340\263\215\340\262\270\340\263\215\342\200\214\340\262\227\340\263\206 \340\262\270\340\263\207\340\262\260\340\263\215\340\262\252\340\262\241\340\263\206.txt" new file mode 100644 index 0000000000000000000000000000000000000000..4844c294c66f107e92b4682f67e6bef335c8f361 --- /dev/null +++ "b/Prajavani/2,500 \340\262\225\340\262\277.\340\262\256\340\263\200 \340\262\211\340\262\246\340\263\215\340\262\246\340\262\246 \340\262\256\340\262\276\340\262\250\340\262\265 \340\262\270\340\262\260\340\262\252\340\262\263\340\262\277\340\262\265\340\262\260\340\263\215\340\262\262\340\263\215\340\262\241\340\263\215\342\200\214 \340\262\254\340\263\201\340\262\225\340\263\215\342\200\214 \340\262\206\340\262\253\340\263\215\342\200\214 \340\262\260\340\263\206\340\262\225\340\262\276\340\262\260\340\263\215\340\262\241\340\263\215\340\262\270\340\263\215\342\200\214\340\262\227\340\263\206 \340\262\270\340\263\207\340\262\260\340\263\215\340\262\252\340\262\241\340\263\206.txt" @@ -0,0 +1,4 @@ +ಬೆಂಗಳೂರು: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ ಸೆ.15ರಂದು ಹಮ್ಮಿಕೊಂಡಿದ್ದ 2,500 ಕಿ.ಮೀ ಉದ್ದದ ಮಾನವ ಸರಪಳಿ, ಲಂಡನ್‌ನ ‘ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌’ಗೆ ಸೇರಿದೆ. +‘ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌’ನಿಂದ ನೀಡಲಾಗಿರುವ ‘ಪ್ರಮಾಣಪತ್ರ’ದಲ್ಲಿ, ಕರ್ನಾಟಕದ ಬೀದರ್‌ನಿಂದ ಚಾಮರಾಜನಗರದವರೆಗೆ ನಿರ್ಮಿಸಲಾಗಿದ್ದ 2,500 ಕಿ.ಮೀ ಉದ್ದದ ಮಾನವ ಸರಪಳಿಯಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದನ್ನು ‘ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌’ನ ‘ಪ್ರೀಮಿಯಂ ಎಡಿಷನ್’ಗೆ ಸೇರಿಸಲಾಗಿದೆ ಎಂದು ತಿಳಿಸಲಾಗಿದೆ. +ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್‌.ಸಿ.ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ‘ಪ್ರಮಾಣಪತ್ರ’ ಲಭಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2,849 \340\262\206\340\262\260\340\263\213\340\262\227\340\263\215\340\262\257 \340\262\250\340\262\277\340\262\260\340\263\200\340\262\225\340\263\215\340\262\267\340\262\243\340\262\276\340\262\247\340\262\277\340\262\225\340\262\276\340\262\260\340\262\277 \340\262\271\340\263\201\340\262\246\340\263\215\340\262\246\340\263\206 \340\262\226\340\262\276\340\262\262\340\262\277 8 \340\262\265\340\262\260\340\263\215\340\262\267\340\262\265\340\262\276\340\262\246\340\262\260\340\263\202 \340\262\250\340\263\207\340\262\256\340\262\225\340\262\276\340\262\244\340\262\277\340\262\257\340\262\277\340\262\262\340\263\215\340\262\262.txt" "b/Prajavani/2,849 \340\262\206\340\262\260\340\263\213\340\262\227\340\263\215\340\262\257 \340\262\250\340\262\277\340\262\260\340\263\200\340\262\225\340\263\215\340\262\267\340\262\243\340\262\276\340\262\247\340\262\277\340\262\225\340\262\276\340\262\260\340\262\277 \340\262\271\340\263\201\340\262\246\340\263\215\340\262\246\340\263\206 \340\262\226\340\262\276\340\262\262\340\262\277 8 \340\262\265\340\262\260\340\263\215\340\262\267\340\262\265\340\262\276\340\262\246\340\262\260\340\263\202 \340\262\250\340\263\207\340\262\256\340\262\225\340\262\276\340\262\244\340\262\277\340\262\257\340\262\277\340\262\262\340\263\215\340\262\262.txt" new file mode 100644 index 0000000000000000000000000000000000000000..98106e704a28cb3804bfd2226b60e4e6680b43e6 --- /dev/null +++ "b/Prajavani/2,849 \340\262\206\340\262\260\340\263\213\340\262\227\340\263\215\340\262\257 \340\262\250\340\262\277\340\262\260\340\263\200\340\262\225\340\263\215\340\262\267\340\262\243\340\262\276\340\262\247\340\262\277\340\262\225\340\262\276\340\262\260\340\262\277 \340\262\271\340\263\201\340\262\246\340\263\215\340\262\246\340\263\206 \340\262\226\340\262\276\340\262\262\340\262\277 8 \340\262\265\340\262\260\340\263\215\340\262\267\340\262\265\340\262\276\340\262\246\340\262\260\340\263\202 \340\262\250\340\263\207\340\262\256\340\262\225\340\262\276\340\262\244\340\262\277\340\262\257\340\262\277\340\262\262\340\263\215\340\262\262.txt" @@ -0,0 +1,9 @@ +ಕಲಬುರಗಿ: ರಾಜ್ಯದಲ್ಲಿ 2,849 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳು ಖಾಲಿಯಿದ್ದು, ಕಳೆದ 8 ವರ್ಷಗಳಿಂದ ಒಂದು ಹುದ್ದೆಯೂ ಭರ್ತಿಯಾಗಿಲ್ಲ.  +ಸಮುದಾಯದ ಆರೋಗ್ಯ ಕಾಪಾಡುವಲ್ಲಿ ತಳಮಟ್ಟದಿಂದಲೂ ಆರೋಗ್ಯ ನಿರೀಕ್ಷಣಾಧಿಕಾರಿಗಳು ಶ್ರಮಿಸುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳ ಅನುಷ್ಠಾನದಿಂದ ಹಿಡಿದು ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು, ಹದಿಹರೆಯದವರಿಗೆ ಲೈಂಗಿಕ ಶಿಕ್ಷಣ, ಸಮುದಾಯ ಮಟ್ಟದಲ್ಲಿ ಆರೋಗ್ಯ ಜಾಗೃತಿ, ಜನನ–ಮರಣ ವರದಿ ಸಂಗ್ರಹ ಸೇರಿದಂತೆ 30ಕ್ಕೂ ಹೆಚ್ಚು ಆರೋಗ್ಯ ಯೋಜನೆಗಳ ಅನುಷ್ಠಾನದ ಕಾರ್ಯನಿರ್ವಹಿಸುತ್ತಾರೆ. ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೆ ಆರೋಗ್ಯ ಯೋಜನೆ ತಲುಪಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸುತ್ತಾರೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ.  +ಆರೋಗ್ಯ ಕಾಯ್ದೆಯಂತೆ ಪ್ರತಿ 5,000 ಜನರಿಗೆ ಒಬ್ಬರು ಆರೋಗ್ಯ ನಿರೀಕ್ಷಣಾಧಿಕಾರಿ ಕರ್ತವ್ಯ ನಿರ್ವಹಿಸಬೇಕು. ಈ ಕಾಯ್ದೆಯಂತೆ ರಾಜ್ಯದಲ್ಲಿ 14 ಸಾವಿರ ಆರೋಗ್ಯ ನಿರೀಕ್ಷಣಾಧಿಕಾರಿಗಳ ಅಗತ್ಯವಿದೆ. ಸದ್ಯ 5,944 ಹುದ್ದೆಗಳ ಭರ್ತಿಗೆ ಮಾತ್ರ ಮಂಜೂರಾತಿ ದೊರೆತಿದೆ. ಇದರಲ್ಲಿ 3,095 ಹುದ್ದೆಗಳು ಮಾತ್ರ ಭರ್ತಿಯಾಗಿವೆ.  +‘2016ರಲ್ಲಿ 465 ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಬಳಿಕ ಇದುವರೆಗೂ ಹುದ್ದೆಗಳ ಭರ್ತಿಯಾಗಿಲ್ಲ. ಹುದ್ದೆಗಳ ಭರ್ತಿಗಾಗಿ ಹಲವು ಬಾರಿ ಜನಪ್ರತಿನಿಧಿಗಳು, ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಸಂಬಂಧ ರಾಜ್ಯಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಸಚಿವ ದಿನೇಶ್ ಗುಂಡೂರಾವ್ ಅವರು ಹುದ್ದೆ ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ಭರವಸೆ ಭರವಸೆಯಾಗಿಯೇ ಉಳಿದಿದೆ’ ಎಂದು ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ.  +ಆರೋಗ್ಯ ಕಾಯ್ದೆಯಂತೆ ಪ್ರತಿ 5,000 ಜನರಿಗೆ ಒಬ್ಬರು ಆರೋಗ್ಯ ನಿರೀಕ್ಷಣಾಧಿಕಾರಿ ಕರ್ತವ್ಯ ನಿರ್ವಹಿಸಬೇಕು. ಈ ಕಾಯ್ದೆಯಂತೆ ರಾಜ್ಯದಲ್ಲಿ 14 ಸಾವಿರ ಆರೋಗ್ಯ ನಿರೀಕ್ಷಣಾಧಿಕಾರಿಗಳ ಅಗತ್ಯವಿದೆ. ಸದ್ಯ 5,944 ಹುದ್ದೆಗಳ ಭರ್ತಿಗೆ ಮಾತ್ರ ಮಂಜೂರಾತಿ ದೊರೆತಿದೆ. ಇದರಲ್ಲಿ 3,095 ಹುದ್ದೆಗಳು ಮಾತ್ರ ಭರ್ತಿಯಾಗಿವೆ.  +‘2016ರಲ್ಲಿ 465 ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಬಳಿಕ ಇದುವರೆಗೂ ಹುದ್ದೆಗಳ ಭರ್ತಿಯಾಗಿಲ್ಲ. ಹುದ್ದೆಗಳ ಭರ್ತಿಗಾಗಿ ಹಲವು ಬಾರಿ ಜನಪ್ರತಿನಿಧಿಗಳು, ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಸಂಬಂಧ ರಾಜ್ಯಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಸಚಿವ ದಿನೇಶ್ ಗುಂಡೂರಾವ್ ಅವರು ಹುದ್ದೆ ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ಭರವಸೆ ಭರವಸೆಯಾಗಿಯೇ ಉಳಿದಿದೆ’ ಎಂದು ಆಕಾಂಕ್ಷಿಗಳು ಬೇಸರ ವ್ಯಕ್ತಪಡಿಸುತ್ತಾರೆ. +ರಾಜ್ಯದ 275ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಅರೆವೈದ್ಯಕೀಯ ಕಾಲೇಜುಗಳಿಂದ ಆರೋಗ್ಯ ನಿರೀಕ್ಷಣಾಧಿಕಾರಿ ಕೋರ್ಸ್‌ ಮುಗಿಸಿ, ಪ್ರತಿ ವರ್ಷ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊರಬರುತ್ತಾರೆ. +ಆದರೆ, ಉದ್ಯೋಗ ಅವಕಾಶವಿಲ್ಲದೇ ಪರದಾಡುವಂತಾಗಿದೆ. ನಿರೀಕ್ಷಣಾಧಿಕಾರಿ ಕೋರ್ಸ್‌ ಮುಗಿಸುವವರಿಗೆ ಖಾಸಗಿ ವಲಯದಲ್ಲೂ ಉದ್ಯೋಗ ಸಿಗುವುದಿಲ್ಲ. ಸರ್ಕಾರದ ನೇಮಕಾತಿಗಾಗಿಯೇ ಕಾಯುವಂತಾಗಿದ್ದು, ವಯೋಮಿತಿ ಮೀರುವ ಚಿಂತೆ ಕಾಡುತ್ತಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2.68 \340\262\262\340\262\225\340\263\215\340\262\267 \340\262\256\340\262\244\340\262\227\340\262\263 \340\262\205\340\262\202\340\262\244\340\262\260\340\262\246 \340\262\255\340\262\260\340\263\215\340\262\234\340\262\260\340\262\277 \340\262\227\340\263\206\340\262\262\340\263\201\340\262\265\340\263\201! \340\262\262\340\263\213\340\262\225\340\262\270\340\262\255\340\263\206 \340\262\252\340\263\215\340\262\260\340\262\265\340\263\207\340\262\266\340\262\277\340\262\270\340\262\277\340\262\246 \340\262\241\340\262\276\340\262\225\340\263\215\340\262\237\340\262\260\340\263\215 \340\262\256\340\262\202\340\262\234\340\263\201\340\262\250\340\262\276\340\262\245\340\263\215.txt" "b/Prajavani/2.68 \340\262\262\340\262\225\340\263\215\340\262\267 \340\262\256\340\262\244\340\262\227\340\262\263 \340\262\205\340\262\202\340\262\244\340\262\260\340\262\246 \340\262\255\340\262\260\340\263\215\340\262\234\340\262\260\340\262\277 \340\262\227\340\263\206\340\262\262\340\263\201\340\262\265\340\263\201! \340\262\262\340\263\213\340\262\225\340\262\270\340\262\255\340\263\206 \340\262\252\340\263\215\340\262\260\340\262\265\340\263\207\340\262\266\340\262\277\340\262\270\340\262\277\340\262\246 \340\262\241\340\262\276\340\262\225\340\263\215\340\262\237\340\262\260\340\263\215 \340\262\256\340\262\202\340\262\234\340\263\201\340\262\250\340\262\276\340\262\245\340\263\215.txt" new file mode 100644 index 0000000000000000000000000000000000000000..b31ffe70ad798b80201e0f3646f35e85e1fb0868 --- /dev/null +++ "b/Prajavani/2.68 \340\262\262\340\262\225\340\263\215\340\262\267 \340\262\256\340\262\244\340\262\227\340\262\263 \340\262\205\340\262\202\340\262\244\340\262\260\340\262\246 \340\262\255\340\262\260\340\263\215\340\262\234\340\262\260\340\262\277 \340\262\227\340\263\206\340\262\262\340\263\201\340\262\265\340\263\201! \340\262\262\340\263\213\340\262\225\340\262\270\340\262\255\340\263\206 \340\262\252\340\263\215\340\262\260\340\262\265\340\263\207\340\262\266\340\262\277\340\262\270\340\262\277\340\262\246 \340\262\241\340\262\276\340\262\225\340\263\215\340\262\237\340\262\260\340\263\215 \340\262\256\340\262\202\340\262\234\340\263\201\340\262\250\340\262\276\340\262\245\340\263\215.txt" @@ -0,0 +1,4 @@ +ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ವಿರುದ್ಧ 2.68 ಲಕ್ಷ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮಂಜುನಾಥ್ ಅವರು 10,79,002 ಮತಗಳನ್ನು ಪಡೆದು ಜಯದ ನಗೆ ಬೀರಿದರೆ, ಸುರೇಶ್ ಅವರು 8,09,355 ಮತಗಳನ್ನು ಪಡೆದು ತೀವ್ರ ಹಿನ್ನಡೆ ಅನುಭವಿಸಿದ್ದಾರೆ. +ರಾಮನಗರ ಹೊರವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ, ಆರಂಭದಿಂದಲೂ ಮಂಜುನಾಥ್ ಅವರು ಮುನ್ನಡೆ ಕಾಯ್ದುಕೊಂಡೇ ಬಂದರು. ಅಂತಿಮವಾಗಿ 2.68 ಲಕ್ಷ ಮತಗಳ ಅಂತರದಲ್ಲಿ ಗೆಲುವಿನ ದಡ ಸೇರಿದರು. ಜಯದೇವ ಹೃದ್ರೋಗ ಸಂಸ್ಥೆಯಿಂದ ನಿವೃತ್ತಿಯಾದ ಬಳಿಕ ರಾಜಕೀಯ ಇನ್ನಿಂಗ್ಸ್ ಶುರು ಮಾಡಿದ ಮಂಜುನಾಥ್, ಅದ್ಧೂರಿ ಓಪನಿಂಗ್ ಮಾಡಿದ್ದಾರೆ. +ಗೆಲುವು ಸಾಧಿಸಿದ ಮಂಜುನಾಥ್ ಅವರಿಗೆ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಎಣಿಕೆ ಕೇಂದ್ರದಲ್ಲಿ ಪ್ರಮಾಣಪತ್ರ ವಿತರಿಸಿದರು. ನಂತರ, ಹೊರಕ್ಕೆ ಬಂದ ಮಂಜುನಾಥ್ ಅವರು ಸ್ಥಳದಲ್ಲಿ ಸೇರಿದ್ದ ಬೆಂಬಲಿಗರತ್ತ ಪ್ರಮಾಣಪತ್ರ ಪ್ರದರ್ಶಿಸಿ ಗೆಲುವಿನ ಸಂಭ್ರಮ ಹಂಚಿಕೊಂಡರು. ಪತ್ನಿ ಅನಸೂಯ, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಅವರಿಗೆ ಸಾಥ್ ನೀಡಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/20 \340\262\246\340\262\277\340\262\250\340\262\227\340\262\263 \340\262\222\340\262\263\340\262\227\340\263\206 \340\262\260\340\263\210\340\262\244\340\262\260 \340\262\270\340\262\276\340\262\262 \340\262\256\340\262\250\340\263\215\340\262\250\340\262\276 \340\262\256\340\262\276\340\262\241\340\262\246\340\262\277\340\262\246\340\263\215\340\262\246\340\262\260\340\263\206 \340\262\271\340\263\213\340\262\260\340\262\276\340\262\237 \340\262\257\340\262\241\340\262\277\340\262\257\340\263\202\340\262\260\340\262\252\340\263\215\340\262\252.txt" "b/Prajavani/20 \340\262\246\340\262\277\340\262\250\340\262\227\340\262\263 \340\262\222\340\262\263\340\262\227\340\263\206 \340\262\260\340\263\210\340\262\244\340\262\260 \340\262\270\340\262\276\340\262\262 \340\262\256\340\262\250\340\263\215\340\262\250\340\262\276 \340\262\256\340\262\276\340\262\241\340\262\246\340\262\277\340\262\246\340\263\215\340\262\246\340\262\260\340\263\206 \340\262\271\340\263\213\340\262\260\340\262\276\340\262\237 \340\262\257\340\262\241\340\262\277\340\262\257\340\263\202\340\262\260\340\262\252\340\263\215\340\262\252.txt" new file mode 100644 index 0000000000000000000000000000000000000000..e2a95c935b6feea075781687797c8f6eb44bef46 --- /dev/null +++ "b/Prajavani/20 \340\262\246\340\262\277\340\262\250\340\262\227\340\262\263 \340\262\222\340\262\263\340\262\227\340\263\206 \340\262\260\340\263\210\340\262\244\340\262\260 \340\262\270\340\262\276\340\262\262 \340\262\256\340\262\250\340\263\215\340\262\250\340\262\276 \340\262\256\340\262\276\340\262\241\340\262\246\340\262\277\340\262\246\340\263\215\340\262\246\340\262\260\340\263\206 \340\262\271\340\263\213\340\262\260\340\262\276\340\262\237 \340\262\257\340\262\241\340\262\277\340\262\257\340\263\202\340\262\260\340\262\252\340\263\215\340\262\252.txt" @@ -0,0 +1,17 @@ +ಬೆಳಗಾವಿ: ‘ಮುಂದಿನ 15ರಿಂದ 20 ದಿನಗಳ ಒಳಗೆ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡುವ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಹೋರಾಟ ಮಾಡುವೆ. ಈ ಸರ್ಕಾರ ಓಡಿಸುವವರೆಗೂ ವಿಶ್ರಮಿಸುವುದಿಲ್ಲ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಗುಡುಗಿದರು. +ನಗರದಲ್ಲಿ ಬುಧವಾರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ತೀವ್ರ ಬರ ಇದೆ‌. ಸರ್ಕಾರ ಕೈಕಟ್ಟಿ ಕೂರುವುದು ಎಷ್ಟು ಸರಿ? ಈ ಹಿಂದೆ ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಒಳಗಾದಾಗ ನಾನು ತಡ ಮಾಡದೇ ಸಾಲ ಮನ್ನಾ ಮಾಡಿದ್ದೆ. ಈಗಲೂ ನೀವು ಅಂಥ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು. +‘ನನ್ನ ಅಧಿಕಾರದಲ್ಲಿ ಯಾವುದೇ ಷರತ್ತಿಲ್ಲದೇ ರೈತರಿಗೆ ವಿದ್ಯುತ್‌ ನೀಡಿದ್ದೆ. ಈಗ ಅನೇಕ ಷರತ್ತುಗಳನ್ನು ವಿಧಿಸಿ ರೈತರೊಂದಿಗೆ ಚೆಲ್ಲಾಟ ಮಾಡುತ್ತಿರುವುದು ಖಂಡನೀಯ. ಇದನ್ನು ಸರಿ ಮಾಡದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುವುದು ಅನಿವಾರ್ಯ’ ಎಂದರು. +‘ಸಿದ್ದರಾಮಯ್ಯ ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವುದು ಎಷ್ಟು ಸರಿ? ‘ರೈತ ಸಮ್ಮಾನ್‌ ನಿಧಿ’ಯಡಿ ಕೇಂದ್ರದ ₹6,000 ಜತೆಗೆ ನಾವು ನೀಡುತ್ತಿದ್ದ ₹4,000 ನೆರವನ್ನು ನಿಲ್ಲಿಸಲು ಕಾರಣವೇನು? ಯಾರಿಗೆ ಟೋಪಿ ಹಾಕಲು ಹೊರಟಿದ್ದೀರಿ? ಇಲ್ಲಸಲ್ಲದ ಭರವಸೆ ಕೊಟ್ಟು ನಮ್ಮನ್ನೇ ಭಿಕ್ಷುಕರನ್ನಾಗಿ ಮಾಡಲು ಹೊರಟಿದ್ದೀರಿ’ ಎಂದೂ ಹರಿಹಾಯ್ದರು. +‘ಹೆಣ್ಣುಮಗು ಜನಿಸಿದರೆ ಕಣ್ಣೀರು ಹಾಕುವಂಥ ಸ್ಥಿತಿ ಇದ್ದಾಗ ನಾನು ‘ಭಾಗ್ಯಲಕ್ಷ್ಮಿ’ ಯೋಜನೆ ತಂದೆ. ಈ ಸಂಗತಿಯನ್ನು ತಾಯಂದಿರು ಮನೆಮನೆಗೂ ಮುಟ್ಟಿಸಬೇಕು. ಕಳಸಾ ಬಂಡೂರಿ ಯೋಜನೆಗೆ ಈ ಸರ್ಕಾರ ಒಂದು ಪೈಸೆ ಕೊಡಲಿಲ್ಲ. ನೀರಾವರಿಯ ಎಲ್ಲ ಯೋಜನೆಗಳು ಸ್ಥಗಿತಗೊಂಡಿವೆ. ಇದನ್ನು ರೈತರು ಗಮನಿಸಬೇಕು’ ಎಂದರು. +‘ಅಲ್ಪಸಂಖ್ಯಾತರಿಗೆ ₹10ಸಾವಿರ ಕೋಟಿ ಕೊಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಅದಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ, ರೈತರ ಪಾಡೇನು? ಮುಸ್ಲಿಮರನ್ನು ತೃಪ್ತಿ ಪಡಿಸುವ ಕೆಲಸ ಮಾಡುವ ಬದಲಿಗೆ ಅನ್ನದಾತರ ನೆರವಿಗೆ ಬರಬೇಕಿತ್ತು’ ಎಂದರು. +‘ಚಳಿಗಾಲದ ಅಧಿವೇಶನ ಮುಗಿದ ನಂತರ ಮುಖಂಡರೆಲ್ಲ ಜೊತೆ ಸೇರಿ ರಾಜ್ಯದಾದ್ಯಂತ ಹಳ್ಳಿ–ಪಟ್ಟಣಗಳಿಗೆ ಸಂಚರಿಸಿ ಹೋರಾಟ ಮಾಡುವೆ. ಸರ್ಕಾರ ಕೆಳಗಿಳಿಸುವವರೆಗೆ ಶ್ರಮಿಸುವುದಿಲ್ಲ. ನನ್ನೊಂದಿಗೆ ನೀವೂ ಬನ್ನಿ’ ಎಂದು ಜನರಿಗೆ ಕರೆ ಕೊಟ್ಟರು. +ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮಾತನಾಡಿ, ‘ಸಿದ್ದರಾಮಯ್ಯ ಅವರು ಅಧಿವೇಶನಕ್ಕೆ ಬಂದು ಗಾಳಿ ಬಡಿದಂತೆ ಕೂರುತ್ತಾರೆ. ಕಾಂಗ್ರೆಸ್‌ ನಾಯಕರು ಅವರನ್ನು ಯಾರದ್ದಾದರೂ ಬಳಿ ಕರೆದೊಯ್ದು ಗಾಳಿ ಬಿಡಿಸಬೇಕಿದೆ’ ಎಂದರು. +‘ಬರ ಪರಿಹಾರವಾಗಿ ಪ್ರತಿ ಎಕರೆಗೆ ₹25 ಸಾವಿರ ನೀಡುವಂತೆ ಆಗ್ರಹಿಸಿದ್ದೇವೆ. ಆದರೆ, ಸಿದ್ದರಾಮಯ್ಯ ಮುಲ್ಲಾಗಳನ್ನು ಮೆಚ್ಚಿಸಲು ಮುಂದಾಗಿದ್ದಾರೆ’ ಎಂದು ಕಿಡಿ ಕಾರಿದರು. +‘ರಾಜ್ಯದಲ್ಲಿ 60 ರೀತಿಯ ತೆರಿಗೆಗಳನ್ನು ಹೆಚ್ಚಿಸಿದ್ದಾರೆ. ₹2,500 ಕೋಟಿ ತೆರಿಗೆ ಹಣ ಈಗಾಗಲೇ ಬಂದಿದೆ. ಹಾಲಿಗೆ ₹3, ಮದ್ಯಕ್ಕೆ ₹5 ಹೆಚ್ಚಿಸಿದ್ದಾರೆ. ನಿಮ್ಮ ದುಡ್ಡನ್ನೇ ತೆಗೆದುಕೊಂಡು ನಿಮಗೇ ಉಚಿತ ಕೊಟ್ಟಿದ್ದೇವೆ ಎನ್ನುತ್ತಾರೆ. ಈ ಉಚಿತ ಕೊಡುಗೆ ಎನ್ನುವುದೇ ಮೋಸ’ ಎಂದರು. +ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈವಿಜಯೇಂದ್ರ, ಮುಖಂಡರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಎನ್‌.ರವಿಕುಮಾರ, ಮಹಾಂತೇಶ ಕವಟಗಿಮಠ ಮಾತನಾಡಿದರು. ಜಿಲ್ಲೆಯ ಬಿಜೆಪಿಯ ಎಲ್ಲ ಶಾಸಕರು, ಮುಖಂಡರೂ ಉಪಸ್ಥಿತರಿದ್ದರು. +ಉತ್ತರ ಕರ್ನಾಟಕದ ರೈತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗಬೇಕೆಂದು ಯಡಿಯೂರಪ್ಪ ಸುವರ್ಣಸೌಧ ಕಟ್ಟಿದರು. ಆದರೆ ಸಿದ್ದರಾಮಯ್ಯ ಸರ್ಕಾರ ಉತ್ತರ ಕರ್ನಾಟಕದ ವಿರೋಧಿ ಸರ್ಕಾರವಾಗಿದೆ. +-ಬಿ.ವೈ.ವಿಜಯೇಂದ್ರ ಅಧ್ಯಕ್ಷ ಬಿಜೆಪಿ ರಾಜ್ಯ ಘಟಕ +‘ರಾಜ್ಯದಲ್ಲಿದೆ ರಾಕ್ಷಸಗಣ ಸರ್ಕಾರ’ +‘ರಾಜ್ಯದಲ್ಲಿ ಹಿಂದೆ ದೈವಗಣ ಅಧಿಕಾರದಲ್ಲಿತ್ತು. ಈಗ ರಾಕ್ಷಸಗಣ ಇದೆ. ಈ ರಾಕ್ಷಸಗಣದ ನಾಯಕ ಡಿ.ಕೆ.ಶಿವಕುಮಾರ್‌ ಎರಡನೇಯದ್ದು ರಾಷ್ಟ್ರದ್ರೋಹಿ ಜಮೀರ್‌ ಅಹಮದ್‌ ಮೂರನೇಯದ್ದು ಡಾ.ಜಿ.ಪರಮೇಶ್ವರ ನಾಲ್ಕನೇಯದ್ದು ಪ್ರಿಯಾಂಕ್‌ ಖರ್ಗೆ ಐದನೇಯದ್ದು ಸುಳ್ಳಿನ ಸರದಾರ ಸಿದ್ದರಾಮಯ್ಯ. ಈ ಐದೂ ಗಣಗಳು ರಾಜ್ಯದ ಜನರಿಗೆ ಸಂಕಷ್ಟ ಕೊಡುತ್ತಿವೆ’ ಎಂದು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಕಿಡಿ ಕಾರಿದರು. +‘ಅಪ್ಪ– ಮಗ ವರ್ಗಾವಣೆಯಲ್ಲಿ ಅಪಾರ ಹಣ ತಿಂದರು. ಇಡೀ ರಾಜ್ಯದಲ್ಲಿ ದೊಡ್ಡ ಭ್ರಷ್ಟ ಈ ಸಿದ್ದರಾಮಯ್ಯ. ಜಾತಿಗಣತಿ ಶೀಘ್ರ ಜಾರಿ ತರುತ್ತೇನೆ ಎಂದು ಹೇಳುತ್ತಲೇ ಜಾತಿ– ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದರು. ಇಷ್ಟು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಕರ್ನಾಟಕದಲ್ಲಿ ನಾನು ಕಂಡಿರಲಿಲ್ಲ’ ಎಂದು ಅವರು ಹರಿಹಾಯ್ದರು. ‘ಜಮೀರ್‌ ಅಹಮದ್‌ ಹಿಂದೂಸ್ತಾನದಲ್ಲಿ ಹುಟ್ಟಿದ್ದಾರೋ? ಪಾಕಿಸ್ತಾನದಲ್ಲಿ ಹುಟ್ಟಿದ್ದಾರೋ ಗೊತ್ತಿಲ್ಲ. ನಾವು ಸ್ಪೀಕರ್‌ ಸ್ಥಾನದಲ್ಲಿ ಮುಸ್ಲಿಮನನ್ನು ಕೂರಿಸಿದ್ದೇವೆ. ಎಲ್ಲ ಶಾಸಕರೂ ಮುಸ್ಲಿಮನಿಗೆ ಬಗ್ಗಿ ನಮಸ್ಕರಿಸುವಂತೆ ಮಾಡಿದ್ದೇವೆ ಎಂದು ಜಮೀರ್‌ ಹೇಳಿಕೊಂಡಿದ್ದಾರೆ. ಇಂಥವರು ಹಿಂದೂಸ್ತಾನದಲ್ಲಿರಬೇಕೆ? ಪಾಕಿಸ್ತಾನದಲ್ಲಿರಬೇಕೆ ಎಂದು ಪ್ರಶ್ನಿಸಿದರು. ‘ಸುವರ್ಣ ವಿಧಾನಸೌಧದಲ್ಲಿನ ವೀರ ಸಾವರ್ಕರ್‌ ಅವರ ಭಾವಚಿತ್ರ ತೆಗೆಸುತ್ತೇನೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಅವರ ಅಪ್ಪನಿಗೂ ಇದು ಸಾಧ್ಯವಿಲ್ಲ’ ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/20 \340\262\265\340\262\260\340\263\215\340\262\267\340\262\227\340\262\263 \340\262\254\340\262\263\340\262\277\340\262\225 \340\262\205\340\262\260\340\263\215\340\262\234\340\262\277\340\262\246\340\262\276\340\262\260\340\262\260\340\262\277\340\262\227\340\263\206 \340\262\252\340\262\260\340\262\277\340\262\271\340\262\276\340\262\260.txt" "b/Prajavani/20 \340\262\265\340\262\260\340\263\215\340\262\267\340\262\227\340\262\263 \340\262\254\340\262\263\340\262\277\340\262\225 \340\262\205\340\262\260\340\263\215\340\262\234\340\262\277\340\262\246\340\262\276\340\262\260\340\262\260\340\262\277\340\262\227\340\263\206 \340\262\252\340\262\260\340\262\277\340\262\271\340\262\276\340\262\260.txt" new file mode 100644 index 0000000000000000000000000000000000000000..80307fe72c21c2b61a2a4d2366814ad0b7adbae0 --- /dev/null +++ "b/Prajavani/20 \340\262\265\340\262\260\340\263\215\340\262\267\340\262\227\340\262\263 \340\262\254\340\262\263\340\262\277\340\262\225 \340\262\205\340\262\260\340\263\215\340\262\234\340\262\277\340\262\246\340\262\276\340\262\260\340\262\260\340\262\277\340\262\227\340\263\206 \340\262\252\340\262\260\340\262\277\340\262\271\340\262\276\340\262\260.txt" @@ -0,0 +1,8 @@ +ಬೆಂಗಳೂರು: ಹೈಕೋರ್ಟ್‌ ಕಿಡಿ ಕಾರಿದ ಬೆನ್ನಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಗರದ ಸರ್‌.ಎಂ.ವಿಶ್ವೇಶ್ವರಯ್ಯ 7ನೇ ಹಂತದ ಬಡಾವಣೆ ರಚನೆಗಾಗಿ 2003ರಲ್ಲಿ ವ್ಯಕ್ತಿಯೊಬ್ಬರಿಂದ ವಶಪಡಿಸಿಕೊಂಡಿದ್ದ 15 ಗುಂಟೆ ಜಮೀನಿಗೆ ಪರಿಹಾರವಾಗಿ ₹ 1.80 ಕೋಟಿ ಮೌಲ್ಯದ (ಪ್ರಸ್ತುತ ಮಾರ್ಗಸೂಚಿ ದರ) ಅಭಿವೃದ್ಧಿಪಡಿಸಿದ ನಿವೇಶನ ನೀಡುವ ಭರವಸೆ ನೀಡಿದೆ. +ನಗರದ ಮುದ್ದಯ್ಯನಪಾಳ್ಯದ ಮುದ್ದೇಗೌಡ (60) ಸಲ್ಲಿಸಿರುವ ನಿಯಮಿತ ಮೊದಲ ಮೇಲ್ಮನವಿ (ಆರ್‌ಎಫ್‌ಎ) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಕುರಿತಂತೆ ಬಿಡಿಎ ಆಯುಕ್ತ ಎನ್‌.ಜಯರಾಮ್‌ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. +ಇದೇ 13ರಂದು ಈ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಪೀಠವು, ‘ಅರ್ಜಿದಾರರ 15 ಗುಂಟೆ ಜಮೀನನ್ನು 2003ರಲ್ಲೇ ಸ್ವಾಧೀನಕ್ಕೆ ಪಡೆದಿರುವುದಾಗಿ ಬಿಡಿಎ ಪರ ವಕೀಲರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಆದರೆ, 21 ವರ್ಷ ಕಳೆದರೂ ಪರಿಹಾರ ನೀಡಿಲ್ಲ ಎಂದರೆ ಹೇಗೆ? ಬಿಡಿಎ ಅನ್ನು ಸುಗ್ರೀವಾಜ್ಞೆ ಮೂಲಕ ಮುಚ್ಚಲು ಆದೇಶಿಸುವುದೇ ಲೇಸು’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಅಂತೆಯೇ, ‘ಅರ್ಜಿದಾರರಿಗೆ ಯಾವಾಗ ಪರಿಹಾರ ನೀಡಲಾಗುತ್ತದೆ ಎನ್ನುವುದನ್ನು ನಿಖರವಾಗಿ ತಿಳಿಸಿ’ ಎಂದು ಬಿಡಿಎ ಆಯುಕ್ತರಿಗೆ ತಾಕೀತು ಮಾಡಿತ್ತು. +ಗುರುವಾರ ವಿಚಾರಣೆ ಸಂರ್ಭದಲ್ಲಿ ಬಿಡಿಎ ಪರ ಹೈಕೋರ್ಟ್‌ ವಕೀಲ ಬಿ.ವಚನ್‌ ಹಾಜರಾಗಿ ಅರ್ಜಿದಾರರಿಗೆ ಪರಿಹಾರ ರೂಪದಲ್ಲಿ ನೀಡುವ ನಿವೇಶನ ಮತ್ತು ಅದರ ಮಾರ್ಗಸೂಚಿ ದರದ ಕುರಿತ ಮಾಹಿತಿಯನ್ನು ಪ್ರಮಾಣ ಪತ್ರದ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿದೆ. +ಪ್ರಮಾಣ ಪತ್ರದಲ್ಲಿ ಏನಿದೆ? +‘ಗಿಡದಕೊನೇನ ಹಳ್ಳಿಯ ಸರ್ವೇ ನಂಬರ್‌ 50ರಲ್ಲಿ ಅರ್ಜದಾರರಿಗೆ ಸೇರಿದ 15 ಗುಂಟೆ ಜಮೀನನ್ನು ಬಿಡಿಎ 2003ರಲ್ಲಿ ವಶಪಡಿಸಿಕೊಂಡಿತ್ತು. ಅರ್ಜಿದಾರರು 2003ರಲ್ಲಿ ₹ 12,81,898 ಪರಿಹಾರ ಪಡೆಯಲು ಅರ್ಹರಾಗಿದ್ದರು. ಆದರೆ, ಸದ್ಯದ ಮಾರ್ಗಸೂಚಿ ಬೆಲೆಯ ಅನುಸಾರ ಅರ್ಜಿದಾರರು, ಅಭಿವೃದ್ಧಿಪಡಿಸಿದ 4,492 ಚದರ ಅಡಿ ನಿವೇಶನ ಪಡೆಯಲು ಅರ್ಹರಾಗಿದ್ದಾರೆ. ಆದಾಗ್ಯೂ, ಅವರಿಗೆ ಹೆಚ್ಚುವರಿಯಾಗಿ 158 ಚದರ ಅಡಿ ಜಾಗ ಮಂಜೂರು ಮಾಡಲಾಗುತ್ತಿದೆ’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ. +‘ಸರ್‌.ಎಂ.ವಿಶೇಶ್ವರಯ್ಯ ಬಡಾವಣೆಯ 7ನೇ ಬ್ಲಾಕಿನ ನಿವೇಶನ ಸಂಖ್ಯೆ 909/1ರಲ್ಲಿನ ₹ 1,03,69,500 ಮೌಲ್ಯದ 2,325 ಚದರ ಅಡಿ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆಯ 1ನೇ ಬ್ಲಾಕಿನ ನಿವೇಶನ ಸಂಖ್ಯೆ 1814ರಲ್ಲಿನ ₹ 80,77,050 ಮೌಲ್ಯದ 2,325 ಚದರ ಅಡಿ ನಿವೇಶನ ಮಂಜೂರು ಮಾಡಲಾಗುವುದು. ಹೆಚ್ಚುವರಿಯಾಗಿ ಮಂಜೂರು ಮಾಡುವ 158 ಚದರ ಅಡಿಗೆ ಅರ್ಜಿದಾರರೇ ₹ 5,48,892 ಬಾಕಿ ಮೊತ್ತವನ್ನು ಬಿಡಿಎಗೆ ಪಾವತಿಸಬೇಕು’ ಎಂದು ವಿವರಿಸಲಾಗಿದೆ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/20 \340\262\265\340\262\270\340\262\244\340\262\277 \340\262\266\340\262\276\340\262\262\340\263\206\340\262\227\340\262\263 \340\262\206\340\262\260\340\262\202\340\262\255\340\262\225\340\263\215\340\262\225\340\263\206 \340\262\205\340\262\250\340\263\201\340\262\256\340\262\244\340\262\277 \340\262\256\340\263\201\340\262\226\340\263\215\340\262\257\340\262\256\340\262\202\340\262\244\340\263\215\340\262\260\340\262\277 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" "b/Prajavani/20 \340\262\265\340\262\270\340\262\244\340\262\277 \340\262\266\340\262\276\340\262\262\340\263\206\340\262\227\340\262\263 \340\262\206\340\262\260\340\262\202\340\262\255\340\262\225\340\263\215\340\262\225\340\263\206 \340\262\205\340\262\250\340\263\201\340\262\256\340\262\244\340\262\277 \340\262\256\340\263\201\340\262\226\340\263\215\340\262\257\340\262\256\340\262\202\340\262\244\340\263\215\340\262\260\340\262\277 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" new file mode 100644 index 0000000000000000000000000000000000000000..86d0d7019c8cee54ca3ba76dbff4d9862c22a545 --- /dev/null +++ "b/Prajavani/20 \340\262\265\340\262\270\340\262\244\340\262\277 \340\262\266\340\262\276\340\262\262\340\263\206\340\262\227\340\262\263 \340\262\206\340\262\260\340\262\202\340\262\255\340\262\225\340\263\215\340\262\225\340\263\206 \340\262\205\340\262\250\340\263\201\340\262\256\340\262\244\340\262\277 \340\262\256\340\263\201\340\262\226\340\263\215\340\262\257\340\262\256\340\262\202\340\262\244\340\263\215\340\262\260\340\262\277 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" @@ -0,0 +1,8 @@ +ಬೆಂಗಳೂರು: ‘ಹೋಬಳಿಗೊಂದು ವಸತಿ ಶಾಲೆ ಸರ್ಕಾರದ ಗುರಿಯಾಗಿದೆ. ಆದ್ದರಿಂದ, ಈ ವರ್ಷ 20 ಹೊಸ ವಸತಿ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. +ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದಲ್ಲಿ ಬುಧವಾರ ನಡೆದ 2024ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.‌ +‘ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ನಡೆಸಿದ್ದ ‘ನಮಗೆ ಸಾರಾಯಿ ಅಂಗಡಿ ಬೇಡ, ವಸತಿ ಶಾಲೆ ಬೇಕು’ ಎನ್ನುವ ಹೋರಾಟದಿಂದ ಪ್ರೇರಿತನಾಗಿ ಮೊದಲ ಬಜೆಟ್‌ನಲ್ಲೇ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ದೇಸಾಯಿ ಶಾಲೆಗಳನ್ನು ಆರಂಭಿಸಿದೆ. ಅಂದಿನಿಂದ ನಿರಂತರವಾಗಿ ವಸತಿ ಶಾಲೆಗಳನ್ನು ತೆರೆಯುತ್ತಲೇ ಇದ್ದೇನೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 833 ವಸತಿ ಶಾಲೆಗಳಿವೆ. ಅಲ್ಪಸಂಖ್ಯಾತ ಇಲಾಖೆಯಡಿ ಸೇರಿ ಒಟ್ಟು 946 ವಸತಿ ಶಾಲೆಗಳಿವೆ’ ಎಂದರು. +‘ಗ್ರಾಮೀಣ ಭಾಗದಲ್ಲಿ ಸರ್ವರಿಗೂ ಗುಣಮಟ್ಟದ ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಶಿಕ್ಷಣ ದೊರೆಯಬೇಕು. ಮಕ್ಕಳಿಗೆ ಜಾತಿ, ಧರ್ಮದ ತಾರತಮ್ಯ ಕಲಿಸುವವರೇ ನಾವು. ಆದ್ದರಿಂದ, ಪೋಷಕರು, ಶಿಕ್ಷಕರು ಮೊದಲು ಕಂದಾಚಾರ, ಮೌಢ್ಯಾಚರಣೆಯಿಂದ ಹೊರಗಡೆ ಬರಬೇಕು. ಆಗ, ಮಕ್ಕಳು ವೈಜ್ಞಾನಿಕವಾಗಿ ಬೆಳೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಜಾತಿ ವ್ಯವಸ್ಥೆ ಶಿಥಿಲವಾಗಬೇಕಾದರೆ ದಲಿತರು, ಹಿಂದುಳಿದವರಿಗೆ ಆರ್ಥಿಕ‌ ಹಾಗೂ ಸಾಮಾಜಿಕ ಶಕ್ತಿ ತುಂಬಬೇಕು’ ಎಂದು ಹೇಳಿದರು. +ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ‘ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಮೌಲ್ಯಾಧಾರಿತ, ವೈಚಾರಿಕತೆಯಿಂದ ಕೂಡಿದ ಶಿಕ್ಷಣ ನೀಡಲಾಗುತ್ತಿದೆ’ ಎಂದರು. +2023–24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಪ್ರಥಮ ಸ್ಥಾನ ಪಡೆದ ಅಂಕಿತಾ ಕೊನ್ನೂರು ಅವರಿಗೆ ₹5 ಲಕ್ಷ, ತೃತೀಯ ಸ್ಥಾನ ಪಡೆದ ನವನೀತ್‌ ಕೆ.ಸಿ. ಅವರಿಗೆ ₹3 ಲಕ್ಷ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹೆಚ್ಚು ಅಂಕಗಳಿಸಿದ 162 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. +ಶಾಸಕ ಸುದಾಮ್‌ ದಾಸ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಭಾಗವಹಿಸಿದ್ದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2004\340\262\260 \340\262\253\340\262\262\340\262\277\340\262\244\340\262\276\340\262\202\340\262\266 \340\262\252\340\263\201\340\262\250\340\262\260\340\262\276\340\262\265\340\262\260\340\263\215\340\262\244\340\262\250\340\263\206 \340\262\206\340\262\227\340\262\262\340\262\277\340\262\246\340\263\206 \340\262\234\340\263\210\340\262\260\340\262\276\340\262\256\340\263\215 \340\262\260\340\262\256\340\263\207\340\262\266\340\263\215.txt" "b/Prajavani/2004\340\262\260 \340\262\253\340\262\262\340\262\277\340\262\244\340\262\276\340\262\202\340\262\266 \340\262\252\340\263\201\340\262\250\340\262\260\340\262\276\340\262\265\340\262\260\340\263\215\340\262\244\340\262\250\340\263\206 \340\262\206\340\262\227\340\262\262\340\262\277\340\262\246\340\263\206 \340\262\234\340\263\210\340\262\260\340\262\276\340\262\256\340\263\215 \340\262\260\340\262\256\340\263\207\340\262\266\340\263\215.txt" new file mode 100644 index 0000000000000000000000000000000000000000..547e216e0ff920dd4c1b999ea644a937d0a251f1 --- /dev/null +++ "b/Prajavani/2004\340\262\260 \340\262\253\340\262\262\340\262\277\340\262\244\340\262\276\340\262\202\340\262\266 \340\262\252\340\263\201\340\262\250\340\262\260\340\262\276\340\262\265\340\262\260\340\263\215\340\262\244\340\262\250\340\263\206 \340\262\206\340\262\227\340\262\262\340\262\277\340\262\246\340\263\206 \340\262\234\340\263\210\340\262\260\340\262\276\340\262\256\340\263\215 \340\262\260\340\262\256\340\263\207\340\262\266\340\263\215.txt" @@ -0,0 +1,7 @@ +ಬೆಂಗಳೂರು: ‘2014ರಲ್ಲಿ ನರೇಂದ್ರ ಮೋದಿ ಪರ ಅಲೆ ಇತ್ತು. 2019ರಲ್ಲಿ ಪುಲ್ವಾಮಾ ಸ್ಫೋಟದಿಂದ ಬಿಜೆಪಿಗೆ ಲಾಭವಾಯಿತು. ಈ ಬಾರಿ ಮೋದಿ ಅಲೆ ಇಲ್ಲ. 2004ರ ಚುನಾವಣಾ ಫಲಿತಾಂಶ ಈ ಬಾರಿ ಪುನರಾವರ್ತನೆ ಆಗಲಿದೆ’ ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಜೈರಾಂ ರಮೇಶ್ ಹೇಳಿದರು. +‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ನಾನು ಈವರೆಗೆ ಎಂಟು ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಬಿಜೆಪಿ ಗರಿಷ್ಠ ಸ್ಥಾನ ಗಳಿಸಿತ್ತು. ಅಲ್ಲಿ ಬಿಜೆಪಿಯ ಗಳಿಕೆ ಕುಸಿಯಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಗಳಿಕೆ ತೀರಾ ಕೆಳಕ್ಕೆ ಇಳಿಯಲಿದೆ. ಹೀಗಾಗಿ ‘ಇಂಡಿಯಾ’ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಲಿದೆ. 2004ರಂತೆ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದರು. +ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ ಎಲ್ಲಿಯೂ ಅಧಿಕಾರದಲ್ಲಿಲ್ಲ. ಆದರೂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲು ಅಲ್ಲಿನ ಜನರು ನಿರ್ಧರಿಸಿದ್ದಾರೆ. ರಾಜಸ್ಥಾನದಲ್ಲೂ ಹೆಚ್ಚಿನ ಸ್ಥಾನಗಳು ದೊರಕಲಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂದು ಹೇಳಿದರು. +ನರೇಂದ್ರ ಮೋದಿ ಈಗ ಚುನಾವಣಾ ಪ್ರಚಾರದ ಕಾರ್ಯಸೂಚಿ ಬದಲಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಅವರದ್ದೇ ಆಡಳಿತದ ಕುರಿತು ಮಾತನಾಡುತ್ತಿಲ್ಲ. ಐದಾರು ದಿನಗಳಿಂದ ಅವರು ಮತೀಯ ವಿಚಾರಗಳನ್ನು ಪ್ರಸ್ತಾಪಿಸಿ ಮತಗಳ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಎನ್‌ಡಿಎ ಮೈತ್ರಿಕೂಟ ಸೋಲು ಕಾಣಲಿದೆ ಎಂಬ ಸುಳಿವು ಪ್ರಧಾನಿಯವರಿಗೆ ಸಿಕ್ಕಿರುವುದಕ್ಕೆ ಇದು ಸಾಕ್ಷಿ ಎಂದರು. +ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಮತ್ತು ಕೇರಳದಲ್ಲಿ ಎಡ ಪಕ್ಷಗಳು ಕಾಂಗ್ರೆಸ್‌ ವಿರುದ್ಧವೇ ಹೋರಾಟ ನಡೆಸುತ್ತಿವೆ. ಆದರೆ, ತೃಣಮೂಲ ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಇಂಡಿಯಾ ಮೈತ್ರಿಕೂಟದಲ್ಲೇ ಇವೆ. ಕಾಂಗ್ರೆಸ್‌ ಪಕ್ಷ 350 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಶೇಕಡ 50ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. +‘ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ಕಾಂಗ್ರೆಸ್‌ ಸರ್ಕಾರವನ್ನು ಜನರು ಬೆಂಬಲಿಸಲಿದ್ದಾರೆ. ಇಲ್ಲಿ ಕಾಂಗ್ರೆಸ್‌ ಕನಿಷ್ಠ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ’ ಎಂದು ಜೈರಾಂ ರಮೇಶ್ ಹೇಳಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2014\340\262\225\340\263\215\340\262\225\340\263\206 \340\262\250\340\262\277\340\262\202\340\262\244\340\263\201\340\262\271\340\263\213\340\262\246 \340\262\265\340\263\210\340\262\232\340\262\276\340\262\260\340\262\277\340\262\225\340\262\244\340\263\206 \340\262\270\340\262\244\340\263\200\340\262\266\340\263\215\342\200\214 \340\262\234\340\262\276\340\262\260\340\262\225\340\262\277\340\262\271\340\263\212\340\262\263\340\262\277.txt" "b/Prajavani/2014\340\262\225\340\263\215\340\262\225\340\263\206 \340\262\250\340\262\277\340\262\202\340\262\244\340\263\201\340\262\271\340\263\213\340\262\246 \340\262\265\340\263\210\340\262\232\340\262\276\340\262\260\340\262\277\340\262\225\340\262\244\340\263\206 \340\262\270\340\262\244\340\263\200\340\262\266\340\263\215\342\200\214 \340\262\234\340\262\276\340\262\260\340\262\225\340\262\277\340\262\271\340\263\212\340\262\263\340\262\277.txt" new file mode 100644 index 0000000000000000000000000000000000000000..b7966bcc1c3600db6359d8f3519ad831e527998e --- /dev/null +++ "b/Prajavani/2014\340\262\225\340\263\215\340\262\225\340\263\206 \340\262\250\340\262\277\340\262\202\340\262\244\340\263\201\340\262\271\340\263\213\340\262\246 \340\262\265\340\263\210\340\262\232\340\262\276\340\262\260\340\262\277\340\262\225\340\262\244\340\263\206 \340\262\270\340\262\244\340\263\200\340\262\266\340\263\215\342\200\214 \340\262\234\340\262\276\340\262\260\340\262\225\340\262\277\340\262\271\340\263\212\340\262\263\340\262\277.txt" @@ -0,0 +1,9 @@ +ಬೆಂಗಳೂರು: ಸ್ವಾತಂತ್ರ್ಯ ದೊರೆತಾಗಿನಿಂದ ಭಾರತವು ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ವೈಚಾರಿಕತೆಯೂ ಬೆಳೆಯುತ್ತಾ ಬಂದಿತ್ತು. 2014ಕ್ಕೆ ಅಭಿವೃದ್ಧಿಯೂ, ವೈಚಾರಿಕ ಚಿಂತನೆಗಳೂ ನಿಂತುಹೋದವು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. +ವಿಜ್ಞಾನ ದಿನಾಚರಣೆಯ ಅಂಗವಾಗಿ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ, ಮಾನವ ಬಂಧುತ್ವ ವೇದಿಕೆ, ನೇಗಿಲಯೋಗಿ ಟ್ರಸ್ಟ್‌, ಅಖಿಲ ಕರ್ನಾಟಕ ವಿಚಾರವಾದಿಗಳ ಟ್ರಸ್ಟ್‌ ಬುಧವಾರ ಹಮ್ಮಿಕೊಂಡಿದ್ದ ‘ವಿಚಾರಕ್ರಾಂತಿ’ ಒಂದು ದಿನದ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. +1947ರಲ್ಲಿ ಮನುಷ್ಯನ ಆಯುಸ್ಸು ಸರಾಸರಿ 33 ವರ್ಷಗಳಾಗಿದ್ದವು. ಆನಂತರ ವಿಜ್ಞಾನ, ವೈದ್ಯಕೀಯ ಕ್ಷೇತ್ರ ಬೆಳೆದ ಕಾರಣ ಈಗ ಮನುಷ್ಯನ ಆಯುಸ್ಸು 66ಕ್ಕೇರಿದೆ. ವಿಜ್ಞಾನ ಇಲ್ಲದೇ ಬದುಕು ಇಲ್ಲ. ಈ ಸತ್ಯವನ್ನು ಯುವಪೀಳಿಗೆಗೆ ಹೇಳದೇಹೋದರೆ ಅಪಾಯ ಕಾದಿದೆ ಎಂದು ಎಚ್ಚರಿಸಿದರು. +‘ಎಲ್ಲರಲ್ಲಿಯೂ ವೈಚಾರಿಕತೆ ಮೂಡಿಸುವ, ಮೌಢ್ಯಮುಕ್ತರನ್ನಾಗಿ ಮಾಡುವ ಕಾರ್ಯದಲ್ಲಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. 10–15 ವರ್ಷಗಳ ನಂತರ ಇದರ ಫಲ ಕಾಣಬಹುದು’ ಎಂದರು. +ಸಂಸ್ಕೃತಿ ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ‘ಪಾಶ್ಚಾತ್ಯರ ಭೌತಿಕವಾದ ಭಾರತಕ್ಕೆ ಬಂದ ಬಳಿಕ ವಿಚಾರವಾದ ಬೆಳೆಯಿತು ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ, ಚಾರ್ವಾಕ ಅವರ ಕಾಲದಿಂದಲೇ ಇಲ್ಲಿ ವಿಚಾರವಾದ ಬೆಳೆದಿತ್ತು. ಚಾರ್ವಾಕ ಅವರು ಜ್ಞಾನ ಮೀಮಾಂಸೆಯ ಪ್ರತಿಪಾದಕರಾಗಿದ್ದರು. ಅದಕ್ಕೆ ವಿರುದ್ಧವಾಗಿ ಪಾರಮಾರ್ಥಿಕ ಕಲ್ಪನೆಯನ್ನು ವೈದಿಕ ಪರಂಪರೆಯು ಬೆಳೆಸುತ್ತಾ ಬಂದಿದೆ. ಇಲ್ಲಿರುವುದು ಜೀವನವಲ್ಲ. ಬದುಕು ಮುಗಿದ ನಂತರದ ಸ್ವರ್ಗ, ನರಕ, ಪುನರ್ಜನ್ಮಗಳೇ ಪಾರಮಾರ್ಥಿಕದ ಗುರಿಗಳಾಗಿದ್ದವು’ ಎಂದು ತಿಳಿಸಿದರು. +ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ವಿಚಾರಕ್ರಾಂತಿ ಎನ್ನುವುದು ಏಕಮುಖಿ, ಏಕರೇಖೆಯಲ್ಲಿರುವುದಲ್ಲ. ಸಮಾಜವಾದ, ನಾಸ್ತಿಕವಾದ, ಸಮಾನತೆ, ಮೌಢ್ಯವಿರೋಧಿ ಹೋರಾಟ, ಜಾತಿವಿರೋಧಿ ಹೋರಾಟ, ವರ್ಗವಿರೋಧಿ ಹೋರಾಟಗಳೆಲ್ಲ ಆಯಾ ಸಂದರ್ಭಗಳಿಗೆ ಅನುಗುಣವಾಗಿ ಮುನ್ನೆಲೆಗೆ ಬಂದಿರಬಹುದು. ವಿಚಾರ ಕ್ರಾಂತಿ ಎನ್ನುವುದು ಇವುಗಳೆಲ್ಲ ಸೇರಿದ ಒಕ್ಕೂಟ’ ಎಂದು ಪ್ರತಿಪಾದಿಸಿದರು. +70–80ರ ದಶಕಗಳಲ್ಲಿ ಸಮಾನತೆಗಾಗಿ ಹೋರಾಟಗಳು ನಡೆಯುತ್ತಿದ್ದವು. ಈಗ ಸೌಹಾರ್ದಕ್ಕಾಗಿ ಹೋರಾಟ ಮಾಡಬೇಕಿದೆ. ಜಾತಿವಾದಿಗಳು, ಕೋಮುವಾದಿಗಳು ಪ್ರಬಲಗೊಂಡಿರುವುದೇ ಈ ಪಲ್ಲಟಕ್ಕೆ ಕಾರಣ ಎಂದು ಹೇಳಿದರು. +ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2015\340\262\260 \340\262\225\340\262\276\340\262\257\340\263\215\340\262\246\340\263\206 \340\262\256\340\262\260\340\263\201 \340\262\234\340\262\276\340\262\260\340\262\277 \340\262\270\340\262\277\340\262\254\340\262\277\340\262\216\340\262\270\340\263\215\342\200\214\340\262\207, \340\262\220\340\262\270\340\262\277\340\262\216\340\262\270\340\263\215\342\200\214\340\262\207\340\262\227\340\263\202 \340\262\225\340\262\250\340\263\215\340\262\250\340\262\241 \340\262\225\340\262\241\340\263\215\340\262\241\340\262\276\340\262\257.txt" "b/Prajavani/2015\340\262\260 \340\262\225\340\262\276\340\262\257\340\263\215\340\262\246\340\263\206 \340\262\256\340\262\260\340\263\201 \340\262\234\340\262\276\340\262\260\340\262\277 \340\262\270\340\262\277\340\262\254\340\262\277\340\262\216\340\262\270\340\263\215\342\200\214\340\262\207, \340\262\220\340\262\270\340\262\277\340\262\216\340\262\270\340\263\215\342\200\214\340\262\207\340\262\227\340\263\202 \340\262\225\340\262\250\340\263\215\340\262\250\340\262\241 \340\262\225\340\262\241\340\263\215\340\262\241\340\262\276\340\262\257.txt" new file mode 100644 index 0000000000000000000000000000000000000000..62455c0274dfa8c7442bb9d06d9ddf34a0011a03 --- /dev/null +++ "b/Prajavani/2015\340\262\260 \340\262\225\340\262\276\340\262\257\340\263\215\340\262\246\340\263\206 \340\262\256\340\262\260\340\263\201 \340\262\234\340\262\276\340\262\260\340\262\277 \340\262\270\340\262\277\340\262\254\340\262\277\340\262\216\340\262\270\340\263\215\342\200\214\340\262\207, \340\262\220\340\262\270\340\262\277\340\262\216\340\262\270\340\263\215\342\200\214\340\262\207\340\262\227\340\263\202 \340\262\225\340\262\250\340\263\215\340\262\250\340\262\241 \340\262\225\340\262\241\340\263\215\340\262\241\340\262\276\340\262\257.txt" @@ -0,0 +1,7 @@ +ಬೆಂಗಳೂರು: ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಅನುಸರಿಸುವ ಎಲ್ಲಾ ಖಾಸಗಿ ಶಾಲೆಗಳು ಇನ್ನು ಮುಂದೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದು ಕಡ್ಡಾಯ. +ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನಿರಾಕ್ಷೇಪಣಾ ಪ್ರಮಾಣಪತ್ರ ಮತ್ತು ನಿಯಂತ್ರಣದ ವಿತರಣೆ) ಕಾಯ್ದೆಯನ್ನು ಮರು ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನಿಯಮಗಳು ಕನ್ನಡ ಭಾಷಾ ಕಲಿಕೆ ಕಾಯಿದೆ–2015ಕ್ಕೆ ಅನುಗುಣವಾಗಿದ್ದು, ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿದೆ. +ನಿಯಮಗಳನ್ನು ಪಾಲನೆ ಮಾಡುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲಿದೆ. ಯಾವುದೇ ಹೊಸ ಶಾಲೆ ಅಥವಾ ಅಸ್ತಿತ್ವದಲ್ಲಿರುವ ಶಾಲೆಯು ಸಿಬಿಎಸ್‌ಇ, ಐಸಿಎಸ್‌ಇಗೆ ಸಂಯೋಜಿತವಾಗಲು ನಿರಾಕ್ಷೇಪಣಾ ಪತ್ರ ಅತ್ಯಗತ್ಯ. +ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿ 2015ರಲ್ಲೇ ಕಾಯ್ದೆ ರೂಪಿಸಿದ್ದರೂ, ನಿಯಮಗಳನ್ನು ಖಾಸಗಿ ಶಾಲೆಗಳು ಪಾಲಿಸಿರಲಿಲ್ಲ. ಕಾಯ್ದೆ ವಿರೋಧಿಸಿ ಹಲವು ಶಾಲಾ ಆಡಳಿತ ಮಂಡಳಿಗಳು, ಪೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಂದು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಇಂದಿಗೂ ಬಾಕಿ ಇವೆ. +‘ಶಾಲೆಗಳಲ್ಲಿ ಕನ್ನಡ ಕಲಿಸಲು ನಮ್ಮ ವಿರೋಧವಿಲ್ಲ. ಆದರೆ, ಅದನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂಬ ಒತ್ತಡಬೇಡ. ಆಯ್ಕೆಯ ವಿಷಯವನ್ನು ಶಾಲೆಗಳು ಮತ್ತು ಪೋಷಕರಿಗೆ ಬಿಡಬೇಕು’ ಎಂದು ಸ್ವತಂತ್ರ ಸಿಬಿಎಸ್‌ಇ ಶಾಲೆಗಳ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಶ್ರೀನಿವಾಸನ್‌ ಹೇಳಿದ್ದಾರೆ. +‘ಬೆಂಗಳೂರಿನಲ್ಲಿ ಕನ್ನಡಿಗರಷ್ಟೇ ಇಲ್ಲ. ಇತರೆ ರಾಜ್ಯಗಳಿಂದ ವಲಸೆ ಬಂದಿರುವ ಸಾಕಷ್ಟು ಕುಟುಂಬಗಳಿವೆ. ಅವರ ಮಕ್ಕಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಯಲು ಕಷ್ಟವಾಗುತ್ತದೆ. ಈಗ ಬಲವಂತವಾಗಿ ಕಲಿಸಿದರೂ 10ನೇ ತರಗತಿಯಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ’ ಎನ್ನುವುದು ಖಾಸಗಿ ಶಾಲೆಗಳ ವಾದ. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2019\340\262\260 \340\262\217\340\262\252\340\263\215\340\262\260\340\262\277\340\262\262\340\263\215\342\200\214\340\262\250\340\262\277\340\262\202\340\262\246 \340\262\210\340\262\265\340\262\260\340\263\206\340\262\227\340\263\206 \340\262\225\340\262\260\340\263\215\340\262\250\340\262\276\340\262\237\340\262\225\340\262\246\340\262\262\340\263\215\340\262\262\340\262\277 \342\202\27144 \340\262\270\340\262\276\340\262\265\340\262\277\340\262\260 \340\262\225\340\263\213\340\262\237\340\262\277 \340\262\234\340\262\277\340\262\216\340\262\270\340\263\215\342\200\214\340\262\237\340\262\277 \340\262\265\340\262\202\340\262\232\340\262\250\340\263\206.txt" "b/Prajavani/2019\340\262\260 \340\262\217\340\262\252\340\263\215\340\262\260\340\262\277\340\262\262\340\263\215\342\200\214\340\262\250\340\262\277\340\262\202\340\262\246 \340\262\210\340\262\265\340\262\260\340\263\206\340\262\227\340\263\206 \340\262\225\340\262\260\340\263\215\340\262\250\340\262\276\340\262\237\340\262\225\340\262\246\340\262\262\340\263\215\340\262\262\340\262\277 \342\202\27144 \340\262\270\340\262\276\340\262\265\340\262\277\340\262\260 \340\262\225\340\263\213\340\262\237\340\262\277 \340\262\234\340\262\277\340\262\216\340\262\270\340\263\215\342\200\214\340\262\237\340\262\277 \340\262\265\340\262\202\340\262\232\340\262\250\340\263\206.txt" new file mode 100644 index 0000000000000000000000000000000000000000..06e759c555ec4f7f03e5fea915a7f210608db6f9 --- /dev/null +++ "b/Prajavani/2019\340\262\260 \340\262\217\340\262\252\340\263\215\340\262\260\340\262\277\340\262\262\340\263\215\342\200\214\340\262\250\340\262\277\340\262\202\340\262\246 \340\262\210\340\262\265\340\262\260\340\263\206\340\262\227\340\263\206 \340\262\225\340\262\260\340\263\215\340\262\250\340\262\276\340\262\237\340\262\225\340\262\246\340\262\262\340\263\215\340\262\262\340\262\277 \342\202\27144 \340\262\270\340\262\276\340\262\265\340\262\277\340\262\260 \340\262\225\340\263\213\340\262\237\340\262\277 \340\262\234\340\262\277\340\262\216\340\262\270\340\263\215\342\200\214\340\262\237\340\262\277 \340\262\265\340\262\202\340\262\232\340\262\250\340\263\206.txt" @@ -0,0 +1,4 @@ +ನವದೆಹಲಿ: ಕೇಂದ್ರ ತೆರಿಗೆ ಅಧಿಕಾರಿಗಳು ರಾಜ್ಯದ ಅಧಿಕಾರಿಗಳ ಸಹಕಾರದಲ್ಲಿ 2019ರ ಏಪ್ರಿಲ್‌ನಿಂದ ಈ ವರ್ಷದ ಅಕ್ಟೋಬರ್‌ ವರೆಗೆ ಕರ್ನಾಟಕದಲ್ಲಿ ₹44,170 ಕೋಟಿ ಜಿಎಸ್‌ಟಿ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ.  +ವಿವಿಧ ರಾಜ್ಯಗಳಲ್ಲಿ ಜಿಎಸ್‌ಟಿ ವಂಚನೆ ಪತ್ತೆ ಬಗ್ಗೆ ಕೇಂದ್ರ ಹಣಕಾಸು ಸಚಿವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಈ ಅವಧಿಯಲ್ಲಿ ರಾಜ್ಯದಲ್ಲಿ 30 ಆರೋಪಿಗಳನ್ನು ಬಂಧಿಸಿ ₹9,187 ಕೋಟಿ ವಸೂಲಿ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ. ಈ ಪ್ರಕಾರ, ವಸೂಲಾತಿ ಪ್ರಮಾಣವು ಶೇ 20ರಷ್ಟು ಇದೆ.  +ದೇಶದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ವಂಚನೆಯಲ್ಲೂ ಈ ಎರಡು ರಾಜ್ಯಗಳು ಅಗ್ರಪಟ್ಟಿಯಲ್ಲಿವೆ. ನಂತರದ ಸ್ಥಾನದಲ್ಲಿ ಗುಜರಾತ್‌, ಹರಿಯಾಣ, ಪಶ್ಚಿಮ ಬಂಗಾಳ ಇವೆ.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2023 \340\262\256\340\262\260\340\263\206\340\262\257\340\263\201\340\262\265 \340\262\256\340\263\201\340\262\250\340\263\215\340\262\250 \340\262\227\340\262\243\340\263\215\340\262\257\340\262\260 \340\262\205\340\262\227\340\262\262\340\262\277\340\262\225\340\263\206 \340\262\256\340\262\277\340\262\241\340\262\277\340\262\246 \340\262\271\340\263\203\340\262\246\340\262\257\340\262\227\340\262\263\340\263\201.txt" "b/Prajavani/2023 \340\262\256\340\262\260\340\263\206\340\262\257\340\263\201\340\262\265 \340\262\256\340\263\201\340\262\250\340\263\215\340\262\250 \340\262\227\340\262\243\340\263\215\340\262\257\340\262\260 \340\262\205\340\262\227\340\262\262\340\262\277\340\262\225\340\263\206 \340\262\256\340\262\277\340\262\241\340\262\277\340\262\246 \340\262\271\340\263\203\340\262\246\340\262\257\340\262\227\340\262\263\340\263\201.txt" new file mode 100644 index 0000000000000000000000000000000000000000..41d0b9f8938d1732471f62bfba116f3aafcb882c --- /dev/null +++ "b/Prajavani/2023 \340\262\256\340\262\260\340\263\206\340\262\257\340\263\201\340\262\265 \340\262\256\340\263\201\340\262\250\340\263\215\340\262\250 \340\262\227\340\262\243\340\263\215\340\262\257\340\262\260 \340\262\205\340\262\227\340\262\262\340\262\277\340\262\225\340\263\206 \340\262\256\340\262\277\340\262\241\340\262\277\340\262\246 \340\262\271\340\263\203\340\262\246\340\262\257\340\262\227\340\262\263\340\263\201.txt" @@ -0,0 +1,23 @@ +‘ಜ್ಞಾನಯೋಗಿ’ ಸಿದ್ಧೇಶ್ವರ ಸ್ವಾಮೀಜಿ: +ಕನ್ನಡ ನಾಡು ಕಂಡ ಅಪರೂಪದ ಸಂತ, ಭಕ್ತರ ಪಾಲಿನ ‘ನಡೆದಾಡುವ ದೇವರು’ ಎಂದು ಪ್ರಸಿದ್ಧರಾಗಿದ್ದ ಪ್ರವಚನಕಾರ, ವಿಜಯನಗರ ಜಿಲ್ಲೆಯ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ (82) ಅವರು 2023ನೇ ಸಾಲಿನ ಆರಂಭದಲ್ಲಿಯೇ ಅಂದರೆ, ಜನವರಿ 2ರಂದು ಅಸ್ತಂಗತರಾದರು. +ಸರಳ ಸಜ್ಜನರಾಗಿದ್ದ ಸಿದ್ಧೇಶ್ವರ ಸ್ವಾಮೀಜಿಯವರ ನಿಧನಕ್ಕೆ ನಾಡಿನುದ್ದಗಲಕ್ಕೂ ಜನರು ಕಂಬನಿ ಮಿಡಿದರು. ಕರ್ನಾಟಕದ ಮೂಲೆ ಮೂಲೆಯಿಂದ ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಿಂದಲೂ ಅಪಾರ ಸಂಖ್ಯೆಯ ಜನರು ಸ್ವಾಮೀಜಿಯ ಅಂತಿಮ ದರ್ಶನ ಪಡೆದು, ಸ್ವಾಮೀಜಿಯ ಮಾತುಗಳನ್ನು ಸ್ಮರಿಸಿದರು. +ಮಾಜಿ ಸಚಿವ ಶರದ್‌ ಯಾದವ್ : +ಕೇಂದ್ರದ ಮಾಜಿ ಸಚಿವ, ಹಿರಿಯ ರಾಜಕಾರಣಿ, ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಶರದ್ ಯಾದವ್‌ (75) ಅವರು ಜನವರಿ 12ರಂದು ನವದೆಹಲಿಯಲ್ಲಿ ನಿಧನರಾದರು. ಮಧ್ಯಪ್ರದೇಶದವರಾಗಿದ್ದ ಅವರು ಲೋಹಿಯಾವಾದಿ ಆಗಿದ್ದರು.  ನಾಲ್ಕು ದಶಕಗಳ ತಮ್ಮ ರಾಜಕೀಯ ಬದುಕಿನಲ್ಲಿ ಅವರು ಹೋರಾಟದಿಂದಲೇ ಗಮನ ಸೆಳೆದಿದ್ದರು. ಲೋಕಸಭೆಗೆ ಏಳು ಬಾರಿ, ರಾಜ್ಯಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದ ಅವರು, ಜನತಾದಳ ಪಕ್ಷದ ರಾಷ್ಟ್ರೀಯ ಸ್ಥಾಪಕ ಅಧ್ಯಕ್ಷರೂ ಆಗಿದ್ದರು. 2003ರಿಂದ 2016ರವರೆಗೆ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. +ಜನತಾದಳ ಅಸ್ತಿತ್ವಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾಗಿದ್ದ ಶರದ್‌ ಯಾದವ್, 1989ರಲ್ಲಿ ವಿ.ಪಿ.ಸಿಂಗ್‌ ನೇತೃತ್ವದಲ್ಲಿ ಕೇಂದ್ರದಲ್ಲಿ ರಚನೆಯಾದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಂಡಲ್‌ ವರದಿ ಜಾರಿ ಪ್ರಕ್ರಿಯೆಯ ಪ್ರಮುಖರಲ್ಲಿ ಇವರೂ ಒಬ್ಬರು.  ಅಟಲ್‌ ಬಿಹಾರಿ ವಾಜಪೇಯಿ ಸಚಿವ ಸಂಪುಟದಲ್ಲಿಯೂ ಸಚಿವರಾಗಿದ್ದ ಶರದ್ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸಂಚಾಲಕರಾಗಿದ್ದರು. 2013ರಲ್ಲಿ ನಿತೀಶ್‌ ಕುಮಾರ್‌ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಾಗ ಶರದ್‌ ಯಾದವ್‌ ಮೈತ್ರಿಯಿಂದ ಹೊರಬಿದ್ದರು. +ಕವಿ ಕೆ.ವಿ. ತಿರುಮಲೇಶ್: +ಕನ್ನಡ ಪ್ರಸಿದ್ಧ ಕವಿ, ವಿಮರ್ಶಕ, ಭಾಷಾ ಶಾಸ್ತ್ರಜ್ಞ ಕೆ.ವಿ.ತಿರುಮಲೇಶ್ (82) ಅವರು ಜನವರಿ 30ರಂದು ಹೈದರಾಬಾದ್‌ನಲ್ಲಿರುವ ತಮ್ಮ ಮಗಳ ನಿವಾಸದಲ್ಲಿ ನಿಧನರಾದರು. ಅಕ್ಷಯ ಕಾವ್ಯ, ಅರಬ್ಬಿ, ಪಾಪಿಯೂ, ಮುಖವಾಡಗಳು, ವಠಾರ ಸೇರಿ ಹಲವು ಕವನ ಸಂಕಲನಗಳನ್ನು ಅವರು ಹೊರತಂದಿದ್ದರು. ಆರೋಪ, ಅನೇಕ, ಮುಸುಗು ಕಾದಂಬರಿಗಳನ್ನು ರಚಿಸಿದ್ದರು. ಬೇಂದ್ರೆಯವರ ಕಾವ್ಯಶೈಲಿ, ಸಮ್ಮುಖ, ಉಲ್ಲೇಖ, ಕಾವ್ಯಕಾರಣ ವಿಮರ್ಶಾ ಕೃತಿಗಳನ್ನು ರಚಿಸಿದ್ದರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು 60ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಬಂದಿದ್ದವು.   +ಮಾಜಿ ಸಚಿವ ಶಾಂತಿಭೂಷಣ್‌: +ಕೇಂದ್ರದ ಮಾಜಿ ಕಾನೂನು ಸಚಿವ, ಕಾನೂನು ತಜ್ಞ ಶಾಂತಿಭೂಷಣ್‌ (97) ಜನವರಿ 31ರಂದು ನಿಧನರಾದರು.  ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ 1977ರಿಂದ 1979ರವರೆಗೂ ಅವರು ಕಾನೂನು ಸಚಿವರಾಗಿದ್ದರು. ಸಾರ್ವಜನಿಕ ಮಹತ್ವದ ಹಲವು ಪ್ರಕರಣಗಳಲ್ಲಿ ವಕಾಲತ್ತು ವಹಿಸಿದ್ದರು.  ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧವನ್ನು ಹೇರಿದ್ದ ಅಲಹಾಬಾದ್‌ ಹೈಕೋರ್ಟ್‌ನ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ರಾಜ್‌ ನಾರಾಯಣ್‌ ಪರವಾಗಿ ಶಾಂತಿಭೂಷಣ್‌ ವಾದ ಮಂಡಿಸಿದ್ದರು. +ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್ ಬಾದಲ್‌: +ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಪ್ರಕಾಶ್‌ ಸಿಂಗ್ ಬಾದಲ್‌ (95) ಅವರು ಏಪ್ರಿಲ್ 25ರಂದು ನಿಧನರಾದರು. 43ನೇ ವಯಸ್ಸಿಗೇ ಮುಖ್ಯಮಂತ್ರಿ ಹುದ್ದಗೇರಿದ್ದ ಬಾದಲ್‌ ಅವರು ಒಟ್ಟು ಐದು ಬಾರಿ ಪಂಜಾಬ್‌ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. +ಉದ್ಯಮಿ ಶ್ರೀಚಂದ್ ಹಿಂದುಜಾ: +ಭಾರತ ಮೂಲದ ಕೋಟ್ಯಧಿಪತಿ, ಬ್ರಿಟನ್‌ನ ಶ್ರೀಮಂತ ಕುಟುಂಬದ ಶ್ರೀಚಂದ್ ಪರಮಾನಂದ ಹಿಂದುಜಾ (87) ಅವರು ಮೇ 17ರಂದು ನಿಧನರಾದರು. ಶ್ರೀಚಂದ್‌ ಹಾಗೂ ಅವರ ತಮ್ಮ ಗೋಪಿಚಂದ್ ಅವರು 2022ರಲ್ಲಿ ಸಂಡೆ ಟೈಮ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ಸತತ 4ನೇ ಬಾರಿಗೆ ಅಗ್ರಸ್ಥಾನ ಪಡೆದಿದ್ದರು. ಅವರು ಹಲವಾರು ಕಂಪನಿಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ವಾಣಿಜ್ಯ ವಾಹನಗಳ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳನ್ನು ಮುನ್ನಡೆಸಿದ್ದರು. +ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ದೇಶದ ರಾಜಕೀಯ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬೊಫೋರ್ಸ್‌ ಹಗರಣದಲ್ಲಿ ಶ್ರೀಚಂದ್, ಅವರ ಇಬ್ಬರು ತಮ್ಮಂದಿರಾದ ಗೋಪಿಚಂದ್‌, ಪ್ರಕಾಶ್ ವಿರುದ್ಧ ಆರೋಪ ಕೇಳಿಬಂದಿತ್ತು. ಹಿಂದುಜಾ ಸಹೋದರರು ಸೇರಿದಂತೆ ಎಲ್ಲ ಆರೋಪಿಗಳನ್ನು ದೆಹಲಿ ಹೈಕೋರ್ಟ್ 2005ರಲ್ಲಿ ಖುಲಾಸೆಗೊಳಿಸಿತ್ತು. +ಗಾಂಧಿ ಮೊಮ್ಮಗ ಅರುಣ್‌ ಗಾಂಧಿ: +ಮಹಾತ್ಮ ಗಾಂಧಿ ಅವರ ಮೊಮ್ಮಗ ಅರುಣ್‌ ಗಾಂಧಿ (89) ಅವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮೇ 23ರಂದು ನಿಧನರಾದರು. ಲೇಖಕರಾಗಿದ್ದ ಅವರು ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ತುಳಿತಕ್ಕೊಳಗಾದ ಮತ್ತು ವಲಸೆ ಕಾರ್ಮಿಕರ ಮಕ್ಕಳ ಜೀವನ ಸುಧಾರಣೆಗಾಗಿ ಇರುವ ‘ಅವನಿ’ ಸಂಸ್ಥೆಯಲ್ಲಿ ಮೂರು ದಶಕ ಅವರು ಸೇವೆ ಸಲ್ಲಿಸಿದ್ದರು. +ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ: +ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಉಮ್ಮನ್‌ ಚಾಂಡಿ (79) ಅವರು ಬೆಂಗಳೂರಿನಲ್ಲಿ ಜುಲೈ 18ರಂದು ನಿಧನರಾದರು. ಕೇರಳದ ಪುದುಪಳ್ಳಿ ವಿಧಾನಸಭಾ ಕ್ಷೇತ್ರದಿಂದ ಸತತ 12 ಬಾರಿ ಗೆದ್ದಿದ್ದ ಚಾಂಡಿ ಅವರು ಎರಡು ಅವಧಿಗೆ (2004–2006 ಹಾಗೂ 2011–2016) ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, 2006ರಿಂದ 2011ರವರೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. +ಎಂ.ಎಸ್. ಸ್ವಾಮಿನಾಥನ್: +ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ (98) ಅವರು ಸೆಪ್ಟೆಂಬರ್ 28ರಂದು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾದರು. ಸ್ವಾಮಿನಾಥನ್ ಮುಂದಾಳತ್ವದಲ್ಲಿ ಆರು ದಶಕಗಳ ಹಿಂದೆ ದೇಶದಲ್ಲಿ ನಡೆದ ‘ಹಸಿರು ಕ್ರಾಂತಿ’ಯು ದೇಶವು ಆಹಾರ ಕ್ಷಾಮವನ್ನು ಮೆಟ್ಟಿ ನಿಲ್ಲಲು ನೆರವಾಯಿತು. ಗೋಧಿಯ ಉತ್ಪಾದನೆಯಲ್ಲಿ ದೇಶ, ವಿಶ್ವದ ಮುಂಚೂಣಿ ಸ್ಥಾನಕ್ಕೆ ಬಂದು ನಿಂತಿತು. ದೇಶ ಬಹುಕಾಲದಿಂದ ಎದುರಿಸುತ್ತಿದ್ದ ಆಹಾರದ ಕೊರತೆಯು ‘ಹಸಿರು ಕ್ರಾಂತಿ’ಯ ಕಾರಣದಿಂದಾಗಿ ನಿವಾರಣೆ ಆಯಿತು. +ಏಷ್ಯಾದ ನೊಬೆಲ್ ಎಂದೇ ಪ್ರಸಿದ್ಧವಾಗಿರುವ ‘ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ’ 1971ರಲ್ಲಿ ಅವರಿಗೆ ದೊರೆತಿತ್ತು. ಭಾರತ ಸರ್ಕಾರ ಅವರಿಗೆ 1989ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಅವರು 84 ಗೌರವ ಡಾಕ್ಟರೇಟ್‌ಗಳಿಗೆ ಪಾತ್ರರಾಗಿದ್ದರು. 2007ರಿಂದ 2013ರವರೆಗೆ ರಾಜ್ಯಸಭಾ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2023 \340\262\256\340\262\260\340\263\206\340\262\257\340\263\201\340\262\265 \340\262\256\340\263\201\340\262\250\340\263\215\340\262\250 \340\262\260\340\262\276\340\262\234\340\262\225\340\263\200\340\262\257 \340\262\252\340\262\262\340\263\215\340\262\262\340\262\237\340\262\227\340\262\263\340\262\277\340\262\227\340\263\206 \340\262\270\340\262\276\340\262\225\340\263\215\340\262\267\340\262\277\340\262\257\340\262\276\340\262\246 \340\262\265\340\262\260\340\263\215\340\262\267.txt" "b/Prajavani/2023 \340\262\256\340\262\260\340\263\206\340\262\257\340\263\201\340\262\265 \340\262\256\340\263\201\340\262\250\340\263\215\340\262\250 \340\262\260\340\262\276\340\262\234\340\262\225\340\263\200\340\262\257 \340\262\252\340\262\262\340\263\215\340\262\262\340\262\237\340\262\227\340\262\263\340\262\277\340\262\227\340\263\206 \340\262\270\340\262\276\340\262\225\340\263\215\340\262\267\340\262\277\340\262\257\340\262\276\340\262\246 \340\262\265\340\262\260\340\263\215\340\262\267.txt" new file mode 100644 index 0000000000000000000000000000000000000000..8a2519eec7f33fd8d31ab925dc52541d0b9b9fb6 --- /dev/null +++ "b/Prajavani/2023 \340\262\256\340\262\260\340\263\206\340\262\257\340\263\201\340\262\265 \340\262\256\340\263\201\340\262\250\340\263\215\340\262\250 \340\262\260\340\262\276\340\262\234\340\262\225\340\263\200\340\262\257 \340\262\252\340\262\262\340\263\215\340\262\262\340\262\237\340\262\227\340\262\263\340\262\277\340\262\227\340\263\206 \340\262\270\340\262\276\340\262\225\340\263\215\340\262\267\340\262\277\340\262\257\340\262\276\340\262\246 \340\262\265\340\262\260\340\263\215\340\262\267.txt" @@ -0,0 +1,50 @@ +ಬೆಂಗಳೂರು: ಈ ವರ್ಷದ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಮುನ್ನ ಮತ್ತು ನಂತರ ರಾಜ್ಯವು ಹಲವು ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾಯಿತು. ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್‌ ಅಧಿಕಾರದ ಗದ್ದುಗೆಗೇರಿದರೆ, ಹೀನಾಯ ಸೋಲಿನ ಹೊಡೆತದಿಂದ ತತ್ತರಿಸಿ ಹೋದ ಬಿಜೆಪಿ ಇನ್ನೂ ಮೊದಲಿನ ಸ್ಥಿತಿಗೆ ಮರಳಿಲ್ಲ. ಬಲಹೀನಗೊಂಡಿರುವ ಜೆಡಿಎಸ್‌ ಪಕ್ಷದ ನಾಯಕರು ಬಿಜೆಪಿಯ ಆಸರೆಯಲ್ಲಿ ಶಕ್ತಿ ಹೆಚ್ಚಿಸಿಕೊಳ್ಳುವ ಕಸರತ್ತಿನಲ್ಲೇ ಇದ್ದಾರೆ. +ವರ್ಷದ ಆರಂಭದಲ್ಲೇ ಶೇಕಡ 40ರಷ್ಟು ಕಮಿಷನ್‌ ಆರೋಪ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರವನ್ನು ಬಲವಾಗಿ ಸುತ್ತಿಕೊಂಡಿತ್ತು. ಪೇ ಸಿ.ಎಂ ಪೋಸ್ಟರ್‌ನಂತಹ ಹೊಸ ದಾಳಗಳನ್ನು ಉರುಳಿಸಿದ್ದ ಕಾಂಗ್ರೆಸ್‌, ಬಿಜೆಪಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ಅಳೆದು ತೂಗಿ ಟಿಕೆಟ್‌ ಹಂಚಿಕೆ ಮಾಡಿದ್ದ ಬಿಜೆಪಿ, ಜೆಡಿಎಸ್‌ ಜತೆಗೂಡಿ ಮೈತ್ರಿ ಸರ್ಕಾರವನ್ನಾದರೂ ರಚಿಸುವ ನಿರೀಕ್ಷೆಯಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರ ನಡೆಸಿದ್ದರು. +ಮೇ 13ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾದಾಗ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹೀನಾಯ ಸೋಲಿನೊಂದಿಗೆ ಪತನಗೊಂಡಿತು. ಕಾಂಗ್ರೆಸ್‌ 135 ಸ್ಥಾನಗಳೊಂದಿಗೆ ಅಧಿಕಾರದ ಗದ್ದುಗೆ ಹಿಡಿದರೆ, ಬಿಜೆಪಿಯ ಶಾಸಕರ ಸಂಖ್ಯೆ 66ಕ್ಕೆ ಕುಸಿಯಿತು. ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಡಾ.ಕೆ. ಸುಧಾಕರ್‌, ಸಿ.ಟಿ. ರವಿ ಸೇರಿದಂತೆ ಬಿಜೆಪಿಯ ಘಟಾನುಘಟಿಗಳು ಸೋಲು ಕಂಡರು. ಜೆಡಿಎಸ್‌ನ ಶಾಸಕರ ಸಂಖ್ಯೆ 2018ರ ಚುನಾವಣೆಗೆ ಹೋಲಿಸಿದರೆ ಅರ್ಧದಷ್ಟಕ್ಕೆ ಕುಸಿಯಿತು. ಅತಂತ್ರ ವಿಧಾನಸಭೆ ಸೃಷ್ಟಿಯಾಗಬಹುದೆಂಬ ಬಯಕೆಯಲ್ಲೇ ಅಧಿಕಾರದ ಗದ್ದುಗೆಯ ಕನಸು ಕಂಡಿದ್ದ ಜೆಡಿಎಸ್‌ ನಾಯಕರು, ತಮ್ಮ ಸಾಂಪ್ರದಾಯಿಕ ನೆಲೆಗಳಲ್ಲೇ ಬಲ ಕಳೆದುಕೊಂಡರು. +ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕವೂ ಕರ್ನಾಟಕ ನಾಟಕೀಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಗಾದಿಗಾಗಿ ನಡೆಸಿದ ಪೈಪೋಟಿ ಕಾಂಗ್ರೆಸ್‌ ನಾಯಕರನ್ನು ತುಸು ಇಕ್ಕಟ್ಟಿಗೆ ಸಿಲುಕಿಸಿತು. ಕಾಂಗ್ರೆಸ್‌ ಹೈಕಮಾಂಡ್‌ನ ಸಂಧಾನ ಸೂತ್ರದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಹಿಡಿದರು. +ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಸಂಪುಟದಲ್ಲಿರುತ್ತಿದ್ದ ಆರ್‌.ವಿ. ದೇಶಪಾಂಡೆ ಸೇರಿದಂತೆ ಹಲವು ಹಿರಿಯರು ಈ ಬಾರಿ ಹೊರಗುಳಿದರು. ಆ ಮೂಲಕ ಹೊಸ ರಾಜಕೀಯ ಸಮೀಕರಣವೊಂದನ್ನು ಅನುಷ್ಠಾನಕ್ಕೆ ತರುವ ಕಸರತ್ತಿಗೆ ಕಾಂಗ್ರೆಸ್‌ ನಾಯಕರು ಕೈ ಹಾಕಿದರು. +ಅಧಿಕಾರ ಸ್ವೀಕರಿಸಿದ ಮರು ಗಳಿಗೆಯಿಂದಲೇ ‘ಗ್ಯಾರಂಟಿ’ಗಳ ಅನುಷ್ಠಾನಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ, ಮತದಾರರಿಗೆ ಕೊಟ್ಟ ವಾಗ್ದಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನಾಲ್ಕು ‘ಗ್ಯಾರಂಟಿ’ಗಳ ಅನುಷ್ಠಾನ ಆಗಿದ್ದು, ‘ಯುವ ನಿಧಿ’ಗೆ ಹೊಸ ವರ್ಷದ ಆರಂಭದಲ್ಲೇ ಚಾಲನೆ ನೀಡಲು ಸಿದ್ಧತೆ ನಡೆಸಿದ್ದಾರೆ. +ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ವಿರುದ್ಧವೂ ಕಮಿಷನ್‌ ಆರೋಪ ಕೇಳಿಬಂದಿದೆ. ಕೆಲವು ಇಲಾಖೆಗಳಲ್ಲಿ ಮುಂದುವರಿದ ಕಮಿಷನ್‌ ಹಾವಳಿ ವಿರುದ್ಧ ಗುತ್ತಿಗೆದಾರರು ಧ್ವನಿ ಎತ್ತಿದ್ದಾರೆ. +ಚುನಾವಣೆ ಮುಗಿದು ಆರು ತಿಂಗಳವರೆಗೂ ಬಿಜೆಪಿಯು ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಿಲ್ಲ. ಈ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದ ಹಲವರು ಪದೇ ‍ಪದೇ ದೆಹಲಿ ಯಾತ್ರೆ ಮಾಡಿದರೂ ಪ್ರಯೋಜನವಾಗಿರಲಿಲ್ಲ. +ವಿಧಾನ ಮಂಡಲದ ಎರಡು ಅಧಿವೇಶನಗಳನ್ನು ವಿರೋಧ ಪಕ್ಷದ ನಾಯಕರಿಲ್ಲದೇ ಕಳೆದ ಬಿಜೆಪಿ, ಕಲಾಪದಲ್ಲೇ ಮುಜುಗರ ಎದುರಿಸಿತು. ವಿಧಾನಮಂಡಲದ ಬೆಳಗಾವಿ ಅಧಿವೇಶನದಲ್ಲಿ ಆರ್‌. ಅಶೋಕ ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ಸ್ಥಾನ ನೀಡಲಾಯಿತು. ವಿಧಾನ ಪರಿಷತ್‌ನಲ್ಲಿ ಮೂರನೇ ಅಧಿವೇಶನವೂ ವಿರೋಧ ಪಕ್ಷದ ನಾಯಕನಿಲ್ಲದೇ ಮುಗಿಯಿತು. ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಈಚೆಗೆ ಆ ಹುದ್ದೆಗೆ ನೇಮಿಸಲಾಗಿದೆ. +ಸುದೀರ್ಘ ಕಸರತ್ತಿನ ಬಳಿಕ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರ ಮಗ, ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಅವರಿಗೆ ‘ಪಟ್ಟ’ ಕಟ್ಟಿದ್ದಾರೆ. +ವಿಜಯೇಂದ್ರ ನೇಮಕ, ಅಶೋಕ ಆಯ್ಕೆಯ ಅಪಸ್ವರ ಪಕ್ಷದ ಒಡಲನ್ನು ಸುಡುತ್ತಲೇ ಇದೆ. +ವಿಧಾನಸಭಾ ಚುನಾವಣೆಯಲ್ಲಿ ಬಲವಾದ ಪೆಟ್ಟು ತಿಂದಿರುವ ಜೆಡಿಎಸ್‌, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಸಖ್ಯ ಬೆಳೆಸುವ ತೀರ್ಮಾನ ಕೈಗೊಂಡಿದೆ. ಬಿಜೆಪಿ ವಿರುದ್ಧ ಸೆಣಸಿ ಗೆದ್ದು ಬಂದ ಜೆಡಿಎಸ್‌ನಹಲವು ಶಾಸಕರು ಆರಂಭದಲ್ಲಿ ಮೈತ್ರಿಯನ್ನು ವಿರೋಧಿಸಿದ್ದರು. ಸ್ವತಃ ಅಖಾಡಕ್ಕಿಳಿದು ಎಲ್ಲರ ಮನವೊಲಿಸಿದ ‍ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಮೈತ್ರಿಯ ನಿರ್ಧಾರ ಅಂತಿಮಗೊಳಿಸಿದರು. +135 ಶಾಸಕರ ಬಲದ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ತಣ್ಣಗಾಗಿಲ್ಲ. ತಮ್ಮ ಮಾತಿಗೆ ಕಿಮ್ಮತ್ತಿಲ್ಲ ಎಂಬ ಕಾರಣ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಿಡಿಮಿಡಿಗೊಂಡಿದ್ದರು. ಅವರ ಅತೃಪ್ತಿಯನ್ನು ಶಮನ ಮಾಡುವ ಕೆಲಸ ಪೂರ್ಣಗೊಂಡಂತೆ ಕಾಣಿಸುತ್ತಿಲ್ಲ.  ಬಿ.ಆರ್. ಪಾಟೀಲ, ಬಸವರಾಜ ರಾಯರಡ್ಡಿ ಅಂತಹ ಹಿರಿಯ ನಾಯಕರು ಆರಂಭದಲ್ಲೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಪಾಟೀಲರಂತೂ ಪತ್ರ ಸಮರವನ್ನೇ ನಡೆಸಿದರು. ಬೆಂಗಳೂರಿನ ಪ್ರಭಾವಿ ಶಾಸಕ ಎಂ. ಕೃಷ್ಣಪ್ಪ, ಅವರ ಪುತ್ರ ಪ್ರಿಯಕೃಷ್ಣ ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದಾರೆ.  +ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯದ ಅಧಿಕಾರದ ಪೈಪೋಟಿ ಮುಗಿದಿಲ್ಲ; ಮುಗಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಲೋಕಸಭೆ ಚುನಾವಣೆ ಬಳಿಕ ಈ ಪೈಪೋಟಿ ಮತ್ತೊಂದು ಸುತ್ತಿನ ಅಂತರ್‌ಸಮರಕ್ಕೆ ಕಾರಣವಾದರೂ ಅಚ್ಚರಿಯಿಲ್ಲ. +ಗೃಹಲಕ್ಷ್ಮಿ: 1.17 ಕೋಟಿ ಫಲಾನುಭವಿಗಳು ₹2,300 ಕೋಟಿ (ಮಾಸಿಕ) ವೆಚ್ಚ +ಗೃಹ ಜ್ಯೋತಿ: 1.62 ಕೋಟಿ ಫಲಾನುಭವಿಗಳು ₹800 ಕೋಟಿ (ಮಾಸಿಕ) ವೆಚ್ಚ +ಶಕ್ತಿ: 120 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣ, ₹2,700 ಕೋಟಿ ವೆಚ್ಚ +ಅನ್ನ ಭಾಗ್ಯ: 1.28 ಕೋಟಿ ಪಡಿತರ ಚೀಟಿದಾರರು,₹ 656 ಕೋಟಿ ವೆಚ್ಚ(ಮಾಸಿಕ) +ಯುವನಿಧಿ; ₹1 ಸಾವಿರ ಕೋಟಿ ನಿಗದಿ +ಒಟ್ಟು 4.30 ಕೋಟಿ ಫಲಾನುಭವಿಗಳು,ಪ್ರಸಕ್ತ ವರ್ಷ ₹38 ಸಾವಿರ ಕೋಟಿ ವೆಚ್ಚ +ಪ್ರಮುಖ ನಿರ್ಣಯಗಳು +ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸುವ, ಮಹಿಳೆಯರಿಗೆ ರಾತ್ರಿಪಾಳಿ ಕೆಲಸಕ್ಕೆ ಅನುವು ಮಾಡಿಕೊಟ್ಟಿರುವ ‘ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ. +ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ, ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶ ಕಲ್ಪಿಸಲು ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ. +ಪ‍ರಿಶಿಷ್ಟ ಜಾತಿ/ ಪಂಗಡಗಳ ಭೂಮಿ ವರ್ಗಾವಣೆ ನಿಷೇಧ(ಪಿಟಿಸಿಎಲ್‌) ಮಸೂದೆ.  +ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಮತ್ತು ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕಗೊಳ್ಳುವ ವಿಧಾನಸಭೆ ಅಥವಾ ವಿಧಾನ ಪರಿಷತ್‌ ಸದಸ್ಯರನ್ನು ಲಾಭದಾಯಕ ಹುದ್ದೆ ಹೊಂದಿದ ಆರೋಪದಡಿ ಅನರ್ಹತೆಯಿಂದ ರಕ್ಷಿಸುವ ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ. +ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರು ದಾಖಲಿಸಿರುವ ಅಥವಾ ಪ್ರತಿವಾದಿ ಗಳಾಗಿರುವ ಪ್ರಕರಣಗಳನ್ನು ದಿನದ ವಿಚಾರಣಾ ಪಟ್ಟಿಯಲ್ಲಿ ಆದ್ಯತೆ ಮೇಲೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ಸಿವಿಲ್‌ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆ.  +ಕೃಷಿ ಜಮೀನನ್ನು ಸ್ವಯಂಘೋಷಣೆಯೊಂದಿಗೆ ಭೂ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸುವ ಭೂ ಕಂದಾಯ ತಿದ್ದುಪಡಿ ಮಸೂದೆ. +ಸರ್ಕಾರಿ ವ್ಯಾಜ್ಯಗಳ ನಿರ್ವಹಣೆಗೆ ಹೊಣೆಗಾರಿಕೆ ನಿಗದಿಪಡಿಸುವ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಮಸೂದೆ.  + ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ತಿದ್ದುಪಡಿ) ಮಸೂದೆ. +ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗೆ ಸೇವಾ ಭದ್ರತೆ ಕಲ್ಪಿಸುವ ‘ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ. +ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪ ಯೋಜನೆ (ಯೋಜನೆ, ಹಂಚಿಕೆ, ಮತ್ತು ಆರ್ಥಿಕ ಸಂಪನ್ಮೂಲಗಳ ಬಳಕೆ) ತಿದ್ದುಪಡಿ ಮಸೂದೆ. + ₹ 20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಿದ್ಯುತ್‌ ಚಾಲಿತ ವಾಹನಗಳಿಗೆ ತೆರಿಗೆ ರದ್ಧತಿಯ ತಿದ್ದುಪಡಿಯೊಂದಿಗೆ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ. +₹ 10 ಲಕ್ಷದಿಂದ ₹ 15 ಲಕ್ಷದವರೆಗಿನ ಮೌಲ್ಯ ಹಾಗೂ 1.5 ಟನ್‌ನಿಂದ 12 ಟನ್‌ವರೆಗಿನ ತೂಕದ ಸರಕು ಸಾಗಣೆ ಮತ್ತು ಕ್ಯಾಬ್‌ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವುದನ್ನು ಹಿಂಪಡೆದು, ಹಿಂದಿನಂತೆಯೇ ತ್ರೈಮಾಸಿಕವಾಗಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ. +ವಕೀಲರು ಯಾವುದೇ ಭಯ, ಬಾಹ್ಯ ಪ್ರಭಾವಕ್ಕೆ ಒಳಗಾಗದೆ ವೃತ್ತಿಪರ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲು ಮತ್ತು ಅವರ ಮೇಲಿನ ಹಿಂಸೆಯನ್ನು ನಿಷೇಧಿಸಲು ಹಾಗೂ ರಕ್ಷಣೆ ಒದಗಿಸಲು ಅವಕಾಶ ಕಲ್ಪಿಸುವ  2023ನೇ ಸಾಲಿನ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ’ ಮಸೂದೆ.   +ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ.  + ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಸೂಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಮಸೂದೆ, ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ (ಹಂಚಿಕೆ ಮಾಡಬಹುದಾದ ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಮಸೂದೆ.   + ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮಸೂದೆ.  + ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ಮಸೂದೆ. + ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮಸೂದೆ. + ರಾಜ್ಯದಲ್ಲಿ ಎಂಬಿಬಿಎಸ್‌ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂಬ ನಿಯಮ ರದ್ದು ಮಾಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ (ತಿದ್ದುಪಡಿ) ಮಸೂದೆ. + ದತ್ತಕ ಪತ್ರ, ಬ್ಯಾಂಕ್‌ ಗ್ಯಾರಂಟಿ, ದೃಢೀಕರಣ ಪತ್ರ, ಒಪ್ಪಂದ ಪತ್ರ, ಲಿಖಿತಗಳ ರದ್ಧತಿ, ಒಡಂಬಡಿಕೆ ಪತ್ರ, ಹೀಗೆ 54 ವಿಷಯಗಳಿಗೆ ಸಂಬಂಧಿಸಿದಂತೆ ಮುದ್ರಾಂಕ ಶುಲ್ಕವನ್ನು ಹೆಚ್ಚಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸ್ಟಾಂಪು(ತಿದ್ದುಪಡಿ) ಮಸೂದೆ. + ಕರಾವಳಿ ಅಭಿವೃದ್ಧಿ ಮಂಡಳಿ ಮಸೂದೆ.  +ಪರಿಶಿಷ್ಟ ಜಾತಿಗಳ ಮಧ್ಯೆ ಒಳಮೀಸಲಾತಿ ನಿಗದಿ.  +2019ರಿಂದ 2023ರವರೆಗಿನ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮದ ಆರೋಪಗಳ ಕುರಿತು ವಿಚಾರಣೆ ನಡೆಸಲು ನ್ಯಾ.ನಾಗಮೋಹನ ದಾಸ್‌ ಅವರ ಏಕವ್ಯಕ್ತಿ ಆಯೋಗ ರಚನೆ. +ಕೋವಿಡ್ ಅವಧಿಯ ಅಕ್ರಮಗಳ ತನಿಖೆಗೆ ನ್ಯಾ. ಮೈಕಲ್ ಕುನ್ಹ ಆಯೋಗ ರಚನೆ +ಪಿಎಸ್ಐ ಅಕ್ರಮದ ತನಿಖೆಗೆ ನ್ಯಾ. ವೀರಪ್ಪ ನೇತೃತ್ವದ ಆಯೋಗ ರಚನೆ +ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ಆದೇಶ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹472 ಕೋಟಿ ಹೆಚ್ಚುವರಿ ವರಮಾನ ಸಂಗ್ರಹದ ಗುರಿ. + ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದಿದ್ದ ಪಠ್ಯಪುಸ್ತಕಗಳ ಪರಿಷ್ಕರಣೆ ರದ್ದು + ಎಸ್‌ಇಪಿಗೆ ಸುಖದೇವ್‌ ಥೋರಟ್‌ ಅಧ್ಯಕ್ಷತೆಯಲ್ಲಿ ಆಯೋಗ ರಚನೆ.  +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2023\340\262\260\340\262\265\340\262\260\340\263\206\340\262\227\340\262\277\340\262\250 \340\262\226\340\262\276\340\262\262\340\262\277 \340\262\266\340\262\277\340\262\225\340\263\215\340\262\267\340\262\225\340\262\260 \340\262\271\340\263\201\340\262\246\340\263\215\340\262\246\340\263\206 \340\262\255\340\262\260\340\263\215\340\262\244\340\262\277 \340\262\256\340\262\247\340\263\201 \340\262\254\340\262\202\340\262\227\340\262\276\340\262\260\340\262\252\340\263\215\340\262\252 \340\262\255\340\262\260\340\262\265\340\262\270\340\263\206.txt" "b/Prajavani/2023\340\262\260\340\262\265\340\262\260\340\263\206\340\262\227\340\262\277\340\262\250 \340\262\226\340\262\276\340\262\262\340\262\277 \340\262\266\340\262\277\340\262\225\340\263\215\340\262\267\340\262\225\340\262\260 \340\262\271\340\263\201\340\262\246\340\263\215\340\262\246\340\263\206 \340\262\255\340\262\260\340\263\215\340\262\244\340\262\277 \340\262\256\340\262\247\340\263\201 \340\262\254\340\262\202\340\262\227\340\262\276\340\262\260\340\262\252\340\263\215\340\262\252 \340\262\255\340\262\260\340\262\265\340\262\270\340\263\206.txt" new file mode 100644 index 0000000000000000000000000000000000000000..bbd20da6c4986963c96070aaf851286e17288310 --- /dev/null +++ "b/Prajavani/2023\340\262\260\340\262\265\340\262\260\340\263\206\340\262\227\340\262\277\340\262\250 \340\262\226\340\262\276\340\262\262\340\262\277 \340\262\266\340\262\277\340\262\225\340\263\215\340\262\267\340\262\225\340\262\260 \340\262\271\340\263\201\340\262\246\340\263\215\340\262\246\340\263\206 \340\262\255\340\262\260\340\263\215\340\262\244\340\262\277 \340\262\256\340\262\247\340\263\201 \340\262\254\340\262\202\340\262\227\340\262\276\340\262\260\340\262\252\340\263\215\340\262\252 \340\262\255\340\262\260\340\262\265\340\262\270\340\263\206.txt" @@ -0,0 +1,6 @@ +ವಿಧಾನ ಪರಿಷತ್: ಸರ್ಕಾರದ ಅನುದಾನಕ್ಕೆ ಒಳಪಟ್ಟಿರುವ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 2023ರವರೆಗೂ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು. +ಬಿಜೆಪಿಯ ಶಶೀಲ್‌ ನಮೋಶಿ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, 2015ರ ಪೂರ್ವದಲ್ಲಿ ಖಾಲಿ ಇದ್ದ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಒಂದು ಶಾಲೆ–ಕಾಲೇಜಿಗೆ ಕಟ್ಟಡಕ್ಕಿಂತ ಶಿಕ್ಷಕ ಸಂಪನ್ಮೂಲ ಮುಖ್ಯ ಎನ್ನುವ ಅರಿವು ಇದೆ. ಹಾಗಾಗಿ, 2016ರಿಂದ 2020ರವರೆಗೆ ಖಾಲಿ ಇದ್ದ ಪ್ರೌಢಶಾಲೆಗಳ 4,521 ಬೋಧಕ, ಪಿಯು ಕಾಲೇಜುಗಳ 267 ಉಪನ್ಯಾಸಕರ ಹುದ್ದೆ ಭರ್ತಿಗೆ ಅನುಮೋದನೆ ಕೋರಿ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷವನ್ನೂ ಪರಿಗಣಿಸಿ, ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದರು. +ನೇಮಕಾತಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೂ ಕಾರ್ಯಭಾರದ ಒತ್ತಡ ಕಡಿಮೆ ಇರುವ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು. +ಸರ್ಕಾರದ ಗಮನ ಸೆಳೆದ ಶಶೀಲ್‌ ನಮೋಶಿ, ಅನುದಾನಿತ ಶಾಲಾ–ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡದೇ ಇದ್ದರೆ ಬಾಗಿಲು ಮುಚ್ಚುವ ಸ್ಥಿತಿ ಎದುರಾಗಲಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. +ಬಿಜೆಪಿಯ ತೇಜಸ್ವಿನಿ ಗೌಡ, ವೈ.ಎ.ನಾರಾಯಣ ಸ್ವಾಮಿ, ಕಾಂಗ್ರೆಸ್‌ನ ಅಬ್ದುಲ್‌ ಜಬ್ಬಾರ್,ಎಸ್.ವಿ. ಸಂಕನೂರ ಮತ್ತಿತರರು ನಮೋಶಿ ಮಾತಿಗೆ ಧ್ವನಿಗೂಡಿಸಿದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. diff --git "a/Prajavani/2024 \340\262\234\340\262\250\340\262\265\340\262\260\340\262\277\340\262\227\340\263\206 \342\200\230\340\262\257\340\263\201\340\262\265\340\262\250\340\262\277\340\262\247\340\262\277\342\200\230 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" "b/Prajavani/2024 \340\262\234\340\262\250\340\262\265\340\262\260\340\262\277\340\262\227\340\263\206 \342\200\230\340\262\257\340\263\201\340\262\265\340\262\250\340\262\277\340\262\247\340\262\277\342\200\230 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" new file mode 100644 index 0000000000000000000000000000000000000000..31d73ce843eb8b17b6bd77e1e43caa7239da8427 --- /dev/null +++ "b/Prajavani/2024 \340\262\234\340\262\250\340\262\265\340\262\260\340\262\277\340\262\227\340\263\206 \342\200\230\340\262\257\340\263\201\340\262\265\340\262\250\340\262\277\340\262\247\340\262\277\342\200\230 \340\262\270\340\262\277\340\262\246\340\263\215\340\262\246\340\262\260\340\262\276\340\262\256\340\262\257\340\263\215\340\262\257.txt" @@ -0,0 +1,5 @@ +ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಐದನೇ ‘ಗ್ಯಾರಂಟಿ’ಯಾದ ‘ಯುವ ನಿಧಿ’ ಯೋಜನೆ 2024ರ ಜನವರಿಯಲ್ಲಿ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. +ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾನುವಾರ ಪಾಲ್ಗೊಂಡಿದ್ದ ಅವರು, ಈ ವಿಷಯ ತಿಳಿಸಿದರು.  +ಪದವಿ, ಡಿಪ್ಲೊಮಾ ಪಡೆದು ನಿರುದ್ಯೋಗಿಗಳಾಗಿರುವವರಿಗೆ ಯುವ ನಿಧಿ ಸಿಗಲಿದೆ. 2022-23ನೇ ಸಾಲಿನಲ್ಲಿ ಪದವಿ ಪಡೆದ ಯುವಜನರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ ₹3,000 ಹಾಗೂ ಡಿಪ್ಲೊಮಾ ಮಾಡಿದ ಯುವಜನರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ ₹1,500 ನೀಡಲಾಗುವುದು. ಇದಲ್ಲದೇ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತದೆ ಎಂದರು. +‘ಕಾಂಗ್ರೆಸ್ ತನ್ನ ಎಲ್ಲ ಭರವಸೆಗಳನ್ನೂ ಈಡೇರಿಸಿದೆ. ಕರ್ನಾಟಕದಲ್ಲಿದ್ದ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇ 10ರಷ್ಟು ಭರವಸೆಗಳನ್ನಷ್ಟೇ ಈಡೇರಿಸಿತ್ತು. ಕರ್ನಾಟಕದಲ್ಲಿ ನಡೆದ ಚುನಾವಣೆ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿ ಯೋಜನೆ ಜಾರಿಯೇ ಆಗುವುದಿಲ್ಲ. ಈ ರೀತಿಯ ಘೋಷಣೆಯಿಂದ ರಾಜ್ಯದ ಆರ್ಥಿಕತೆ ಕುಂಠಿತವಾಗುತ್ತದೆ ಎಂದಿದ್ದರು. ಗ್ಯಾರಂಟಿಗಳನ್ನು ನಾವು ಜಾರಿ ಮಾಡಿದ ಬಳಿಕವೂ ರಾಜ್ಯದ ಆರ್ಥಿಕತೆ ಸದೃಢವಾಗಿದೆ’ ಎಂದರು. +ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.